ದಿನಾಂಕ 25-03-2026ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2215
ಶ್ರೀಮತಿ ಬಲ್ಕೀಸ್ ಬಾನು ಅರಣ್ಯ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡಿರುವ ಬಗ್ಗೆ ಕಂದಾಯ ಸಚಿವರು
2
2100
ಶ್ರೀಮತಿ ಬಲ್ಕೀಸ್ ಬಾನು ಕಂದಾಯ ಗ್ರಾಮಗಳ ಕುರಿತು ಕಂದಾಯ ಸಚಿವರು
3
2099
ಶ್ರೀಮತಿ ಬಲ್ಕೀಸ್ ಬಾನು ರೈತರ ರಸ್ತೆ ಸಮಸ್ಯೆ ಕುರಿತು ಕಂದಾಯ ಸಚಿವರು
4
2108
ಶ್ರೀ ಚಿದಾನಂದ್ ಎಂ. ಗೌಡ RRT ತಿದ್ದುಪಡಿ ವಿಳಂಬವಾಗುತ್ತಿರುವ ಕುರಿತು ಕಂದಾಯ ಸಚಿವರು
5
2064
ಶ್ರೀ ಕೇಶವ ಪ್ರಸಾದ್ ಎಸ್. ‘ಶಕ್ತಿ’ ಯೋಜನೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
6
2086
ಶ್ರೀ ಗೋವಿಂದ ರಾಜು ರೇರಾ ಪ್ರಾಧಿಕಾರದ ಕಾರ್ಯಚಟುವಟಿಕೆಯ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
7
2085
ಶ್ರೀ ರಾಮೋಜಿಗೌಡ ಹೆನ್ನಾಗರ ಗ್ರಾಮದ ಸರ್ವೆ ನಂ 5 ರಲ್ಲಿ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವುದರ ಬಗ್ಗೆ ಕಂದಾಯ ಸಚಿವರು
8
2088
ಶ್ರೀ ಗೋವಿಂದ ರಾಜು ಗುತ್ತಿಗೆದಾರರಿಗೆ ನೀಡಬೇಕಾಗಿರುವ ಬಾಕಿ ಹಣದ ಬಗ್ಗೆ ಲೋಕೋಪಯೋಗಿ ಸಚಿವರು
9
2125
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ನಗರ ಜಿಲ್ಲೆಯಲ್ಲಿ ಇ-ಆಸ್ತಿ ನೋಂದಣಿ ಪ್ರಕ್ರಿಯೆ ಕುರಿತು ಕಂದಾಯ ಸಚಿವರು
10
2126
ಶ್ರೀ ಹೆಚ್.ಎಸ್. ಗೋಪಿನಾಥ್ ಬಿ.ಎಂ.ಟಿ.ಸಿ ಸಂಸ್ಥೆಗೆ ಸರ್ಕಾರ ಉಳಿಸಿಕೊಂಡಿರುವ ಬಾಕಿ ಹಣದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
11
2121
ಶ್ರೀಮತಿ ಹೇಮಲತಾ ನಾಯಕ ಕಲ್ಯಾಣ ಕರ್ನಾಟಕ ಭಾಗದ ಮಾಜಿ ದೇವದಾಸಿಯರಿಗೆ ಮಂಜೂರು ಮಾಡಿದ ನಿವೇಶನ ಹಾಗೂ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
12
2023
ಶ್ರೀ ಐವನ್ ಡಿ’ಸೋಜಾ ರಾಜ್ಯದ 4 ನಿಗಮಗಳಲ್ಲಿ ಸಂಚರಿಸುವ ಬಸ್ಸುಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
13
2024
ಶ್ರೀ ಐವನ್ ಡಿ’ಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಜರಾಯಿ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
14
2025
ಶ್ರೀ ಐವನ್ ಡಿ’ಸೋಜಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿವಿಧ ಯೋಜನೆಯ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
15
2026
ಶ್ರೀ ಐವನ್ ಡಿ’ಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ಚಿಕಿತ್ಸಾಲಯ ಕಾರ್ಯನಿರ್ವಹಿಸುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
16
2033
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಡಿ.ಸಿ.ಮನ್ನಾ ಜಮೀನು ಅತಿಕ್ರಮಣ ಹಾಗೂ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕುರಿತು ಕಂದಾಯ ಸಚಿವರು
17
2034
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ‘ಗಿರಣಿ ಚಾಳ್’ ಪ್ರದೇಶವನ್ನು ಕೊಳಚೆ ಪ್ರದೇಶ ಎಂದು ಘೋಷಿಸುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
18
2035
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ಧಾರವಾಡ ಜಿಲ್ಲೆ, ಧಾರವಾಡ ತಾಲ್ಲೂಕಿನ ಹತ್ತಿಕೊಳ್ಳ ಗ್ರಾಮದ ಸರ್ವೆ ನಂಬರ್ 81/01/ಎ ಜಮೀನಿನ ಮಾಲೀಕತ್ವ ಮತ್ತು ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವ ಕುರಿತು ಕಂದಾಯ ಸಚಿವರು
19
2036
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ 2023ರ PTCL ಕಾಯ್ದೆಯ ಅನುಷ್ಠಾನ ಮತ್ತು SC/ST ಸಮುದಾಯದವರಿಗೆ ಜಮೀನು ಮರಳಿಸಿ ಕೊಟ್ಟಿರುವ ಕುರಿತು ಕಂದಾಯ ಸಚಿವರು
20
2037
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಹೆಚ್ಚುವರಿ ಮತ್ತು ಸರ್ಕಾರಿ ಪಡಾ ಭೂಮಿಯ ಒತ್ತುವರಿ ಮತ್ತು SC/ST ವರ್ಗದವರಿಗೆ ಹಂಚಿಕೆ ಕುರಿತು ಕಂದಾಯ ಸಚಿವರು
21
2050
ಶ್ರೀ ಟಿ.ಎನ್.ಜವರಾಯಿ ಗೌಡ ರಾಜ್ಯದಲ್ಲಿ ಪೋಡಿ ಪ್ರಕರಣಗಳು ಬಾಕಿ ಇರುವ ಕುರಿತು ಕಂದಾಯ ಸಚಿವರು
22
2051
ಶ್ರೀ ಟಿ.ಎನ್.ಜವರಾಯಿ ಗೌಡ ಬೆಂಗಳೂರಿನಲ್ಲಿ ಗೃಹ ಮಂಡಳಿಯಿAದ ನಿರ್ಮಿಸಿರುವ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
23
2052
ಶ್ರೀ ಟಿ.ಎನ್.ಜವರಾಯಿ ಗೌಡ ವಿವಿಧ ಯೋಜನೆಗಳಡಿಯಲ್ಲಿ ಹಂಚಿಕೆಯಾಗಿರುವ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
24
2053
ಶ್ರೀ ಟಿ.ಎನ್.ಜವರಾಯಿ ಗೌಡ ರೇಷ್ಮೆ ಬೆಳೆಯನ್ನು ಉತ್ತೇಜಿಸಲು ಸರ್ಕಾರದ ಸಬ್ಸಿಡಿ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
25
2038
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಕೃಷಿ ಸಂಬAಧಿತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಕಂದಾಯ ಸಚಿವರು
26
2040
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದಲ್ಲಿನ ಗೋಶಾಲೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
27
2041
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ನಿವೃತ್ತ ಸೈನಿಕರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಕಂದಾಯ ಸಚಿವರು
28
2042
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದಲ್ಲಿರುವ ಕಂದಾಯ ಗ್ರಾಮಗಳ ಕುರಿತು ಕಂದಾಯ ಸಚಿವರು
29
2068
ಶ್ರೀ ಕೇಶವ ಪ್ರಸಾದ್ ಎಸ್. ಶಾಸಕರ ಭವನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಲೋಕೋಪಯೋಗಿ ಸಚಿವರು
30
2054
ಡಾ|| ಎಂ.ಜಿ. ಮುಳೆ ಬೀದರ್ ಸಾರಿಗೆ ವಿಭಾಗದ ಬಸ್‌ಗಳ ಕಾರ್ಯಚರಣೆ, ನಿರ್ವಹಣೆ ಹಾಗೂ ಆಧುನೀಕರಣ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
31
2055
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾರಿಗೆ ಸೌಲಭ್ಯ ಮತ್ತು ಬಸ್‌ಗಳ ಆಧುನೀಕರಣ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
32
2056
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿನ ಭೂದಾಖಲೆಗಳ ನಿರ್ವಹಣೆ, ಪೋಡಿ ಪ್ರಕರಣಗಳು ಮತ್ತು ತಾಂತ್ರಿಕ ಸೌಲಭ್ಯಗಳ ಕುರಿತು ಕಂದಾಯ ಸಚಿವರು
33
2057
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿನ ರಸ್ತೆ ಕಾಮಗಾರಿಗಳ ಗುಣಮಟ್ಟ ಮತ್ತು ಗುತ್ತಿಗೆದಾರರ ಉತ್ತರದಾಯಿತ್ವ ಕುರಿತು ಲೋಕೋಪಯೋಗಿ ಸಚಿವರು
34
2008
ಶ್ರೀ ಮಧು ಜಿ. ಮಾದೇಗೌಡ ರೈತರ ಆತ್ಮಹತ್ಯೆ, ಬಣವೆ ನಷ್ಟ, ಹಾವು ಕಡಿತ ಪ್ರಕರಣಗಳಲ್ಲಿ ಪರಿಹಾರ ಪಾವತಿ ಕುರಿತು ಕಂದಾಯ ಸಚಿವರು
35
2009
ಶ್ರೀ ಮಧು ಜಿ. ಮಾದೇಗೌಡ ಕುರಿ/ಮೇಕೆ ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
36
2092
ಶ್ರೀ ಎನ್. ನಾಗರಾಜು (ಎಂ.ಟಿ.ಬಿ) ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅನುದಾನ ಬಗ್ಗೆ ಲೋಕೋಪಯೋಗಿ ಸಚಿವರು
37
2093
ಶ್ರೀ ಎನ್. ನಾಗರಾಜು (ಎಂ.ಟಿ.ಬಿ) ಸರ್ಕಾರಿ ಜಮೀನು ಮಂಜೂರು ಬಗ್ಗೆ ಕಂದಾಯ ಸಚಿವರು
38
2094
ಶ್ರೀ ಎನ್. ನಾಗರಾಜು (ಎಂ.ಟಿ.ಬಿ) ನಿವೇಶನ ಹಂಚಿಕೆ ಮಾಡುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
39
2135
ಶ್ರೀ ಶರಣಗೌಡ ಬಯ್ಯಪುರ ಲಿಂಗಸಗೂರು ತಾಲ್ಲೂಕಿಗೆ ಹೊಸದಾಗಿ ಪಶು ಆಸ್ಪತ್ರೆಗಳನ್ನು ಮಂಜೂರು ಮಾಡುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
40
2079
ಡಾ. ಸೂರಜ್ ರೇವಣ್ಣ ರಾಜ್ಯ ಹೆದ್ದಾರಿಗಳು ಹಾಳಾಗಿರುವ ಕುರಿತು ಲೋಕೋಪಯೋಗಿ ಸಚಿವರು
41
2080
ಡಾ. ಸೂರಜ್ ರೇವಣ್ಣ ದೇವಸ್ಥಾನಕ್ಕೆ ಬಿಡುಗಡೆಯಾದ ಅನುದಾನ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
42
2081
ಡಾ. ಸೂರಜ್ ರೇವಣ್ಣ ಪ್ರಧಾನಮಂತ್ರಿ ಆವಸ್ ಯೋಜನೆಯಡಿ ನಿರ್ಮಾಣವಾದ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
43
2082
ಡಾ. ಸೂರಜ್ ರೇವಣ್ಣ ಪೌತಿ ಖಾತೆ ಮತ್ತು 1 ಟು 5 ಪ್ರಕರಣಗಳ ಕುರಿತು ಕಂದಾಯ ಸಚಿವರು
44
2136
ಶ್ರೀ ಎ. ವಸಂತ ಕುಮಾರ್ ರಾಯಚೂರು ಜಿಲ್ಲೆಯ ಲೋಕೋಪಯೋಗಿ ಇಲಾಖೆಗೆ ಬರುವ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
45
2095
ಶ್ರೀ ವೈ.ಎಂ. ಸತೀಶ್ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇನಾಂ ರದ್ದತಿ ಅರ್ಜಿಗಳ ಕುರಿತು ಕಂದಾಯ ಸಚಿವರು
46
2010
ಶ್ರೀ ಮಧು ಜಿ. ಮಾದೇಗೌಡ ಮಾಜಿ ಸೈನಿಕ/ಸೈನಿಕರಿಗೆ ಭೂ ಮಂಜೂರಾತಿ ಕುರಿತು ಕಂದಾಯ ಸಚಿವರು
47
2011
ಶ್ರೀ ಮಧು ಜಿ. ಮಾದೇಗೌಡ ರಾಷ್ಟಿçÃಯ ಹೆದ್ದಾರಿಗಳಲ್ಲಿನ ಅಪಘಾತಗಳ ಕುರಿತು ಲೋಕೋಪಯೋಗಿ ಸಚಿವರು
48
2102
ಶ್ರೀ ಸಿ.ಎನ್. ಮಂಜೇಗೌಡ ರಾಜ್ಯದಲ್ಲಿ ‘ಇ-ಪೋಡಿ ಆಂದೋಲನ' ಹಾಗೂ ಭೂ ದಾಖಲೆಗಳ ಡಿಜಿಟಲೀಕರಣದ ಪ್ರಗತಿ ಕುರಿತು ಕಂದಾಯ ಸಚಿವರು
49
2103
ಶ್ರೀ ಸಿ.ಎನ್. ಮಂಜೇಗೌಡ ಸಾರಿಗೆ ಇಲಾಖೆಯ ಭ್ರಾಷ್ಟಾಚಾರ ಮತ್ತು ಎಫ್‌ಸಿ (FC) ನವೀಕರಣ ಅಕ್ರಮಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
50
2104
ಶ್ರೀ ಸಿ.ಎನ್. ಮಂಜೇಗೌಡ ವಾಹನ ಮಾಲಿನ್ಯ ಪ್ರಮಾಣಪತ್ರದ ಹಾಲೋಗ್ರಾಮ್ ಕೊರತೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
51
2110
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯ (PWD) ರಸ್ತೆಗಳ ಇಕ್ಕಲಗಳನ್ನು “ಸುರಕ್ಷಿತ ವಲಯ” (Road Safety Corridor) ಎಂದು ಘೋಷಿಸುವ ಕುರಿತು ಲೋಕೋಪಯೋಗಿ ಸಚಿವರು
52
2112
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ/ಕಂದಾಯ ಜಮೀನುಗಳ ಅತಿಕ್ರಮಣ ತೆರವುಗೊಳಿಸುವ ಕುರಿತು ಕಂದಾಯ ಸಚಿವರು
53
2113
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಕಂದಾಯ ದಾಖಲೆಗಳ ಇಂದೀಕರಣ ಮತ್ತು ಜಮೀನುಗಳ ಹಂಚಿಕೆ ಕುರಿತು ಕಂದಾಯ ಸಚಿವರು
54
2111
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ Coastal Regulation Zone (CRZ) ವಲಯಕ್ಕೆ ಒಳಪಡುವ ಸರ್ವೆ ನಂಬರಿನ ಜಮೀನುಗಳಲ್ಲಿ ಮೀನು ಸಾಕಾಣಿಕಾ ಘಟಕಗಳನ್ನು ಸ್ಥಾಪಿಸುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
55
2069
ಡಾ|| ಉಮಾಶ್ರೀ ಹತ್ತಾರು ವಸತಿ ಯೋಜನೆಗಳಿದ್ದರೂ ಬಡವರಿಗೆ ನಿವೇಶನ ಮನೆ ಸಿಗದೆ ಇರುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
56
2070
ಡಾ|| ಉಮಾಶ್ರೀ ರಾಜ್ಯದ ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
57
2072
ಡಾ|| ಉಮಾಶ್ರೀ ಬಾಗಲಕೋಟೆ ಜಿಲ್ಲೆಯಲ್ಲಿ ರಾಷ್ಟಿçÃಯ ಹೆದ್ದಾರಿ 367ರ ರಸ್ತೆ ವಿಸ್ತರಣೆ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
58
2073
ಡಾ|| ಉಮಾಶ್ರೀ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಕಂದಾಯ ಸಚಿವರು
59
2048
ಡಾ. ಯತೀಂದ್ರ ಎಸ್. ಮನೆಗಳ ಹಂಚಿಕೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
60
2123
ಶ್ರೀ ಡಿ. ಎಸ್. ಅರುಣ್ ಲೋಕೋಪಯೋಗಿ (PWD) ವಸತಿ ಗೃಹ ಹಂಚಿಕೆ ಮತ್ತು ನಿರ್ವಹಣೆಯ ಬಗ್ಗೆ ಲೋಕೋಪಯೋಗಿ ಸಚಿವರು
61
2124
ಶ್ರೀ ಡಿ. ಎಸ್. ಅರುಣ್ ಅತಿವೃಷ್ಟಿ ನೆರೆಯಿಂದ ಮನೆ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಕಂದಾಯ ಸಚಿವರು
62
2129
ಶ್ರೀ ಕೆ. ಅಬ್ದುಲ್ ಜಬ್ಬಾರ್ ಪ್ರಕೃತಿ ವಿಕೋಪದಿಂದ ನೀಡುತ್ತಿರುವ ಪರಿಹಾರದ ಕುರಿತು ಕಂದಾಯ ಸಚಿವರು
63
2130
ಶ್ರೀ ಕೆ. ಅಬ್ದುಲ್ ಜಬ್ಬಾರ್ ಸಾರಿಗೆ ನಿಗಮಗಳ ಕಾರ್ಯಕ್ಷಮತೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
64
2139
ಶ್ರೀ ಎಂ.ಎಲ್. ಅನಿಲ್ ಕುಮಾರ್ ಮುಜರಾಯಿ ಇಲಾಖಾ ವ್ಯಾಪ್ತಿಯಲ್ಲಿರುವ ದೇವಾಲಯದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
65
2097
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ‘ಡಿ’ ಗ್ರೂಪ್ ಹುದ್ದೆ ಖಾಲಿ ಇರುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
66
2098
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಕುರಿತು ಲೋಕೋಪಯೋಗಿ ಸಚಿವರು
67
2012
ಶ್ರೀ ಬಸನಗೌಡ ಬಾದರ್ಲಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿಯಿರುವ ಕಂದಾಯ ವ್ಯಾಜ್ಯ ಪ್ರಕರಣಗಳ ಬಗ್ಗೆ ಕಂದಾಯ ಸಚಿವರು
68
2013
ಶ್ರೀ ಬಸನಗೌಡ ಬಾದರ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿರುವ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
69
2014
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಮುಜರಾಯಿ ದೇವಾಲಯಗಳನ್ನು ಸಂರಕ್ಷಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
70
2015
ಶ್ರೀ ಬಸನಗೌಡ ಬಾದರ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಸ್ಥಾನಗಳ ಭೂಮಿಯನ್ನು ಸಂರಕ್ಷಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
71
2016
ಶ್ರೀ ಬಸನಗೌಡ ಬಾದರ್ಲಿ ರಾಜ್ಯ ಹೆದ್ದಾರಿಯಾಗಿ ಘೋಷಿಸಿ ಅಭಿವೃದ್ಧಿಪಡಿಸುವ ಬಗ್ಗೆ ಲೋಕೋಪಯೋಗಿ ಸಚಿವರು
72
2141
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
73
2096
ಶ್ರೀ ವೈ.ಎಂ. ಸತೀಶ್ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪಹಣಿ ಕಾಲಂ ಇಂದೀಕರಣಗೊಳಿಸುವ ಕುರಿತು ಕಂದಾಯ ಸಚಿವರು
74
2058
ಶ್ರೀ ಎಂ. ನಾಗರಾಜು
ಆರ್.ಟಿ.ಓ ಕಛೇರಿಗಳಿಂದ ಕೈಗೊಂಡಿರುವ ಕ್ರಮದ ಬಗ್ಗೆ
ಸಾರಿಗೆ ಮತ್ತು ಮುಜರಾಯಿ ಸಚಿವರು
75
2060
ಶ್ರೀ ಎಂ. ನಾಗರಾಜು
ಭೂ ದಾಖಲೆ ಮತ್ತು ಸರ್ವೆ ಯೋಜನೆ ಕುರಿತು
ಕಂದಾಯ ಸಚಿವರು
76
2061
ಶ್ರೀ ಎಂ. ನಾಗರಾಜು
ರೇಷ್ಮೆ ಘಟಕಗಳ ಬಗ್ಗೆ
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
77
2062
ಶ್ರೀ ಎಂ. ನಾಗರಾಜು
ಒಳನಾಡು ಜಲಸಾರಿಗೆ ಕ್ಷೇತ್ರದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
78
2064
ಶ್ರೀ ಕೆ. ಪ್ರತಾಪ್‌ಸಿಂಹ ನಾಯಕ್
ಕಡಲ ತೀರ ಅಭಿವೃದ್ಧಿ ಕುರಿತು
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
79
2077
ಶ್ರೀ ಕೆ. ಪ್ರತಾಪ್‌ಸಿಂಹ ನಾಯಕ್
ಕೃಷಿ ಜಮೀನನ್ನು ತುಂಡು ಭೂಮಿಗಳನ್ನಾಗಿ ಮಾಡಿ ಹೊಸ ಲೇಔಟ್ ನಿರ್ಮಾಣ ಮಾಡಿರುವ ಬಗ್ಗೆ
ಕಂದಾಯ ಸಚಿವರು
80
2078
ಶ್ರೀ ಕೆ. ಪ್ರತಾಪ್‌ಸಿಂಹ ನಾಯಕ್
ಭೂ ಸುರಕ್ಷಾ ಯೋಜನೆ ಬಗ್ಗೆ
ಕಂದಾಯ ಸಚಿವರು
81
2074
ಶ್ರೀ ಕೆ. ಪ್ರತಾಪ್‌ಸಿಂಹ ನಾಯಕ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆ ಸಮಸ್ಯೆ ಬಗ್ಗೆ
ಕಂದಾಯ ಸಚಿವರು
82
2118
ಶ್ರೀ ಬಿ.ಜಿ. ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ರೈತರಿಗೆ ಪಶುಸಂಗೋಪನೆ ಇಲಾಖೆಯಿಂದ ಸಹಾಯಧನದ ಬಗ್ಗೆ
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
83
2119
ಶ್ರೀ ಬಿ.ಜಿ. ಪಾಟೀಲ್
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಕಾರ್ಯಾಚರಣೆಯಲ್ಲಿರುವ ಬಸ್ಸುಗಳ ಕುರಿತು
ಸಾರಿಗೆ ಮತ್ತು ಮುಜರಾಯಿ ಸಚಿವರು
84
2120
ಶ್ರೀ ಬಿ.ಜಿ. ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಇತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಜಮೀನು ಮಂಜೂರಾದ ಬಗ್ಗೆ
ಕಂದಾಯ ಸಚಿವರು
85
2063
ಶ್ರೀ ಪಿ.ಹೆಚ್.ಪೂಜಾರ್
ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿರುವವರನ್ನು ತಡೆಗಟ್ಟುವ ಕುರಿತು
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
86
2065
ಶ್ರೀ ಪಿ.ಹೆಚ್.ಪೂಜಾರ್
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯ ಕಾರಣದಿಂದ ಹಾಳಾಗಿರುವ ರಸ್ತೆ ಬಗ್ಗೆ
ಲೋಕೋಪಯೋಗಿ ಸಚಿವರು
87
2066
ಶ್ರೀ ಪಿ.ಹೆಚ್.ಪೂಜಾರ್
ರಾಜ್ಯದಲ್ಲಿ ಹಾಗೂ ಅವಳಿ ಜಿಲ್ಲೆಗಳಲ್ಲಿ ಪೈಕಿ ಪಹಣಿಗಳ ತಿದ್ದುಪಡಿ ಮಾಡದೇ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು
ಕಂದಾಯ ಸಚಿವರು
88
2067
ಶ್ರೀ ಪಿ.ಹೆಚ್.ಪೂಜಾರ್
ಸಾರಿಗೆ ಸಂಸ್ಥೆಯ ನೌಕರರಿಗೆ ೩೮ ತಿಂಗಳ ಹಿಂಬಾಕಿ ವೇತನ ನೀಡದೇ ಇರುವ ಬಗ್ಗೆ
ಸಾರಿಗೆ ಮತ್ತು ಮುಜರಾಯಿ ಸಚಿವರು
89
2140
ಶ್ರೀ ಪ್ರದೀಪ್ ಶೆಟ್ಟರ್
ಧಾರವಾಡ ಜಿಲ್ಲೆಗೆ ಲೋಕೋಪಯೋಗಿ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ
ಲೋಕೋಪಯೋಗಿ ಸಚಿವರು
90
2017
ಶ್ರೀ ಸಿ.ಟಿ.ರವಿ
ಇನಾಂ ದತ್ತಾತ್ರೇಯ ದೇವಸ್ಥಾನಗಳ ಆಸ್ತಿಗಳನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ
ಸಾರಿಗೆ ಮತ್ತು ಮುಜರಾಯಿ ಸಚಿವರು
91
2018
ಶ್ರೀ ಸಿ.ಟಿ.ರವಿ
ರಾಜ್ಯದಲ್ಲಿನ ಮದರಸಾಗಳಲ್ಲಿ ಬೋಧನೆ ಮಾಡುತ್ತಿರುವ ಪಠ್ಯಕ್ರಮವನ್ನು ಪರಿಶೀಲಿಸುವ ಬಗ್ಗೆ
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
92
2019
ಶ್ರೀ ಸಿ.ಟಿ.ರವಿ
ಇ-ಸ್ವತ್ತು ವಿತರಣೆ ಆರಂಭವಾದ ಮೇಲೆ ಆಸ್ತಿ ನೋಂದಣಿ ಕುAಠಿತವಾಗಿರುವ ಬಗ್ಗೆ
ಕಂದಾಯ ಸಚಿವರು
93
2020
ಶ್ರೀ ಸಿ.ಟಿ.ರವಿ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪಡೆದಿರುವ ಸಾಲದ ಮರುಪಾವತಿ ಬಗ್ಗೆ
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
94
2021
ಶ್ರೀ ಸಿ.ಟಿ.ರವಿ
ಬಗರ್ ಹುಕುಂ ಅಡಿ ಸಲ್ಲಿಕೆ ಆಗಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಬಗ್ಗೆ
ಕಂದಾಯ ಸಚಿವರು
95
2002
ಶ್ರೀ ರಮೇಶ್ ಬಾಬು
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ನಿಗಮಗಳು ಮತ್ತು ಸಂಸ್ಥೆಗಳ ಕುರಿತು
ಸಾರಿಗೆ ಮತ್ತು ಮುಜರಾಯಿ ಸಚಿವರು
96
2004
ಶ್ರೀ ರಮೇಶ್ ಬಾಬು
ಕರ್ನಾಟಕ ಗೃಹ ಮಂಡಳಿಯ ಕುರಿತು
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
97
2005
ಶ್ರೀ ರಮೇಶ್ ಬಾಬು
ತುಮಕೂರು ಜಿಲ್ಲೆ ಪಶುಸಂಗೋಪನಾ ಇಲಾಖೆಯಲ್ಲಿರುವ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕುರಿತು
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
98
2006
ಶ್ರೀ ರಮೇಶ್ ಬಾಬು
ಮೀನು ಸಾಕಾಣಿಕೆ ಯೋಜನೆಗಳ ಕುರಿತು
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
99
2138
ಶ್ರೀಮತಿ ಭಾರತಿ ಶೆಟ್ಟಿ
ಭೂಮಿ, ವಸತಿ ನಿವೇಶನ ಹಾಗೂ ವಾಣಿಜ್ಯ ನಿವೇಶನಗಳಿಗೆ ಗರಿಷ್ಠ ಬೆಲೆ ದೊರಕಿಸಿಕೊಡುವ ಬಗ್ಗೆ
ಕಂದಾಯ ಸಚಿವರು
100
2027
ಶ್ರೀ ಎನ್. ರವಿಕುಮಾರ್
ಜಾಗ ದಾನ ನೀಡಿರುವ ಕುರಿತು
ಸಾರಿಗೆ ಮತ್ತು ಮುಜರಾಯಿ ಸಚಿವರು
101
2028
ಶ್ರೀ ಎನ್. ರವಿಕುಮಾರ್
ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ತಿಯ ಕುರಿತು
ಸಾರಿಗೆ ಮತ್ತು ಮುಜರಾಯಿ ಸಚಿವರು
102
2029
ಶ್ರೀ ಎನ್. ರವಿಕುಮಾರ್
ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವ ಕುರಿತು
ಸಾರಿಗೆ ಮತ್ತು ಮುಜರಾಯಿ ಸಚಿವರು
103
2030
ಶ್ರೀ ಎನ್. ರವಿಕುಮಾರ್
ನೋಂದಣಿ ಶುಲ್ಕ ನಷ್ಟ ಕುರಿತು
ಕಂದಾಯ ಸಚಿವರು
104
2031
ಶ್ರೀ ಎನ್. ರವಿಕುಮಾರ್
ಕೆಶಿಪ್ ವತಿಯಿಂದ ಕರೆಯಲಾದ ಟೆಂಡರ್‌ಗಳ ಕುರಿತು
ಲೋಕೋಪಯೋಗಿ ಸಚಿವರು
105
2083
ಶ್ರೀ ರಾಮೋಜಿಗೌಡ
ಭೂ ದಾಖಲೆಗಳು (ಆರ್‌ಟಿಸಿ / ಪಹಣಿ) ಸಮಯಕ್ಕೆ ಸರಿಯಾಗಿ ನವೀಕರಿಸದಿರುವ ಬಗ್ಗೆ
ಕಂದಾಯ ಸಚಿವರು
106
2084
ಶ್ರೀ ರಾಮೋಜಿಗೌಡ
ಸ್ವಾಮಿತ್ವ ಯೋಜನೆ ಬಗ್ಗೆ
ಕಂದಾಯ ಸಚಿವರು
107
2089
ಶ್ರೀ ರಾಜೇಂದ್ರ ರಾಜಣ್ಣ
ತುಮಕೂರು ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳ ಬಗ್ಗೆ
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
108
2091
ಶ್ರೀ ರಾಜೇಂದ್ರ ರಾಜಣ್ಣ
ತುಮಕೂರು-ಶಿವಮೊಗ್ಗ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಬಗ್ಗೆ
ಲೋಕೋಪಯೋಗಿ ಸಚಿವರು
109
2043
ಶ್ರೀ ಡಿ.ಟಿ.ಶ್ರೀನಿವಾಸ್
ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
110
2044
ಶ್ರೀ ಡಿ.ಟಿ.ಶ್ರೀನಿವಾಸ್
ರೇಷ್ಮೆ ಇಲಾಖೆಯ ಅಭಿವೃದ್ಧಿಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
111
2046
ಶ್ರೀ ಡಿ.ಟಿ.ಶ್ರೀನಿವಾಸ್
ಮುಜರಾಯಿ ದೇವಸ್ಥಾನಗಳ ಬಗ್ಗೆ
ಸಾರಿಗೆ ಮತ್ತು ಮುಜರಾಯಿ ಸಚಿವರು
112
2047
ಶ್ರೀ ಡಿ.ಟಿ.ಶ್ರೀನಿವಾಸ್
ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಮೀನುಗಾರರಿಗೆ ನೀಡುತ್ತಿರುವ ಯೋಜನೆಗಳ ಕುರಿತು
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
113
2107
ಶ್ರೀ ಸುನೀಲ್ ವಲ್ಯಾಪುರ್
ಸಾರಿಗೆ ನಿಗಮದ ಬಸ್‌ಗಳ ಕುರಿತು
ಸಾರಿಗೆ ಮತ್ತು ಮುಜರಾಯಿ ಸಚಿವರು
114
2105
ಶ್ರೀ ಸುನೀಲ್ ವಲ್ಯಾಪುರ್
ಮೀನು ಸಾಕಲು ಸರ್ಕಾರದಿಂದ ಬಿಡುಗಡೆಯಾದ ಯೋಜನೆಗಳ ಕುರಿತು
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
115
2106
ಶ್ರೀ ಸುನೀಲ್ ವಲ್ಯಾಪುರ್
ಕೊಳಚೆ ಅಭಿವೃದ್ಧಿ ಮಂಡಳಿಯಲ್ಲಿ ನಿರ್ಮಾಣವಾಗುವ ಮನೆ ಕುರಿತು
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
116
1662
ಶ್ರೀ ಸುನೀಲ್ ವಲ್ಯಾಪುರ್
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮಾಹಿತಿ ಕುರಿತು
ಕಂದಾಯ ಸಚಿವರು
117
2115
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ
ಧನಗರಗೌಳಿ ಜನಾಂಗದ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕುರಿತು
ಕಂದಾಯ ಸಚಿವರು
118
2117
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ
ಮನೆಗಳ ಹಂಚಿಕೆ ಕುರಿತು
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
119
2127
ಶ್ರೀ ಶರವಣ ಟಿ.ಎ
ವಿಪತ್ತು ನಿರ್ವಹಣ ನಿಧಿಯ ಖರ್ಚಿನ ಕುರಿತು
ಕಂದಾಯ ಸಚಿವರು
120
2128
ಶ್ರೀ ಶರವಣ ಟಿ.ಎ
ಸಾರಿಗೆ ನಿಗಮಗಳ ಸ್ಥಿತಿಗತಿ ಹಾಗೂ ಶಕ್ತಿ ಯೋಜನೆ ಬಗ್ಗೆ
ಸಾರಿಗೆ ಮತ್ತು ಮುಜರಾಯಿ ಸಚಿವರು
121
2131
ಶ್ರೀ ಶಶೀಲ್ ಜಿ.ನಮೋಶಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಹಲವು ವಿಧಗಳಲ್ಲಿ ಜಮೀನನ್ನು ಹಸ್ತಾಂತರ ಮಾಡಿರುವ ಕುರಿತು
ಕಂದಾಯ ಸಚಿವರು
122
2132
ಶ್ರೀ ಶಶೀಲ್ ಜಿ.ನಮೋಶಿ
ರಾಜ್ಯದಲ್ಲಿರುವ ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿರುವ ರಸ್ತೆಗಳ ಅಗಲೀಕರಣ ಮಾಡುವಾಗ ಸ್ವಾಧೀನಪಡಿಸಿಕೊಳ್ಳುವ ಸಾರ್ವಜನಿಕರ ಅಧಿಕೃತ ಆಸ್ತಿಗಳಿಗೆ ಪರಿಹಾರಧನ ನೀಡುವ ಕುರಿತು
ಲೋಕೋಪಯೋಗಿ ಸಚಿವರು
123
2133
ಶ್ರೀ ಶಶೀಲ್ ಜಿ.ನಮೋಶಿ
ಖಾಲಿ ಇರುವ ಮತ್ತು ಆರ್ಥಿಕ ಅನುಮೋದನೆ ಪಡೆದಿರುವ ಹುದ್ದೆಗಳ ಕುರಿತು
ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru