Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 29-01-2026ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
261 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರದ ಟನಲ್ ರಸ್ತೆಯ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
2
|
262 |
ಶ್ರೀ ಹೆಚ್.ಎಸ್. ಗೋಪಿನಾಥ್ | ಕೆ.ಸಿ. ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
3
|
263 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ಘಟಕಗಳ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
4
|
264 |
ಶ್ರೀಮತಿ ಹೇಮಲತಾ ನಾಯಕ್ | ರಾಜ್ಯದಲ್ಲಿರುವ ಅಪಹರಣಕ್ಕೊಳಗಾದ/ಕಾಣೆಯಾಗಿರುವ ಹೆಣ್ಣು ಮಕ್ಕಳು ಮತ್ತು ಮಕ್ಕಳ ಪ್ರಕರಣ ಕುರಿತು | ಗೃಹ ಸಚಿವರು | |
5
|
265 |
ಶ್ರೀಮತಿ ಹೇಮಲತಾ ನಾಯಕ್ | ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಗೆ ಸಂಬಂಧಿಸಿದ ಎಲ್.ಎ.ಸಿ. ಪ್ರಕರಣಗಳ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
6
|
266 |
ಶ್ರೀಮತಿ ಹೇಮಲತಾ ನಾಯಕ್ | ಶ್ರೀ ಅಂಜನಾದ್ರಿ ದೇವಸ್ಥಾನಕ್ಕೆ ಸಂಬಂಧಿಸಿದ ಯಾತ್ರಿ ನಿವಾಸ ಹಾಗೂ ಇತರೆ ಕಾಮಗಾರಿಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
7
|
267 |
ಶ್ರೀಮತಿ ಹೇಮಲತಾ ನಾಯಕ್ | ಏತ ನೀರಾವರಿ ಯೋಜನೆ ಅನುಷ್ಠಾನ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
8
|
268 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಅರಣ್ಯಾಧಾರಿತ ೧೩ ಬುಡಕಟ್ಟು ಸಮುದಾಯಗಳಿಗೆ ನೇರ ನೇಮಕಾತಿ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
9
|
269 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಬುಡಕಟ್ಟು ಸಿದ್ದಿ ಜನಾಂಗದ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಮಾಡುವ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
10
|
272 |
ಶ್ರೀ ಎಂ. ನಾಗರಾಜು | ಬೆಂಗಳೂರು ನಗರದಲ್ಲಿ ಅಪರಾಧಗಳು ಹೆಚ್ಚಾಗುತ್ತಿರುವ ಬಗ್ಗೆ | ಗೃಹ ಸಚಿವರು | |
11
|
273 |
ಶ್ರೀ ಎಂ. ನಾಗರಾಜು | ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
12
|
274 |
ಶ್ರೀ ಎಂ. ನಾಗರಾಜು | ಅಬಕಾರಿ ನಿಯಮಗಳ ತಿದ್ದುಪಡಿಗಳ ಕುರಿತು | ಅಬಕಾರಿ ಸಚಿವರು | |
13
|
275 |
ಶ್ರೀ ಎಂ. ನಾಗರಾಜು | ರಾಜ್ಯದಲ್ಲಿ ನವೋದ್ಯಮ ನಿಧಿ ಮತ್ತು ಎ ಐ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
14
|
276 |
ಶ್ರೀ ಕೆ. ವಿವೇಕಾನಂದ | ಪ್ರವಾಸೋದ್ಯಮ ಇಲಾಖೆಯ ವಾಹನಗಳನ್ನು ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ನೀಡುವ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
15
|
277 |
ಶ್ರೀ ಟಿ.ಎನ್. ಜವರಾಯಿ ಗೌಡ | ಕಸ ವಿಲೇವಾರಿಯ ಘಟಕಗಳನ್ನು ಸ್ಥಳಾಂತರ ಮಾಡುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
16
|
278 |
ಶ್ರೀ ಟಿ.ಎನ್. ಜವರಾಯಿ ಗೌಡ | ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಅನುದಾನದ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
17
|
279 |
ಶ್ರೀ ಟಿ.ಎನ್. ಜವರಾಯಿ ಗೌಡ | ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಆಸ್ತಿಗಳ ಖಾತಾ ವಿಭಜನೆ ಜಾರಿ ಮಾಡುವ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
18
|
377 |
ಶ್ರೀ ಐವನ್ ಡಿ'ಸೋಜಾ | ಕರಾವಳಿ ಭಾಗದಲ್ಲಿ ಮಾದಕ ದ್ರವ್ಯ ಚಟುವಟಿಕೆಯ ಬಗ್ಗೆ | ಗೃಹ ಸಚಿವರು | |
19
|
378 |
ಶ್ರೀ ಐವನ್ ಡಿ'ಸೋಜಾ | ನಿವೃತ್ತ ನೌಕರರಿಗೆ ಪಿಂಚಣಿಯ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
20
|
379 |
ಶ್ರೀ ಐವನ್ ಡಿ'ಸೋಜಾ | Coastal Engineering Division ಮಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
21
|
380 |
ಶ್ರೀ ಐವನ್ ಡಿ'ಸೋಜಾ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
22
|
280 |
ಶ್ರೀ ಐವನ್ ಡಿ'ಸೋಜಾ | ೨೦೨೧-೨೩ರ ಅವಧಿಯಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ವಕೀಲರ ಕರ್ತವ್ಯಲೋಪದ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
23
|
281 |
ಶ್ರೀ ಎಸ್.ವ್ಹಿ. ಸಂಕನೂರ | ಎನ್.ಪಿ.ಎಸ್.ಬದಲಾಗಿ ಓ.ಪಿ.ಎಸ್. ನೀಡುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
24
|
284 |
ಶ್ರೀ ಡಿ.ಟಿ. ಶ್ರೀನಿವಾಸ್ | ಕಳೆದ ೩ ವರ್ಷಗಳಲ್ಲಿ ಕೆ.ಆರ್.ಪುರಂ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
25
|
285 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿ ಪ್ರತಿ ವರ್ಷ ಇಲಾಖೆಯಿಂದ ನೀಡುತ್ತಿರುವ ಹುದ್ದೆಗಳ ಮಾಹಿತಿ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
26
|
286 |
ಶ್ರೀ ಡಿ.ಟಿ. ಶ್ರೀನಿವಾಸ್ | ಸಣ್ಣ ನೀರಾವರಿ ಇಲಾಖೆಯಿಂದ ಈ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
27
|
288 |
ಶ್ರೀ ಕೇಶವ ಪ್ರಸಾದ್.ಎಸ್ | ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ ಅನುದಾನದ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
28
|
313 |
ಶ್ರೀ ಕೇಶವ ಪ್ರಸಾದ್.ಎಸ್ | GBA/BBMP ಗೆ ಬಿಡುಗಡೆಯಾದ ಅನುದಾನ ಮತ್ತು ಬಳಕೆ ಮಾಡಿರುವ ಅನುದಾನದ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
29
|
289 |
ಶ್ರೀ ಕೇಶವ ಪ್ರಸಾದ್.ಎಸ್ | ರಾಜ್ಯದ ಅಣೆಕಟ್ಟುಗಳ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
30
|
290 |
ಶ್ರೀ ಕೇಶವ ಪ್ರಸಾದ್.ಎಸ್ | ಬೆಂಗಳೂರು ನಗರದಲ್ಲಿ ಸುರಂಗ ರಸ್ತೆ ನಿರ್ಮಾಣದ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
31
|
291 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ‘ಸ್ತ್ರೀಶಕ್ತಿ’ ಸಂಘಗಳಿಗೆ ಶೂನ್ಯ ಬಡ್ಡಿ ದರದ ಸಾಲ ಯೋಜನೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
32
|
292 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಾಗಿಣಾ ಮತ್ತು ಭೀಮಾ ನದಿ ಮೂಲದ ಯೋಜನೆಗಳ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
33
|
293 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಸೈಬರ್ ಅಪರಾಧ ಮತ್ತು ಆರ್ಥಿಕ ವಂಚನೆ ಬಗ್ಗೆ | ಗೃಹ ಸಚಿವರು | |
34
|
294 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲಬುರಗಿ ಬುದ್ಧ ವಿಹಾರ ಪ್ರವಾಸಿಗರಿಗೆ ಅನುಕೂಲತೆಗಳ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
35
|
294 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲಬುರಗಿ ಬುದ್ಧ ವಿಹಾರ ಪ್ರವಾಸಿಗರಿಗೆ ಅನುಕೂಲತೆಗಳ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
36
|
296 |
ಶ್ರೀ ಡಿ.ಎಸ್. ಅರುಣ್ | “ಓಂ ಶಕ್ತಿ” ಮೆರವಣಿಗೆ ಸಂದರ್ಭದಲ್ಲಿ ನಡೆದ ದುರ್ಘಟನೆ ಬಗ್ಗೆ | ಗೃಹ ಸಚಿವರು | |
37
|
297 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
38
|
298 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಮಾದಕ ವಸ್ತುಗಳ ಮಾರಾಟ ಪ್ರಕರಣಗಳ ಬಗ್ಗೆ | ಗೃಹ ಸಚಿವರು | |
39
|
299 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಕಾಲುವೆ ನಿರ್ಮಾಣ ಮಾಡುವ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
40
|
300 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಕ್ರೀಡಾ ಹಾಸ್ಟೆಲ್ಗಳ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
41
|
301 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಭದ್ರತಾ ಠೇವಣಿ ಮರು ಪಾವತಿ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
42
|
303 |
ಶ್ರೀ ಸಿ.ಎನ್. ಮಂಜೇಗೌಡ | ಆಡಳಿತ ಸುಧಾರಣೆ ಮತ್ತು ತಂತ್ರಜ್ಞಾನ ವಿಸ್ತರಣೆ | ಮಾನ್ಯ ಮುಖ್ಯಮಂತ್ರಿಗಳು | |
43
|
304 |
ಶ್ರೀ ಸಿ.ಎನ್. ಮಂಜೇಗೌಡ | ಕೃಷಿ ಸಾಲ ಮನ್ನಾ ಮತ್ತು ಬಡ್ಡಿ ರಿಯಾಯಿತಿ | ಮಾನ್ಯ ಮುಖ್ಯಮಂತ್ರಿಗಳು | |
44
|
305 |
ಶ್ರೀ ಸಿ.ಎನ್. ಮಂಜೇಗೌಡ | ಮಾದಕ ದ್ರವ್ಯ ಜಾಲದ ವಿರುದ್ಧ ಕ್ರಮ ಕುರಿತು | ಗೃಹ ಸಚಿವರು | |
45
|
306 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
46
|
307 |
ಶ್ರೀ ಸಿ.ಎನ್. ಮಂಜೇಗೌಡ | ಅಬಕಾರಿ ಇಲಾಖೆಯಲ್ಲಿ ಭ್ರಷ್ಟಚಾರ ಮತ್ತು ವರ್ಗಾವಣೆ ಹಗರಣಗಳ ಕುರಿತು | ಅಬಕಾರಿ ಸಚಿವರು | |
47
|
309 |
ಶ್ರೀ ಮಂಜುನಾಥ್ ಭಂಡಾರಿ | ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಉಪ್ಪು ನೀರಿನ ಒಳಹರಿವು ತಡೆ ಗೋಡೆ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
48
|
310 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಾಗೂ ಖಾಸಗಿ ಹೊಡಿಕೆ ಪ್ರಸ್ತಾವನೆಗಳ ಅನುಮೋದನೆ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
49
|
311 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಮಾದರಿ ಕುರಿತು | ಮಾನ್ಯ ಮುಖ್ಯ ಮಂತ್ರಿಗಳು | |
49
|
312 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯ ಪೊಲೀಸ್ ಸೇವೆಗಳ ಕುರಿತು | ಗೃಹ ಸಚಿವರು | |
50
|
389 |
ಶ್ರೀ ಎನ್. ರವಿಕುಮಾರ್ | ಆರ್ಥಿಕ ಇಲಾಖೆಯ ವಿಳಂಬ ನೀತಿಯ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
51
|
390 |
ಶ್ರೀ ಎನ್. ರವಿಕುಮಾರ್ | ಗ್ಯಾರಂಟಿ ಯೋಜನೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
52
|
320 |
ಶ್ರೀ ಎನ್. ರವಿಕುಮಾರ್ | ಪೊಲೀಸರು ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿರುವ ಕುರಿತು | ಗೃಹ ಸಚಿವರು | |
53
|
321 |
ಶ್ರೀ ಚಿದಾನಂದ್ ಎಂ. ಗೌಡ | “ಬಿ” ಖಾತೆಗಳನ್ನು “ಎ” ಖಾತೆಗಳಾಗಿ ಪರಿವರ್ತನೆ ಮಾಡುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
54
|
322 |
ಶ್ರೀ ಚಿದಾನಂದ್ ಎಂ. ಗೌಡ | ಜಿ.ಬಿ.ಎ ವ್ಯಾಪ್ತಿಯ ಸರ್ಕಾರಿ ಆಸ್ತಿಯ ಒತ್ತುವರಿಯ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
55
|
323 |
ಶ್ರೀ ಚಿದಾನಂದ್ ಎಂ. ಗೌಡ | ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
56
|
324 |
ಡಾ. ಎಂ.ಜಿ. ಮುಳೆ | ಸೈಬರ್ ವಂಚನೆ ಪ್ರಕರಣಗಳ ಬಗ್ಗೆ | ಗೃಹ ಸಚಿವರು | |
57
|
325 |
ಡಾ. ಎಂ.ಜಿ. ಮುಳೆ | ಗಣಕೀಕರಣ ಮತ್ತು 'ಡಿಜಿಟಲ್ ಸಹಕಾರ' ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
58
|
326 |
ಡಾ. ಎಂ.ಜಿ. ಮುಳೆ | ಬಸವಕಲ್ಯಾಣದ ನೂತನ ಅನುಭವ ಮಂಟಪದ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
59
|
327 |
ಡಾ. ಎಂ.ಜಿ. ಮುಳೆ | ಬೀದರ್ ಕೋಟೆ ಮತ್ತು ಸ್ಮಾರಕಗಳ ಅಭಿವೃದ್ಧಿ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
60
|
328 |
ಡಾ. ಎಂ.ಜಿ. ಮುಳೆ | ಚೆಕ್ ಡ್ಯಾಂ ಮತ್ತು ಬ್ಯಾರೇಜ್ಗಳ ನಿರ್ಮಾಣ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
61
|
329 |
ಶ್ರೀ ಶಶೀಲ್ ಜಿ ನಮೋಶಿ | ಸಿ.ಆ.ಸು ಇಲಾಖೆಯಿಂದ ತಪ್ಪು ಮಾಹಿತಿ ನೀಡಿರುವ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
62
|
330 |
ಶ್ರೀ ಶಶೀಲ್ ಜಿ ನಮೋಶಿ | ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಬದಲಾಗಿ ಓ.ಪಿ.ಎಸ್ ಜಾರಿಗೊಳಿಸುವ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
63
|
331 |
ಶ್ರೀ ಶಶೀಲ್ ಜಿ ನಮೋಶಿ | ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರುಗಳಿಗೆ ನೀಡುವ ಸೌಲಭ್ಯಗಳ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
64
|
332 |
ಶ್ರೀ ಶಶೀಲ್ ಜಿ ನಮೋಶಿ | ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಕೆ.ಎಸ್.ಆರ್.ಪಿ ಘಟಕವನ್ನು ಸ್ಥಾಪಿಸುವ ಬಗ್ಗೆ | ಗೃಹ ಸಚಿವರು | |
65
|
335 |
ಡಾ. ಯತೀಂದ್ರ ಎಸ್. | ಮೈಸೂರಿನಲ್ಲಿ ಪುರಷ ಕ್ರೀಡಾ ವಸತಿ ನಿಲಯ ನಿರ್ಮಿಸುವ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
66
|
336 |
ಡಾ. ಯತೀಂದ್ರ ಎಸ್. | ಡಿ ದೇವರಾಜ ಅರಸು ನಾಲೆ (ವರುಣ ನಾಲೆ) ಭೂಸ್ವಾಧೀನ ಪರಿಹಾರ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
67
|
338 |
ಶ್ರೀ ಕುಶಾಲಪ್ಪ ಎಂ. ಪಿ | ಕಾಫಿ ಬೆಳೆಗಳಿಗೆ ನೀಡುವ ಬೆಳೆ ಪರಿಹಾರ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
68
|
397 |
ಶ್ರೀ ಕುಶಾಲಪ್ಪ ಎಂ. ಪಿ | ಕೊಡಗು ಜಿಲ್ಲೆಯ ಕೆರೆಗಳ ಅಭಿವೃದ್ಧಿಯ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
69
|
341 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕೆ.ಇ.ಎ ಮತ್ತು ಕೆ.ಪಿ.ಎಸ್.ಸಿ ಸಾಮಾನ್ಯ ಜ್ಞಾನ ಪರೀಕ್ಷೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
70
|
342 |
ಡಾ|| ಕೆ. ಗೋವಿಂದರಾಜು | ಬಿ.ಬಿ.ಎಂ.ಪಿಗೆ ಸೇರಿಸಲ್ಪಟ್ಟ ೧೧೦ ಹಳ್ಳಿಗಳ ಅಭಿವೃದ್ಧಿ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
71
|
343 |
ಡಾ|| ಕೆ. ಗೋವಿಂದರಾಜು | ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ | ಗೃಹ ಸಚಿವರು | |
72
|
345 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಸೈಬರ್ ವಂಚನೆ ಪ್ರಕರಣಗಳ ಕುರಿತು | ಗೃಹ ಸಚಿವರು | |
73
|
346 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಸರ್ಕಾರಿ ಕಾರ್ಯಕ್ರಮಗಳ ಶಿಷ್ಠಾಚಾರ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
74
|
347 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ | ಮಾನ್ಯ ಮುಖ್ಯಮಂತ್ರಿಗಳು | |
75
|
348 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಕ್ರೀಡಾಪಟುಗಳ ನೇಮಕಾತಿಗೆ ಮೀಸಲಾತಿ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
76
|
349 |
ಶ್ರೀಮತಿ ಭಾರತಿ ಶೆಟ್ಟಿ | ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬAಧಿಸಿದ ಮಾಹಿತಿ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
77
|
352 |
ಶ್ರೀ ರಮೇಶ್ ಬಾಬು | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿನ ಸಿ ಅಂಡ್ ಆರ್ ನಿಯಮಗಳ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
78
|
353 |
ಶ್ರೀ ರಮೇಶ್ ಬಾಬು | ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾಹಿತಿ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
79
|
354 |
ಶ್ರೀ ರಮೇಶ್ ಬಾಬು | ಗೃಹ ಇಲಾಖೆಯ ಸಂಚಾರಿ ಪೊಲೀಸರ ಮಾಹಿತಿ ಕುರಿತು | ಗೃಹ ಸಚಿವರು | |
80
|
355 |
ಶ್ರೀ ರಮೇಶ್ ಬಾಬು | ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಹಿತಿ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
81
|
356 |
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ | ಎಸ್ಸಿ./ ಎಸ್ಟಿ. ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ ಅನುಷ್ಠಾನದ ಸುತ್ತೋಲೆ ಹಿಂಪಡೆಯುವಿಕೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
82
|
359 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನ ಸುಪ್ರಸಿದ್ಧ ಅಂಬಾ ಮಠವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
83
|
360 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ ಹಾಗೂ ಲಿಫ್ಟ್ ಇರಿಗೇಷನ್' ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
84
|
361 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ | ಅಬಕಾರಿ ಸಚಿವರು | |
85
|
362 |
ಶ್ರೀ ಬಸನಗೌಡ ಬಾದರ್ಲಿ | ಕಳೆದ ೨೦ ವರ್ಷಗಳಿಂದ ಸಿಂಧನೂರು ತಾಲ್ಲೂಕಿಗೆ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
86
|
363 |
ಶ್ರೀ ಎಸ್.ಎಲ್. ಭೋಜೇಗೌಡ | ಬ್ಯಾಂಕ್ ಖಾತೆಯನ್ನು ತೆರೆದಿರುವ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
87
|
366 |
ಶ್ರೀ ಗೋವಿಂದ ರಾಜು | ಫ್ಲೆಕ್ಸ್, ಬ್ಯಾರ್ಸ್ ಮತ್ತು ಕಟೌಟ್ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
88
|
367 |
ಶ್ರೀ ಗೋವಿಂದ ರಾಜು | ಆರೋಗ್ಯ, ಗ್ರಂಥಾಲಯ ಹಾಗೂ ಭಿಕ್ಷಾಟನಾ ಉಪಕರ (ಸೆಸ್) ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
89
|
368 |
ಶ್ರೀ ಗೋವಿಂದ ರಾಜು | ಬೆಂಗಳೂರಿನಲ್ಲಿ ಸೈಬರ್ ಪ್ರಕರಣ ಹೆಚ್ಚಾಗಿರುವುದರ ಬಗ್ಗೆ | ಗೃಹ ಸಚಿವರು | |
90
|
369 |
ಶ್ರೀ ಗೋವಿಂದ ರಾಜು | ಬೆಂಗಳೂರು ನಗರದ ಓಕಳಿಪುರಂ ನಿಂದ ರೈಲ್ವೆ ನಿಲ್ದಾಣದವರೆಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
91
|
370 |
ಶ್ರೀ ಸಿ.ಟಿ. ರವಿ | ರಾಜ್ಯದ ತೆರಿಗೆ ಸಂಗ್ರಹ ಕುಂಠಿತಗೊAಡಿರುವ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
92
|
371 |
ಶ್ರೀ ಸಿ.ಟಿ. ರವಿ | ರೈತರು, ರಾಜಕಾರಣಿಗಳು ಮತ್ತು ಕನ್ನಡ ಪರ ಸಂಘಟನೆಗಳ ಕರ್ಯಕರ್ತರ ಮೇಲೆ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ | ಗೃಹ ಸಚಿವರು | |
93
|
372 |
ಶ್ರೀ ಸಿ.ಟಿ. ರವಿ | ನಿಗಮ/ಮಂಡಳಿಗಳಿಗೆ ಮಂಜೂರು ಮಾಡಿರುವ ಅನುದಾನದ ವಿವರ | ಮಾನ್ಯ ಮುಖ್ಯಮಂತ್ರಿಗಳು | |
94
|
373 |
ಶ್ರೀ ಸಿ.ಟಿ. ರವಿ | ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
95
|
374 |
ಶ್ರೀ ಸಿ.ಟಿ. ರವಿ | ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಅನ್ಯ ಉದ್ದೇಶಕ್ಕೆ ಹಂಚಿಕೆ ಮಾಡಿರುವ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
96
|
376 |
ಶ್ರೀ ಶರವಣ ಟಿ.ಎ. | ಅರ್ಕಾವತಿ ಬಡಾವಣೆ ಡಿ-ನೋಟಿಫಿಕೇಷನ್ ಕುರಿತು. | ಮಾನ್ಯ ಮುಖ್ಯಮಂತ್ರಿಗಳು | |
97
|
381 |
ಶ್ರೀ ಮಧು ಜಿ.ಮಾದೇಗೌಡ | ಮೈಸೂರು-ಬೆಂಗಳೂರು ರಾಷ್ಟ್ರೀ ಯ ಹೆದ್ದಾರಿಯಲ್ಲಿ ಪ್ರಯಾಣಿಕರ ಸುಲಿಗೆ/ದರೋಡೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
98
|
382 |
ಶ್ರೀ ಮಧು ಜಿ.ಮಾದೇಗೌಡ | ಪೊಲೀಸ್ ಇಲಾಖೆಯಲ್ಲಿರುವ ಶ್ವಾನಗಳ ಕುರಿತು | ಗೃಹ ಸಚಿವರು | |
99
|
383 |
ಶ್ರೀ ಮಧು ಜಿ.ಮಾದೇಗೌಡ | ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
100
|
384 |
ಶ್ರೀ ಮಧು ಜಿ.ಮಾದೇಗೌಡ | ಮಂಡ್ಯ ನಾಲೆಗಳ ಆಧುನೀಕರಣ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
101
|
385 |
ಶ್ರೀ ಮಧು ಜಿ.ಮಾದೇಗೌಡ | ಮಂಡ್ಯ ಜಿಲ್ಲಾ ನ್ಯಾಯಾಂಗ ಘಟಕದಲ್ಲಿರುವ ಸಿವಿಲ್/ಕ್ರಿಮಿನಲ್ ಪ್ರಕರಣಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
102
|
387 |
ಡಾ|| ಉಮಾಶ್ರೀ | ತೆರಿಗೆ ಹಣ ಪಾವತಿಸುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
103
|
392 |
ಶ್ರೀ ಶಿವಕುಮಾರ್ ಕೆ | ಎತ್ತಿನ ಹೊಳೆ ಯೋಜನೆಯ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
104
|
393 |
ಶ್ರೀ ಶಿವಕುಮಾರ್ ಕೆ | ಸರ್ಕಾರದ ಅನುದಾನ ಪಡೆಯುತ್ತಿರುವ ನಿಗಮ ಮಂಡಳಿಗಳ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
105
|
394 |
ಶ್ರೀ ಶಿವಕುಮಾರ್ ಕೆ | ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ. | ಗೃಹ ಸಚಿವರು | |
106
|
395 |
ಶ್ರೀ ಶಿವಕುಮಾರ್ ಕೆ | ಚಾಮರಾಜನಗರದ ಜಲಾಶಯಗಳ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
107
|
398 |
ಶ್ರೀ ಪಿ. ಹೆಚ್ ಪೂಜಾರ್ | ಕೃಷ್ಣ ಮೇಲ್ದಂಡೆ ಯೋಜನೆಯಿಂದ ಪುನರ್ ವಸತಿ/ಪುನರ್ ನಿರ್ಮಾಣ ಮಾಡಿಕೊಳ್ಳುವ ದಿಶೆಯಲ್ಲಿ ಹಕ್ಕು ಪತ್ರ ದೊರೆಯದೆ ಇರುವುದು ಹಾಗೂ ಹುದ್ದೆಗಳನ್ನು ಖಾಯಂ ಮಾಡುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
108
|
398 |
ಶ್ರೀ ಪಿ. ಹೆಚ್ ಪೂಜಾರ್ | ಕೃಷ್ಣ ಮೇಲ್ದಂಡೆ ಯೋಜನೆಯಿಂದ ಪುನರ್ ವಸತಿ/ಪುನರ್ ನಿರ್ಮಾಣ ಮಾಡಿಕೊಳ್ಳುವ ದಿಶೆಯಲ್ಲಿ ಹಕ್ಕು ಪತ್ರ ದೊರೆಯದೆ ಇರುವುದು ಹಾಗೂ ಹುದ್ದೆಗಳನ್ನು ಖಾಯಂ ಮಾಡುವ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
109
|
399 |
ಶ್ರೀ ಪಿ. ಹೆಚ್ ಪೂಜಾರ್ | ರಾಜ್ಯದ ಪೊಲೀಸ್ ಇಲಾಖೆಯ ಬೆರಳು ಮುದ್ರೆ ಸಂಗ್ರಹಾಲಯವನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಲೀನಗೊಳಿಸುವ ಬಗ್ಗೆ | ಗೃಹ ಸಚಿವರು | |
110
|
400 |
ಶ್ರೀ ಪಿ. ಹೆಚ್ ಪೂಜಾರ್ | ರಾಜ್ಯದಲ್ಲಿ SC/ST ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ | ಗೃಹ ಸಚಿವರು | |
110
|
401 |
ಶ್ರೀ ಪಿ. ಹೆಚ್ ಪೂಜಾರ್ | ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
111
|
402 |
ಶ್ರೀ ರಾಮೋಜಿಗೌಡ | ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಗ್ಗೆ | ಗೃಹ ಸಚಿವರು | |
112
|
406 |
ಡಾ|| ತಳವಾರ್ ಸಾಬಣ್ಣ | ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಗಾವಿ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸುವ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
113
|
407 |
ಡಾ|| ತಳವಾರ್ ಸಾಬಣ್ಣ | ಕಲಬುರಗಿ ಜಿಲ್ಲೆಯಲ್ಲಿರುವ ಏತ ನೀರಾವರಿಗಳ ನಿಷ್ಕಿçಯತೆ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
114
|
409 |
ಶ್ರೀ ಪುಟ್ಟಣ್ಣ | ಕಣ್ವ ಏತ ನೀರಾವರಿ ಯೋಜನೆಯಿಂದ ಮರ ಮುಟ್ಟುಗಳನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಹಣ ನೀಡದೆ ಇರುವ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
115
|
410 |
ಶ್ರೀ ಜಗದೇವ್ ಗುತ್ತೇದಾರ್ | ರಾಜ್ಯದಲ್ಲಿನ ಡಿಜಿಟಲ್ ದೋಖಾ ದಾಖಲೆಯ ಬಗ್ಗೆ | ಗೃಹ ಸಚಿವರು | |
116
|
270 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕೈಗೊಂಡ ಯೋಜನೆಗಳ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
117
|
271 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಕುಮಾರಕೃಪ ಅತಿಥಿ ಗೃಹದ ನಿರ್ವಹಣೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
118
|
282 |
ಶ್ರೀ ಬಿ. ಜಿ. ಪಾಟೀಲ್ | ಚಿಂಚೋಳಿ ತಾಲ್ಲೂಕಿನಲ್ಲಿರುವ ಚಂದ್ರಪಳ್ಳಿ ಜಲಾಶಯ ಹಾಗೂ ಇನ್ನಿತರ ಫಾಲ್ಸ್ಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
119
|
283 |
ಶ್ರೀ ಬಿ. ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
120
|
302 |
ಡಾ. ಸೂರಜ್ ರೇವಣ್ಣ | ೪ಜಿ ವಿನಾಯಿತಿಯ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು | |
121
|
314 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಜಲಸಂಪನ್ಮೂಲ ಇಲಾಖೆಗೆ ಹಂಚಿಕೆ/ಬಿಡುಗಡೆ ಮತ್ತು ವೆಚ್ಚವಾಗಿರುವ ಅನುದಾನದ ಕುರಿತು | ಮಾನ್ಯ ಉಪ ಮುಖ್ಯಮಂತ್ರಿಗಳು | |
122
|
315 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನದ ಬಿಡುಗಡೆ ಮತ್ತು ವೆಚ್ಚಗಳ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
123
|
316 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಯಲ್ಲಿರುವ ಯೋಜನೆಗಳ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
124
|
317 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ರಾಜಕೀಯ ನಾಯಕರುಗಳಿಗೆ ಒದಗಿಸಿರುವ ಭದ್ರತೆಯನ್ನು ಹೆಚ್ಚಿಸುವ ಮತ್ತು ಹಿಂಪಡೆದಿರುವ ಕುರಿತು | ಗೃಹ ಸಚಿವರು | |
125
|
333 |
ಶ್ರೀ ಎನ್. ನಾಗರಾಜು (ಎಂ.ಟಿ.ಬಿ.) | ಕೋಗಿಲು ಬಡಾವಣೆ ಬಗ್ಗೆ | ಮಾನ್ಯ ಉಪ ಮುಖ್ಯಮಂತ್ರಿಗಳು | |
126
|
334 |
ಶ್ರೀ ಎನ್. ನಾಗರಾಜು (ಎಂ.ಟಿ.ಬಿ.) | ಕೆರೆಗಳ ಅಭಿವೃದ್ಧಿಗೆ ಅನುದಾನದ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
127
|
339 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಅನುದಾನದ ಬಿಡುಗಡೆ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
128
|
340 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಹುದ್ದೆಗಳ ಭರ್ತಿ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
129
|
364 |
ಡಾ. ಧನಂಜಯ ಸರ್ಜಿ | ರಾಜ್ಯದಲ್ಲಿರುವ ಕೆರೆ ಮತ್ತು ನದಿಗಳ ಒತ್ತುವರಿ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
130
|
365 |
ಡಾ. ಧನಂಜಯ ಸರ್ಜಿ | ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು | ಮಾನ್ಯ ಮುಖ್ಯಮಂತ್ರಿಗಳು | |
131
|
403 |
ಶ್ರೀ ವೈ.ಎಂ.ಸತೀಶ್ | ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ/ಸಿಬ್ಬಂದಿಗಳ ಭ್ರಷ್ಟಾಚಾರದ ಬಗ್ಗೆ | ಗೃಹ ಸಚಿವರು | |
132
|
404 |
ಶ್ರೀ ವೈ.ಎಂ.ಸತೀಶ್ | ಆಸ್ತಿ ತೆರಿಗೆ ದುರುಪಯೋಗ ಪ್ರಕರಣಗಳ ಕುರಿತು | ಗೃಹ ಸಚಿವರು | |
133
|
405 |
ಶ್ರೀ ವೈ.ಎಂ.ಸತೀಶ್ | ಅರ್ಕಾವತಿ ನದಿಯ ಒತ್ತುವರಿ ತೆರವುಗಳೊಂದಿಗೆ ಜಲಮೂಲ ಉಳಿಸಿಕೊಳ್ಳುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
134
|
405 |
ಶ್ರೀ ವೈ.ಎಂ.ಸತೀಶ್ | ಅರ್ಕಾವತಿ ನದಿಯ ಒತ್ತುವರಿ ತೆರವುಗಳೊಂದಿಗೆ ಜಲಮೂಲ ಉಳಿಸಿಕೊಳ್ಳುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು |