157ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಡಿ.ಎಸ್.‌ ಅರುಣ್

(ಕ್ರ ಸಂ:07)

ನಗರಾಭಿವೃದ್ಧಿ ಇಲಾಖೆಯಿಂದ  ಹಂಚಿಕೆ ಮಾಡುವ ಸಿ.ಎ  ನಿವೇಶನಗಳಿಗಾಗಿ  ಸಾರ್ವಜನಿಕರ  ನಿರಾಸಕ್ತಿ ಸಿ.ಎ. ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ  ಸಂದರ್ಭದಲ್ಲಿ ಅನುಸರಿಸುತ್ತಿರುವ  ನೀತಿಯಲ್ಲಿನ ಗೊಂದಲಗಳ ಬಗ್ಗೆ

08.12.2025

2

ಗೋವಿಂದ  ರಾಜು

(ಕ್ರ ಸಂ:23)

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ರಾಜ್ಯದ 32  ಕಡೆಗಳಲ್ಲಿ 784 ಕೋಟಿ   ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ  ಶ್ರಮಿಕ ವಸತಿ ರಹಿತ ಶಾಲೆಗಳ ಟೆಂಡರ್‌ ಬಗ್ಗೆ

08.12.2025

3

ಬಸನಗೌಡ ಬಾದರ್ಲಿ

(ಕ್ರ ಸಂ:63)

ಸಿಂಧನೂರಿನ  ಹೃದಯ ಭಾಗದಲ್ಲಿರುವ  ಗೋದಾಮು ಹಲವಾರು  ವರ್ಷಗಳಿಂದ  ಖಾಲಿಯಿರುವುದರಿಂದ  ಶಿಥಿಲಾವಸ್ಥೆಗೆ  ತಲುಪಿರುವ ಬಗ್ಗೆ

08.12.2025

4

ಐವನ್‌ ʼಡಿʼ ಸೋಜಾ

(ಕ್ರ ಸಂ:09)

ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು  ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಲಾಖೆ ಕೈಗೊಂಡಿರುವ ವಿವಿಧ  ಅಭಿವೃದ್ಧಿ ಯೋಜನೆಗಳ ಬಗ್ಗೆ

11.12.2025

5

ಎಸ್‌.ವ್ಹಿ.ಸಂಕನೂರ ಹಾಗೂ  ಎಸ್.‌ ಎಲ್.‌  ಭೋಜೇಗೌಡ

(ಕ್ರ ಸಂ:107)

ಇತ್ತೀಚಿನ  ದಿನಗಳಲ್ಲಿ  ಸರ್ಕಾರ ಸ್ವತಂತ್ರ ಅಸ್ತಿತ್ವ ಹಾಗೂ ಸ್ವಾಯತ್ತತೆ   ಹೊಂದಿರುವ ಪದವಿ ಪೂರ್ವ  ನಿರ್ದೇಶನಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಲಕಾಲಕ್ಕೆ ಹಲವಾರು ಸುತ್ತೋಲೆಗಳನ್ನು  ಹೊರಡಿಸುತ್ತಿರುವ ಬಗ್ಗೆ

11.12.2025

6

ಪ್ರಕಾಶ್‌ ಬಾಬಣ್ಣ ಹುಕ್ಕೇರಿ

(ಕ್ರ ಸಂ:129)

ಸರ್ಕಾರಿ  ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ

11.12.2025

7

ಡಾ: ಗೋವಿಂದರಾಜ್

(ಕ್ರ ಸಂ:30)

ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ  ಮತ್ತೊಂದು  ಪೊಲೀಸ್  ಆಯುಕ್ತರ  ಹುದ್ದೆಯನ್ನು ಹೊಸದಾಗಿ  ಸೃಜಿಸಿ, ಉಳಿದ ಸಂಬಂಧಿತ  ಪೊಲೀಸ್‌ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು  ಸೃಜಿಸುವ ಬಗ್ಗೆ

11.12.2025

8

ತಿಪ್ಪಣ್ಣಪ್ಪ ಕಮಕನೂರ

(ಕ್ರ ಸಂ:74)

ನಿಜಶರಣ  ಅಂಬಿಕರ ಚೌಡಯ್ಯರವರ   ಪ್ರತಿಮೆಯನ್ನು  ಸ್ಥಾಪಿಸುವ ಕುರಿತು

11.12.2025

9

ಡಾ: ಎಂ.ಜಿ. ಮುಳೆ

(ಕ್ರ ಸಂ:75)

ಬಸವ ಕಲ್ಯಾಣ ಅಭಿವೃ‍ದ್ಧಿ ಮಂಡಳಿಗೆ  ಅನುದಾನದ ಕೊರತೆ,  ಸಾಂಸ್ಕೃತಿ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ  ವಚನ ಡಿಜಿಟಲ್‌  ಫಲಕಗಳ ಅಳವಡಿಕೆ ಹಾಗೂ ಚಾಲುಕ್ಯರ  ಕೋಟೆ,  ಅವನತಿಯ ಹಂತಕ್ಕೆ  ತಲುಪಿರುವ  ಬಗ್ಗೆ

16.12.2025

10

ಡಾ:ಯತೀಂದ್ರ ಎಸ್

(ಕ್ರ ಸಂ:131)

ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು 2ಎ ಸಮುದಾಯಗಳಿಗೆ  ಸೇರಿದವರಿಗೆ  ಸಿವಿಲ್‌ ಗುತ್ತಿಗೆ  ಕಾಮಗಾರಿಗಳಲ್ಲಿ ರೂ.1.00 ಕೋಟಿಯವರಿಗೆ ಮೀಸಲಾತಿ ತರುವ ಬಗ್ಗೆ

16.12.2025

11

ಶಿವಕುಮಾರ್‌ ಕೆ

(ಕ್ರ ಸಂ:149)

ಸರ್ಕಾರಿ  ಭೂ-ಮಾಪನ ಹುದ್ದೆಗಳನ್ನು ʼʼಒಂದು  ವಿಶೇಷ ನೇಮಕಾತಿʼʼ ಉಪ ಕ್ರಮದಲ್ಲಿ  ಸೇವಾನುಭವದ ಆಧಾರದ  ಖಾಸಗಿ ಭೂ-ಮಾಪಕರನ್ನು  ಖಾಲಿ ಇರುವ  ಭೂ-ಮಾಪಕರ ಹುದ್ದೆಗಳಿಗೆ  ಭರ್ತಿ ಮಾಡುವ ಕುರಿತು

16.12.2025

12

ಭಾರತಿ ಶೆಟ್ಟಿ

(ಕ್ರ ಸಂ:134)

ಕೌಶಲ್ಯಾಭಿವೃದ್ದಿ  ಮತ್ತು ಜೀವನೋಪಾಯ ಮಂಡಳಿಯಲ್ಲಿ ಅವ್ಯವಹಾರ ಮತ್ತು ಅನಗತ್ಯ ಖರ್ಚು ವೆಚ್ಚಗಳ ಬಗ್ಗೆ

16.12.2025

13

ಟಿ.ಎ.ಶರವಣ

(ಕ್ರ ಸಂ:150)

ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಭವನದ  ನೂತರ ಕಟ್ಟಡ ನಿರ್ಮಾಣ ಕಾಮಗಾರಿಯು  ಕಳಪೆ ಗುಣಮಟ್ಟದಿಂದ  ಕೂಡಿರುವುದರಿಂದ  ಭಕ್ತಾಧಿಗಳಿಗೆ ತೊಂದರೆ ಉಂಟಾಗುತ್ತಿರುವ  ಕುರಿತು

16.12.2025

14

ರಮೇಶ್‌ ಬಾಬು

(ಕ್ರ ಸಂ:103)

ತುಮಕೂರು ಜಿಲ್ಲೆ ಚಿಕ್ಕನಾಯಕ ಹಳ್ಳಿ  ಪುರಸಭೆಯ ಕರ್ನಾಟಕ ನಗರ  ನೀರು ಸರಬರಾಜು ಮತ್ತು ಒಳಚರಂಡಿ  ಮಂಡಳಿಯಿಂದ  ಯುಡಿಡಿ  ಯೋಜನೆ ಒಳಚರಂಡಿ ಕಾಮಗಾರಿ ಮತ್ತು  ರಸ್ತೆ ಅಭಿವೃದ್ಧಿ  ಕಾಮಗಾರಿ ಬಗ್ಗೆ

16.12.2025

15

ಮಂಜುನಾಥ್‌  ಭಂಡಾರಿ

(ಕ್ರ ಸಂ:41)

ಉಡುಪಿ ಜಿಲ್ಲೆಯ  ರೈತರ  ಹಿತದೃಷ್ಟಿಯಿಂದ  ವಾರಾಹಿ   ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಜಿಲ್ಲಾ ಕೃಷಿ ಕ್ಷೇತ್ರಕ್ಕೆ  ಯೋಜನೆಯ ಫಲವನ್ನು  ತಲುಪಿಸುವ ಕುರಿತು

18.12.2025

16

ಗೋವಿಂದ  ರಾಜು

(ಕ್ರ ಸಂ:11)

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ  ಮಂಡಳಿಯಿಂದ ಕೋಲಾರ ಜಿಲ್ಲೆಯ ಮಾಲೂರು  ತಾಲ್ಲೂಕು,  ಕಸಬಾ ಹೋಬಳಿ ಶಿವಾರ ಪಟ್ಟಣ ಗ್ರಾಮದ ಸರ್ವೆ ನಂ.191/1 ಮತ್ತು 191/2 ರಲ್ಲಿರುವ  ಜಮೀನುಗಳ  ಭೂ-ಸ್ವಾಧೀನ ಕುರಿತು

18.12.2025

17

ಬಲ್ಕೀಸ್‌ ಬಾನು, ರಮೇಶ್‌ ಬಾಬು,  ಡಿ.ಎಸ್.ಅರುಣ್‌ ಹಾಗೂ ಡಿ.ಟಿ.‍ಶ್ರೀನಿವಾಸ್‌ (ಡಿ.ಟಿ.ಎಸ್)

(ಕ್ರ ಸಂ:156)

ಶಿವಮೊಗ್ಗ  ತಾಲ್ಲೂಕು, ನಿದಿಗೆ ಹೋಬಳಿ, ಉರಗಡೂರು ಗ್ರಾಮದ   ರೈತರಿಗ  ನ್ಯಾಯಯುತವಾಗಿ ಭೂ-ಪರಿಹಾರವನ್ನು ಮಂಜೂರು ಮಾಡುವ ಬಗ್ಗೆ

18.12.2025

18

ಸಿ.ಟಿ.ರವಿ, ಭಾರತಿ ಶೆಟ್ಟಿ,   ಎನ್.ರವಿಕುಮಾರ್‌, ವಿಪಮುಸ, ಪ್ರತಾಪ್‌ ಸಿಂಹ ನಾಯಕ್‌ ಕೆ,  ಹಾಗೂ ಇತರರು

(ಕ್ರ ಸಂ:147)

ಕೊಡಗು,  ಹಾವೇರಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಮೆಡಿಕಲ್‌  ಕಾಲೇಜುಗಳಲ್ಲಿ ಕರೆದಿರುವ  ಟೆಂಡರ್‌ ಮೊತ್ತಕ್ಕೂ  ಚಿಕ್ಕಮಗಳೂರು ಮೆಡಿಕಲ್‌  ಕಾಲೇಜಿನಲ್ಲಿ ಟೆಂಡರ್‌  ಮೊತ್ತಕ್ಕೂ ವ್ಯತ್ಯಾಸವಿರುವ ಬಗ್ಗೆ

18.12.2025

157ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರಮಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರುಗಳು ಶ್ರೀಯುತರುಗಳಾದ:- ಸೂಚನಾ ಪತ್ರಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
01
ಡಾ: ತಳವಾರ್‌ ಸಾಬಣ್ಣ
18.11.2025
ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಅಧೋಗತಿಗೆ ಸಾಗುತ್ತಿರುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕುಂಠಿತಗೊಂಡಿರುವ ಕುರಿತು ಉನ್ನತ ಶಿಕ್ಷಣ
21.11.2025
24.11.2025
02

ಎಸ್.ವ್ಹಿ.ಸಂಕನೂರ

ಕ್ರ.ಸಂ.29ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:19)

18.11.2025
ರಾಜ್ಯದ ಖಾಸಗಿ ಅನುದಾನಿತ, ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2006ನೇ ಸಾಲಿನ ನಂತರ ನೇಮಕೊಂಡ ಸಿಬ್ಬಂದಿಗೆ ಪಿಂಚಣಿ ಸೌಲಭ್ಯವಿಲ್ಲದೆ ತೊಂದರೆ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.11.2025
24.11.2025
03
ಡಾ: ತಳವಾರ್‌ ಸಾಬಣ್ಣ
18.11.2025
ಆದಿವಾಸಿ ಕೋಲಿ/ಕಬ್ಬಲಿಗ/ಬೆಸ್ತರ ಇದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ (ಎಸ್.ಟಿ) ಪಟ್ಟಿಯಲ್ಲಿ ಸೇರ್ಪಡಿಸುವ ಕುರಿತು ಪರಿಶಿಷ್ಟ ಪಂಗಡಗಳ ಕಲ್ಯಾಣ
21.11.2025
24.11.2025
04
ಎಸ್.ಎಲ್.ಭೋಜೇಗೌಡ
19.11.2025
ಬೆಂಗಳೂರು ನಗರ ಜಿಲ್ಲೆ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರ, ಜಾಲ ಹೋಬಳಿಯಲ್ಲಿ ಕೆಲವು ಸರ್ವೆ ನಂಬರ್‌ಗಳು ಸರ್ಕಾರಿ ಆಸ್ತಿಯಾಗಿದ್ದರೂ ಸಹ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ ಕಂದಾಯ
21.11.2025
24.11.2025
05

ನಿರಾಣಿ ಹಣಮಂತ್‌ ರುದ್ರಪ್ಪ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:07)

19.11.2025
2022ರಲ್ಲಿ ರೋಸ್ಟರ್‌ ಬಿಂದು ನಿಗಧಿಪಡಿಸಿ ಹೊರಡಿಸಿರುವ ಆದೇಶವು ಅವೈಜ್ಞಾನಿಕವಾಗಿದ್ದು, ಅನ್ಯಾಯಕ್ಕೊಳಗಾಗುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬಗ್ಗೆ ಸಮಾಜ್ಯ ಕಲ್ಯಾಣ
21.11.2025
24.11.2025
06
ನಿರಾಣಿ ಹಣಮಂತ್‌ ರುದ್ರಪ್ಪ
19.11.2025
ರಾಜ್ಯದ ನೂರಾರು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.11.2025
24.11.2025
07

ಡಿ.ಎಸ್.‌ ಅರುಣ್

ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

19.11.2025
ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ ನಿವೇಶನಗಳಿಗಾಗಿ ಸಾರ್ವಜನಿಕರ ನಿರಾಸಕ್ತಿ ಸಿ.ಎ. ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ ಸಂದರ್ಭದಲ್ಲಿ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ ನಗರಾಭಿವೃ‍ದ್ಧಿ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
21.11.2025
24.11.2025
08
ಐವನ್‌ ಡಿʼಸೋಜಾ
20.11.2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕೈಗೊಂಡ ಯೋಜನೆ ಮತ್ತು ಆರೋಗ್ಯ ಬಗ್ಗೆ ಆಸ್ಪತ್ರೆಗಳ ಸ್ಥಿತಿಗತಿ ಮತ್ತು ಉನ್ನತೀಕರಣದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
21.11.2025
24.11.2025
09

ಐವನ್‌ ʼಡಿʼ ಸೋಜಾ

ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

20.11.2025
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಲಾಖೆ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರವಾಸೋದ್ಯಮ
21.11.2025
24.11.2025
10
ಐವನ್‌ ಡಿʼಸೋಜಾ
20.11.2025
ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಜನರ ಜೀವನ ಸ್ಥಿತಿಗತಿ ಮತ್ತು ಸಮುದಾಯದ ಬೆಳವಣಿಗೆಗೆ ಹಾಗೂ ಏಳಿಗೆಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌
21.11.2025
24.11.2025
11

ಗೋವಿಂದ ರಾಜು

ದಿನಾಂಕ: 18.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

20.11.2025
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು, ಕಸಬಾ ಹೋಬಳಿ ಶಿವಾರ ಪಟ್ಟಣ ಗ್ರಾಮದ ಸರ್ವೆ ನಂ.191/1 ಮತ್ತು 191/2 ರಲ್ಲಿರುವ ಜಮೀನುಗಳ ಭೂ-ಸ್ವಾಧೀನ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
24.11.2025
25.11.2025
12

ಪುಟ್ಟಣ್ಣ ಡಿ.ಟಿ. ಶ್ರೀನಿವಾಸ, (ಡಿ.ಟಿ.ಎಸ್) ಹಾಗೂ ಸುಧಾಮ್‌ ದಾಸ್‌ ಹೆಚ್.ಪಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:88)

20.11.2025
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ಸರಿಯಾದ ಸಮಯಕ್ಕೆ ವೇತನ ಪಾವತಿಸುವ ಕುರಿತು. ನಗರಾಭಿವೃ‍ದ್ಧಿ
24.11.2025
25.11.2025
13

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:9)

20.11.2025
ಅನುದಾನಿತ ಕಾಲೇಜುಗಳಲ್ಲಿ ನಿವೃತ್ತ ಆಗಿರುವ ಅಧ್ಯಾಪಕರುಗಳಿಗೆ ನಿವೃತ್ತಿ ಸೌಲಭ್ಯವನ್ನು ನೀಡದೇ ವಿನಾಕಾರಣ ತೊಂದರೆ ಕೊಡುತ್ತಿರುವ ಬಗ್ಗೆ ಉನ್ನತ ಶಿಕ್ಷಣ
24.11.2025
25.11.2025
14

ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ (ಡಿ.ಟಿ.ಎಸ್)‌ ಹಾಗೂ ಇತರರು

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:10)

20.11.2025
2017ನೇ ಸಾಲಿನಲ್ಲಿ ನೇರ ನೇಮಕಾತಿಗೊಂಡಿರುವ ಡಿವೈಎಸ್ಪಿಗಳಿಗೆ ಮುಂಬಡ್ತಿ ನೀಡುವ ಬಗ್ಗೆ. ಒಳಾಡಳಿತ
24.11.2025
25.11.2025
15

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:11)

20.11.2025
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಆರ್ಥಿಕ
24.11.2025
25.11.2025
16

ಪುಟ್ಟಣ್ಣ ಡಿ.ಟಿ. ಶ್ರೀನಿವಾಸ, (ಡಿ.ಟಿ.ಎಸ್) ಹಾಗೂ ಸುಧಾಮ್‌ ದಾಸ್‌ ಹೆಚ್.ಪಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:12) ಕ್ರ.ಸಂ.98ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

20.11.2025
1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
17

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:13) ದಿ:8.12.2025ರಂದು ಚು.ಗು.ಪ್ರ ಸಂ.2(157 +53) ಆಯ್ಕೆಯಾಗಿರುತ್ತದೆ.

20.11.2025
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜಿನಾಮೆ ಇತ್ಯಾಧಿ ಕಾರಣಗಳಿಂದ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
18

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:14)

20.11.2025
ಇತ್ತೀಚಿಗೆ ಹೊಸದಾಗಿ ಸ್ಥಾಪನೆ ಮಾಡಿರುವ 08 ಸರ್ಕಾರಿ ವಿ‍ಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ತುಂಬಾ ಕಡಮೆಯಾಗುತ್ತಿರುವ ಕುರಿತು. ಉನ್ನತ ಶಿಕ್ಷಣ
24.11.2025
25.11.2025
19

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:15) (ತಡೆಯಹಿಡಿಯಲಾಗಿದೆ)

20.11.2025
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯದ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
--
--
20

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:16) ಕ್ರ.ಸಂ:93ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

20.11.2025
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
21

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:17)

20.11.2025
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ, ಆದೇಶದಂತೆ ಸರ್ಕಾರದ ಸ್ವಾಯುತ್ತ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುವ ಬಗ್ಗೆ ಆರ್ಥಿಕ
24.11.2025
25.11.2025
22

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:18) ಕ್ರ.ಸಂ.54+94ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

20.11.2025
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
24.11.2025
25.11.2025
23

ಗೋವಿಂದ ರಾಜು

ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

21.11.2025
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ರಾಜ್ಯದ 32 ಕಡೆಗಳಲ್ಲಿ 784 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರಮಿಕ ವಸತಿ ರಹಿತ ಶಾಲೆಗಳ ಟೆಂಡರ್‌ ಬಗ್ಗೆ ಕಾರ್ಮಿಕ
24.11.2025
25.11.2025
24
ಗೋವಿಂದ ರಾಜು
21.11.2025
ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರೀತಿ ನೆಪದಲ್ಲಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃ‍ದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾರಿಕರ ಸಬಲೀಕರಣ
24.11.2025
25.11.2025
25
ಗೋವಿಂದ ರಾಜು
21.11.2025
ರಾಜ್ಯದ ಅಪರಾಧ ತನಿಖಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಒಳಾಡಳಿತ
24.11.2025
25.11.2025
26
ಗೋವಿಂದ ರಾಜು
21.11.2025
ನಗರದ ಕೊಳಗೇರಿಗಳಲ್ಲಿ ವಾಸವಿರುವ 2 ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಗಂಭೀರ ಪೌಷ್ಠಿಕಾಂಶದ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃ‍ದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾರಿಕರ ಸಬಲೀಕರಣ
24.11.2025
25.11.2025
27
ಗೋವಿಂದ ರಾಜು
21.11.2025
ಕೋಲಾರ ನಗರಕ್ಕೆ ಅಂಟಿಕೊಂಡಿರುವ ಶತಶೃಂಗ ಬೆಟ್ಟದ ಸಾಲಿನಲ್ಲಿರುವ ಅಂತರಗಂಗೆ ಸುತ್ತಮುತ್ತಲಿನಲ್ಲಿ ಭೂ–ಕಬಳಿಕೆದಾರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಕಂದಾಯ
24.11.2025
25.11.2025
28
ಡಾ: ಧನಂಜಯ ಸರ್ಜಿ
21.11.2025
ರಾಜ್ಯದ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಿಗಳು ಹಾಗೂ ನಗರ ಯೋಜನಾ ಪ್ರಾಧಿಕಾರಗಳ KTCP ಕಾಯ್ದೆಯ ನಿಯಮಾವಳಿ ವಿರುದ್ಧ ವಾಗಿ, ಅವೈಜ್ಞಾನಿಕವಾಗಿ ವಿನ್ಯಾಸ ಅನುಮೋದನೆ ನೀಡುತ್ತಿರುವ ಬಗ್ಗೆ ನಗರಾಭಿವೃದ್ಧಿ
24.11.2025
25.11.2025
29

ಎಸ್.ವ್ಹಿ.ಸಂಕನೂರ, ಶಶೀಲ್‌ ಜಿ ನಮೋಶಿ ಹಾಗೂ ಇತರರು

ಕ್ರ.ಸಂ.2ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:19)

21.11.2025
ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ. ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2006ನೇ ಸಾಲಿನ ನಂತರ ನೇಮಕಗೊಂಡ ಸಿಬ್ಬಂದಿಗೆ ಪಿಂಚಣಿ ಸೌಲಭ್ಯವಿಲ್ಲದೆ ತೊಂದರೆ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
30

ಡಾ: ಗೋವಿಂದರಾಜ್

ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

21.11.2025
ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಿ, ಉಳಿದ ಸಂಬಂಧಿತ ಪೊಲೀಸ್‌ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ಬಗ್ಗೆ ಒಳಾಡಳಿತ
24.11.2025
25.11.2025
31
ಡಾ: ಗೋವಿಂದರಾಜ್
21.11.2025
ಬೆಂಗಳೂರು ಸುತ್ತಮುತ್ತಲಿನ ಬ್ಯಾಟರಾಯಪುರ, ಯಲಹಂತಕ, ಕೆ.ಆರ್.ಪುರಂ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ, ಇಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ನಗರಾಭಿವೃದ್ಧಿ
24.11.2025
25.11.2025
32
ಐವನ್‌ ಡಿʼಸೋಜಾ
24.11.2025
ಕರ್ನಾಟಕ ಗೇರು ಅಭಿವೃದ್ದಿ ನಿಗಮಕ್ಕೆ ಹೆಚ್ಚುವರಿ ಅನುದಾನ ಒದಗಿಸಿ ನಿಯಮವನ್ನು ಬಲಪಡಿಸುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
25.11.2025
26.11.2025
33
ಐವನ್‌ ಡಿʼಸೋಜಾ
24.11.2025
ಕರಾವಳಿ ಭಾಗದ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಉಚ್ಛನ್ಯಾಯಾಲಯ ಸಂಚಾರಿ ಪೀಠವನ್ನು ಸ್ಥಾಪಿಸುವ ಬಗ್ಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾಣೆ
25.11.2025
26.11.2025
34
ಐವನ್‌ ಡಿʼಸೋಜಾ
24.11.2025
ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಬಾಳೆ ಪುಣೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜಿಲ್ಲಾ ಕಾರಾಗೃಹಗಳ ಕಾಮಗಾರಿ ಬಗ್ಗೆ ಒಳಾಡಳಿತ
25.11.2025
26.11.2025
35
ಐವನ್‌ ಡಿʼಸೋಜಾ
24.11.2025
ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿಗೆ ತಂದು ಎರಡುವರೆ ವರ್ಷದ ಅವಧಿಯಲ್ಲಿ ಜನರ ಜೀವನ ಮೇಲೆ ಉಂಟಾಗಿರುವ ಪ್ರಗತಿ ಮತ್ತು ಆರ್ಥಿಕ ವ್ಯವಸ್ಥೆಯ ತಲಾ ಆದಾಯ ಏರಿಕೆ ಬಗ್ಗೆ ಆರ್ಥಿಕ
25.11.2025
26.11.2025
36

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:23)

24.11.2025
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ, ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
25.11.2025
26.11.2025
37
ಡಾ:‌ ಕೆ. ಗೋವಿಂದರಾಜ್
24.11.2025
ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವ ಜಾಹೀರಾತುಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
25.11.2025
26.11.2025
38
ಶಾಂತಾರಾಮ್ ಬುಡ್ನ ಸಿದ್ದಿ
24.11.2025
ಉತ್ತರ ಕನ್ನಡ ಜಿಲ್ಲೆಯವರಾದ ಪದ್ಮಶ್ರೀ ಪುರಸ್ಕೃತರಾದ ದಿವಂಗತ: ಶ್ರೀಮತಿ ಸುಕ್ರಿ ಬೊಮ್ಮುಗೌಡ ಮತು ದಿವಂಗತ: ಶ್ರೀಮತಿ ತುಳಸಿಗೌಡ ಇವರ ಸ್ಮರನಾರ್ಥವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕುರಿತು ಕನ್ನಡ ಮತ್ತು ಸಂಸ್ಕೃತಿ
25.11.2025
26.11.2025
39
ಶಾಂತಾರಾಮ್ ಬುಡ್ನ ಸಿದ್ದಿ
24.11.2025
ರಾಜ್ಯದ ಗ್ರಾಮ ಪಂಚಾಯತ್‌ ನೌಕರರನ್ನು ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೆಗೇರಿಸುವಂತೆ ಹಾಗೂ ವೇತನ ಹೆಚ್ಚಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
25.11.2025
26.11.2025
40
ಐವನ್‌ ಡಿʼಸೋಜಾ
24.11.2025
ವಿ‍‍‍ಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅವಧಿ ಮೀರಿದ್ದರೂ ಕೆಲವರು ತಮ್ಮ ಕರ್ತವ್ಯವನ್ನು ಮರೆತು ಅನ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಬಗ್ಗೆ ಉನ್ನತ ಶಿಕ್ಷಣ
25.11.2025
26.11.2025
41

ಮಂಜುನಾಥ್‌ ಭಂಡಾರಿ

ದಿ:18.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

25.11.2025
ಉಡುಪಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ವಾರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಜಿಲ್ಲಾ ಕೃಷಿ ಕ್ಷೇತ್ರಕ್ಕೆ ಯೋಜನೆಯ ಫಲವನ್ನು ತಲುಪಿಸುವ ಕುರಿತು ಜಲಸಂಪನ್ಮೂಲ
28.11.2025
28.11.2025
42
ಮಂಜುನಾಥ್‌ ಭಂಡಾರಿ
25.11.2025
ಏಕ ಕಾಲದಲ್ಲಿ ಪಕ್ಷದ ಚಿಹ್ನೆಯಡಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಶೀಘ್ರ ಚುನಾವಣೆ ನಡೆಸುವ ಬಗ್ಗೆ. ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌
28.11.2025
28.11.2025
43
ಶಾಂತಾರಾಮ್‌ ಬುಡ್ನ ಸಿದ್ದಿ
25.11.2025
ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಆಸ್ಪತ್ರೆಯ ಸಮೀಪದಲ್ಲಿಯೇ ವಸತಿ ಗೃಹಗಳನ್ನು ನಿರ್ಮಿಸಿ ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಸಹಾಯವಾಣಿ ಕ್ರಮಗೊಳ್ಳುವ ಬಗ್ಗೆ ಆರೋಗ್ಯ ಮತ್ತುಕುಟುಂಬ ಕಲ್ಯಾಣ
28.11.2025
28.11.2025
44
ಶಾಂತಾರಾಮ್‌ ಬುಡ್ನ ಸಿದ್ದಿ
25.11.2025
ರಾಜ್ಯದ ಹಳ್ಳಿ ಭಾಗದಲ್ಲಿನ ಬುಡಕಟ್ಟು ಮತ್ತು ಇತರೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿಗಳ ನೇಮಕ ಮಾಡುವ ಕುರಿತು ಆರೋಗ್ಯ ಮತ್ತುಕುಟುಂಬ ಕಲ್ಯಾಣ
27.11.2025
28.11.2025
45
ಶಾಂತಾರಾಮ್‌ ಬುಡ್ನ ಸಿದ್ದಿ
25.11.2025
ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳಿಗೆ ಮಾಡುತ್ತಿರುವ ಚಿಣ್ಣರ ಜಿಲ್ಲಾ ದರ್ಶನ ಪ್ರವಾಸವು, ನಿಗದಿತ ಶಾಲೆಗಳಿಗೆ ಮತ್ತು ನಿಗದಿತ ವಿದ್ಯಾರ್ಥಿಗಳಿಗೆ ಇರುವುದನ್ನು ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
27.11.2025
28.11.2025
46
ಎಂ.ನಾಗರಾಜು
25.11.2025
ಬೆಳಗಾವಿಯಲ್ಲಿ ಐ.ಟಿ ಮತ್ತು ಬಿ.ಟಿ ಕ್ಷೇತ್ರಕ್ಕೆ ಒತ್ತು ನೀಡಿ ಉತ್ತರ ಕರ್ನಾಟಕ ಭಾಗದ ಸಾವಿರಾರು ನುರಿತ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೈಗೊಂಡಿರುವ ರೂಪುರೇಷಗಳ ಕುರಿತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
27.11.2025
28.11.2025
47

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:26) ಕ್ರ.ಸ.55+95ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

25.11.2025
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
27.11.2025
28.11.2025
48

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:27) ಕ್ರ.ಸ.56ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

25.11.2025
ಪದವಿ ಪೂರ್ವ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ ಉನ್ನತ ಶಿಕ್ಷಣ
27.11.2025
28.11.2025
49

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:28)

25.11.2025
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರ ಸ್ಥಾನೀಕರಣವನ್ನು ಸ್ಥಗಿತಗೊಳಿಸಿ ವಿನಾಕಾರಣ ಗೊಂದಲ ಮಾಡಿರುವ ಕುರಿತು ಉನ್ನತ ಶಿಕ್ಷಣ
27.11.2025
28.11.2025
50
ಎಂ.ನಾಗರಾಜು
25.11.2025
ಕಾಡುಗೊಲ್ಲರು, ಅಡವಿಗೊಲ್ಲರು, ಹಟ್ಟಿಗೊಲ್ಲರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ/ ರಾಜಕೀಯವಾಗಿ ಅತೀ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿಂದುಳಿದ ವರ್ಗಗಳು ಸ್ಪರ್ಧಿಸುವ ಪಟ್ಟಿಯಲ್ಲಿ ರಾಜಕೀಯ ಮೀಸಲಾತಿ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
27.11.2025
28.11.2025
51
ಎಂ.ನಾಗರಾಜು
25.11.2025
ಗೊಲ್ಲ ಸಮಯದ ಜನರಿಗೆ ಮೂಲಭೂತ ಸೌಕರ್ಯವನ್ನು ಪಡೆದುಕೊಳ್ಳಲು ಹಾಗೂ ಸಮುದಾಯದ ಅಭಿವೃ‍ದ್ಧಿಗಾಗಿ ಅನುದಾವನ್ನು ಮೀಸಲಿಟ್ಟು, ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ
27.11.2025
28.11.2025
52
ಎಂ.ನಾಗರಾಜು
25.11.2025
2025-26ನೇ ಸಾಲಿನ ಆಯವ್ಯಯದಲ್ಲಿ ಆರ್‌.ಟಿ ನಗರ ಪೊಲೀಸ್ ಠಾಣೆಯಿಂದ ಡಾ:ಅಂಬೇಡ್ಕರ್‌ ಮೆಡಿಕಲ್‌ ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಕುರಿತು ನಗರಾಭಿವೃ‍ದ್ಧಿ
27.11.2025
28.11.2025
53
ಗೋವಿಂದ ರಾಜು
25.11.2025
2012 ರಿಂದ 2018 ರವರೆಗೆ ಬೆಂಗಳೂರಿನಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣಗಳ ಬಗ್ಗೆ ಒಳಾಡಳಿತ
27.11.2025
28.11.2025
54

ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:30)

25.11.2025
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನಂತೆ ಎಲ್ಲಾ ಸೌಲಭ್ಯ ಗಳನ್ನು ಮಂಜೂರು ಮಾಡುವ ಬಗ್ಗೆ ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ
27.11.2025
28.11.2025
55

ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:34) ಕ್ರ.ಸ.47ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

26.11.2025
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಉನ್ನತ ಶಿಕ್ಷಣ
27.11.2025
28.11.2025
56

ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ಕ್ರ.ಸ.48ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

26.11.2025
ಪದವಿ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ ಉನ್ನತ ಶಿಕ್ಷಣ
28.11.2025
28.11.2025
57
ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)
26.11.2025
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರ ಸ್ಥಾನೀಕರಣವನ್ನು ಸ್ಥಗಿತಗೊಳಿಸಿ ವಿನಾಕಾರಣ ಗೊಂದಲ ಮಾಡಿರುವ ಕುರಿತು ಉನ್ನತ ಶಿಕ್ಷಣ
28.11.2025
28.11.2025
58
ಶಾಂತಾರಾಮ್‌ ಬುಡ್ನ ಸಿದ್ದಿ
27.11.2025
ರಾಜ್ಯದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಬಂಡಿಪುರ ರಾಷ್ಟ್ರೀಯ ಅಭ್ಯಯಾರಣ್ಯ, ಭೀಮಗಡ ಅಭ್ಯಯಾರಣ್ಯ, ಕುದುರೆ ಮುಖ ಮುಂತಾದ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಜನ ವಸತಿ ಪ್ರದೇಶವನ್ನು ತೆರವುಗೊಳಸಬೇಕಾದರೆ ಧನ ಸಹಾಯದೊಂದಿಗೆ ಒಂದೇ ಕಡೆ ಭೂಮಿಯನ್ನು ನೀಡುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತುಪರಿಸರ
28.11.2025
28.11.2025
59
ಶಾಂತಾರಾಮ್‌ ಬುಡ್ನ ಸಿದ್ದಿ
27.11.2025
ಗ್ರಾಮೀಣ ಭಾಗದಲ್ಲಿನ ಬಡ ಮತ್ತು ಅನೇಕ ಜಿಲ್ಲೆಗಳಲ್ಲಿನ ಬಡ ಬುಡಕಟ್ಟು ಕುಟುಂಬಗಳ ಮನೆಗಳ ದುರಸ್ತಿ ಕಾರ್ಯಕೈಗೊಳ್ಳಲು ಸಹ ಆರ್ಥಿಕ ನೆರವು ನೀಡುವ ಬಗ್ಗೆ ವಸತಿ
28.11.2025
28.11.2025
60
ಶಾಂತಾರಾಮ್‌ ಬುಡ್ನ ಸಿದ್ದಿ
27.11.2025
ಗ್ರಾಮೀಣ ಭಾಗಗಳಲ್ಲಿ ಮತ್ತು ಬುಡಕಟ್ಟು ಜನಾಂಗಗಳು ವಾಸಿಸುವ ಪ್ರದೇಶಗಳಲ್ಲಿ ನಿವೇಶನ ರಹಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಬಗ್ಗೆ ಕಂದಾಯ
28.11.2025
28.11.2025
61
ಎಸ್.ವ್ಹಿ.ಸಂಕನೂರ, ಶಶೀಲ್‌ ಜಿ ನಮೋಶಿ, ಎಸ್.ಎಸ್.ಭೋಜೇಗೌಡ, ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
27.11.2025
2006ನೇ ಸಾಲಿನ ನಂತರ ಸರ್ಕಾರಿ ಸೇವೆಗೆ ಸೇರಿದ ಸಿಬ್ಬಂದಿಗಳಿಗೆ NPS ಪಿಂಚಣಿ ಸೌಲಭ್ಯವನ್ನು ರದ್ದು ಪಡಿಸಿ OPS ಜಾರಿ ಮಾಡಲು ವಿಳಂಬವಾಗುತ್ತಿರುವ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಪಿಂಚಣಿ ಸಾಲಭ್ಯ ನೀಡದಿರುವುದು ತೊಂದರೆ ಉಂಟಾಗಿರುವ ಕುರಿತು ಆರ್ಥಿಕ
29.11.2025
29.11.2025
62
ಎಸ್.ವ್ಹಿ.ಸಂಕನೂರ, ಎಸ್.ಎಸ್.ಭೋಜೇಗೌಡ, ಶಶೀಲ್‌ ಜಿ ನಮೋಶಿ ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
27.11.2025
NCERT ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಕಡ್ಡಾಯವಾಗಿ TET ಪರೀಕ್ಷೆಯನ್ನು ಪಾಸಾಗಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟ ಹಿನ್ನಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಮಾನಸಿಕ ಆಘಾತಕ್ಕೆ ಒಳಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
29.11.2025
29.11.2025
63

ಬಸನಗೌಡ ಬಾದರ್ಲಿ

ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

27.11.2025
ಸಿಂಧನೂರಿನ ಹೃದಯ ಭಾಗದಲ್ಲಿರುವ ಗೋದಾಮು ಹಲವಾರು ವರ್ಷಗಳಿಂದ ಖಾಲಿಯಿರುವುದರಿಂದ ಶಿಥಿಲಾವಸ್ಥೆಗೆ ತಲುಪಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ
29.11.2025
29.11.2025
64
ಬಸನಗೌಡ ಬಾದರ್ಲಿ
27.11.2025
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಂದೋಬಸ್ತ, ವಿ.ವಿ.ಐ.ಪಿ ಭದ್ರತೆ, ಜಿಲ್ಲೆಯ ಸುರಕ್ಷಿತ ಹಾಗೂ ಗಡಿ ಭಾಗಕ್ಕೆ 13ನೇ ಕೆ.ಎಸ್.ಆರ್.ಪಿ ತುಕಡಿಯನ್ನು ಸ್ಥಾಪಿಸುವ ಕುರಿತು. ಒಳಾಡಳಿತ
29.11.2025
29.11.2025
65
ಶಿವಕುಮಾರ್‌ ಕೆ
28.11.2025
ಕಾವೇರಿ ಕೊಳ್ಳದ ಶೇ.70-80 ರಷ್ಟು ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆ ಉಲ್ಲಂಘನೆ ಪದ್ದತಿಯಿಂದಾಗಿ ಭತ್ತದ ಬೆಳೆ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಜಲಸಂಪನ್ಮೂಲ
01.12.2025
01.12.2025
66
ಪ್ರಕಾಶ್‌ ಬಾಬಣ್ಣ ಹುಕ್ಕೇರಿ
28.11.2025
ನಾನ್‌ ಯು.ಜಿ.ಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ ಉನ್ನತ ಶಿಕ್ಷಣ
01.12.2025
01.12.2025
67
ಗೋವಿಂದ ರಾಜು
28.11.2025
ನಗರದಲ್ಲಿ ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಾದಂತೆ ದಟ್ಟಣೆ ಸಮಸ್ಯೆ ಮತ್ತು ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಒಳಾಡಳಿತ
01.12.2025
01.12.2025
68
ಎನ್.ರವಿಕುಮಾರ್
28.11.2025
ಪುನರ್‌ ಪರಿಶೀಲನಾ ಸಮಿತಿಯ ಮುಂದೆ 10ಕ್ಕೆ ಹೆಚ್ಚು ಅರ್ಜಿಗಳು ವರ್ಷಗಳಿಂದ ಬಾಕಿ ಇದ್ದರೂ ತೆಲಂಗಾಣ ರಿಷಿಕಾ ಕೆಮಿಕಲ್ಸ್‌ ಹಾಗೂ ಮುಂಬೈ ವಿಳಾಸದ ಶಕ್ತಿ ಫೋರ್ಜ್‌ ಇಂಡಿಯಾ ಕಂಪನಿಯ ಅರ್ಜಿಗಳು ತುರ್ತಾಗಿ ಇತ್ಯಾರ್ಥವಾಗಿರುವ ಕುರಿತು. ವಾಣಿಜ್ಯ ಮತ್ತು ಕೈಗಾರಿಕೆ
01.12.2025
01.12.2025
69
ಶಿವಕುಮಾರ್‌ ಕೆ
28.11.2025
ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿದ್ದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕೃಷಿ
01.12.2025
01.12.2025
70

ಎಸ್.ಎಲ್.ಭೋಜೇಗೌಡ

ದಿ:15.12.2025ರಂದು ಚು.ಗು.ಪ್ರ ಸಂ.76 (884)ಯಾಗಿ ಆಯ್ಕೆಯಾಗಿರುತ್ತದೆ.

29.11.2025
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಗುಣಮಟ್ಟ ಸಂಪೂರ್ಣವಾಗಿ ನೆಲಕಚ್ಚಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
29.11.2025
29.11.2025
71
ಬಸನಗೌಡ ಬಾದರ್ಲಿ
29.11.2025
ಡಿಎಆರ್‌, ಸಿಎಆರ್‌, ಕೆಎಸ್ಆರ್‌ಪಿ, ಫಿಂಗರ್‌ ಪ್ರಿಂಟ್‌, ಕೆಎಸ್‌ ಐಎಸ್‌ ಎಫ್‌ ಹಾಗೂ ಇಂಟಲಿಜೆನ್ಸ್‌ ನಲ್ಲಿ ಡಿವೈಎಸ್‌ಪಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು ಒಳಾಡಳಿತ
01.12.2025
01.12.2025
72
ಪ್ರತಾಪ್‌ ಸಿಂಹ ನಾಯಕ್‌ ಕೆ
29.11.2025
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಅತಿಥಿ ಉಪನ್ಯಾಸಕರ ಪದವಿ ಪ್ರಮಾಣ ಪತ್ರಗಳು ನಕಲಿ ಎಂದು ವರದಿಯಾಗಿರುವ ಬಗ್ಗೆ ಉನ್ನತ ಶಿಕ್ಷಣ
01.12.2025
02.12.2025
73
ಪ್ರತಾಪ್‌ ಸಿಂಹ ನಾಯಕ್ ಕೆ
29.11.2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸಂಬಂಧ ರಾಯಲ್ಟಿ ಹೆಚ್ಚಳ ಮಾಡಿ ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ ವಾಣಿಜ್ಯಮತ್ತು ಕೈಗಾರಿಕೆ
01.12.2025
02.12.2025
74

ತಿಪ್ಪಣ್ಣಪ್ಪ ಕಮಕನೂರ

ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

29.11.2025
ನಿಜಶರಣ ಅಂಬಿಕರ ಚೌಡಯ್ಯರವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ
01.12.2025
02.12.2025
75

ಡಾ: ಎಂ.ಜಿ. ಮುಳೆ

ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

29.11.2025
ಬಸವ ಕಲ್ಯಾಣ ಅಭಿವೃ‍ದ್ಧಿ ಮಂಡಳಿಗೆ ಅನುದಾನದ ಕೊರತೆ, ಸಾಂಸ್ಕೃತಿ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನ ಡಿಜಿಟಲ್‌ ಫಲಕಗಳ ಅಳವಡಿಕೆ ಹಾಗೂ ಚಾಲುಕ್ಯರ ಕೋಟೆ, ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ ಕಂದಾಯ
01.12.2025
02.12.2025
76
ಎಸ್.ಎಲ್.‌ ಭೋಜೇಗೌಡ, ಪುಟ್ಟಣ್ಣ ಹಾಗೂ ಇತರರು,
01.12.2025
ರಾಜ್ಯ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರಿಗೆ ಸರ್ಕಾರ ನಿಗದಿ ಪಡಿಸಿರುವ ವಿದ್ಯಾರ್ಹತೆ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
01.12.2025
02.12.2025
77
ರಮೇಶ್‌ ಬಾಬು
01.12.2025
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ದಲಿತ ಮುಖಂಡರಾದ ಶ್ರೀ ಬಿ. ಬಸವಲಿಂಗಪ್ಪ ರವರ ಮತ್ತು ಪ್ರೊ;ಬಿ. ಕೃಷ್ಣಪ್ಪ ರವರ ಹೆಸರಿನಲ್ಲಿ ಅಧ್ಯಯನ ಪೀಠ ‍ಸ್ಥಾಪಿಸಲು ಮುಂದಾಗುವ ಕುರಿತು ಸಮಾಜ ಕಲ್ಯಾಣ
01.12.2025
02.12.2025
78
ರಮೇಶ್‌ ಬಾಬು
01.12.2025
ರಾಜೀವ ಗಾಂಧಿ ವಸತಿ ನಿಗಮದ ಅನುದಾನಗಳ ಬಿಡುಗಡೆ, ಬಳಕೆ ಹಾಗೂ ಕಾನೂನು ಬಾಹಿರ ಕಾಮಗಾರಿಗಳ ಆರೋಪದ ಮೇಲೆ ಮತ್ತು ಶಾಮೀಲಾಗಿರುವ ಅಧಿಕಾರಿಗಳ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು ವಸತಿ
01.12.2025
02.12.2025
79
ರಮೇಶ್‌ ಬಾಬು
01.12.2025
ಕನ್ನಡ ಭಾಷೆ ನೆಲ-ಜಲ ಸಂರಕ್ಷಣೆ ಸಂಘಟನೆಗಳಿಗೆ ಭೂಮಿ ಹಂಚಿಕೆ ಮತ್ತು ವಾರ್ಷಿಕ ಅನುದಾನ/ ಸಹಾಯಧನ ಹಂಚಿಕೆ ಮಾಡುವ ಕುರಿತು ಕನ್ನಡ ಮತ್ತು ಸಂಸ್ಕೃತಿ
01.12.2025
02.12.2025
80
ರಮೇಶ್‌ ಬಾಬು
01.12.2025
ಕಾನೂನು ಬಾಹಿರ ಸಾಗುವಳಿ ಚೀಟಿ ವಿತರಣೆ ಸಂಬಂಧ ಮತ್ತು ದಲ್ಲಾಳಿಗಳು, ಕಂದಾಯ ಅಧಿಕಾರಿಗಳು ಅಕ್ರಮ ಎಸಗಿರುವ ಸಂಬಂಧ ಕ್ರಮ ಕೈಗೊಂಡು ಮೂಲ ರೈತರಿಗೆ ನ್ಯಾಯ ಒದಗಿಸುವ ಕುರಿತು ಕಂದಾಯ
01.12.2025
02.12.2025
81
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ʼʼದರ್ಖಾಸ್ತು ಪೋಡಿ ದುರಸ್ತಿʼʼ ಅಭಿಯಾನಕ್ಕೆ ಹತ್ತು ಹಲವು ವಿಘ್ನ ಗಳು ಎದುರಾಗಿರುವ ಕುರಿತು ಕಂದಾಯ
02.12.2025
02.12.2025
82
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಯೋಪಾತ್ಪಾದಕರು, ಗೋಲ್ಡ್‌ ಸ್ಮಗರ್ಸ್‌ ಹಾಗೂ ಅತ್ಯಾಚಾರಿ ಕೈದಿಗಳಿಗೆ ವಿಶೇಷ ರಾಜಾತಿಥ್ಯ ವ್ಯವಸ್ಥೆ ನಿರಂತರವಾಗಿ ಸಿಗುತ್ತಿರುವ ಕುರಿತು ಒಳಾಡಳಿತ
02.12.2025
02.12.2025
83
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ಕಾರ್ಮಿಕ ಕಲ್ಯಾಣ ಮಂಡಳಿ ಪರಿಶೀಲಿಸುವ ತಂತ್ರಾಂಶಗಳಲ್ಲಿ ಅನ್ಯ ವೃತ್ತಿ ಕಂಡು ಬರುವ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ತಡೆಹಿಡಿದಿರುವ ಬಗ್ಗೆ ಕಾರ್ಮಿಕ
02.12.2025
02.12.2025
84
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನ ಗಡಿ ಭಾಗದ ಹಲವಾರು ಗ್ರಾಮೀಣ ಭಾಗಗಳಲ್ಲಿ ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
02.12.2025
02.12.2025
85
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಯ ಕಾರಣದಿಂದ ಅಡಿಕೆ ಬೆಳೆಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ ತೋಟಗಾರಿಕೆ ಮತ್ತು ರೇಷ್ಮೆ
02.12.2025
02.12.2025
86

ಪ್ರತಾಪ್‌ ಸಿಂಹ ನಾಯಕ್‌ ಕೆ

ದಿ:17.12.2025ರಂದು ಚು.ಗು.ಪ್ರ ಸಂ.113 (1300)ಯಾಗಿ ಆಯ್ಕೆಯಾಗಿರುತ್ತದೆ.

01.12.2025
ರಾಜ್ಯದಲ್ಲಿ ಉಪ ವಿಭಾಗಾಧಿಕಾರಿಗಳ ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಭೂ-ಸ್ವಾಧೀನ ತಕರಾರು ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸುವ ಬಗ್ಗೆ ಕಂದಾಯ
02.12.2025
02.12.2025
87
ಸಿ.ಎನ್.ಮಂಜೇಗೌಡ
01.12.2025
2007ರ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಏಕಗವಾಕ್ಷಿ ಯೋಜನೆ ಮೂಲಕ ಉನ್ನತ ಗುಣಮಟ್ಟದ ಪುಸ್ತಕಗಳು ಸರಬರಾಜು ಮಾಡುವ ಯೋಜನೆ ಮುಂದುವರೆಸುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
02.12.2025
88
ತಿಪ್ಪಣ್ಣಪ್ಪ ಕಮಕನೂರ
01.12.2025
ರಾಜ್ಯದ ಅಲೆಮಾರಿ ಗುಂಪಿಗೆ ಸೇರಿದ ಹಿಂದುಳಿದ ವರ್ಗದ ಪ್ರವರ್ಗ-1ರ ಹೆಳವ ಜನಾಂಗದವರು ತೀರಾ ಹಿಂದುಳಿದವರಾಗಿರುವುದರಿಂದ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ
02.12.2025
02.12.2025
89

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:50)

01.12.2025
ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಾವುಗಳ ಕಡಿತದಿಂದ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
02.12.2025
03.12.2025
90

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:56)

01.12.2025
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರುಗಳು ಅಕಾಲಿಕವಾಗಿ ಮರಣ ಹೊಂದುತ್ತಿದ್ದು, ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ವಿದ್ಯಾರ್ಹತೆಗನುಗುಣವಾಗಿ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
91

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:57)

01.12.2025
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ನಕಲಿ ದಾಖಲೆಗಳನ್ನು ಸಲ್ಲಿಸಿ ಅನುಮಾತ್ತುಗೊಂಡಿರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
92

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:58)

01.12.2025
ಬಿ.ಕಾಂ ಪದವಿಧರರಿಗೆ ಬಿ.ಇಡಿ ಮಾಡಲು ಅವಕಾಶ ನೀಡಿ ಅವರ ಐಚ್ಚಿಕ ವಿಷಯಕ್ಕೆ ಅನುಗುಣವಾಗಿ ನೇಮಕಾತಿಗೆ ಅವಕಾಶ ನೀಡದೆ ತೊಂದತೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
93

ಶಶೀಲ್‌ ಜಿ ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:59) ಕ್ರ.ಸಂ:20ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

01.12.2025
2018 ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜಗಳಿಗೆ ವಿನಾಯಿತಿ ನೀಡಿ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
94

ಶಶೀಲ್‌ ಜಿ ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:60) ಕ್ರ.ಸಂ.54+22ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

01.12.2025
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
02.12.2025
03.12.2025
95

ಶಶೀಲ್‌ ಜಿ ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:61) ಕ್ರ.ಸಂ.47ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

01.12.2025
ರಾಜ್ಯದ ಸರ್ಕಾರಿ ವಿ‍ಶ್ವ ವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
02.12.2025
03.12.2025
96

ಶಶೀಲ್‌ ಜಿ ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:62)

01.12.2025
ರಾಜ್ಯದಲ್ಲಿ 2004ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ OPS ಪಿಂಚಣಿ ಜಾರಿಗೊಳಿಸುವ ಬಗ್ಗೆ ಆರ್ಥಿಕ
02.12.2025
03.12.2025
97

ಶಶೀಲ್‌ ಜಿ ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರ

ೆ (ಕ್ರ. ಸಂಖ್ಯೆ:63)

01.12.2025
ರಾಜ್ಯದಲ್ಲಿ ವಿಕಲಚೇತನ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ದರ್ಜೆ-3 ಮತ್ತು ಪ್ರೌಢ ಶಾಲೆಯ ಸಂಗೀತ ಶಿಕ್ಷಕರ ದರ್ಜೆ-2ರ ಹುದ್ದೆಯ ಮೂಲವೇತನ ಶ್ರೇಣಿ ವ್ಯತ್ಯಾಸವಿರುವ ಬಗ್ಗೆ ಮಹಿಳಿಯವರ ಮತ್ತುಮಕ್ಕಳ ಅಭಿವೃದ್ಧಿ, ವಿಕಲಚೇತರ ಹಾಗೂ ಹಿರಿಯ ನಾಗರೀಕ ಸಬಲೀಕರಣ
02.12.2025
03.12.2025
98

ಶಶೀಲ್‌ ಜಿ ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:64) ಕ್ರ.ಸಂ.16ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

01.12.2025
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
99
ಸಿ.ಎನ್. ಮಂಜೇಗೌಡ
02.12.2025
ಸಿಲಿಕಾನ್‌ ಸಿಟಿ ಸೇರಿದಂತೆ ರಾಜ್ಯಾದ್ಯಂತ ಮರ ಅಥವಾ ಕೊಂಬೆಗಳು ಬಿದ್ದು ಸಾರ್ವಜನಿರಿಗೆ ಗಂಭೀರ ಗಾಯಗಳಾಗುತ್ತಿರುವ ಕುರಿತು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ
02.12.2025
03.12.2025
100
ರಮೇಶ್‌ ಬಾಬು
02.12.2025
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾವೃದ್ಧಿಯ ಯೋಜನೆ ಅಡಿಯಲ್ಲಿ ನೀಡಿರುವ ಅನುದಾನವನ್ನು ಕಾನೂನು ಬಾಹಿರವಾಗಿ ಹಿಂಪಡೆದಿರುವ ಬಗ್ಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
02.12.2025
03.12.2025
101
ರಮೇಶ್‌ ಬಾಬು
02.12.2025
ರಾಜ್ಯ ಸರ್ಕಾರ ರೈತರಿಗೆ ಪೂರಕವಾಗಿ ನಿಯಮಾವಳಿ ರಚಿಸಲು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮತ್ತು ‍ಶ್ರೀಗಂಧ ಬೆಳೆಗೆ ಪ್ರೋತ್ಸಾಹ ನೀಡುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
02.12.2025
03.12.2025
102
ರಮೇಶ್‌ ಬಾಬು
02.12.2025
ಚಿಕ್ಕನಾಯಕಹಳ್ಳಿ ಪುರಸಭೆಯ ಒಳಚರಂಡಿ ಯೋಜನೆಯ ಕಾಮಗಾರಿಗಳ ಬಗ್ಗೆ ನಗರಾಭಿವೃದ್ಧಿ
02.12.2025
03.12.2025
103

ರಮೇಶ್‌ ಬಾಬು

ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

02.12.2025
ತುಮಕೂರು ಜಿಲ್ಲೆ ಚಿಕ್ಕನಾಯಕ ಹಳ್ಳಿ ಪುರಸಭೆಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಯುಡಿಡಿ ಯೋಜನೆ ಒಳಚರಂಡಿ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ನಗರಾಭಿವೃದ್ಧಿ
02.12.2025
03.12.2025
104
ಪುಟ್ಟಣ್ಣ
02.12.2025
ಪೋಲೀಸ್‌ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ ಒಳಾಡಳಿತ
02.12.2025
03.12.2025
105
ಕಿಶೋರ್‌ ಕುಮಾರ್‌ ಪುತ್ತೂರು
02.12.2025
ಆಶಾ ಕಾರ್ಯಕರ್ತೆಯವರಿಗೆ ಗೌರವ ಧನವನ್ನು ಹೆಚ್ಚಿಸಿ EST ಮತ್ತು PE ಮುಂತಾದ ಸೌಲಭ್ಯವನ್ನು ನೀಡುವ ಕುರಿತು ಆರೋಗ್ಯ ಕುಟುಂಬ ಕಲ್ಯಾಣ
02.12.2025
03.12.2025
106
ಎಂ.ಎಲ್‌.ಅನೀಲ್‌ ಕುಮಾರ್
03.12.2025
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ನಿ) ಕೋಲಾರ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಮತ್ತು ಹಣ ದುರುಪಯೋಗದ ಪ್ರಕರಣಗಳ ಬಗ್ಗೆ ಸಹಕಾರ
04.12.2025
04.12.2025
107

ಎಸ್‌.ವ್ಹಿ.ಸಂಕನೂರ ಹಾಗೂ ಎಸ್.‌ ಎಲ್.‌ ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:81) ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

03.12.2025
ಇತ್ತೀಚಿನ ದಿನಗಳಲ್ಲಿ ಸರ್ಕಾರ ಸ್ವತಂತ್ರ ಅಸ್ತಿತ್ವ ಹಾಗೂ ಸ್ವಾಯತ್ತತೆ ಹೊಂದಿರುವ ಪದವಿ ಪೂರ್ವ ನಿರ್ದೇಶನಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಲಕಾಲಕ್ಕೆ ಹಲವಾರು ಸುತ್ತೋಲೆಗಳನ್ನು ಹೊರಡಿಸುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
04.12.2025
04.12.2025
108
ಟಿ.ಎನ್.‌ ಜವರಾಯಿಗೌಡ
03.12.2025
ಗ್ರೇಟರ್‌ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ ವಾರ್ಡ್‌ಗಳನ್ನು ವಿಂಗಡಿಸುವುದರ ಬಗ್ಗೆ ನಗರಾಭಿವೃದ್ಧಿ
04.12.2025
04.12.2025
109
ಟಿ.ಎನ್.‌ ಜವರಾಯಿಗೌಡ
03.12.2025
ಅನರ್ಹ ಬಿ.ಪಿ.ಎಲ್‌ ಕಾರ್ಡ್‌ಗಳನ್ನು ವಿತರಿಸಿರುವ ಅಧಿಕಾರಿ/ನೌಕರರ ಮೇಲೆ ಕ್ರಮಕೈಗೊಳ್ಳುವ ಕುರಿತು ಆಹಾರ ಮತ್ತು ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತುಕಾನೂನು ಮಾಪನ ಶಾಸ್ತ್ರ
04.12.2025
04.12.2025
110
ಡಾ:ಧನಂಜಯ ಸರ್ಜಿ
03.12.2025
ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಕೆ ಹಾಗೂ ಅನುಭವಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳುವ ಕುರಿತು ಉನ್ನತ ಶಿಕ್ಷಣ
04.12.2025
04.12.2025
111
ಡಾ:ಧನಂಜಯ ಸರ್ಜಿ
03.12.2025
ಪಶ್ವಿಮ ಘಟ್ಟಗಳ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಅಧ್ಯಯನ ಮತ್ತು ಸಂಶೋಧನೆ ಹೆಸರಿನಲ್ಲಿ ಮಾಡಲಾದ ಅಕ್ರಮಗಳು ಕಾಯ್ದೆ- ನಿಯಮಗಳ ಉಲ್ಲಂಘನೆ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
04.12.2025
04.12.2025
112
ಶಿವಕುಮಾರ್‌ ಕೆ
03.12.2025
ಸರ್ಕಾರದಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಿಶ್ವ ವಿದ್ಯಾನಿಯಗಳ ಕುರಿತು ಉನ್ನತ ಶಿಕ್ಷಣ
04.12.2025
04.12.2025
113
ಅಡಗೂರು ಹೆಚ್‌ ವಿಶ್ವನಾಥ್
08.12.2025
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿರುವ ಅಂಕ ಹಾಗೂ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
08.12.2025
08.12.2025
114
ಮಧು ಜಿ ಮಾದೇಗೌಡ
08.12.2025
ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಮಂಡ್ಯ, ವಿಭಾಗದ ʼʼಡಿʼʼ ಗ್ರೂಪ್‌ ನೌಕರರ ಖಾತೆಗೆ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
08.12.2025
08.12.2025
115
ಮಧು ಜಿ ಮಾದೇಗೌಡ
08.12.2025
ರಾಜ್ಯದಲ್ಲಿನ ಎಲ್ಲಾ ಪಂಚಾಯತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯವನ್ನು ಜಾರಿ ಮಾಡುವ ಬಗ್ಗೆ ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
08.12.2025
08.12.2025
116
ಮಧು ಜಿ ಮಾದೇಗೌಡ
08.12.2025
ತಾಲ್ಲೂಕು ಪಂಚಾಯತ್‌ ಮತ್ತು ಜಿಲ್ಲಾ ಅಧಿಕಾರಿಗಳ ಧೋರಣೆಯಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಅವಶ್ಯವಾಗಿ ದೊರೆಯಬೇಕಾದ ‍ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿರುವ ಬಗ್ಗೆ ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
08.12.2025
08.12.2025
117
ಮಧು ಜಿ ಮಾದೇಗೌಡ
08.12.2025
ಶುದ್ಧ ಕುಡಿಯುವ ನೀರಿನ ಘಟಗಳ ನಿರ್ವಹಣೆ ಕೊರತೆ ಬಗ್ಗೆ ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
08.12.2025
08.12.2025
118
ಮಧು ಜಿ ಮಾದೇಗೌಡ
08.12.2025
ಮಹಿಳಾ ಸಿಬ್ಬಂದಿಗಳಿಗೆ ಮಾತೃತ್ವ ರಜೆಯ ಅವಧಿಯಲ್ಲಿ ಸಂಭಾವನೆ ಪಾವತಿಸುವ ಬಗ್ಗೆ ಕಾರ್ಮಿಕ
08.12.2025
08.12.2025
119
ಮಧು ಜಿ ಮಾದೇಗೌಡ
08.12.2025
ಮಂಡ್ಯ ನಗರದ ವಾರ್ಡ್‌ 03ರ ಕೆರೆ ಅಂಗಳದ ಕೆ.ಎಚ್.ಬಿ (ಮಹಾರಾಜ) ಬಡಾವಣೆ ಕಾವೇರಿ ಕುಡಿಯುವ ನೀರು ಸರಬರಾಜು ಇಲ್ಲದೇ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗುತ್ತಿರುವ ಕುರಿತು ನಗರಾಭಿವೃದ್ಧಿ
08.12.2025
08.12.2025
120
ಮಧು ಜಿ ಮಾದೇಗೌಡ
08.12.2025
ಮಂಡ್ಯ ಜಿಲ್ಲೆ ಶ್ರೀ ರಂಗಪಟ್ಟಣ ತಾಲ್ಲೂಕು, ಕಿರಂಗೂರು ಗ್ರಾಮದ ಶ್ರೀರಾಮ ದೇವಾಲಯಕ್ಕೆ ಸೇರಿದ ಲಕ್ಷಂತರ ರೂಪಾಯಿ ವರ್ಷಾಸನ ಹಣವನ್ನು ನಿಯಮ ಬಾಹಿರವಾಗಿ ಅರ್ಚಕರಲ್ಲದವರಿಗೆ ಪಾವತಿಸುವ ಬಗ್ಗೆ ಮುಜರಾಯಿ
08.12.2025
08.12.2025
121
ಬಸನಗೌಡ ಬಾದರ್ಲಿ
08.12.2025
ರಾಯಚೂರು ಜಿಲ್ಲೆಯಲ್ಲಿ ಮಾದಕ (ಡ್ರಗ್ಸ್)‌ ಮಾಫೀಯಾ ಚುಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವಕರ ಮೇಲೆ ದುಷ್ಪಪರಿಣಾಮ ಬೀರುತ್ತಿರುವುದರಿಂದ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ. ಒಳಾಡಳಿತ
08.12.2025
08.12.2025
122
ಬಸನಗೌಡ ಬಾದರ್ಲಿ
08.12.2025
ಹಗರಿಬೊಮ್ಮಹಳ್ಳಿಯ ಮೂಲದರೊಬ್ಬರು ಸಿಂಧನೂರ ತಾಲ್ಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇಸ್ಪೀಟ್‌ ಆಟ ನಡೆಸುತ್ತಿರುವ ಬಗ್ಗೆ ಒಳಾಡಳಿತ
08.12.2025
08.12.2025
123
ಬಲ್ಕೀಸ್‌ ಬಾನು
08.12.2025
ಗ್ರಾಮ ಆಡಳಿತ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡದಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
08.12.2025
08.12.2025
124
ಡಾ: ಉಮಾಶ್ರೀ
08.12.2025
ಬೆಂಗಳೂರು ನಗರದಲ್ಲಿನ ತ್ಯಾಜ್ಯ ಸಂಗ್ರಹ ವಿಲೇವಾರಿ ಹಾಗೂ ಪೌರಕಾರ್ಮಿಕ P.F ಕಂತನ್ನು ಪಾವತಿಸದಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು ನಗರಾಭಿವೃ‍ದ್ಧಿ
08.12.2025
08.12.2025
125
ಡಾ: ಉಮಾಶ್ರೀ
08.12.2025
ಉತ್ತರ ಭಾರತದಿಂದ ವಲಸೆ ಬರುತ್ತಿರುವ ಕಾರ್ಮಿಕರಿಂದ ರಾಜ್ಯದ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿರುವ ಬಗ್ಗೆ ಕಾರ್ಮಿಕ
08.12.2025
08.12.2025
126
ಹೇಮಲತಾ ನಾಯಕ್
08.12.2025
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ
08.12.2025
08.12.2025
127
ಕಿಶೋರ್‌ ಕುಮಾರ್‌ ಪುತ್ತೂರು
08.12.2025
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲ್ಲೂಕಿನ ಹೆಚ್ಚಿನ ಭಾಗಗಳಲ್ಲಿ ಆನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
08.12.2025
08.12.2025
128
ಕಿಶೋರ್‌ ಕುಮಾರ್‌ ಪುತ್ತೂರು
08.12.2025
ಗ್ರಾಮೀಣ ರಸ್ತೆ ಸಂಪರ್ಕ ಜಾಲ ಅಭಿವೃದ್ದಿಗಾಗಿ ಪ್ರಗತಿಪರ ರಸ್ತೆ ಯೋಜನೆ ಬಗ್ಗೆ ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
08.12.2025
08.12.2025
129

ಪ್ರಕಾಶ್‌ ಬಾಬಣ್ಣ ಹುಕ್ಕೇರಿ

ದಿನಾಂಕ: 11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

08.12.2025
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ ಉನ್ನತ ಶಿಕ್ಷಣ
08.12.2025
08.12.2025
130
ಡಾ:ಯತೀಂದ್ರ ಎಸ್
08.12.2025
ರಾಜ್ಯದಲ್ಲಿ ಬಹಳಷ್ಟು ರೈತರುಗಳು ಡೀಮ್ಡ್‌ ಅರಣ್ಯ ಪ್ರದೇಶದಲ್ಲಿ ಪೂರ್ವ ಕಾಲದಿಂದಲು ಉಳುಮೆ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡುವ ಬಗ್ಗೆ ಕಂದಾಯ
08.12.2025
08.12.2025
131

ಡಾ:ಯತೀಂದ್ರ ಎಸ್

ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

08.12.2025
ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು 2ಎ ಸಮುದಾಯಗಳಿಗೆ ಸೇರಿದವರಿಗೆ ಸಿವಿಲ್‌ ಗುತ್ತಿಗೆ ಕಾಮಗಾರಿಗಳಲ್ಲಿ ರೂ.1.00 ಕೋಟಿಯವರಿಗೆ ಮೀಸಲಾತಿ ತರುವ ಬಗ್ಗೆ ಕಂದಾಯ
08.12.2025
08.12.2025
132
ಡಾ:ಯತೀಂದ್ರ ಎಸ್
08.12.2025
ರಾಜ್ಯದಲ್ಲಿ ತಹಶೀಲ್ದಾರ್‌ ಗ್ರೇಡ್-1‌ ಮತ್ತು ತಹಶೀಲ್ದಾರ್‌ ಗ್ರೇಡ್-2‌ ಹುದ್ದೆಗಳು ಖಾಲಿ ಇರುವ ಕುರಿತು ಕಂದಾಯ
08.12.2025
08.12.2025
133
ಎನ್.ರವಿಕುಮಾರ್
09.12.2025
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ Menstrual cup ಖರೀದಿಯಲ್ಲಿ ದೊಡ್ಡ ಪ್ರಮಾಣ ಅವ್ಯವಹಾರವಾಗಿರುವ ಕುರಿತು ಕಾರ್ಮಿಕ
09.12.2025
09.12.2025
134

ಭಾರತಿ ಶೆಟ್ಟಿ

ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

09.12.2025
ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಮಂಡಳಿಯಲ್ಲಿ ಅವ್ಯವಹಾರ ಮತ್ತು ಅನಗತ್ಯ ಖರ್ಚು ವೆಚ್ಚಗಳ ಬಗ್ಗೆ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ
09.12.2025
09.12.2025
135
ಬಲ್ಕೀಸ್‌ ಬಾನು
09.12.2025
ವೃತ್ತಿ ಶಿಕ್ಷಣ (ಜೆ.ಓ.ಸಿ) ಕೋರ್ಸ್‌ನ ವಿಲೀನಗೊಳಿಸದಿರುವ ವಯೋಮಿತಿ ಮೀರಿರುವ 250 ಅರೆ ಕಾಲಿಕ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ಖಾಯಂಗೊಳಿಸುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
09.12.2025
09.12.2025
136
ಮಧು ಜಿ ಮಾದೇಗೌಡ
09.12.2025
ಕಾವೇರಿ ನೀರಾವರಿ ನಿಗಮ (ನಿ) ಟೋಲ್‌, ವಾಹನ ಪಾರ್ಕಿಂಗ್‌ ಮತ್ತು ಬೃಂದಾವನ ಪ್ರವೇಶಕ್ಕೆ ಹೆಚ್ಚಿ ನ ಶುಲ್ಕ ವಿಧಿಸುತ್ತಿರುವುದರಿಂದ ಜಿಲ್ಲಾ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವ ಕುರಿತು ಜಲಸಂಪನ್ಮೂಲ
09.12.2025
09.12.2025
137
ಮಧು ಜಿ ಮಾದೇಗೌಡ
09.12.2025
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಳೆದ ಒಂದು ವರ್ಷದಿಂದ ಸಾಮಗ್ರಿ ಸರಬರಾಜುದಾರರಿಗೆ ಹಣ ಪಾವತಿಸದಿರುವುದರಿಂದ ತೀವ್ರ ತೊಂದರೆ ಉಂಟಾಗುತ್ತಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
09.12.2025
09.12.2025
138
ಶಿವಕುಮಾರ್‌ ಕೆ
09.12.2025
ಚಾಮರಾಜ ನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಹಾಗೂ ಶಾಲೆಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಸಾರಿಗೆ ಮತ್ತು ಮುಜರಾಯಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
09.12.2025
09.12.2025
139
ಸಿ.ಟಿ.ರವಿ
09.12.2025
ಚಿಕ್ಕಮಗಳೂರು ಮೆಡಿಕಲ್‌ ಕಾಲೇಜು ಮತ್ತು ಕಾಲೇಜಿನ ಆಡಳಿತಕ್ಕೆ ಒಳಪಡುವ ಜಿಲ್ಲಾ ಆಸ್ಪತ್ರೆಗೆ ಜೀವ ರಕ್ಷಕ ಔಷಧಿಗಳು ಹಾಗೂ ವೈದ್ಯಕೀಯ ವಸ್ತುಗಳ ಕುರಿತು ವೈದ್ಯಕೀಯ ಶಿಕ್ಷಣ
09.12.2025
09.12.2025
140
ಐವನ್‌ ʼʼಡಿʼʼ ಸೋಜಾ
09.12.2025
ರಾಜ್ಯಲ್ಲಿರುವ ವಿಶೇಷ ಚೇತನರಿಗೆ ನೀಡುವ ಮಾಸಿಕ ಭತ್ಯೆಯ ಇತರರ ರಾಜ್ಯಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ನೀಡುತ್ತಿರುವ ಬಗ್ಗೆ ಕಂದಾಯ
09.12.2025
09.12.2025
141
ಐವನ್‌ ʼʼಡಿʼʼ ಸೋಜಾ
09.12.2025
ದಕ್ಷಿಣ ಕನ್ನಡ ಜಿಲ್ಲೆಯ ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ಸಿಬ್ಬಂದಿ ವರ್ಗದವರ ವೇತನ ಹಾಗೂ ಸೇವಾ ಭದ್ರತೆ ಕುರಿತು ಮಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಾಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
09.12.2025
09.12.2025
142
ಐವನ್‌ ʼʼಡಿʼʼ ಸೋಜಾ
09.12.2025
ಬಳ್ಳುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳಲ್ಲಿ ಕೈಗಾರಿಕೆಗಳಿಗೆ ಭೂ-ಸ್ವಾಧೀನ ಮಾಡಿಕೊಳ್ಳಲು ಕೆ.ಐ.ಎ.ಡಿ.ಬಿಯ ಪ್ರಕ್ರಿಯೆಯಲ್ಲಿ ಭೂ ಮಾಫಿಯಾದ ಪ್ರಭಾವದ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
09.12.2025
09.12.2025
143
ಐವನ್‌ ʼʼಡಿʼʼ ಸೋಜಾ
09.12.2025
ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವಿಭಾಗದಲ್ಲಿ ಪೊಲೀಸ್‌ ಠಾಣಿಗಳ್ಲಲಿ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳ ಕುರಿತು ಒಳಾಡಳಿತ
09.12.2025
09.12.2025
144
ಐವನ್‌ ʼʼಡಿʼʼ ಸೋಜಾ
09.12.2025
ಗೇರು ಅಭಿವೃದ್ಧಿ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ 7ನೇ ಪರಿಷ್ಕೃತ ವೇತನವನ್ನು ಮಂಜೂರು ಮಾಡುವ ಬಗ್ಗೆ ಆರ್ಥಿಕ
09.12.2025
09.12.2025
145
ಸಿ.ಟಿ.ರವಿ
10.12.2025
ರಾಜ್ಯದ ವಿಕಲಚೇತನ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಇನ್ನೀತರೆ ನ್ಯಾಯುವಾಗಿರುವ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ. ಮಹಿಳೆಯವರ ಮತ್ತುಮಕ್ಕಳ ಅಭಿವೃದ್ಧಿ, ವಿಕಲಚೇತರ ಹಾಗೂ ಹಿರಿಯ ನಾಗರೀಕ ಸಬಲೀಕರಣ
10.12.2025
10.12.2025
146
ಸಿ.ಟಿ.ರವಿ, ಎನ್.ರವಿಕುಮಾರ್‌, ವಿಪಮುಸ, ಪ್ರತಾಪ್‌ ಸಿಂಹ ನಾಯಕ್‌ ಕೆ, ಹಾಗೂ ಇತರರು
10.12.2025
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ, ಸೇವಾ ಭದ್ರತೆ ಸೌಲಭ್ಯವನ್ನು ನೀಡುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10.12.2025
10.12.2025
147

ಸಿ.ಟಿ.ರವಿ, ಭಾರತಿ ಶೆಟ್ಟಿ, ಎನ್.ರವಿಕುಮಾರ್‌, ವಿಪಮುಸ, ಪ್ರತಾಪ್‌ ಸಿಂಹ ನಾಯಕ್‌ ಕೆ, ಹಾಗೂ ಇತರರು

ದಿನಾಂಕ: 18.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

10.12.2025
ಕೊಡಗು, ಹಾವೇರಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಮೆಡಿಕಲ್‌ ಕಾಲೇಜುಗಳಲ್ಲಿ ಕರೆದಿರುವ ಟೆಂಡರ್‌ ಮೊತ್ತಕ್ಕೂ ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಟೆಂಡರ್‌ ಮೊತ್ತಕ್ಕೂ ವ್ಯತ್ಯಾಸವಿರುವ ಬಗ್ಗೆ ವೈದ್ಯಕೀಯ ಶಿಕ್ಷಣ
10.12.2025
10.12.2025
148
ಡಾ: ಯತೀಂದ್ರ ಎಸ್
10.12.2025
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಹಾನಿ ಹಾಗೂ ಮಾನವ ಹಾನಿಗೊಳಗಾದ ಕುಟುಂಬದವರಿಗೆ ಪರಿಹಾರ ನೀಡುವ ಕುರಿತು. ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
10.12.2025
10.12.2025
149

ಶಿವಕುಮಾರ್‌ ಕೆ

ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

11.12.2025
ಸರ್ಕಾರಿ ಭೂ-ಮಾಪನ ಹುದ್ದೆಗಳನ್ನು ʼʼಒಂದು ವಿಶೇಷ ನೇಮಕಾತಿʼʼ ಉಪ ಕ್ರಮದಲ್ಲಿ ಸೇವಾನುಭವದ ಆಧಾರದ ಖಾಸಗಿ ಭೂ-ಮಾಪಕರನ್ನು ಖಾಲಿ ಇರುವ ಭೂ-ಮಾಪಕರ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು ಕಂದಾಯ
10.12.2025
10.12.2025
150

ಟಿ.ಎ.ಶರವಣ

ದಿನಾಂಕ: 16.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

11.12.2025
ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಭವನದ ನೂತರ ಕಟ್ಟಡ ನಿರ್ಮಾಣ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಭಕ್ತಾಧಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಮುಜರಾಯಿ
10.12.2025
10.12.2025
151
ಪುಟ್ಟಣ್ಣ
11.12.2025
ಬೋಧಕೇತರ ವೃಂದವರಿಗೆ ಮುಂಬಡ್ತಿ ನೀಡುವಲ್ಲಿ ಇಲಾಖೆಯ ಅಧಿಕಾರಿಗಳು ನಿಧಾಗತಿಯ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ತೊಂದರೆ ಉಂಟಾಗುತ್ತಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆದೇಶಗಳನ್ವಯ ನಿಯಮಾನುಸಾರ ಮುಂಬಡ್ತಿ ನೀಡುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
10.12.2025
10.12.2025
152
ಕೆ.ವಿವೇಕಾನಂದ
11.12.2025
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಹಾಗೂ ಸಮಸ್ಯೆಗಳ ಕುರಿತು. ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
10.12.2025
10.12.2025
153
ಬಲ್ಕೀಸ್‌ ಬಾನು
11.12.2025
ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಂಡಿರುವ ಕುರಿತು. ಉನ್ನತ ಶಿಕ್ಷಣ
10.12.2025
10.12.2025
154
ಎಸ್.ವ್ಹಿ.ಸಂಕನೂರ, ಪುಟ್ಟಣ್ಣ, ಎಸ್.ಎಲ್. ಭೋಜೇಗೌಡ ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
11.12.2025
ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಕಳೆದ 4-5 ವರ್ಷಕ್ಕೂ ಮೇಲ್ಪಟ್ಟ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಒದಗಿಸುವ ಕುರಿತು. ಉನ್ನತ ಶಿಕ್ಷಣ
11.12.2025
12.12.2025
155
ಸಿ.ಟಿ.ರವಿ, ಎನ್.ರವಿಕುಮಾರ್‌, ವಿಪಮುಸ, ಕೆ.ಎಸ್.ನವೀನ್‌, ಕೇಶವ‌ ಪ್ರಸಾದ್ ಎಸ್.
11.12.2025
ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕಿನ ಮಹಿಮಾಪುರ ಬೆಟ್ಟದ ತಪ್ಪಲಿನ ಗ್ರಾಮಗಳ ಸಾವಿರಾರೂ ಜಮೀನುಗಳನ್ನು ಕೆ.ಐ.ಎ.ಡಿ.ಬಿ ಯವರು ಅತ್ಯಂತ ಕಡಿಮೆ ಬೆಲೆ ನಿಗಧಿಪಡಿಸಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ
11.12.2025
12.12.2025
156

ಬಲ್ಕೀಸ್‌ ಬಾನು, ರಮೇಶ್‌ ಬಾಬು, ಡಿ.ಎಸ್.ಅರುಣ್‌ ಹಾಗೂ ಡಿ.ಟಿ.‍ಶ್ರೀನಿವಾಸ್‌ (ಡಿ.ಟಿ.ಎಸ್)

ದಿನಾಂಕ: 18.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

12.12.2025
ಶಿವಮೊಗ್ಗ ತಾಲ್ಲೂಕು, ನಿದಿಗೆ ಹೋಬಳಿ, ಉರಗಡೂರು ಗ್ರಾಮದ ರೈತರಿಗ ನ್ಯಾಯಯುತವಾಗಿ ಭೂ-ಪರಿಹಾರವನ್ನು ಮಂಜೂರು ಮಾಡುವ ಬಗ್ಗೆ ನಗರಾಭಿವೃದ್ಧಿ
15.12.2025
15.12.2025
157
ಮಂಜುನಾಥ್‌ ಭಂಡಾರಿ
15.12.2025
ಕರಾವಳಿ ತೀರದುದ್ದಕ್ಕೂ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆ ಸಂಸ್ಥೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಕ್ಕೆ ಆದ ನಷ್ಟವನ್ನು ಅವರಿಂದಲೇ ಭರಿಸುವಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪಶುಸಂಗೋಪನೆ ಮತ್ತು ಮೀನುಗಾರಿಗೆ
15.12.2025
15.12.2025
158
ಎಫ್‌.ಹೆಚ್.‌ ಜಕ್ಕಪ್ಪನವರ
16.12.2025
ಮೊರಬು ಮತ್ತು ಸಿರುಗುಪ್ಪಿ ಗ್ರಾಮಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಸಮಾಜ ಕಲ್ಯಾಣ
16.12.2025
16.12.2025
159
ಕಿಶೋರ್‌ ಕುಮಾರ್‌ ಪುತ್ತೂರ್
16.12.2025
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿರುವ ಅನುಮಾನಾಸ್ಪದ ಸಾವಿನ ತನಿಖೆಯನ್ನು ಪಾರದರ್ಶಕವಾಗಿ ನಡೆಸುವ ಕುರಿತು ಒಳಾಡಳಿತ
16.12.2025
16.12.2025
160
ಎಂ.ಪಿ.ಕುಶಾಲಪ್ಪ (ಸುಜಾ)
16.12.2025
ಆಯ್ಕೆಯಾದ ನೌಕರರಿಗೆ ಆಯುಕ್ತಾಲಯದಿಂದ ಅನುಮತಿ ನೀರಾಕರಿಸುತ್ತಿರುವ ಕುರಿತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌
16.12.2025
16.12.2025
161
ಎಂ.ಪಿ.ಕುಶಾಲಪ್ಪ (ಸುಜಾ)
16.12.2025
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಉಡುಪಿ ಜಿಲ್ಲಾ ಕಛೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಲಚೇತನ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದಿರುವ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ
16.12.2025
16.12.2025
162
ಬಸನಗೌಡ ಬಾದರ್ಲಿ
16.12.2025
ಉತ್ತರ ಕರ್ನಾಟಕ ಭಾಗದ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಭತ್ತದ ಕೃಷಿ ಮೇಲೆ ನೇರವಾಗಿ ಅವಲಂಬಿತರಾಗಿರುವುದರಿಂದ ʼʼಕರ್ನಾಟಕ ಭತ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಬಗ್ಗೆʼʼ ಕೃಷಿ
16.12.2025
16.12.2025
163
ಶಾಂತಾರಾಮ ಬುಡ್ನಾ ಸಿದ್ದಿ
17.12.2025
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಭೀಮಗಡ ಅಭಿಯಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳನ್ನುಮತ್ತು ತಾಲ್ಲೂಕಿನ ಇತರೆ ಊರುಗಳನ್ನು ಸ್ಥಳಾಂತರಗೊಳಿಸುತ್ತಿರುವ ಕುರಿತು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
17.12.2025
17.12.2025
164
ಶಶೀಲ್‌ ಜಿ ನಮೋಶಿ
17.12.2025
ರಾಯಚೂರು ಜಿಲ್ಲೆಯ ಸಿರವಾಳ ತಾಲ್ಲೂಕಿನ ಅತ್ತನೂರು ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಸದರಿ ಗ್ರಾಮಕ್ಕೆ ಸಂಪೂರ್ಣ ಶಾ‍ಶ್ವತ ಕುಡಿಯುವ ನೀರು ಸೌಲಭ್ಯವನ್ನು ತುರ್ತಾಗಿ ಒದಗಿಸುವ ಕುರಿತು ಗ್ರಾಮೀಣಾಭಿವೃ‍ದ್ಧಿ ಪಂಚಾಯತ್‌ ರಾಜ್
17.12.2025
17.12.2025
165
ಶಶೀಲ್‌ ಜಿ ನಮೋಶಿ
17.12.2025
ನೇಮಕಾತಿಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ 28 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲು ಕ್ರಮ ಕೈಗೊಳ್ಳುವ ಕುರಿತು ಒಳಾಡಳಿತ
17.12.2025
17.12.2025
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru