Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
157ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
|---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
|---|---|---|---|---|
1 |
ಡಿ.ಎಸ್. ಅರುಣ್ (ಕ್ರ ಸಂ:07) |
ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ ನಿವೇಶನಗಳಿಗಾಗಿ ಸಾರ್ವಜನಿಕರ ನಿರಾಸಕ್ತಿ ಸಿ.ಎ. ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ ಸಂದರ್ಭದಲ್ಲಿ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ |
08.12.2025 |
|
2 |
ಗೋವಿಂದ ರಾಜು (ಕ್ರ ಸಂ:23) |
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ರಾಜ್ಯದ 32 ಕಡೆಗಳಲ್ಲಿ 784 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರಮಿಕ ವಸತಿ ರಹಿತ ಶಾಲೆಗಳ ಟೆಂಡರ್ ಬಗ್ಗೆ |
08.12.2025 |
|
3 |
ಬಸನಗೌಡ ಬಾದರ್ಲಿ (ಕ್ರ ಸಂ:63) |
ಸಿಂಧನೂರಿನ ಹೃದಯ ಭಾಗದಲ್ಲಿರುವ ಗೋದಾಮು ಹಲವಾರು ವರ್ಷಗಳಿಂದ ಖಾಲಿಯಿರುವುದರಿಂದ ಶಿಥಿಲಾವಸ್ಥೆಗೆ ತಲುಪಿರುವ ಬಗ್ಗೆ |
08.12.2025 |
|
4 |
ಐವನ್ ʼಡಿʼ ಸೋಜಾ (ಕ್ರ ಸಂ:09) |
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಲಾಖೆ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ |
11.12.2025 |
|
5 |
ಎಸ್.ವ್ಹಿ.ಸಂಕನೂರ ಹಾಗೂ ಎಸ್. ಎಲ್. ಭೋಜೇಗೌಡ (ಕ್ರ ಸಂ:107) |
ಇತ್ತೀಚಿನ ದಿನಗಳಲ್ಲಿ ಸರ್ಕಾರ ಸ್ವತಂತ್ರ ಅಸ್ತಿತ್ವ ಹಾಗೂ ಸ್ವಾಯತ್ತತೆ ಹೊಂದಿರುವ ಪದವಿ ಪೂರ್ವ ನಿರ್ದೇಶನಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಲಕಾಲಕ್ಕೆ ಹಲವಾರು ಸುತ್ತೋಲೆಗಳನ್ನು ಹೊರಡಿಸುತ್ತಿರುವ ಬಗ್ಗೆ |
11.12.2025 |
|
6 |
ಪ್ರಕಾಶ್ ಬಾಬಣ್ಣ ಹುಕ್ಕೇರಿ (ಕ್ರ ಸಂ:129) |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ |
11.12.2025 |
|
7 |
ಡಾ: ಗೋವಿಂದರಾಜ್ (ಕ್ರ ಸಂ:30) |
ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಿ, ಉಳಿದ ಸಂಬಂಧಿತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ಬಗ್ಗೆ |
11.12.2025 |
|
8 |
ತಿಪ್ಪಣ್ಣಪ್ಪ ಕಮಕನೂರ (ಕ್ರ ಸಂ:74) |
ನಿಜಶರಣ ಅಂಬಿಕರ ಚೌಡಯ್ಯರವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತು |
11.12.2025 |
|
9 |
ಡಾ: ಎಂ.ಜಿ. ಮುಳೆ (ಕ್ರ ಸಂ:75) |
ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅನುದಾನದ ಕೊರತೆ, ಸಾಂಸ್ಕೃತಿ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನ ಡಿಜಿಟಲ್ ಫಲಕಗಳ ಅಳವಡಿಕೆ ಹಾಗೂ ಚಾಲುಕ್ಯರ ಕೋಟೆ, ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ |
16.12.2025 |
|
10 |
ಡಾ:ಯತೀಂದ್ರ ಎಸ್ (ಕ್ರ ಸಂ:131) |
ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು 2ಎ ಸಮುದಾಯಗಳಿಗೆ ಸೇರಿದವರಿಗೆ ಸಿವಿಲ್ ಗುತ್ತಿಗೆ ಕಾಮಗಾರಿಗಳಲ್ಲಿ ರೂ.1.00 ಕೋಟಿಯವರಿಗೆ ಮೀಸಲಾತಿ ತರುವ ಬಗ್ಗೆ |
16.12.2025 |
|
11 |
ಶಿವಕುಮಾರ್ ಕೆ (ಕ್ರ ಸಂ:149) |
ಸರ್ಕಾರಿ ಭೂ-ಮಾಪನ ಹುದ್ದೆಗಳನ್ನು ʼʼಒಂದು ವಿಶೇಷ ನೇಮಕಾತಿʼʼ ಉಪ ಕ್ರಮದಲ್ಲಿ ಸೇವಾನುಭವದ ಆಧಾರದ ಖಾಸಗಿ ಭೂ-ಮಾಪಕರನ್ನು ಖಾಲಿ ಇರುವ ಭೂ-ಮಾಪಕರ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು |
16.12.2025 |
|
12 |
ಭಾರತಿ ಶೆಟ್ಟಿ (ಕ್ರ ಸಂ:134) |
ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಮಂಡಳಿಯಲ್ಲಿ ಅವ್ಯವಹಾರ ಮತ್ತು ಅನಗತ್ಯ ಖರ್ಚು ವೆಚ್ಚಗಳ ಬಗ್ಗೆ |
16.12.2025 |
|
13 |
ಟಿ.ಎ.ಶರವಣ (ಕ್ರ ಸಂ:150) |
ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಭವನದ ನೂತರ ಕಟ್ಟಡ ನಿರ್ಮಾಣ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಭಕ್ತಾಧಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು |
16.12.2025 |
|
14 |
ರಮೇಶ್ ಬಾಬು (ಕ್ರ ಸಂ:103) |
ತುಮಕೂರು ಜಿಲ್ಲೆ ಚಿಕ್ಕನಾಯಕ ಹಳ್ಳಿ ಪುರಸಭೆಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಯುಡಿಡಿ ಯೋಜನೆ ಒಳಚರಂಡಿ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ |
16.12.2025 |
|
15 |
ಮಂಜುನಾಥ್ ಭಂಡಾರಿ (ಕ್ರ ಸಂ:41) |
ಉಡುಪಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ವಾರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಜಿಲ್ಲಾ ಕೃಷಿ ಕ್ಷೇತ್ರಕ್ಕೆ ಯೋಜನೆಯ ಫಲವನ್ನು ತಲುಪಿಸುವ ಕುರಿತು |
18.12.2025 |
|
16 |
ಗೋವಿಂದ ರಾಜು (ಕ್ರ ಸಂ:11) |
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು, ಕಸಬಾ ಹೋಬಳಿ ಶಿವಾರ ಪಟ್ಟಣ ಗ್ರಾಮದ ಸರ್ವೆ ನಂ.191/1 ಮತ್ತು 191/2 ರಲ್ಲಿರುವ ಜಮೀನುಗಳ ಭೂ-ಸ್ವಾಧೀನ ಕುರಿತು |
18.12.2025 |
|
17 |
ಬಲ್ಕೀಸ್ ಬಾನು, ರಮೇಶ್ ಬಾಬು, ಡಿ.ಎಸ್.ಅರುಣ್ ಹಾಗೂ ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) (ಕ್ರ ಸಂ:156) |
ಶಿವಮೊಗ್ಗ ತಾಲ್ಲೂಕು, ನಿದಿಗೆ ಹೋಬಳಿ, ಉರಗಡೂರು ಗ್ರಾಮದ ರೈತರಿಗ ನ್ಯಾಯಯುತವಾಗಿ ಭೂ-ಪರಿಹಾರವನ್ನು ಮಂಜೂರು ಮಾಡುವ ಬಗ್ಗೆ |
18.12.2025 |
|
18 |
ಸಿ.ಟಿ.ರವಿ, ಭಾರತಿ ಶೆಟ್ಟಿ, ಎನ್.ರವಿಕುಮಾರ್, ವಿಪಮುಸ, ಪ್ರತಾಪ್ ಸಿಂಹ ನಾಯಕ್ ಕೆ, ಹಾಗೂ ಇತರರು (ಕ್ರ ಸಂ:147) |
ಕೊಡಗು, ಹಾವೇರಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳಲ್ಲಿ ಕರೆದಿರುವ ಟೆಂಡರ್ ಮೊತ್ತಕ್ಕೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಟೆಂಡರ್ ಮೊತ್ತಕ್ಕೂ ವ್ಯತ್ಯಾಸವಿರುವ ಬಗ್ಗೆ |
18.12.2025 |
157ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
|---|
| ಕ್ರಮಸಂಖ್ಯೆ | ಮಾನ್ಯ ಸದಸ್ಯರುಗಳ ಹೆಸರುಗಳು ಶ್ರೀಯುತರುಗಳಾದ:- | ಸೂಚನಾ ಪತ್ರಪಡೆದ ದಿನಾಂಕ | ವಿಷಯ | ಇಲಾಖೆ | ಅಂಗೀಕಾರ ವರದಿ ದಿನಾಂಕ | ಇಲಾಖೆಗೆ ಕಳುಹಿಸಿದ ದಿನಾಂಕ | ಉತ್ತರ |
|---|---|---|---|---|---|---|---|
01 |
ಡಾ: ತಳವಾರ್ ಸಾಬಣ್ಣ | 18.11.2025 |
ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಅಧೋಗತಿಗೆ ಸಾಗುತ್ತಿರುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕುಂಠಿತಗೊಂಡಿರುವ ಕುರಿತು | ಉನ್ನತ ಶಿಕ್ಷಣ | 21.11.2025 |
24.11.2025 |
|
02 |
ಎಸ್.ವ್ಹಿ.ಸಂಕನೂರ ಕ್ರ.ಸಂ.29ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19) |
18.11.2025 |
ರಾಜ್ಯದ ಖಾಸಗಿ ಅನುದಾನಿತ, ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2006ನೇ ಸಾಲಿನ ನಂತರ ನೇಮಕೊಂಡ ಸಿಬ್ಬಂದಿಗೆ ಪಿಂಚಣಿ ಸೌಲಭ್ಯವಿಲ್ಲದೆ ತೊಂದರೆ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 21.11.2025 |
24.11.2025 |
|
03 |
ಡಾ: ತಳವಾರ್ ಸಾಬಣ್ಣ | 18.11.2025 |
ಆದಿವಾಸಿ ಕೋಲಿ/ಕಬ್ಬಲಿಗ/ಬೆಸ್ತರ ಇದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ (ಎಸ್.ಟಿ) ಪಟ್ಟಿಯಲ್ಲಿ ಸೇರ್ಪಡಿಸುವ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ | 21.11.2025 |
24.11.2025 |
|
04 |
ಎಸ್.ಎಲ್.ಭೋಜೇಗೌಡ | 19.11.2025 |
ಬೆಂಗಳೂರು ನಗರ ಜಿಲ್ಲೆ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರ, ಜಾಲ ಹೋಬಳಿಯಲ್ಲಿ ಕೆಲವು ಸರ್ವೆ ನಂಬರ್ಗಳು ಸರ್ಕಾರಿ ಆಸ್ತಿಯಾಗಿದ್ದರೂ ಸಹ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ | ಕಂದಾಯ | 21.11.2025 |
24.11.2025 |
|
05 |
ನಿರಾಣಿ ಹಣಮಂತ್ ರುದ್ರಪ್ಪ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:07) |
19.11.2025 |
2022ರಲ್ಲಿ ರೋಸ್ಟರ್ ಬಿಂದು ನಿಗಧಿಪಡಿಸಿ ಹೊರಡಿಸಿರುವ ಆದೇಶವು ಅವೈಜ್ಞಾನಿಕವಾಗಿದ್ದು, ಅನ್ಯಾಯಕ್ಕೊಳಗಾಗುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬಗ್ಗೆ | ಸಮಾಜ್ಯ ಕಲ್ಯಾಣ | 21.11.2025 |
24.11.2025 |
|
06 |
ನಿರಾಣಿ ಹಣಮಂತ್ ರುದ್ರಪ್ಪ | 19.11.2025 |
ರಾಜ್ಯದ ನೂರಾರು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 21.11.2025 |
24.11.2025 |
|
07 |
ಡಿ.ಎಸ್. ಅರುಣ್ ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
19.11.2025 |
ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ ನಿವೇಶನಗಳಿಗಾಗಿ ಸಾರ್ವಜನಿಕರ ನಿರಾಸಕ್ತಿ ಸಿ.ಎ. ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ ಸಂದರ್ಭದಲ್ಲಿ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ | ನಗರಾಭಿವೃದ್ಧಿ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ | 21.11.2025 |
24.11.2025 |
|
08 |
ಐವನ್ ಡಿʼಸೋಜಾ | 20.11.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕೈಗೊಂಡ ಯೋಜನೆ ಮತ್ತು ಆರೋಗ್ಯ ಬಗ್ಗೆ ಆಸ್ಪತ್ರೆಗಳ ಸ್ಥಿತಿಗತಿ ಮತ್ತು ಉನ್ನತೀಕರಣದ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 21.11.2025 |
24.11.2025 |
|
09 |
ಐವನ್ ʼಡಿʼ ಸೋಜಾ ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
20.11.2025 |
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಲಾಖೆ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ | ಪ್ರವಾಸೋದ್ಯಮ | 21.11.2025 |
24.11.2025 |
|
10 |
ಐವನ್ ಡಿʼಸೋಜಾ | 20.11.2025 |
ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಜನರ ಜೀವನ ಸ್ಥಿತಿಗತಿ ಮತ್ತು ಸಮುದಾಯದ ಬೆಳವಣಿಗೆಗೆ ಹಾಗೂ ಏಳಿಗೆಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ | 21.11.2025 |
24.11.2025 |
|
11 |
ಗೋವಿಂದ ರಾಜು ದಿನಾಂಕ: 18.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
20.11.2025 |
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು, ಕಸಬಾ ಹೋಬಳಿ ಶಿವಾರ ಪಟ್ಟಣ ಗ್ರಾಮದ ಸರ್ವೆ ನಂ.191/1 ಮತ್ತು 191/2 ರಲ್ಲಿರುವ ಜಮೀನುಗಳ ಭೂ-ಸ್ವಾಧೀನ ಕುರಿತು | ವಾಣಿಜ್ಯ ಮತ್ತು ಕೈಗಾರಿಕೆ | 24.11.2025 |
25.11.2025 |
|
12 |
ಪುಟ್ಟಣ್ಣ ಡಿ.ಟಿ. ಶ್ರೀನಿವಾಸ, (ಡಿ.ಟಿ.ಎಸ್) ಹಾಗೂ ಸುಧಾಮ್ ದಾಸ್ ಹೆಚ್.ಪಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:88) |
20.11.2025 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ಸರಿಯಾದ ಸಮಯಕ್ಕೆ ವೇತನ ಪಾವತಿಸುವ ಕುರಿತು. | ನಗರಾಭಿವೃದ್ಧಿ | 24.11.2025 |
25.11.2025 |
|
13 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:9) |
20.11.2025 |
ಅನುದಾನಿತ ಕಾಲೇಜುಗಳಲ್ಲಿ ನಿವೃತ್ತ ಆಗಿರುವ ಅಧ್ಯಾಪಕರುಗಳಿಗೆ ನಿವೃತ್ತಿ ಸೌಲಭ್ಯವನ್ನು ನೀಡದೇ ವಿನಾಕಾರಣ ತೊಂದರೆ ಕೊಡುತ್ತಿರುವ ಬಗ್ಗೆ | ಉನ್ನತ ಶಿಕ್ಷಣ | 24.11.2025 |
25.11.2025 |
|
14 |
ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ (ಡಿ.ಟಿ.ಎಸ್) ಹಾಗೂ ಇತರರು ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:10) |
20.11.2025 |
2017ನೇ ಸಾಲಿನಲ್ಲಿ ನೇರ ನೇಮಕಾತಿಗೊಂಡಿರುವ ಡಿವೈಎಸ್ಪಿಗಳಿಗೆ ಮುಂಬಡ್ತಿ ನೀಡುವ ಬಗ್ಗೆ. | ಒಳಾಡಳಿತ | 24.11.2025 |
25.11.2025 |
|
15 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:11) |
20.11.2025 |
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ | 24.11.2025 |
25.11.2025 |
|
16 |
ಪುಟ್ಟಣ್ಣ ಡಿ.ಟಿ. ಶ್ರೀನಿವಾಸ, (ಡಿ.ಟಿ.ಎಸ್) ಹಾಗೂ ಸುಧಾಮ್ ದಾಸ್ ಹೆಚ್.ಪಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:12) ಕ್ರ.ಸಂ.98ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
20.11.2025 |
1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 24.11.2025 |
25.11.2025 |
|
17 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:13) ದಿ:8.12.2025ರಂದು ಚು.ಗು.ಪ್ರ ಸಂ.2(157 +53) ಆಯ್ಕೆಯಾಗಿರುತ್ತದೆ. |
20.11.2025 |
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜಿನಾಮೆ ಇತ್ಯಾಧಿ ಕಾರಣಗಳಿಂದ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 24.11.2025 |
25.11.2025 |
|
18 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:14) |
20.11.2025 |
ಇತ್ತೀಚಿಗೆ ಹೊಸದಾಗಿ ಸ್ಥಾಪನೆ ಮಾಡಿರುವ 08 ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ತುಂಬಾ ಕಡಮೆಯಾಗುತ್ತಿರುವ ಕುರಿತು. | ಉನ್ನತ ಶಿಕ್ಷಣ | 24.11.2025 |
25.11.2025 |
|
19 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15) (ತಡೆಯಹಿಡಿಯಲಾಗಿದೆ) |
20.11.2025 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯದ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | -- |
-- |
|
20 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16) ಕ್ರ.ಸಂ:93ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
20.11.2025 |
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 24.11.2025 |
25.11.2025 |
|
21 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:17) |
20.11.2025 |
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ, ಆದೇಶದಂತೆ ಸರ್ಕಾರದ ಸ್ವಾಯುತ್ತ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುವ ಬಗ್ಗೆ | ಆರ್ಥಿಕ | 24.11.2025 |
25.11.2025 |
|
22 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18) ಕ್ರ.ಸಂ.54+94ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
20.11.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ | 24.11.2025 |
25.11.2025 |
|
23 |
ಗೋವಿಂದ ರಾಜು ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
21.11.2025 |
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ರಾಜ್ಯದ 32 ಕಡೆಗಳಲ್ಲಿ 784 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರಮಿಕ ವಸತಿ ರಹಿತ ಶಾಲೆಗಳ ಟೆಂಡರ್ ಬಗ್ಗೆ | ಕಾರ್ಮಿಕ | 24.11.2025 |
25.11.2025 |
|
24 |
ಗೋವಿಂದ ರಾಜು | 21.11.2025 |
ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರೀತಿ ನೆಪದಲ್ಲಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾರಿಕರ ಸಬಲೀಕರಣ | 24.11.2025 |
25.11.2025 |
|
25 |
ಗೋವಿಂದ ರಾಜು | 21.11.2025 |
ರಾಜ್ಯದ ಅಪರಾಧ ತನಿಖಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ತನಿಖೆ ವಿಳಂಬವಾಗುತ್ತಿರುವ ಬಗ್ಗೆ | ಒಳಾಡಳಿತ | 24.11.2025 |
25.11.2025 |
|
26 |
ಗೋವಿಂದ ರಾಜು | 21.11.2025 |
ನಗರದ ಕೊಳಗೇರಿಗಳಲ್ಲಿ ವಾಸವಿರುವ 2 ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಗಂಭೀರ ಪೌಷ್ಠಿಕಾಂಶದ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾರಿಕರ ಸಬಲೀಕರಣ | 24.11.2025 |
25.11.2025 |
|
27 |
ಗೋವಿಂದ ರಾಜು | 21.11.2025 |
ಕೋಲಾರ ನಗರಕ್ಕೆ ಅಂಟಿಕೊಂಡಿರುವ ಶತಶೃಂಗ ಬೆಟ್ಟದ ಸಾಲಿನಲ್ಲಿರುವ ಅಂತರಗಂಗೆ ಸುತ್ತಮುತ್ತಲಿನಲ್ಲಿ ಭೂ–ಕಬಳಿಕೆದಾರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ | ಕಂದಾಯ | 24.11.2025 |
25.11.2025 |
|
28 |
ಡಾ: ಧನಂಜಯ ಸರ್ಜಿ | 21.11.2025 |
ರಾಜ್ಯದ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಿಗಳು ಹಾಗೂ ನಗರ ಯೋಜನಾ ಪ್ರಾಧಿಕಾರಗಳ KTCP ಕಾಯ್ದೆಯ ನಿಯಮಾವಳಿ ವಿರುದ್ಧ ವಾಗಿ, ಅವೈಜ್ಞಾನಿಕವಾಗಿ ವಿನ್ಯಾಸ ಅನುಮೋದನೆ ನೀಡುತ್ತಿರುವ ಬಗ್ಗೆ | ನಗರಾಭಿವೃದ್ಧಿ | 24.11.2025 |
25.11.2025 |
|
29 |
ಎಸ್.ವ್ಹಿ.ಸಂಕನೂರ, ಶಶೀಲ್ ಜಿ ನಮೋಶಿ ಹಾಗೂ ಇತರರು ಕ್ರ.ಸಂ.2ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19) |
21.11.2025 |
ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ. ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2006ನೇ ಸಾಲಿನ ನಂತರ ನೇಮಕಗೊಂಡ ಸಿಬ್ಬಂದಿಗೆ ಪಿಂಚಣಿ ಸೌಲಭ್ಯವಿಲ್ಲದೆ ತೊಂದರೆ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 24.11.2025 |
25.11.2025 |
|
30 |
ಡಾ: ಗೋವಿಂದರಾಜ್ ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
21.11.2025 |
ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಿ, ಉಳಿದ ಸಂಬಂಧಿತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ಬಗ್ಗೆ | ಒಳಾಡಳಿತ | 24.11.2025 |
25.11.2025 |
|
31 |
ಡಾ: ಗೋವಿಂದರಾಜ್ | 21.11.2025 |
ಬೆಂಗಳೂರು ಸುತ್ತಮುತ್ತಲಿನ ಬ್ಯಾಟರಾಯಪುರ, ಯಲಹಂತಕ, ಕೆ.ಆರ್.ಪುರಂ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ, ಇಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು | ನಗರಾಭಿವೃದ್ಧಿ | 24.11.2025 |
25.11.2025 |
|
32 |
ಐವನ್ ಡಿʼಸೋಜಾ | 24.11.2025 |
ಕರ್ನಾಟಕ ಗೇರು ಅಭಿವೃದ್ದಿ ನಿಗಮಕ್ಕೆ ಹೆಚ್ಚುವರಿ ಅನುದಾನ ಒದಗಿಸಿ ನಿಯಮವನ್ನು ಬಲಪಡಿಸುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 25.11.2025 |
26.11.2025 |
|
33 |
ಐವನ್ ಡಿʼಸೋಜಾ | 24.11.2025 |
ಕರಾವಳಿ ಭಾಗದ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಉಚ್ಛನ್ಯಾಯಾಲಯ ಸಂಚಾರಿ ಪೀಠವನ್ನು ಸ್ಥಾಪಿಸುವ ಬಗ್ಗೆ | ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾಣೆ | 25.11.2025 |
26.11.2025 |
|
34 |
ಐವನ್ ಡಿʼಸೋಜಾ | 24.11.2025 |
ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಬಾಳೆ ಪುಣೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜಿಲ್ಲಾ ಕಾರಾಗೃಹಗಳ ಕಾಮಗಾರಿ ಬಗ್ಗೆ | ಒಳಾಡಳಿತ | 25.11.2025 |
26.11.2025 |
|
35 |
ಐವನ್ ಡಿʼಸೋಜಾ | 24.11.2025 |
ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿಗೆ ತಂದು ಎರಡುವರೆ ವರ್ಷದ ಅವಧಿಯಲ್ಲಿ ಜನರ ಜೀವನ ಮೇಲೆ ಉಂಟಾಗಿರುವ ಪ್ರಗತಿ ಮತ್ತು ಆರ್ಥಿಕ ವ್ಯವಸ್ಥೆಯ ತಲಾ ಆದಾಯ ಏರಿಕೆ ಬಗ್ಗೆ | ಆರ್ಥಿಕ | 25.11.2025 |
26.11.2025 |
|
36 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:23) |
24.11.2025 |
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ, ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 25.11.2025 |
26.11.2025 |
|
37 |
ಡಾ: ಕೆ. ಗೋವಿಂದರಾಜ್ | 24.11.2025 |
ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವ ಜಾಹೀರಾತುಗಳ ಬಗ್ಗೆ | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ | 25.11.2025 |
26.11.2025 |
|
38 |
ಶಾಂತಾರಾಮ್ ಬುಡ್ನ ಸಿದ್ದಿ | 24.11.2025 |
ಉತ್ತರ ಕನ್ನಡ ಜಿಲ್ಲೆಯವರಾದ ಪದ್ಮಶ್ರೀ ಪುರಸ್ಕೃತರಾದ ದಿವಂಗತ: ಶ್ರೀಮತಿ ಸುಕ್ರಿ ಬೊಮ್ಮುಗೌಡ ಮತು ದಿವಂಗತ: ಶ್ರೀಮತಿ ತುಳಸಿಗೌಡ ಇವರ ಸ್ಮರನಾರ್ಥವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕುರಿತು | ಕನ್ನಡ ಮತ್ತು ಸಂಸ್ಕೃತಿ | 25.11.2025 |
26.11.2025 |
|
39 |
ಶಾಂತಾರಾಮ್ ಬುಡ್ನ ಸಿದ್ದಿ | 24.11.2025 |
ರಾಜ್ಯದ ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೆಗೇರಿಸುವಂತೆ ಹಾಗೂ ವೇತನ ಹೆಚ್ಚಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 25.11.2025 |
26.11.2025 |
|
40 |
ಐವನ್ ಡಿʼಸೋಜಾ | 24.11.2025 |
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅವಧಿ ಮೀರಿದ್ದರೂ ಕೆಲವರು ತಮ್ಮ ಕರ್ತವ್ಯವನ್ನು ಮರೆತು ಅನ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಬಗ್ಗೆ | ಉನ್ನತ ಶಿಕ್ಷಣ | 25.11.2025 |
26.11.2025 |
|
41 |
ಮಂಜುನಾಥ್ ಭಂಡಾರಿ ದಿ:18.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
25.11.2025 |
ಉಡುಪಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ವಾರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಜಿಲ್ಲಾ ಕೃಷಿ ಕ್ಷೇತ್ರಕ್ಕೆ ಯೋಜನೆಯ ಫಲವನ್ನು ತಲುಪಿಸುವ ಕುರಿತು | ಜಲಸಂಪನ್ಮೂಲ | 28.11.2025 |
28.11.2025 |
|
42 |
ಮಂಜುನಾಥ್ ಭಂಡಾರಿ | 25.11.2025 |
ಏಕ ಕಾಲದಲ್ಲಿ ಪಕ್ಷದ ಚಿಹ್ನೆಯಡಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಶೀಘ್ರ ಚುನಾವಣೆ ನಡೆಸುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 28.11.2025 |
28.11.2025 |
|
43 |
ಶಾಂತಾರಾಮ್ ಬುಡ್ನ ಸಿದ್ದಿ | 25.11.2025 |
ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಆಸ್ಪತ್ರೆಯ ಸಮೀಪದಲ್ಲಿಯೇ ವಸತಿ ಗೃಹಗಳನ್ನು ನಿರ್ಮಿಸಿ ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಸಹಾಯವಾಣಿ ಕ್ರಮಗೊಳ್ಳುವ ಬಗ್ಗೆ | ಆರೋಗ್ಯ ಮತ್ತುಕುಟುಂಬ ಕಲ್ಯಾಣ | 28.11.2025 |
28.11.2025 |
|
44 |
ಶಾಂತಾರಾಮ್ ಬುಡ್ನ ಸಿದ್ದಿ | 25.11.2025 |
ರಾಜ್ಯದ ಹಳ್ಳಿ ಭಾಗದಲ್ಲಿನ ಬುಡಕಟ್ಟು ಮತ್ತು ಇತರೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿಗಳ ನೇಮಕ ಮಾಡುವ ಕುರಿತು | ಆರೋಗ್ಯ ಮತ್ತುಕುಟುಂಬ ಕಲ್ಯಾಣ | 27.11.2025 |
28.11.2025 |
|
45 |
ಶಾಂತಾರಾಮ್ ಬುಡ್ನ ಸಿದ್ದಿ | 25.11.2025 |
ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳಿಗೆ ಮಾಡುತ್ತಿರುವ ಚಿಣ್ಣರ ಜಿಲ್ಲಾ ದರ್ಶನ ಪ್ರವಾಸವು, ನಿಗದಿತ ಶಾಲೆಗಳಿಗೆ ಮತ್ತು ನಿಗದಿತ ವಿದ್ಯಾರ್ಥಿಗಳಿಗೆ ಇರುವುದನ್ನು ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 27.11.2025 |
28.11.2025 |
|
46 |
ಎಂ.ನಾಗರಾಜು | 25.11.2025 |
ಬೆಳಗಾವಿಯಲ್ಲಿ ಐ.ಟಿ ಮತ್ತು ಬಿ.ಟಿ ಕ್ಷೇತ್ರಕ್ಕೆ ಒತ್ತು ನೀಡಿ ಉತ್ತರ ಕರ್ನಾಟಕ ಭಾಗದ ಸಾವಿರಾರು ನುರಿತ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೈಗೊಂಡಿರುವ ರೂಪುರೇಷಗಳ ಕುರಿತು | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ | 27.11.2025 |
28.11.2025 |
|
47 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:26) ಕ್ರ.ಸ.55+95ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
25.11.2025 |
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಉನ್ನತ ಶಿಕ್ಷಣ | 27.11.2025 |
28.11.2025 |
|
48 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:27) ಕ್ರ.ಸ.56ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
25.11.2025 |
ಪದವಿ ಪೂರ್ವ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ | ಉನ್ನತ ಶಿಕ್ಷಣ | 27.11.2025 |
28.11.2025 |
|
49 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:28) |
25.11.2025 |
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರ ಸ್ಥಾನೀಕರಣವನ್ನು ಸ್ಥಗಿತಗೊಳಿಸಿ ವಿನಾಕಾರಣ ಗೊಂದಲ ಮಾಡಿರುವ ಕುರಿತು | ಉನ್ನತ ಶಿಕ್ಷಣ | 27.11.2025 |
28.11.2025 |
|
50 |
ಎಂ.ನಾಗರಾಜು | 25.11.2025 |
ಕಾಡುಗೊಲ್ಲರು, ಅಡವಿಗೊಲ್ಲರು, ಹಟ್ಟಿಗೊಲ್ಲರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ/ ರಾಜಕೀಯವಾಗಿ ಅತೀ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿಂದುಳಿದ ವರ್ಗಗಳು ಸ್ಪರ್ಧಿಸುವ ಪಟ್ಟಿಯಲ್ಲಿ ರಾಜಕೀಯ ಮೀಸಲಾತಿ ನೀಡುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 27.11.2025 |
28.11.2025 |
|
51 |
ಎಂ.ನಾಗರಾಜು | 25.11.2025 |
ಗೊಲ್ಲ ಸಮಯದ ಜನರಿಗೆ ಮೂಲಭೂತ ಸೌಕರ್ಯವನ್ನು ಪಡೆದುಕೊಳ್ಳಲು ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಅನುದಾವನ್ನು ಮೀಸಲಿಟ್ಟು, ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ | 27.11.2025 |
28.11.2025 |
|
52 |
ಎಂ.ನಾಗರಾಜು | 25.11.2025 |
2025-26ನೇ ಸಾಲಿನ ಆಯವ್ಯಯದಲ್ಲಿ ಆರ್.ಟಿ ನಗರ ಪೊಲೀಸ್ ಠಾಣೆಯಿಂದ ಡಾ:ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಕುರಿತು | ನಗರಾಭಿವೃದ್ಧಿ | 27.11.2025 |
28.11.2025 |
|
53 |
ಗೋವಿಂದ ರಾಜು | 25.11.2025 |
2012 ರಿಂದ 2018 ರವರೆಗೆ ಬೆಂಗಳೂರಿನಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣಗಳ ಬಗ್ಗೆ | ಒಳಾಡಳಿತ | 27.11.2025 |
28.11.2025 |
|
54 |
ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:30) |
25.11.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನಂತೆ ಎಲ್ಲಾ ಸೌಲಭ್ಯ ಗಳನ್ನು ಮಂಜೂರು ಮಾಡುವ ಬಗ್ಗೆ | ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ | 27.11.2025 |
28.11.2025 |
|
55 |
ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:34) ಕ್ರ.ಸ.47ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
26.11.2025 |
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | ಉನ್ನತ ಶಿಕ್ಷಣ | 27.11.2025 |
28.11.2025 |
|
56 |
ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ಕ್ರ.ಸ.48ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
26.11.2025 |
ಪದವಿ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ | ಉನ್ನತ ಶಿಕ್ಷಣ | 28.11.2025 |
28.11.2025 |
|
57 |
ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) | 26.11.2025 |
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರ ಸ್ಥಾನೀಕರಣವನ್ನು ಸ್ಥಗಿತಗೊಳಿಸಿ ವಿನಾಕಾರಣ ಗೊಂದಲ ಮಾಡಿರುವ ಕುರಿತು | ಉನ್ನತ ಶಿಕ್ಷಣ | 28.11.2025 |
28.11.2025 |
|
58 |
ಶಾಂತಾರಾಮ್ ಬುಡ್ನ ಸಿದ್ದಿ | 27.11.2025 |
ರಾಜ್ಯದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಬಂಡಿಪುರ ರಾಷ್ಟ್ರೀಯ ಅಭ್ಯಯಾರಣ್ಯ, ಭೀಮಗಡ ಅಭ್ಯಯಾರಣ್ಯ, ಕುದುರೆ ಮುಖ ಮುಂತಾದ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಜನ ವಸತಿ ಪ್ರದೇಶವನ್ನು ತೆರವುಗೊಳಸಬೇಕಾದರೆ ಧನ ಸಹಾಯದೊಂದಿಗೆ ಒಂದೇ ಕಡೆ ಭೂಮಿಯನ್ನು ನೀಡುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತುಪರಿಸರ | 28.11.2025 |
28.11.2025 |
|
59 |
ಶಾಂತಾರಾಮ್ ಬುಡ್ನ ಸಿದ್ದಿ | 27.11.2025 |
ಗ್ರಾಮೀಣ ಭಾಗದಲ್ಲಿನ ಬಡ ಮತ್ತು ಅನೇಕ ಜಿಲ್ಲೆಗಳಲ್ಲಿನ ಬಡ ಬುಡಕಟ್ಟು ಕುಟುಂಬಗಳ ಮನೆಗಳ ದುರಸ್ತಿ ಕಾರ್ಯಕೈಗೊಳ್ಳಲು ಸಹ ಆರ್ಥಿಕ ನೆರವು ನೀಡುವ ಬಗ್ಗೆ | ವಸತಿ | 28.11.2025 |
28.11.2025 |
|
60 |
ಶಾಂತಾರಾಮ್ ಬುಡ್ನ ಸಿದ್ದಿ | 27.11.2025 |
ಗ್ರಾಮೀಣ ಭಾಗಗಳಲ್ಲಿ ಮತ್ತು ಬುಡಕಟ್ಟು ಜನಾಂಗಗಳು ವಾಸಿಸುವ ಪ್ರದೇಶಗಳಲ್ಲಿ ನಿವೇಶನ ರಹಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಬಗ್ಗೆ | ಕಂದಾಯ | 28.11.2025 |
28.11.2025 |
|
61 |
ಎಸ್.ವ್ಹಿ.ಸಂಕನೂರ, ಶಶೀಲ್ ಜಿ ನಮೋಶಿ, ಎಸ್.ಎಸ್.ಭೋಜೇಗೌಡ, ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 27.11.2025 |
2006ನೇ ಸಾಲಿನ ನಂತರ ಸರ್ಕಾರಿ ಸೇವೆಗೆ ಸೇರಿದ ಸಿಬ್ಬಂದಿಗಳಿಗೆ NPS ಪಿಂಚಣಿ ಸೌಲಭ್ಯವನ್ನು ರದ್ದು ಪಡಿಸಿ OPS ಜಾರಿ ಮಾಡಲು ವಿಳಂಬವಾಗುತ್ತಿರುವ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಪಿಂಚಣಿ ಸಾಲಭ್ಯ ನೀಡದಿರುವುದು ತೊಂದರೆ ಉಂಟಾಗಿರುವ ಕುರಿತು | ಆರ್ಥಿಕ | 29.11.2025 |
29.11.2025 |
|
62 |
ಎಸ್.ವ್ಹಿ.ಸಂಕನೂರ, ಎಸ್.ಎಸ್.ಭೋಜೇಗೌಡ, ಶಶೀಲ್ ಜಿ ನಮೋಶಿ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 27.11.2025 |
NCERT ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಕಡ್ಡಾಯವಾಗಿ TET ಪರೀಕ್ಷೆಯನ್ನು ಪಾಸಾಗಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟ ಹಿನ್ನಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಮಾನಸಿಕ ಆಘಾತಕ್ಕೆ ಒಳಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 29.11.2025 |
29.11.2025 |
|
63 |
ಬಸನಗೌಡ ಬಾದರ್ಲಿ ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
27.11.2025 |
ಸಿಂಧನೂರಿನ ಹೃದಯ ಭಾಗದಲ್ಲಿರುವ ಗೋದಾಮು ಹಲವಾರು ವರ್ಷಗಳಿಂದ ಖಾಲಿಯಿರುವುದರಿಂದ ಶಿಥಿಲಾವಸ್ಥೆಗೆ ತಲುಪಿರುವ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ | 29.11.2025 |
29.11.2025 |
|
64 |
ಬಸನಗೌಡ ಬಾದರ್ಲಿ | 27.11.2025 |
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಂದೋಬಸ್ತ, ವಿ.ವಿ.ಐ.ಪಿ ಭದ್ರತೆ, ಜಿಲ್ಲೆಯ ಸುರಕ್ಷಿತ ಹಾಗೂ ಗಡಿ ಭಾಗಕ್ಕೆ 13ನೇ ಕೆ.ಎಸ್.ಆರ್.ಪಿ ತುಕಡಿಯನ್ನು ಸ್ಥಾಪಿಸುವ ಕುರಿತು. | ಒಳಾಡಳಿತ | 29.11.2025 |
29.11.2025 |
|
65 |
ಶಿವಕುಮಾರ್ ಕೆ | 28.11.2025 |
ಕಾವೇರಿ ಕೊಳ್ಳದ ಶೇ.70-80 ರಷ್ಟು ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆ ಉಲ್ಲಂಘನೆ ಪದ್ದತಿಯಿಂದಾಗಿ ಭತ್ತದ ಬೆಳೆ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ | ಜಲಸಂಪನ್ಮೂಲ | 01.12.2025 |
01.12.2025 |
|
66 |
ಪ್ರಕಾಶ್ ಬಾಬಣ್ಣ ಹುಕ್ಕೇರಿ | 28.11.2025 |
ನಾನ್ ಯು.ಜಿ.ಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ | ಉನ್ನತ ಶಿಕ್ಷಣ | 01.12.2025 |
01.12.2025 |
|
67 |
ಗೋವಿಂದ ರಾಜು | 28.11.2025 |
ನಗರದಲ್ಲಿ ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಾದಂತೆ ದಟ್ಟಣೆ ಸಮಸ್ಯೆ ಮತ್ತು ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ | ಒಳಾಡಳಿತ | 01.12.2025 |
01.12.2025 |
|
68 |
ಎನ್.ರವಿಕುಮಾರ್ | 28.11.2025 |
ಪುನರ್ ಪರಿಶೀಲನಾ ಸಮಿತಿಯ ಮುಂದೆ 10ಕ್ಕೆ ಹೆಚ್ಚು ಅರ್ಜಿಗಳು ವರ್ಷಗಳಿಂದ ಬಾಕಿ ಇದ್ದರೂ ತೆಲಂಗಾಣ ರಿಷಿಕಾ ಕೆಮಿಕಲ್ಸ್ ಹಾಗೂ ಮುಂಬೈ ವಿಳಾಸದ ಶಕ್ತಿ ಫೋರ್ಜ್ ಇಂಡಿಯಾ ಕಂಪನಿಯ ಅರ್ಜಿಗಳು ತುರ್ತಾಗಿ ಇತ್ಯಾರ್ಥವಾಗಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ | 01.12.2025 |
01.12.2025 |
|
69 |
ಶಿವಕುಮಾರ್ ಕೆ | 28.11.2025 |
ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿದ್ದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ | ಕೃಷಿ | 01.12.2025 |
01.12.2025 |
|
70 |
ಎಸ್.ಎಲ್.ಭೋಜೇಗೌಡ ದಿ:15.12.2025ರಂದು ಚು.ಗು.ಪ್ರ ಸಂ.76 (884)ಯಾಗಿ ಆಯ್ಕೆಯಾಗಿರುತ್ತದೆ. |
29.11.2025 |
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಗುಣಮಟ್ಟ ಸಂಪೂರ್ಣವಾಗಿ ನೆಲಕಚ್ಚಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 29.11.2025 |
29.11.2025 |
|
71 |
ಬಸನಗೌಡ ಬಾದರ್ಲಿ | 29.11.2025 |
ಡಿಎಆರ್, ಸಿಎಆರ್, ಕೆಎಸ್ಆರ್ಪಿ, ಫಿಂಗರ್ ಪ್ರಿಂಟ್, ಕೆಎಸ್ ಐಎಸ್ ಎಫ್ ಹಾಗೂ ಇಂಟಲಿಜೆನ್ಸ್ ನಲ್ಲಿ ಡಿವೈಎಸ್ಪಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು | ಒಳಾಡಳಿತ | 01.12.2025 |
01.12.2025 |
|
72 |
ಪ್ರತಾಪ್ ಸಿಂಹ ನಾಯಕ್ ಕೆ | 29.11.2025 |
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಅತಿಥಿ ಉಪನ್ಯಾಸಕರ ಪದವಿ ಪ್ರಮಾಣ ಪತ್ರಗಳು ನಕಲಿ ಎಂದು ವರದಿಯಾಗಿರುವ ಬಗ್ಗೆ | ಉನ್ನತ ಶಿಕ್ಷಣ | 01.12.2025 |
02.12.2025 |
|
73 |
ಪ್ರತಾಪ್ ಸಿಂಹ ನಾಯಕ್ ಕೆ | 29.11.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸಂಬಂಧ ರಾಯಲ್ಟಿ ಹೆಚ್ಚಳ ಮಾಡಿ ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ | ವಾಣಿಜ್ಯಮತ್ತು ಕೈಗಾರಿಕೆ | 01.12.2025 |
02.12.2025 |
|
74 |
ತಿಪ್ಪಣ್ಣಪ್ಪ ಕಮಕನೂರ ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
29.11.2025 |
ನಿಜಶರಣ ಅಂಬಿಕರ ಚೌಡಯ್ಯರವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತು | ಕನ್ನಡ ಮತ್ತು ಸಂಸ್ಕೃತಿ | 01.12.2025 |
02.12.2025 |
|
75 |
ಡಾ: ಎಂ.ಜಿ. ಮುಳೆ ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
29.11.2025 |
ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅನುದಾನದ ಕೊರತೆ, ಸಾಂಸ್ಕೃತಿ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನ ಡಿಜಿಟಲ್ ಫಲಕಗಳ ಅಳವಡಿಕೆ ಹಾಗೂ ಚಾಲುಕ್ಯರ ಕೋಟೆ, ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ | ಕಂದಾಯ | 01.12.2025 |
02.12.2025 |
|
76 |
ಎಸ್.ಎಲ್. ಭೋಜೇಗೌಡ, ಪುಟ್ಟಣ್ಣ ಹಾಗೂ ಇತರರು, | 01.12.2025 |
ರಾಜ್ಯ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರಿಗೆ ಸರ್ಕಾರ ನಿಗದಿ ಪಡಿಸಿರುವ ವಿದ್ಯಾರ್ಹತೆ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 01.12.2025 |
02.12.2025 |
|
77 |
ರಮೇಶ್ ಬಾಬು | 01.12.2025 |
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ದಲಿತ ಮುಖಂಡರಾದ ಶ್ರೀ ಬಿ. ಬಸವಲಿಂಗಪ್ಪ ರವರ ಮತ್ತು ಪ್ರೊ;ಬಿ. ಕೃಷ್ಣಪ್ಪ ರವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಮುಂದಾಗುವ ಕುರಿತು | ಸಮಾಜ ಕಲ್ಯಾಣ | 01.12.2025 |
02.12.2025 |
|
78 |
ರಮೇಶ್ ಬಾಬು | 01.12.2025 |
ರಾಜೀವ ಗಾಂಧಿ ವಸತಿ ನಿಗಮದ ಅನುದಾನಗಳ ಬಿಡುಗಡೆ, ಬಳಕೆ ಹಾಗೂ ಕಾನೂನು ಬಾಹಿರ ಕಾಮಗಾರಿಗಳ ಆರೋಪದ ಮೇಲೆ ಮತ್ತು ಶಾಮೀಲಾಗಿರುವ ಅಧಿಕಾರಿಗಳ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು | ವಸತಿ | 01.12.2025 |
02.12.2025 |
|
79 |
ರಮೇಶ್ ಬಾಬು | 01.12.2025 |
ಕನ್ನಡ ಭಾಷೆ ನೆಲ-ಜಲ ಸಂರಕ್ಷಣೆ ಸಂಘಟನೆಗಳಿಗೆ ಭೂಮಿ ಹಂಚಿಕೆ ಮತ್ತು ವಾರ್ಷಿಕ ಅನುದಾನ/ ಸಹಾಯಧನ ಹಂಚಿಕೆ ಮಾಡುವ ಕುರಿತು | ಕನ್ನಡ ಮತ್ತು ಸಂಸ್ಕೃತಿ | 01.12.2025 |
02.12.2025 |
|
80 |
ರಮೇಶ್ ಬಾಬು | 01.12.2025 |
ಕಾನೂನು ಬಾಹಿರ ಸಾಗುವಳಿ ಚೀಟಿ ವಿತರಣೆ ಸಂಬಂಧ ಮತ್ತು ದಲ್ಲಾಳಿಗಳು, ಕಂದಾಯ ಅಧಿಕಾರಿಗಳು ಅಕ್ರಮ ಎಸಗಿರುವ ಸಂಬಂಧ ಕ್ರಮ ಕೈಗೊಂಡು ಮೂಲ ರೈತರಿಗೆ ನ್ಯಾಯ ಒದಗಿಸುವ ಕುರಿತು | ಕಂದಾಯ | 01.12.2025 |
02.12.2025 |
|
81 |
ಪ್ರತಾಪ್ ಸಿಂಹ ನಾಯಕ್ ಕೆ | 01.12.2025 |
ʼʼದರ್ಖಾಸ್ತು ಪೋಡಿ ದುರಸ್ತಿʼʼ ಅಭಿಯಾನಕ್ಕೆ ಹತ್ತು ಹಲವು ವಿಘ್ನ ಗಳು ಎದುರಾಗಿರುವ ಕುರಿತು | ಕಂದಾಯ | 02.12.2025 |
02.12.2025 |
|
82 |
ಪ್ರತಾಪ್ ಸಿಂಹ ನಾಯಕ್ ಕೆ | 01.12.2025 |
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಯೋಪಾತ್ಪಾದಕರು, ಗೋಲ್ಡ್ ಸ್ಮಗರ್ಸ್ ಹಾಗೂ ಅತ್ಯಾಚಾರಿ ಕೈದಿಗಳಿಗೆ ವಿಶೇಷ ರಾಜಾತಿಥ್ಯ ವ್ಯವಸ್ಥೆ ನಿರಂತರವಾಗಿ ಸಿಗುತ್ತಿರುವ ಕುರಿತು | ಒಳಾಡಳಿತ | 02.12.2025 |
02.12.2025 |
|
83 |
ಪ್ರತಾಪ್ ಸಿಂಹ ನಾಯಕ್ ಕೆ | 01.12.2025 |
ಕಾರ್ಮಿಕ ಕಲ್ಯಾಣ ಮಂಡಳಿ ಪರಿಶೀಲಿಸುವ ತಂತ್ರಾಂಶಗಳಲ್ಲಿ ಅನ್ಯ ವೃತ್ತಿ ಕಂಡು ಬರುವ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ತಡೆಹಿಡಿದಿರುವ ಬಗ್ಗೆ | ಕಾರ್ಮಿಕ | 02.12.2025 |
02.12.2025 |
|
84 |
ಪ್ರತಾಪ್ ಸಿಂಹ ನಾಯಕ್ ಕೆ | 01.12.2025 |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನ ಗಡಿ ಭಾಗದ ಹಲವಾರು ಗ್ರಾಮೀಣ ಭಾಗಗಳಲ್ಲಿ ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 02.12.2025 |
02.12.2025 |
|
85 |
ಪ್ರತಾಪ್ ಸಿಂಹ ನಾಯಕ್ ಕೆ | 01.12.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಯ ಕಾರಣದಿಂದ ಅಡಿಕೆ ಬೆಳೆಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ | ತೋಟಗಾರಿಕೆ ಮತ್ತು ರೇಷ್ಮೆ | 02.12.2025 |
02.12.2025 |
|
86 |
ಪ್ರತಾಪ್ ಸಿಂಹ ನಾಯಕ್ ಕೆ ದಿ:17.12.2025ರಂದು ಚು.ಗು.ಪ್ರ ಸಂ.113 (1300)ಯಾಗಿ ಆಯ್ಕೆಯಾಗಿರುತ್ತದೆ. |
01.12.2025 |
ರಾಜ್ಯದಲ್ಲಿ ಉಪ ವಿಭಾಗಾಧಿಕಾರಿಗಳ ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಭೂ-ಸ್ವಾಧೀನ ತಕರಾರು ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸುವ ಬಗ್ಗೆ | ಕಂದಾಯ | 02.12.2025 |
02.12.2025 |
|
87 |
ಸಿ.ಎನ್.ಮಂಜೇಗೌಡ | 01.12.2025 |
2007ರ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಏಕಗವಾಕ್ಷಿ ಯೋಜನೆ ಮೂಲಕ ಉನ್ನತ ಗುಣಮಟ್ಟದ ಪುಸ್ತಕಗಳು ಸರಬರಾಜು ಮಾಡುವ ಯೋಜನೆ ಮುಂದುವರೆಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 02.12.2025 |
02.12.2025 |
|
88 |
ತಿಪ್ಪಣ್ಣಪ್ಪ ಕಮಕನೂರ | 01.12.2025 |
ರಾಜ್ಯದ ಅಲೆಮಾರಿ ಗುಂಪಿಗೆ ಸೇರಿದ ಹಿಂದುಳಿದ ವರ್ಗದ ಪ್ರವರ್ಗ-1ರ ಹೆಳವ ಜನಾಂಗದವರು ತೀರಾ ಹಿಂದುಳಿದವರಾಗಿರುವುದರಿಂದ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ | 02.12.2025 |
02.12.2025 |
|
89 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:50) |
01.12.2025 |
ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಾವುಗಳ ಕಡಿತದಿಂದ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿರುವ ಬಗ್ಗೆ | ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ | 02.12.2025 |
03.12.2025 |
|
90 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:56) |
01.12.2025 |
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರುಗಳು ಅಕಾಲಿಕವಾಗಿ ಮರಣ ಹೊಂದುತ್ತಿದ್ದು, ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ವಿದ್ಯಾರ್ಹತೆಗನುಗುಣವಾಗಿ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 02.12.2025 |
03.12.2025 |
|
91 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:57) |
01.12.2025 |
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ನಕಲಿ ದಾಖಲೆಗಳನ್ನು ಸಲ್ಲಿಸಿ ಅನುಮಾತ್ತುಗೊಂಡಿರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 02.12.2025 |
03.12.2025 |
|
92 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:58) |
01.12.2025 |
ಬಿ.ಕಾಂ ಪದವಿಧರರಿಗೆ ಬಿ.ಇಡಿ ಮಾಡಲು ಅವಕಾಶ ನೀಡಿ ಅವರ ಐಚ್ಚಿಕ ವಿಷಯಕ್ಕೆ ಅನುಗುಣವಾಗಿ ನೇಮಕಾತಿಗೆ ಅವಕಾಶ ನೀಡದೆ ತೊಂದತೆ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 02.12.2025 |
03.12.2025 |
|
93 |
ಶಶೀಲ್ ಜಿ ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:59) ಕ್ರ.ಸಂ:20ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
01.12.2025 |
2018 ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜಗಳಿಗೆ ವಿನಾಯಿತಿ ನೀಡಿ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 02.12.2025 |
03.12.2025 |
|
94 |
ಶಶೀಲ್ ಜಿ ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:60) ಕ್ರ.ಸಂ.54+22ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
01.12.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ | 02.12.2025 |
03.12.2025 |
|
95 |
ಶಶೀಲ್ ಜಿ ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:61) ಕ್ರ.ಸಂ.47ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
01.12.2025 |
ರಾಜ್ಯದ ಸರ್ಕಾರಿ ವಿಶ್ವ ವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಉನ್ನತ ಶಿಕ್ಷಣ | 02.12.2025 |
03.12.2025 |
|
96 |
ಶಶೀಲ್ ಜಿ ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:62) |
01.12.2025 |
ರಾಜ್ಯದಲ್ಲಿ 2004ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ OPS ಪಿಂಚಣಿ ಜಾರಿಗೊಳಿಸುವ ಬಗ್ಗೆ | ಆರ್ಥಿಕ | 02.12.2025 |
03.12.2025 |
|
97 |
ಶಶೀಲ್ ಜಿ ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರ ೆ (ಕ್ರ. ಸಂಖ್ಯೆ:63) |
01.12.2025 |
ರಾಜ್ಯದಲ್ಲಿ ವಿಕಲಚೇತನ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ದರ್ಜೆ-3 ಮತ್ತು ಪ್ರೌಢ ಶಾಲೆಯ ಸಂಗೀತ ಶಿಕ್ಷಕರ ದರ್ಜೆ-2ರ ಹುದ್ದೆಯ ಮೂಲವೇತನ ಶ್ರೇಣಿ ವ್ಯತ್ಯಾಸವಿರುವ ಬಗ್ಗೆ | ಮಹಿಳಿಯವರ ಮತ್ತುಮಕ್ಕಳ ಅಭಿವೃದ್ಧಿ, ವಿಕಲಚೇತರ ಹಾಗೂ ಹಿರಿಯ ನಾಗರೀಕ ಸಬಲೀಕರಣ | 02.12.2025 |
03.12.2025 |
|
98 |
ಶಶೀಲ್ ಜಿ ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:64) ಕ್ರ.ಸಂ.16ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
01.12.2025 |
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 02.12.2025 |
03.12.2025 |
|
99 |
ಸಿ.ಎನ್. ಮಂಜೇಗೌಡ | 02.12.2025 |
ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಮರ ಅಥವಾ ಕೊಂಬೆಗಳು ಬಿದ್ದು ಸಾರ್ವಜನಿರಿಗೆ ಗಂಭೀರ ಗಾಯಗಳಾಗುತ್ತಿರುವ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ | 02.12.2025 |
03.12.2025 |
|
100 |
ರಮೇಶ್ ಬಾಬು | 02.12.2025 |
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾವೃದ್ಧಿಯ ಯೋಜನೆ ಅಡಿಯಲ್ಲಿ ನೀಡಿರುವ ಅನುದಾನವನ್ನು ಕಾನೂನು ಬಾಹಿರವಾಗಿ ಹಿಂಪಡೆದಿರುವ ಬಗ್ಗೆ | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ | 02.12.2025 |
03.12.2025 |
|
101 |
ರಮೇಶ್ ಬಾಬು | 02.12.2025 |
ರಾಜ್ಯ ಸರ್ಕಾರ ರೈತರಿಗೆ ಪೂರಕವಾಗಿ ನಿಯಮಾವಳಿ ರಚಿಸಲು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮತ್ತು ಶ್ರೀಗಂಧ ಬೆಳೆಗೆ ಪ್ರೋತ್ಸಾಹ ನೀಡುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 02.12.2025 |
03.12.2025 |
|
102 |
ರಮೇಶ್ ಬಾಬು | 02.12.2025 |
ಚಿಕ್ಕನಾಯಕಹಳ್ಳಿ ಪುರಸಭೆಯ ಒಳಚರಂಡಿ ಯೋಜನೆಯ ಕಾಮಗಾರಿಗಳ ಬಗ್ಗೆ | ನಗರಾಭಿವೃದ್ಧಿ | 02.12.2025 |
03.12.2025 |
|
103 |
ರಮೇಶ್ ಬಾಬು ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
02.12.2025 |
ತುಮಕೂರು ಜಿಲ್ಲೆ ಚಿಕ್ಕನಾಯಕ ಹಳ್ಳಿ ಪುರಸಭೆಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಯುಡಿಡಿ ಯೋಜನೆ ಒಳಚರಂಡಿ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ | ನಗರಾಭಿವೃದ್ಧಿ | 02.12.2025 |
03.12.2025 |
|
104 |
ಪುಟ್ಟಣ್ಣ | 02.12.2025 |
ಪೋಲೀಸ್ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ | ಒಳಾಡಳಿತ | 02.12.2025 |
03.12.2025 |
|
105 |
ಕಿಶೋರ್ ಕುಮಾರ್ ಪುತ್ತೂರು | 02.12.2025 |
ಆಶಾ ಕಾರ್ಯಕರ್ತೆಯವರಿಗೆ ಗೌರವ ಧನವನ್ನು ಹೆಚ್ಚಿಸಿ EST ಮತ್ತು PE ಮುಂತಾದ ಸೌಲಭ್ಯವನ್ನು ನೀಡುವ ಕುರಿತು | ಆರೋಗ್ಯ ಕುಟುಂಬ ಕಲ್ಯಾಣ | 02.12.2025 |
03.12.2025 |
|
106 |
ಎಂ.ಎಲ್.ಅನೀಲ್ ಕುಮಾರ್ | 03.12.2025 |
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ನಿ) ಕೋಲಾರ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಮತ್ತು ಹಣ ದುರುಪಯೋಗದ ಪ್ರಕರಣಗಳ ಬಗ್ಗೆ | ಸಹಕಾರ | 04.12.2025 |
04.12.2025 |
|
107 |
ಎಸ್.ವ್ಹಿ.ಸಂಕನೂರ ಹಾಗೂ ಎಸ್. ಎಲ್. ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:81) ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
03.12.2025 |
ಇತ್ತೀಚಿನ ದಿನಗಳಲ್ಲಿ ಸರ್ಕಾರ ಸ್ವತಂತ್ರ ಅಸ್ತಿತ್ವ ಹಾಗೂ ಸ್ವಾಯತ್ತತೆ ಹೊಂದಿರುವ ಪದವಿ ಪೂರ್ವ ನಿರ್ದೇಶನಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಲಕಾಲಕ್ಕೆ ಹಲವಾರು ಸುತ್ತೋಲೆಗಳನ್ನು ಹೊರಡಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 04.12.2025 |
04.12.2025 |
|
108 |
ಟಿ.ಎನ್. ಜವರಾಯಿಗೌಡ | 03.12.2025 |
ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ ವಾರ್ಡ್ಗಳನ್ನು ವಿಂಗಡಿಸುವುದರ ಬಗ್ಗೆ | ನಗರಾಭಿವೃದ್ಧಿ | 04.12.2025 |
04.12.2025 |
|
109 |
ಟಿ.ಎನ್. ಜವರಾಯಿಗೌಡ | 03.12.2025 |
ಅನರ್ಹ ಬಿ.ಪಿ.ಎಲ್ ಕಾರ್ಡ್ಗಳನ್ನು ವಿತರಿಸಿರುವ ಅಧಿಕಾರಿ/ನೌಕರರ ಮೇಲೆ ಕ್ರಮಕೈಗೊಳ್ಳುವ ಕುರಿತು | ಆಹಾರ ಮತ್ತು ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತುಕಾನೂನು ಮಾಪನ ಶಾಸ್ತ್ರ | 04.12.2025 |
04.12.2025 |
|
110 |
ಡಾ:ಧನಂಜಯ ಸರ್ಜಿ | 03.12.2025 |
ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಕೆ ಹಾಗೂ ಅನುಭವಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳುವ ಕುರಿತು | ಉನ್ನತ ಶಿಕ್ಷಣ | 04.12.2025 |
04.12.2025 |
|
111 |
ಡಾ:ಧನಂಜಯ ಸರ್ಜಿ | 03.12.2025 |
ಪಶ್ವಿಮ ಘಟ್ಟಗಳ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಅಧ್ಯಯನ ಮತ್ತು ಸಂಶೋಧನೆ ಹೆಸರಿನಲ್ಲಿ ಮಾಡಲಾದ ಅಕ್ರಮಗಳು ಕಾಯ್ದೆ- ನಿಯಮಗಳ ಉಲ್ಲಂಘನೆ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 04.12.2025 |
04.12.2025 |
|
112 |
ಶಿವಕುಮಾರ್ ಕೆ | 03.12.2025 |
ಸರ್ಕಾರದಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಿಶ್ವ ವಿದ್ಯಾನಿಯಗಳ ಕುರಿತು | ಉನ್ನತ ಶಿಕ್ಷಣ | 04.12.2025 |
04.12.2025 |
|
113 |
ಅಡಗೂರು ಹೆಚ್ ವಿಶ್ವನಾಥ್ | 08.12.2025 |
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿರುವ ಅಂಕ ಹಾಗೂ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 08.12.2025 |
08.12.2025 |
|
114 |
ಮಧು ಜಿ ಮಾದೇಗೌಡ | 08.12.2025 |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಮಂಡ್ಯ, ವಿಭಾಗದ ʼʼಡಿʼʼ ಗ್ರೂಪ್ ನೌಕರರ ಖಾತೆಗೆ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 08.12.2025 |
08.12.2025 |
|
115 |
ಮಧು ಜಿ ಮಾದೇಗೌಡ | 08.12.2025 |
ರಾಜ್ಯದಲ್ಲಿನ ಎಲ್ಲಾ ಪಂಚಾಯತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯವನ್ನು ಜಾರಿ ಮಾಡುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 08.12.2025 |
08.12.2025 |
|
116 |
ಮಧು ಜಿ ಮಾದೇಗೌಡ | 08.12.2025 |
ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಅಧಿಕಾರಿಗಳ ಧೋರಣೆಯಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಅವಶ್ಯವಾಗಿ ದೊರೆಯಬೇಕಾದ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 08.12.2025 |
08.12.2025 |
|
117 |
ಮಧು ಜಿ ಮಾದೇಗೌಡ | 08.12.2025 |
ಶುದ್ಧ ಕುಡಿಯುವ ನೀರಿನ ಘಟಗಳ ನಿರ್ವಹಣೆ ಕೊರತೆ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 08.12.2025 |
08.12.2025 |
|
118 |
ಮಧು ಜಿ ಮಾದೇಗೌಡ | 08.12.2025 |
ಮಹಿಳಾ ಸಿಬ್ಬಂದಿಗಳಿಗೆ ಮಾತೃತ್ವ ರಜೆಯ ಅವಧಿಯಲ್ಲಿ ಸಂಭಾವನೆ ಪಾವತಿಸುವ ಬಗ್ಗೆ | ಕಾರ್ಮಿಕ | 08.12.2025 |
08.12.2025 |
|
119 |
ಮಧು ಜಿ ಮಾದೇಗೌಡ | 08.12.2025 |
ಮಂಡ್ಯ ನಗರದ ವಾರ್ಡ್ 03ರ ಕೆರೆ ಅಂಗಳದ ಕೆ.ಎಚ್.ಬಿ (ಮಹಾರಾಜ) ಬಡಾವಣೆ ಕಾವೇರಿ ಕುಡಿಯುವ ನೀರು ಸರಬರಾಜು ಇಲ್ಲದೇ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗುತ್ತಿರುವ ಕುರಿತು | ನಗರಾಭಿವೃದ್ಧಿ | 08.12.2025 |
08.12.2025 |
|
120 |
ಮಧು ಜಿ ಮಾದೇಗೌಡ | 08.12.2025 |
ಮಂಡ್ಯ ಜಿಲ್ಲೆ ಶ್ರೀ ರಂಗಪಟ್ಟಣ ತಾಲ್ಲೂಕು, ಕಿರಂಗೂರು ಗ್ರಾಮದ ಶ್ರೀರಾಮ ದೇವಾಲಯಕ್ಕೆ ಸೇರಿದ ಲಕ್ಷಂತರ ರೂಪಾಯಿ ವರ್ಷಾಸನ ಹಣವನ್ನು ನಿಯಮ ಬಾಹಿರವಾಗಿ ಅರ್ಚಕರಲ್ಲದವರಿಗೆ ಪಾವತಿಸುವ ಬಗ್ಗೆ | ಮುಜರಾಯಿ | 08.12.2025 |
08.12.2025 |
|
121 |
ಬಸನಗೌಡ ಬಾದರ್ಲಿ | 08.12.2025 |
ರಾಯಚೂರು ಜಿಲ್ಲೆಯಲ್ಲಿ ಮಾದಕ (ಡ್ರಗ್ಸ್) ಮಾಫೀಯಾ ಚುಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವಕರ ಮೇಲೆ ದುಷ್ಪಪರಿಣಾಮ ಬೀರುತ್ತಿರುವುದರಿಂದ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ. | ಒಳಾಡಳಿತ | 08.12.2025 |
08.12.2025 |
|
122 |
ಬಸನಗೌಡ ಬಾದರ್ಲಿ | 08.12.2025 |
ಹಗರಿಬೊಮ್ಮಹಳ್ಳಿಯ ಮೂಲದರೊಬ್ಬರು ಸಿಂಧನೂರ ತಾಲ್ಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇಸ್ಪೀಟ್ ಆಟ ನಡೆಸುತ್ತಿರುವ ಬಗ್ಗೆ | ಒಳಾಡಳಿತ | 08.12.2025 |
08.12.2025 |
|
123 |
ಬಲ್ಕೀಸ್ ಬಾನು | 08.12.2025 |
ಗ್ರಾಮ ಆಡಳಿತ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡದಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 08.12.2025 |
08.12.2025 |
|
124 |
ಡಾ: ಉಮಾಶ್ರೀ | 08.12.2025 |
ಬೆಂಗಳೂರು ನಗರದಲ್ಲಿನ ತ್ಯಾಜ್ಯ ಸಂಗ್ರಹ ವಿಲೇವಾರಿ ಹಾಗೂ ಪೌರಕಾರ್ಮಿಕ P.F ಕಂತನ್ನು ಪಾವತಿಸದಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು | ನಗರಾಭಿವೃದ್ಧಿ | 08.12.2025 |
08.12.2025 |
|
125 |
ಡಾ: ಉಮಾಶ್ರೀ | 08.12.2025 |
ಉತ್ತರ ಭಾರತದಿಂದ ವಲಸೆ ಬರುತ್ತಿರುವ ಕಾರ್ಮಿಕರಿಂದ ರಾಜ್ಯದ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿರುವ ಬಗ್ಗೆ | ಕಾರ್ಮಿಕ | 08.12.2025 |
08.12.2025 |
|
126 |
ಹೇಮಲತಾ ನಾಯಕ್ | 08.12.2025 |
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ | 08.12.2025 |
08.12.2025 |
|
127 |
ಕಿಶೋರ್ ಕುಮಾರ್ ಪುತ್ತೂರು | 08.12.2025 |
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲ್ಲೂಕಿನ ಹೆಚ್ಚಿನ ಭಾಗಗಳಲ್ಲಿ ಆನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 08.12.2025 |
08.12.2025 |
|
128 |
ಕಿಶೋರ್ ಕುಮಾರ್ ಪುತ್ತೂರು | 08.12.2025 |
ಗ್ರಾಮೀಣ ರಸ್ತೆ ಸಂಪರ್ಕ ಜಾಲ ಅಭಿವೃದ್ದಿಗಾಗಿ ಪ್ರಗತಿಪರ ರಸ್ತೆ ಯೋಜನೆ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 08.12.2025 |
08.12.2025 |
|
129 |
ಪ್ರಕಾಶ್ ಬಾಬಣ್ಣ ಹುಕ್ಕೇರಿ ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
08.12.2025 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ | ಉನ್ನತ ಶಿಕ್ಷಣ | 08.12.2025 |
08.12.2025 |
|
130 |
ಡಾ:ಯತೀಂದ್ರ ಎಸ್ | 08.12.2025 |
ರಾಜ್ಯದಲ್ಲಿ ಬಹಳಷ್ಟು ರೈತರುಗಳು ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಪೂರ್ವ ಕಾಲದಿಂದಲು ಉಳುಮೆ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡುವ ಬಗ್ಗೆ | ಕಂದಾಯ | 08.12.2025 |
08.12.2025 |
|
131 |
ಡಾ:ಯತೀಂದ್ರ ಎಸ್ ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
08.12.2025 |
ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು 2ಎ ಸಮುದಾಯಗಳಿಗೆ ಸೇರಿದವರಿಗೆ ಸಿವಿಲ್ ಗುತ್ತಿಗೆ ಕಾಮಗಾರಿಗಳಲ್ಲಿ ರೂ.1.00 ಕೋಟಿಯವರಿಗೆ ಮೀಸಲಾತಿ ತರುವ ಬಗ್ಗೆ | ಕಂದಾಯ | 08.12.2025 |
08.12.2025 |
|
132 |
ಡಾ:ಯತೀಂದ್ರ ಎಸ್ | 08.12.2025 |
ರಾಜ್ಯದಲ್ಲಿ ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ಹುದ್ದೆಗಳು ಖಾಲಿ ಇರುವ ಕುರಿತು | ಕಂದಾಯ | 08.12.2025 |
08.12.2025 |
|
133 |
ಎನ್.ರವಿಕುಮಾರ್ | 09.12.2025 |
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ Menstrual cup ಖರೀದಿಯಲ್ಲಿ ದೊಡ್ಡ ಪ್ರಮಾಣ ಅವ್ಯವಹಾರವಾಗಿರುವ ಕುರಿತು | ಕಾರ್ಮಿಕ | 09.12.2025 |
09.12.2025 |
|
134 |
ಭಾರತಿ ಶೆಟ್ಟಿ ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
09.12.2025 |
ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಮಂಡಳಿಯಲ್ಲಿ ಅವ್ಯವಹಾರ ಮತ್ತು ಅನಗತ್ಯ ಖರ್ಚು ವೆಚ್ಚಗಳ ಬಗ್ಗೆ | ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ | 09.12.2025 |
09.12.2025 |
|
135 |
ಬಲ್ಕೀಸ್ ಬಾನು | 09.12.2025 |
ವೃತ್ತಿ ಶಿಕ್ಷಣ (ಜೆ.ಓ.ಸಿ) ಕೋರ್ಸ್ನ ವಿಲೀನಗೊಳಿಸದಿರುವ ವಯೋಮಿತಿ ಮೀರಿರುವ 250 ಅರೆ ಕಾಲಿಕ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ಖಾಯಂಗೊಳಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 09.12.2025 |
09.12.2025 |
|
136 |
ಮಧು ಜಿ ಮಾದೇಗೌಡ | 09.12.2025 |
ಕಾವೇರಿ ನೀರಾವರಿ ನಿಗಮ (ನಿ) ಟೋಲ್, ವಾಹನ ಪಾರ್ಕಿಂಗ್ ಮತ್ತು ಬೃಂದಾವನ ಪ್ರವೇಶಕ್ಕೆ ಹೆಚ್ಚಿ ನ ಶುಲ್ಕ ವಿಧಿಸುತ್ತಿರುವುದರಿಂದ ಜಿಲ್ಲಾ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವ ಕುರಿತು | ಜಲಸಂಪನ್ಮೂಲ | 09.12.2025 |
09.12.2025 |
|
137 |
ಮಧು ಜಿ ಮಾದೇಗೌಡ | 09.12.2025 |
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಳೆದ ಒಂದು ವರ್ಷದಿಂದ ಸಾಮಗ್ರಿ ಸರಬರಾಜುದಾರರಿಗೆ ಹಣ ಪಾವತಿಸದಿರುವುದರಿಂದ ತೀವ್ರ ತೊಂದರೆ ಉಂಟಾಗುತ್ತಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 09.12.2025 |
09.12.2025 |
|
138 |
ಶಿವಕುಮಾರ್ ಕೆ | 09.12.2025 |
ಚಾಮರಾಜ ನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಹಾಗೂ ಶಾಲೆಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ | 09.12.2025 |
09.12.2025 |
|
139 |
ಸಿ.ಟಿ.ರವಿ | 09.12.2025 |
ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಮತ್ತು ಕಾಲೇಜಿನ ಆಡಳಿತಕ್ಕೆ ಒಳಪಡುವ ಜಿಲ್ಲಾ ಆಸ್ಪತ್ರೆಗೆ ಜೀವ ರಕ್ಷಕ ಔಷಧಿಗಳು ಹಾಗೂ ವೈದ್ಯಕೀಯ ವಸ್ತುಗಳ ಕುರಿತು | ವೈದ್ಯಕೀಯ ಶಿಕ್ಷಣ | 09.12.2025 |
09.12.2025 |
|
140 |
ಐವನ್ ʼʼಡಿʼʼ ಸೋಜಾ | 09.12.2025 |
ರಾಜ್ಯಲ್ಲಿರುವ ವಿಶೇಷ ಚೇತನರಿಗೆ ನೀಡುವ ಮಾಸಿಕ ಭತ್ಯೆಯ ಇತರರ ರಾಜ್ಯಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ನೀಡುತ್ತಿರುವ ಬಗ್ಗೆ | ಕಂದಾಯ | 09.12.2025 |
09.12.2025 |
|
141 |
ಐವನ್ ʼʼಡಿʼʼ ಸೋಜಾ | 09.12.2025 |
ದಕ್ಷಿಣ ಕನ್ನಡ ಜಿಲ್ಲೆಯ ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ಸಿಬ್ಬಂದಿ ವರ್ಗದವರ ವೇತನ ಹಾಗೂ ಸೇವಾ ಭದ್ರತೆ ಕುರಿತು | ಮಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಾಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ | 09.12.2025 |
09.12.2025 |
|
142 |
ಐವನ್ ʼʼಡಿʼʼ ಸೋಜಾ | 09.12.2025 |
ಬಳ್ಳುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳಲ್ಲಿ ಕೈಗಾರಿಕೆಗಳಿಗೆ ಭೂ-ಸ್ವಾಧೀನ ಮಾಡಿಕೊಳ್ಳಲು ಕೆ.ಐ.ಎ.ಡಿ.ಬಿಯ ಪ್ರಕ್ರಿಯೆಯಲ್ಲಿ ಭೂ ಮಾಫಿಯಾದ ಪ್ರಭಾವದ ಕುರಿತು | ವಾಣಿಜ್ಯ ಮತ್ತು ಕೈಗಾರಿಕೆ | 09.12.2025 |
09.12.2025 |
|
143 |
ಐವನ್ ʼʼಡಿʼʼ ಸೋಜಾ | 09.12.2025 |
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವಿಭಾಗದಲ್ಲಿ ಪೊಲೀಸ್ ಠಾಣಿಗಳ್ಲಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಕುರಿತು | ಒಳಾಡಳಿತ | 09.12.2025 |
09.12.2025 |
|
144 |
ಐವನ್ ʼʼಡಿʼʼ ಸೋಜಾ | 09.12.2025 |
ಗೇರು ಅಭಿವೃದ್ಧಿ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ 7ನೇ ಪರಿಷ್ಕೃತ ವೇತನವನ್ನು ಮಂಜೂರು ಮಾಡುವ ಬಗ್ಗೆ | ಆರ್ಥಿಕ | 09.12.2025 |
09.12.2025 |
|
145 |
ಸಿ.ಟಿ.ರವಿ | 10.12.2025 |
ರಾಜ್ಯದ ವಿಕಲಚೇತನ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಇನ್ನೀತರೆ ನ್ಯಾಯುವಾಗಿರುವ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ. | ಮಹಿಳೆಯವರ ಮತ್ತುಮಕ್ಕಳ ಅಭಿವೃದ್ಧಿ, ವಿಕಲಚೇತರ ಹಾಗೂ ಹಿರಿಯ ನಾಗರೀಕ ಸಬಲೀಕರಣ | 10.12.2025 |
10.12.2025 |
|
146 |
ಸಿ.ಟಿ.ರವಿ, ಎನ್.ರವಿಕುಮಾರ್, ವಿಪಮುಸ, ಪ್ರತಾಪ್ ಸಿಂಹ ನಾಯಕ್ ಕೆ, ಹಾಗೂ ಇತರರು | 10.12.2025 |
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ, ಸೇವಾ ಭದ್ರತೆ ಸೌಲಭ್ಯವನ್ನು ನೀಡುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 10.12.2025 |
10.12.2025 |
|
147 |
ಸಿ.ಟಿ.ರವಿ, ಭಾರತಿ ಶೆಟ್ಟಿ, ಎನ್.ರವಿಕುಮಾರ್, ವಿಪಮುಸ, ಪ್ರತಾಪ್ ಸಿಂಹ ನಾಯಕ್ ಕೆ, ಹಾಗೂ ಇತರರು ದಿನಾಂಕ: 18.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
10.12.2025 |
ಕೊಡಗು, ಹಾವೇರಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳಲ್ಲಿ ಕರೆದಿರುವ ಟೆಂಡರ್ ಮೊತ್ತಕ್ಕೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಟೆಂಡರ್ ಮೊತ್ತಕ್ಕೂ ವ್ಯತ್ಯಾಸವಿರುವ ಬಗ್ಗೆ | ವೈದ್ಯಕೀಯ ಶಿಕ್ಷಣ | 10.12.2025 |
10.12.2025 |
|
148 |
ಡಾ: ಯತೀಂದ್ರ ಎಸ್ | 10.12.2025 |
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಹಾನಿ ಹಾಗೂ ಮಾನವ ಹಾನಿಗೊಳಗಾದ ಕುಟುಂಬದವರಿಗೆ ಪರಿಹಾರ ನೀಡುವ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 10.12.2025 |
10.12.2025 |
|
149 |
ಶಿವಕುಮಾರ್ ಕೆ ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
11.12.2025 |
ಸರ್ಕಾರಿ ಭೂ-ಮಾಪನ ಹುದ್ದೆಗಳನ್ನು ʼʼಒಂದು ವಿಶೇಷ ನೇಮಕಾತಿʼʼ ಉಪ ಕ್ರಮದಲ್ಲಿ ಸೇವಾನುಭವದ ಆಧಾರದ ಖಾಸಗಿ ಭೂ-ಮಾಪಕರನ್ನು ಖಾಲಿ ಇರುವ ಭೂ-ಮಾಪಕರ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು | ಕಂದಾಯ | 10.12.2025 |
10.12.2025 |
|
150 |
ಟಿ.ಎ.ಶರವಣ ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
11.12.2025 |
ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಭವನದ ನೂತರ ಕಟ್ಟಡ ನಿರ್ಮಾಣ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಭಕ್ತಾಧಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು | ಮುಜರಾಯಿ | 10.12.2025 |
10.12.2025 |
|
151 |
ಪುಟ್ಟಣ್ಣ | 11.12.2025 |
ಬೋಧಕೇತರ ವೃಂದವರಿಗೆ ಮುಂಬಡ್ತಿ ನೀಡುವಲ್ಲಿ ಇಲಾಖೆಯ ಅಧಿಕಾರಿಗಳು ನಿಧಾಗತಿಯ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ತೊಂದರೆ ಉಂಟಾಗುತ್ತಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆದೇಶಗಳನ್ವಯ ನಿಯಮಾನುಸಾರ ಮುಂಬಡ್ತಿ ನೀಡುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 10.12.2025 |
10.12.2025 |
|
152 |
ಕೆ.ವಿವೇಕಾನಂದ | 11.12.2025 |
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಹಾಗೂ ಸಮಸ್ಯೆಗಳ ಕುರಿತು. | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 10.12.2025 |
10.12.2025 |
|
153 |
ಬಲ್ಕೀಸ್ ಬಾನು | 11.12.2025 |
ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಂಡಿರುವ ಕುರಿತು. | ಉನ್ನತ ಶಿಕ್ಷಣ | 10.12.2025 |
10.12.2025 |
|
154 |
ಎಸ್.ವ್ಹಿ.ಸಂಕನೂರ, ಪುಟ್ಟಣ್ಣ, ಎಸ್.ಎಲ್. ಭೋಜೇಗೌಡ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 11.12.2025 |
ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಳೆದ 4-5 ವರ್ಷಕ್ಕೂ ಮೇಲ್ಪಟ್ಟ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಒದಗಿಸುವ ಕುರಿತು. | ಉನ್ನತ ಶಿಕ್ಷಣ | 11.12.2025 |
12.12.2025 |
|
155 |
ಸಿ.ಟಿ.ರವಿ, ಎನ್.ರವಿಕುಮಾರ್, ವಿಪಮುಸ, ಕೆ.ಎಸ್.ನವೀನ್, ಕೇಶವ ಪ್ರಸಾದ್ ಎಸ್. | 11.12.2025 |
ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕಿನ ಮಹಿಮಾಪುರ ಬೆಟ್ಟದ ತಪ್ಪಲಿನ ಗ್ರಾಮಗಳ ಸಾವಿರಾರೂ ಜಮೀನುಗಳನ್ನು ಕೆ.ಐ.ಎ.ಡಿ.ಬಿ ಯವರು ಅತ್ಯಂತ ಕಡಿಮೆ ಬೆಲೆ ನಿಗಧಿಪಡಿಸಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ | 11.12.2025 |
12.12.2025 |
|
156 |
ಬಲ್ಕೀಸ್ ಬಾನು, ರಮೇಶ್ ಬಾಬು, ಡಿ.ಎಸ್.ಅರುಣ್ ಹಾಗೂ ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ದಿನಾಂಕ: 18.12.2025ರಂದು ಸದನದಲ್ಲಿ ಉತ್ತರಿಸಲಾಯಿತು. |
12.12.2025 |
ಶಿವಮೊಗ್ಗ ತಾಲ್ಲೂಕು, ನಿದಿಗೆ ಹೋಬಳಿ, ಉರಗಡೂರು ಗ್ರಾಮದ ರೈತರಿಗ ನ್ಯಾಯಯುತವಾಗಿ ಭೂ-ಪರಿಹಾರವನ್ನು ಮಂಜೂರು ಮಾಡುವ ಬಗ್ಗೆ | ನಗರಾಭಿವೃದ್ಧಿ | 15.12.2025 |
15.12.2025 |
|
157 |
ಮಂಜುನಾಥ್ ಭಂಡಾರಿ | 15.12.2025 |
ಕರಾವಳಿ ತೀರದುದ್ದಕ್ಕೂ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆ ಸಂಸ್ಥೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಕ್ಕೆ ಆದ ನಷ್ಟವನ್ನು ಅವರಿಂದಲೇ ಭರಿಸುವಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ | ಪಶುಸಂಗೋಪನೆ ಮತ್ತು ಮೀನುಗಾರಿಗೆ | 15.12.2025 |
15.12.2025 |
|
158 |
ಎಫ್.ಹೆಚ್. ಜಕ್ಕಪ್ಪನವರ | 16.12.2025 |
ಮೊರಬು ಮತ್ತು ಸಿರುಗುಪ್ಪಿ ಗ್ರಾಮಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು | ಸಮಾಜ ಕಲ್ಯಾಣ | 16.12.2025 |
16.12.2025 |
|
159 |
ಕಿಶೋರ್ ಕುಮಾರ್ ಪುತ್ತೂರ್ | 16.12.2025 |
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿರುವ ಅನುಮಾನಾಸ್ಪದ ಸಾವಿನ ತನಿಖೆಯನ್ನು ಪಾರದರ್ಶಕವಾಗಿ ನಡೆಸುವ ಕುರಿತು | ಒಳಾಡಳಿತ | 16.12.2025 |
16.12.2025 |
|
160 |
ಎಂ.ಪಿ.ಕುಶಾಲಪ್ಪ (ಸುಜಾ) | 16.12.2025 |
ಆಯ್ಕೆಯಾದ ನೌಕರರಿಗೆ ಆಯುಕ್ತಾಲಯದಿಂದ ಅನುಮತಿ ನೀರಾಕರಿಸುತ್ತಿರುವ ಕುರಿತು | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 16.12.2025 |
16.12.2025 |
|
161 |
ಎಂ.ಪಿ.ಕುಶಾಲಪ್ಪ (ಸುಜಾ) | 16.12.2025 |
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಉಡುಪಿ ಜಿಲ್ಲಾ ಕಛೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಲಚೇತನ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದಿರುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ | 16.12.2025 |
16.12.2025 |
|
162 |
ಬಸನಗೌಡ ಬಾದರ್ಲಿ | 16.12.2025 |
ಉತ್ತರ ಕರ್ನಾಟಕ ಭಾಗದ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಭತ್ತದ ಕೃಷಿ ಮೇಲೆ ನೇರವಾಗಿ ಅವಲಂಬಿತರಾಗಿರುವುದರಿಂದ ʼʼಕರ್ನಾಟಕ ಭತ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಬಗ್ಗೆʼʼ | ಕೃಷಿ | 16.12.2025 |
16.12.2025 |
|
163 |
ಶಾಂತಾರಾಮ ಬುಡ್ನಾ ಸಿದ್ದಿ | 17.12.2025 |
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಭೀಮಗಡ ಅಭಿಯಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳನ್ನುಮತ್ತು ತಾಲ್ಲೂಕಿನ ಇತರೆ ಊರುಗಳನ್ನು ಸ್ಥಳಾಂತರಗೊಳಿಸುತ್ತಿರುವ ಕುರಿತು | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 17.12.2025 |
17.12.2025 |
|
164 |
ಶಶೀಲ್ ಜಿ ನಮೋಶಿ | 17.12.2025 |
ರಾಯಚೂರು ಜಿಲ್ಲೆಯ ಸಿರವಾಳ ತಾಲ್ಲೂಕಿನ ಅತ್ತನೂರು ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಸದರಿ ಗ್ರಾಮಕ್ಕೆ ಸಂಪೂರ್ಣ ಶಾಶ್ವತ ಕುಡಿಯುವ ನೀರು ಸೌಲಭ್ಯವನ್ನು ತುರ್ತಾಗಿ ಒದಗಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ | 17.12.2025 |
17.12.2025 |
|
165 |
ಶಶೀಲ್ ಜಿ ನಮೋಶಿ | 17.12.2025 |
ನೇಮಕಾತಿಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ 28 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲು ಕ್ರಮ ಕೈಗೊಳ್ಳುವ ಕುರಿತು | ಒಳಾಡಳಿತ | 17.12.2025 |
17.12.2025 |