Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
155ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಡಾ:ತಳವಾರ್ ಸಾಬಣ್ಣ (ಕ್ರ ಸಂ:01) |
ಉತ್ತರ ಕರ್ನಾಟಕ ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅಪೌಷ್ಠಿಕತೆ ಕಾರಣದಿಂದ ಹೆಣ್ಣು ಮಕ್ಕಳ ಬೆಳವಣಿಗೆ ಕುಂಠಿತವಾಗಿ, ತಾಯಂದಿರ ಮರಣದ ಸಂಖ್ಯೆ ಹೆಚ್ಚುತ್ತಿರುವ ಕುರಿತು |
04.03.2025 |
|
2 |
ಐವನ್ ಡಿʼ ಸೋಜಾ (ಕ್ರ ಸಂ:12)
|
ರಾಜ್ಯದಲ್ಲಿ ಸೋಲಾರ್ ವಿದ್ಯುತ್ಚ್ಛಕ್ತಿ ಉತ್ಪಾದಿಸಲು ಪ್ರೋತ್ಸಾಹ ಮತ್ತು ಕೆಲವು ನಿರ್ಭಂದನೆಗಳನ್ನು ಸಡಿಲುಗೊಳಿಸಲು ಸೋಲಾರ್ ವಿದ್ಯುತ್ಚ್ಛಕ್ತಿ ಉತ್ಪಾದಿಸಲು ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ |
04.03.2025 |
|
3 |
ಎಸ್.ಎಲ್.ಭೋಜೇಗೌಡ ಹಾಗೂ ಕೆ.ವಿವೇಕಾನಂದ (ಕ್ರ ಸಂ:19) |
ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು ಪಡೆಯಲು ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹಿಸುವ ಬಗ್ಗೆ. |
04.03.2025 |
|
4 |
ಗೋವಿಂದ ರಾಜು (ಕ್ರ ಸಂ:22) |
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ಮತ್ತು ಕೃಷಿಗೆ ಬಳಸುತ್ತಿರುವ ಕೊಳವೆ ಬಾವಿಗಳಿಗೆ ಅಂತರ್ಜಲದಲ್ಲಿ ನೈಟ್ರೀಟ್ ಫ್ಲೋರೈಡ್ ಅಂಶ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಬಗ್ಗೆ |
05.03.2025 |
|
5 |
ಪ್ರತಾಪ್ ಸಿಂಹ ನಾಯಕ್ .ಕೆ (ಕ್ರ ಸಂ:32) |
ರಾಜ್ಯಾದ್ಯಂತ ಎರಡೂವರೆ ಸಾವಿರ ದೇವಾಲಯಗಳ ನೌಕರರು ವೇತನ ತಾರತಮ್ಯಕ್ಕೆ ಒಳಗಾಗಿರುವುದರಿಂದ ಬದುಕು ನಡೆಸಲು ಹೆಣಗಾಡುತ್ತಿರುವ ಬಗ್ಗೆ. |
05.03.2025 |
|
6 |
ಐವನ್ ಡಿʼ ಸೋಜಾ (ಕ್ರ ಸಂ:10) |
ಮಂಗಳೂರಿನಲ್ಲಿರುವ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಶನ್ ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೆ ಏರಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ. |
06.03.2025 |
|
7 |
ಮಂಜುನಾಥ್ ಭಂಡಾರಿ (ಕ್ರ ಸಂ:76) |
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಬಹುಕೋಟಿ ಹಗರಣ ಹಾಗೂ ಅವ್ಯವಹಾರ ನಡೆದಿರುವ ಕುರಿತು. |
06.03.2025 |
|
8 |
ಡಾ:ಧನಂಜಯ ಸರ್ಜಿ (ಕ್ರ ಸಂ:29) |
ಹಲವಾರು ಶೈಕ್ಷಣಿಕ ವರದಿಗಳ ಪ್ರಕಾರ ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಗ್ಗೆ. |
06.03.2025 |
|
9 |
ಹೆಚ್.ಎಸ್.ಗೋಪಿನಾಥ್ (ಕ್ರ ಸಂ:50) |
ಆನೇಕಲ್ ತಾಲ್ಲೂಕಿನಲ್ಲಿ ಹಾಗೂ ಸರ್ಜಾಪುರ ಹೋಬಳಿಯಲ್ಲಿ ಹೊಸ ಕೈಗಾರಿಕೆಗಾಗಿ ಭೂ ಸ್ವಾಧೀನ ಮಾಡಿರುವ ಪ್ರದೇಶವನ್ನು ಹಿಂಪಡೆಯುವ ಬಗ್ಗೆ |
11.03.2025 |
|
10 |
ಎಂ.ಪಿ ಕುಶಾಲಪ್ಪ (ಸುಜಾ), ಎಸ್.ಎಲ್.ಭೋಜೇಗೌಡ ಹಾಗೂ ಇತರರು, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ ಸಂ:85) |
ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಮತ್ತು ಸುಗಮವಾಗಿ ನಡೆಸಲು ಸೂಕ್ತ ಅನುದಾನವನ್ನುಒದಗಿಸುವ ಬಗ್ಗೆ |
11.03.2025 |
|
11 |
ತಿಪ್ಪಣಪ್ಪ ಕಮಕನೂರ (ಕ್ರ ಸಂ:86) |
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಕಲಬುರಗಿ ಇವರಿಂದ 2014-15ನೇ ಸಾಲಿನಲ್ಲಿ ಕೈಗೊಂಡ ಏರಿಯಲ್ ಪ್ಯೋಸ್ ಬೋರ್ಡ್ ಮತ್ತು ತಂತಿಬೇಲಿ ಅಳವಡಿಸುವ ತುಂಡು ಗುತ್ತಿಗೆ ಕಾಮಗಾರಿ ತನಿಖೆಯ ವಿಳಂಬವಾಗುತ್ತಿರುವ ಬಗ್ಗೆ. |
12.03.2025 |
|
12 |
ಸಿ.ಟಿ.ರವಿ (ಕ್ರ ಸಂ:112) |
ಹೆಡ್ ಕಾನ್ಸ್ಟೇಬಲ್ ಪತಿ-ಪತ್ನಿ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಹಿಂದೆ ಹೊರಡಿಸಿರುವ ಮಾರ್ಗಸೂಚಿಯಲ್ಲಿರುವ 07 ವರ್ಷಗಳ ಸೇವೆ ಸಲ್ಲಿಸುವ ಷರತ್ತನ್ನು ಹೆಡ್ ಕಾನ್ಸ್ಟೇಬಲ್ಗಳ ಪ್ರಕರಣಗಳಿಗೆ ಸಡಿಲಿಕೆ ಮಾಡುವ ಬಗ್ಗೆ |
19.03.2025 |
|
13 |
ಭಾರತಿ ಶೆಟ್ಟಿ (ಕ್ರ ಸಂ:82) |
ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ನಾಗರಹೊಳೆ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವುದು ಹಾಗೂ ಸದರಿ ಬುಡಕಟ್ಟು ಜನಾಂಗದ ಬಡ ಮಕ್ಕಳ ಶಿಕ್ಷಣದಿಂದ ವಂಚಿತರಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ |
19.03.2025 |
155ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಡಾ:ತಳವಾರ್ ಸಾಬಣ್ಣ ದಿನಾಂಕ:04.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
20.02.2025 |
ಉತ್ತರ ಕರ್ನಾಟಕ ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅಪೌಷ್ಠಿಕತೆ ಕಾರಣದಿಂದ ಹೆಣ್ಣು ಮಕ್ಕಳ ಬೆಳವಣಿಗೆ ಕುಂಠಿತವಾಗಿ, ತಾಯಂದಿರ ಮರಣದ ಸಂಖ್ಯೆ ಹೆಚ್ಚುತ್ತಿರುವ ಕುರಿತು | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
28.02.2025 |
28.02.2025 |
|
2 |
ಡಾ:ತಳವಾರ್ ಸಾಬಣ್ಣ | 20.02.2025 |
ಬೆಳಗಾವಿ ಎಲ್ಲಾ ಪೌಂಡ್ರಿ ಕೈಗಾರಿಕೆಗಳಿಗೆ, ಐಟಿ ಕೈಗಾರಿಕೆಗಳಿಗೆ ಹಾಗೂ ಇನ್ನಿತರ ಕೈಗಾರಿಕೆಗಳಿಗೆ ಕೈಗಾರಿಕಾ ವಸಾಹತುಗಳು ಮತ್ತು ಕೈಗಾರಿಕಾ ಕಾರಿಡಾರ್ ಗೆ ಉತ್ತೇಜನ ಸಿಗದಿರುವ ಕುರಿತು | ವಾಣಿಜ್ಯ ಮತ್ತು ಕೈಗಾರಿಕೆ |
28.02.2025 |
28.02.2025 |
|
3 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
28.02.2025 |
28.02.2025 |
|
4 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯದ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿ.ಎಂ.ಎಸ್.ಎಸ್.ವೈ)ಯ ಹೃದ್ರೋಗ ವಿಭಾಗದಲ್ಲಿರುವ ಕ್ಯಾತ್ಲ್ಯಾಬ್ನ್ನು ಕೂಡಲೇ ದುರಸ್ತಿಗೊಳಿಸಿ ಬಡ ಹೃದ್ರೋಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ | ವೈದ್ಯಕೀಯ ಶಿಕ್ಷಣ |
28.02.2025 |
28.02.2025 |
|
5 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಹೊಸದಾಗಿ ಸ್ಥಾಪನೆಯಾಗಿರುವ 08 ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮಾತೃ ವಿಶ್ವವಿದ್ಯಾನಿಲಯಳೊಂದಿಗೆ ವಿಲೀನಗೊಳಿಸುವ ಬಗ್ಗೆ | ಉನ್ನತ ಶಿಕ್ಷಣ |
28.02.2025 |
28.02.2025 |
|
6 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಯವರಿಗೆ ವೇತನ ಭತ್ಯೆ ಹೆಚ್ಚಳ ಹಾಗೂ ಖಾಯಂಗೊಳಿಸುವ ಬಗ್ಗೆ | ನಗರಾಭಿವೃದ್ಧಿ |
28.02.2025 |
28.02.2025 |
|
7 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
1995 ರಿಂದ 2005ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ವೇತನಾದಾನಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.02.2025 |
28.02.2025 |
|
8 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ಕ್ರ.ಸಂ:40ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
21.02.2025 |
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ. ರಾಜಿನಾಮೆ ಹಾಗೂ ಇತ್ಯಾಧಿ ಕಾರಣಗಳಿಂದ ಖಾಲಿ ಇರುವ ಹಲವಾರು ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.02.2025 |
28.02.2025 |
|
9 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯ ಪರಿಹರಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.02.2025 |
28.02.2025 |
|
10 |
ಐವನ್ ಡಿʼ ಸೋಜಾ ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
21.02.2025 |
ಮಂಗಳೂರಿನಲ್ಲಿರುವ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಶನ್ ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೆ ಏರಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
28.02.2025 |
28.02.2025 |
|
11 |
ಐವನ್ ಡಿʼ ಸೋಜಾ |
21.02.2025 |
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ಮೇಸ್ಕಾಂ ವಿದ್ಯುತ್ ಕಂಬಗಳಲ್ಲಿ ರಿಲಿಯನ್ಸ್ ಕಂಪನಿಯ ಕೇಬಲ್ ಗಳನ್ನು ಅಳವಡಿಸಿ ವಿದ್ಯುತ್ ಸಂಚಾರಕ್ಕೆ ತೊಂದರೆ ಉಂಟಾಗಿರುವ ಬಗ್ಗೆ | ನಗರಾಭಿವೃದ್ಧಿ (ವರ್ಗಾವಣೆ) ಇಂಧನ |
28.02.2025 |
28.02.2025 |
|
12 |
ಐವನ್ ಡಿʼ ಸೋಜಾ ದಿನಾಂಕ:04.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
21.02.2025 |
ರಾಜ್ಯದಲ್ಲಿ ಸೋಲಾರ್ ವಿದ್ಯುತ್ಚ್ಛಕ್ತಿ ಉತ್ಪಾದಿಸಲು ಪ್ರೋತ್ಸಾಹ ಮತ್ತು ಕೆಲವು ನಿರ್ಭಂದನೆಗಳನ್ನು ಸಡಿಲುಗೊಳಿಸಲು ಸೋಲಾರ್ ವಿದ್ಯುತ್ಚ್ಛಕ್ತಿ ಉತ್ಪಾದಿಸಲು ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ | ಇಂಧನ |
28.02.2025 |
28.02.2025 |
|
13 |
ಐವನ್ ಡಿʼ ಸೋಜಾ | 21.02.2025 |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರದಲ್ಲಿ 2010ರಲ್ಲಿ ಪೊಲೀಸ್ರು ಗೋಲಿಬಾರ್ ನಡೆಸಿರುವ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ ಒದಗಿಸುವ ಕುರಿತು | ಒಳಾಡಳಿತ |
28.02.2025 |
28.02.2025 |
|
14 |
ಐವನ್ ಡಿʼ ಸೋಜಾ | 21.02.2025 |
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ʼʼಮೂಲಗೇಣಿ ಮತ್ತು ಒಳಗೇಣಿ ಕಾಯ್ದಿ-2012ʼʼ ರಂತೆ ಸಲ್ಲಿಸಿರುವ ಅರ್ಜಿಗಳನ್ನು ಇತ್ಯಾರ್ಥ ಪಡಿಸದಿರುವುದರಿಂದ ಮೂಲಗೇಣಿದಾರರಿಗೆ ಉಂಟಾಗಿರುವ ತೊಂದರೆ ಬಗ್ಗೆ. |
ಕಂದಾಯ |
28.02.2025 |
28.02.2025 |
|
15 |
ಶಾಂತಾರಾಮ್ ಬುಡ್ನ ಸಿದ್ದಿ | 21.02.2025 |
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮೂರು ಗ್ರಾಮದ ಮಾಸ್ತಿಬೆಣ, ಸೊಪ್ಪರತಿ, ದೊಡ್ಡಬೇಣಿ ಮೂಲಕ ಸರ್ಕಾರಿ ಕಿರಿಯ ಪ್ರೌಢ ಶಾಲೆ ಬೆಣದಳ್ಳಿ ವರೆಗಿನ 04 ಕಿ.ಮೀ ರಸ್ತೆಯನ್ನು ಶೀಘ್ರವಾಗಿ ನಿರ್ಮಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
28.02.2025 |
28.02.2025 |
|
16 |
ಶಶೀಲ್ ಜಿ ನಮೋಶಿ ದಿನಾಂಕ:04.03.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:02 (111) ಆಯ್ಕೆಯಾಗಿರುತ್ತದೆ. |
24.02.2025 |
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ ಅಧ್ಯಕ್ಷರ ಹುದ್ದೆಗೆ ಚುನಾವಣೆಯನ್ನು ನಡೆಸುವ ಬಗ್ಗೆ | ಸಹಕಾರ |
28.02.2025 |
28.02.2025 |
|
17 |
ಐವನ್ ಡಿʼ ಸೋಜಾ | 24.02.2025 |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ವ್ಯಾಪ್ತಿಯ ಹೊಯೈಗೆ ಬಜಾರು ವಾರ್ಡಿನ ಧೂಮಾವತಿ ದೈವಸ್ಥಾನದ ಹಿಂಬದಿಯಲ್ಲಿ ವಾಸಿಸುತ್ತಿರುವ ಮೀನುಗಾರಿಕೆ ವೃತ್ತಿಗೆ ಸೇರಿದ ಬಡ ಕುಟುಂಬಗಳಿಗೆ ಅಕ್ರಮ –ಸಕ್ರಮ ಅಡಿಯಲ್ಲಿ ಭೂಮಿಯ ಹಕ್ಕನ್ನು ನೀಡುವ ಬಗ್ಗೆ | ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ |
28.02.2025 |
28.02.2025 |
|
18 |
ಕುಶಾಲಪ್ಪ ಎಂ.ಪಿ (ಸುಜಾ) | 24.02.2025 |
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಾ ʼʼಶ್ರೀ ಭಾಗ್ಯವಂತಿ ದೇವಿʼʼ ಮೂಲ ಸ್ಥಾನ ದೇವಸ್ಥಾನಕ್ಕೆ ರಸ್ತೆ ಹಾಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಬಗ್ಗೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
28.02.2025 |
28.02.2025 |
|
19 |
ಎಸ್.ಎಲ್.ಭೋಜೇಗೌಡ ಹಾಗೂ ಕೆ.ವಿವೇಕಾನಂದ, ದಿನಾಂಕ:04.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
24.02.2025 |
ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು ಪಡೆಯಲು ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹಿಸುವ ಬಗ್ಗೆ. | ಯುವ ಸಬಲೀಕರಣ ಮತ್ತು ಕ್ರೀಡಾ |
28.02.2025 |
28.02.2025 |
|
20 |
ಗೋವಿಂದ ರಾಜು | 24.02.2025 |
ಬೀದರ್ ಜಿಲ್ಲೆಯ ಕಮಲನಗರ-ಔರಾದ ತಾಲ್ಲೂಕಿನಲ್ಲಿ ಶಿಕ್ಷಣ ಪಡೆಯುತ್ತಿರುವ 14,700 ವಿದ್ಯಾರ್ಥಿಗಳ ಶೇ%30ರಷ್ಟು ಮಕ್ಕಳ ಶಾಲಾ ದಾಖಲಾತಿ ನೆರೆ ಮಹಾರಾಷ್ಟ್ರದ ನಾಸಿಕ್, ಔರಂಗಾಬಾದ್, ಬೀಡ್, ಹಾಗೂ ಪರಬಣಿ ಆಶ್ರಮ ಶಾಲೆಗಳಲ್ಲಿ ದ್ವಿ ದಾಖಲಾತಿ ಮಾಡಿಕೊಂಡು ಪ್ರೋತ್ಸಾಹಧನ ಪಡೆದು ವಂಚಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.02.2025 |
28.02.2025 |
|
21 |
ಗೋವಿಂದ ರಾಜು | 24.02.2025 |
ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸದರಿ ಪ್ರಕರಣಗಳನ್ನು ಭೇದಿಸಲು ವಿಳಂಬವಾಗುತ್ತಿರುವ ಕುರಿತು. | ಒಳಾಡಳಿತ |
28.02.2025 |
28.02.2025 |
|
22 |
ಗೋವಿಂದ ರಾಜು ದಿನಾಂಕ:05.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
24.02.2025 |
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ಮತ್ತು ಕೃಷಿಗೆ ಬಳಸುತ್ತಿರುವ ಕೊಳವೆ ಬಾವಿಗಳಿಗೆ ಅಂತರ್ಜಲದಲ್ಲಿ ನೈಟ್ರೀಟ್ ಫ್ಲೋರೈಡ್ ಅಂಶ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಬಗ್ಗೆ | ಜಲಸಂಪನ್ಮೂಲ (ಸಣ್ಣ ನೀರಾವರಿ) (ವರ್ಗಾವಣೆ) ಸಣ್ಣ ನೀರಾವರಿ |
28.02.2025 |
28.02.2025 |
|
23 |
ಗೋವಿಂದ ರಾಜು | 24.02.2025 |
ರಾಜ್ಯದ 43 ಇಲಾಖೆಗಳಲ್ಲಿ ವಿವಿಧ ವೃಂದಗಳ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಮೇಲೆ ಒತ್ತಡ ಹೆಚ್ಚಾಗಿದ್ದು, ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಡಕಾಗಿರುವ ಬಗ್ಗೆ. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ವರ್ಗಾವಣೆ) ಆರ್ಥಿಕ |
28.02.2025 |
28.02.2025 |
|
24 |
ಗೋವಿಂದ ರಾಜು | 24.02.2025 |
ಕೋಲಾರ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳಿಲ್ಲದೆ ಸೇವೆ ಕಲ್ಪಿಸಲು ತೀವ್ರ ಸಂಕಷ್ಟ ಎದುರಿಸುತ್ತಿರುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
28.02.2025 |
28.02.2025 |
|
25 |
ಗೋವಿಂದ ರಾಜು | 24.02.2025 |
ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕಳಪೆ ಗುಣಮಟ್ಟದ ಕಂಪ್ಯೂಟರ್, ಜೆರಾಕ್ಸ್ ಯಂತ್ರ, ಸಿ.ಸಿ.ಟಿ ಕ್ಯಾಮೆರಾಗಳು ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಪೂರೈಕೆಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
28.02.2025 |
|
26 |
ಗೋವಿಂದ ರಾಜು | 24.02.2025 |
ಕೋಲಾರ ನಗರ ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ 1.0 ಯೋಜನೆಯಡಿ ಘನ ತ್ಯಾಜ್ಯ ಮತ್ತುನಿರ್ವಹಣೆಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಬಗ್ಗೆ. | ನಗರಾಭಿವೃದ್ದಿ (ಪೌರಾಳಿತ) |
28.02.2025 |
28.02.2025 |
|
27 |
ಗೋವಿಂದ ರಾಜು | 24.02.2025 |
ಶಿಕ್ಷಣ ಹಕ್ಕು ಕಾಯ್ದಿ (ಆರ್.ಟಿ.ಐ) ಯಡಿ ಪ್ರವೇಶ ಪಡೆಯದಿದ್ದರೂ ಸುಳ್ಳು ಲೆಕ್ಕ ತೋರಿಸಿ ಶುಲ್ಕ ಮರುಪಾವತಿ ಹಾಗೂ ಮಾನ್ಯತೆ ಷರತ್ತುಗಳನ್ನು ಉಲ್ಲಂಘಿಸಿದ್ದರೂ ಖಾಸಗಿ ಶಾಲೆಗಳ ವಿರುದ್ಧ ಯಾವುದೇ ಕ್ರಮ ವಹಿಸದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
28.02.2025 |
|
28 |
ಗೋವಿಂದ ರಾಜು | 24.02.2025 |
ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಪಾವತಿಗೆ ಎದುರಾದ ಅನುದಾನದ ಕೊರತೆಯಿಂದ ವಿದ್ಯುತ್ ಶುಲ್ಕ ಪಾವತಿ ಬಾಕಿ ಉಳಿದಿದ್ದು, ಇದರಿಂದ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ದೊರೆಯದೆ ತೊಂದರೆ ಉಂಟಾಗಿರುವ ಬಗ್ಗೆ. | ಇಂಧನ |
28.02.2025 |
28.02.2025 |
|
29 |
ಡಾ:ಧನಂಜಯ ಸರ್ಜಿ ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
24.02.2025 |
ಹಲವಾರು ಶೈಕ್ಷಣಿಕ ವರದಿಗಳ ಪ್ರಕಾರ ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
28.02.2025 |
|
30 |
ಡಾ:ಧನಂಜಯ ಸರ್ಜಿ | 24.02.2025 |
ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಥಿತಿ ಶಿಕ್ಷಕರು ಹಾಗೂ ಉಪನ್ಯಾಸಕರ ಗೌರವಧನ ಹೆಚ್ಚಳ ಹಾಗೂ ಸೇವಾ ಖಾಯಂಮಾತಿ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
31 |
ಪ್ರತಾಪ್ ಸಿಂಹ ನಾಯಕ್ .ಕೆ | 24.02.2025 |
ಸಹಕಾರಿ ಬ್ಯಾಂಕ್ ವ್ಯವಸ್ಥೆಗೆ ಅಗತ್ಯ ಭದ್ರತೆ ಹೆಚ್ಚಿಸಲು ಸೂಕ್ತ ಕ್ರಮ ವಹಿಸದಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಬಗ್ಗೆ. | ಸಹಕಾರ |
28.02.2025 |
01.03.2025 |
|
32 |
ಪ್ರತಾಪ್ ಸಿಂಹ ನಾಯಕ್ .ಕೆ ದಿನಾಂಕ:05.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
24.02.2025 |
ರಾಜ್ಯಾದ್ಯಂತ ಎರಡೂವರೆ ಸಾವಿರ ದೇವಾಲಯಗಳ ನೌಕರರು ವೇತನ ತಾರತಮ್ಯಕ್ಕೆ ಒಳಗಾಗಿರುವುದರಿಂದ ಬದುಕು ನಡೆಸಲು ಹೆಣಗಾಡುತ್ತಿರುವ ಬಗ್ಗೆ. | ಮುಜರಾಯಿ (ಕಂದಾಯ) |
28.02.2025 |
01.03.2025 |
|
33 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
34 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಜಿ.ಪಿ.ಟಿ ಶಿಕ್ಷಕರ ನೇಮಕಾತಿಯಲ್ಲಿ ಅರ್ಹತೆರುವ ಅಭ್ಯರ್ಥಿಗಳ ನೇಮಕಾತಿ ಆಗದಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
35 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೆ ಇಲಾಖೆ ನಿಯಮದಂತೆ ಶೇಕಡಾ 25%ರಷ್ಟು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ ಮುಂಬಡ್ತಿ ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
36 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿತರಣೆ ಮಾಡುವ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು , ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡುವ ವಿತರಣೆ ಕೆಲವನ್ನು ಯಾವುದಾದರೂ ಸಂಸ್ಥೆಗೆ ನೀಡಿ ಶಿಕ್ಷಕರನ್ನು ಜವಾಬ್ದಾರಿಗಳಿಂದ ಮುಕ್ತಿಗೊಳಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
37 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ತೊಂದರೆ ನೀಡುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.03.2025 |
03.03.2025 |
|
38 |
ಮಧು ಜಿ ಮದೇಗೌಡ ಹಾಗೂ ಎಸ್.ಎಲ್. ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ವರದಿಯಂತೆ ಅನುಷ್ಠಾನಗೊಳಿಸುವ ಬಗ್ಗೆ | ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
28.02.2025 |
01.03.2025 |
|
39 |
ಎಸ್.ಎಲ್. ಭೋಜೇಗೌಡ ದಿನಾಂಕ:10.03.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:60 (464 +473+419+476+453) ಆಯ್ಕೆಯಾಗಿರುತ್ತದೆ. |
25.02.2025 |
ರಾಜ್ಯದ ವಿಶ್ವವಿದ್ಯಾಲಯಗಳನ್ನು ಮುಚ್ಚುವರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ಕುರಿತು. | ಉನ್ನತ ಶಿಕ್ಷಣ |
28.02.2025 |
01.03.2025 |
|
40 |
ಡಿ.ಟಿ. ಶ್ರೀನಿವಾಸ ಕ್ರ.ಸಂ:08ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
25.02.2025 |
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜಿನಾಮೆ ಇತ್ಯಾಧಿ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
41 |
ಡಾ:ತಳವಾರ್ ಸಾಬಣ್ಣ | 25.02.2025 |
ಪರಿಶಿಷ್ಟ ಸಮುದಾಯಗಳ ಒಳಮೀಸಲಾತಿ ವರ್ಗಿಕರಣಕ್ಕಾಗಿ ರಚಿಸಿದ ನ್ಯಾಯಮೂರ್ತಿ ಶ್ರೀ ನಾಗಮೋಹನ ದಾಸ ಆಯೋಗದ ವರದಿ ವಿಳಂಬತೆ, ನೇಮಕಾತಿಯಲ್ಲಿ ತಡೆ ಆಗಿರುವ ಕುರಿತು. | ಸಮಾಜ ಕಲ್ಯಾಣ |
28.02.2025 |
01.03.2025 |
|
42 |
ಡಾ:ತಳವಾರ್ ಸಾಬಣ್ಣ | 25.02.2025 |
ʼʼನರೇಗಾʼʼ ಯೋಜನೆಯಲ್ಲಿ ಅಕ್ರಮಗಳು ಗೊಂದಲಗಳು ಸೃಷ್ಟಿಯಾಗಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
28.02.2025 |
01.03.2025 |
|
43 |
ಗೋವಿಂದ ರಾಜು | 24.12.2025 |
ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ನಡೆದಿರುವ ಭ್ರಷ್ಟಾಚಾರದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
28.02.2025 |
01.03.2025 |
|
44 |
ತಿಪ್ಪಣ್ಣಪ್ಪ ಕಮಕನೂರ | 24.12.2025 |
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ಪ್ರಾಧಿಕಾರಿವನ್ನು ರಚಿಸಿ 100 ಎಕರೆ ಸರ್ಕಾರಿ ಜಮೀನು ಹಾಗೂ ಅಭಿವೃದ್ಧಿಗೆ ರೂ.250.00 ಕೋಟಿ ಅನುದಾನವನ್ನು ಕಾಯ್ದಿರಿಸುವ ಬಗ್ಗೆ. | ಆರ್ಥಿಕ (ವರ್ಗಾವಣೆ) ಹಿಂದುಳಿದ ಕಲ್ಯಾಣ |
28.02.2025 |
01.03.2025 |
|
45 |
ತಿಪ್ಪಣ್ಣಪ್ಪ ಕಮಕನೂರ | 24.12.2025 |
ಕಲಬುರಗಿ ಬಾಬು ಜಗಜೀವನರಾಂ ರವರ ಪ್ರತಿಮೆಯ ಪಕ್ಕದಲ್ಲಿ ಮಾದರ ಚನ್ನಯ್ಯ ರವರ ಪ್ರತಿಮೆಯನ್ನು ಸ್ಥಾಪಿಸಿ ಅವರ ಜಯಂತಿಗೆ ವಿಶೇಷ ಕೊಡುಗೆ ನೀಡುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ |
28.02.2025 |
01.03.2025 |
|
46 |
ನಿರಾಣಿ ಹಣಮಂತ್ ರುದ್ರಪ್ಪ ಕ್ರ.ಸಂ.58ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
27.02.2025 |
ರಾಜ್ಯದಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ ನೂನ್ಯತೆಗಳಿಂದ ಉದೋಗಾಕಾಂಕ್ಷಿಗಳು ಕಂಗಾಲಾಗಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
28.02.2025 |
01.03.2025 |
|
47 |
ನಿರಾಣಿ ಹಣಮಂತ್ ರುದ್ರಪ್ಪ | 27.02.2025 |
ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಾದ ಬಾದಾಮಿ , ಬನಶಂಕರಿ, ಐಹೊಳ್ಳೆ, ಪಟ್ಟದಕಲ್ಲು. ಗೋಲಗುಂಬಜ, ಶಿವನ ಮಂದಿರ, ಆಲಮಟ್ಟಿ, ಜಲಾಶಯದ ಹಿನ್ನರಿನಲ್ಲಿ ಬಗೆ ಬಗೆಯ ಪಕ್ಷಿಯ ತಾಣವನ್ನು ನಿರ್ಮಿಸುವ ಬಗ್ಗೆ. | ಪ್ರವಾಸೋದ್ಯಮ |
28.02.2025 |
01.03.2025 |
|
48 |
ನಿರಾಣಿ ಹಣಮಂತ್ ರುದ್ರಪ್ಪ | 27.02.2025 |
ಕಾವೇರಿ ನದಿಗೆ ನೀಡಿರುವ ಹಾಗೆ ಕೃಷ್ಣ ನದಿಗೂ ಸಂಸ್ಕೃತಿ, ಧಾರ್ಮಿಕ ಪ್ರಾತಿನಿಧ್ಯ ನೀಡುವ ಕುರಿತು. | ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ) |
28.02.2025 |
01.03.2025 |
|
49 |
ಶಾಂತಾರಾಮ್ ಬುಡ್ನ ಸಿದ್ದಿ | 27.02.2025 |
ಕರ್ನಾಟಕ ಅನೂಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ ರೀತ್ಯಾ ಅರಣ್ಯ ಹಕ್ಕು ಕಾಯ್ದಿದೆ ಸಮರ್ಪಕ ಅನುಷ್ಠಾನ ಆಗದಿರುವ ಬಗ್ಗೆ. | ಸಮಾಜ ಕಲ್ಯಾಣ |
28.02.2025 |
01.03.2025 |
|
50 |
ಹೆಚ್.ಎಸ್.ಗೋಪಿನಾಥ್ ದಿನಾಂಕ:11.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
27.02.2025 |
ಆನೇಕಲ್ ತಾಲ್ಲೂಕಿನಲ್ಲಿ ಹಾಗೂ ಸರ್ಜಾಪುರ ಹೋಬಳಿಯಲ್ಲಿ ಹೊಸ ಕೈಗಾರಿಕೆಗಾಗಿ ಭೂ ಸ್ವಾಧೀನ ಮಾಡಿರುವ ಪ್ರದೇಶವನ್ನು ಹಿಂಪಡೆಯುವ ಬಗ್ಗೆ | ವಾಜ್ಯಣಿ ಮತ್ತು ಕೈಗಾರಿಕೆ (ಬೃ ಮತ್ತು ಮ) |
28.02.2025 |
01.03.2025 |
|
51 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ಕರ್ನಾಟಕ ಅರಣ್ಯ ಇಲಾಖೆಯ ದಾಖಲೆಯಲ್ಲಿ ʼʼಅರಣ್ಯʼʼ ಎಂಬುದಾಗಿ ಮುಂದುವರೆಸಿಕೊಂಡು ಬರಲಾಗುತ್ತಿರುವುದರಿಂದ ಹಲವರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಯ ಸಿಗದೇ ತೊಂದರೆ ಉಂಟಾಗಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
28.02.2025 |
01.03.2025 |
|
52 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ರಾಜ್ಯದಲ್ಲಿ ʼʼಡಿಜಿಟಲ್ ಅರೆಸ್ಟ್ʼʼ ನಿಂದಾಗಿ ಅಮಾಯಕರ ಬ್ಯಾಂಕ್ ಖಾತೆಯಿಂದ ಕೋಟಿ ಕೋಟಿ ರೂಪಾಯಿ ವಂಚನೆಯಾಗುತ್ತಿದ್ದು ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ವಹಿಸದಿರುವ ಬಗ್ಗೆ | ಒಳಾಡಳಿತ |
28.02.2025 |
01.03.2025 |
|
53 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ರಾಜ್ಯದಲ್ಲಿನ ಎಲ್ಲಾ ಅರ್ಹ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ತಿರಸ್ಕಾರಗೊಳ್ಳದ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಲು ಅಗತ್ಯ ಕೈಗೊಳ್ಳವ ಬಗ್ಗೆ | ಕಂದಾಯ |
28.02.2025 |
01.03.2025 |
|
54 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ರಾಜ್ಯದಲ್ಲಿ ಋಣಬಾರ ಪ್ರಮಾಣ ಪತ್ರ (ಇಸಿ) ಸಕಾಲದಲ್ಲಿ ಸಿಗದಿರುವುದರಿಂದ ಸಾರ್ವಜನಿಕರು ತಮ್ಮ ನೋಂದಣಿ ವ್ಯವಹಾರಗಳನ್ನು ಮಾಡಲು ಉಂಟಾಗಿರುವ ಸಮಸ್ಯೆ ಕುರಿತು. |
ಕಂದಾಯ |
28.02.2025 |
01.03.2025 |
|
55 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ಸಾರಿಗೆ ಸಂಸ್ಥೆಗಳ ಬಾಕಿಗಳ ಹೊರೆಯನ್ನು ಸಂಪೂರ್ಣವಾಗಿ ನಿವಾರಿಸಿ ಅವುಗಳನ್ನು ಲಾಭದ ಹಳಿಗೆ ತರಲು ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು. | ಸಾರಿಗೆ |
28.02.2025 |
01.03.2025 |
|
56 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ನಿರಂತರವಾಗಿ ನಾಲ್ಕು ತಿಂಗಳು ಸುರಿದ ಮಳೆಯಿಂದ ಬೆಳೆ ಹಾನಿ ಹಾಗೂ ಅಡಕೆ ಇಳುವರಿ ಕುಂಠಿತವಾಗಿರುವ ಬಗ್ಗೆ. | ತೋಟಗಾರಿಕೆ |
28.02.2025 |
01.03.2025 |
|
57 |
ಎಂ.ಎಲ್. ಅನಿಲ್ ಕುಮಾರ್ ನಿಯಮ-72 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿದೆ. ದಿನಾಂಕ:19.03.2025ರಂದು ಸದನದಲ್ಲಿ ಉತ್ತರಿಸಲಾಗಿರುತ್ತದೆ. |
28.02.2025 |
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ರಿ) 2017-18 ರಿಂದ 2023-24ರ ಅವಧಿಯಲ್ಲಿ ನಡೆದ ಮಂಚನೆ ಹಾಗೂ ಹಣ ದುರುಪಯೋಗದ ಕುರಿತು. | ಸಹಕಾರ |
28.02.2025 |
01.03.2025 |
|
58 |
ನಿರಾಣಿ ಹಣಮಂತ್ ರುದ್ರಪ್ಪ ಕ್ರ.ಸಂ.46ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
28.02.2025 |
ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟ ವ್ಯವಸ್ಥೆಯಿಂದ ರಾಜ್ಯದ ಲಕ್ಷಾಂತರ ಪದವೀಧರರು ಅವಕಾಶ ವಂಚಿತರಾಗುತ್ತಿರುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
01.03.2025 |
03.03.2025 |
|
59 |
ಐವನ್ ಡಿʼಸೋಜಾ | 28.02.2025 |
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿ ಬ್ಯಾಲಕೆರೆ ಗ್ರಾಮದ ನಿವೇಶನಗಳಲ್ಲಿ ಒಂದೇ ಕುಟುಂಬದ ಸದಸ್ಯರಿಗೆ ಹಾಗೂ ಅನರ್ಹರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಬಗ್ಗೆ. | ಕಂದಾಯ |
01.03.2025 |
03.03.2025 |
|
60 |
ಕೆ.ವಿವೇಕಾನಂದ | 28.02.2025 |
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸರ್ಕಾರಿ ನೌಕರರ ರೀತಿ ಅನ್ವಯವಾಗುವಂತೆ ಎರಡು ಶನಿವಾರ ಪೂರ್ಣ ದಿವಸ ರಜೆಯನ್ನು ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.03.2025 |
03.03.2025 |
|
61 |
ಹೆಚ್.ಎಸ್.ಗೋಪಿನಾಥ್ | 28.02.2025 |
ಸರ್ಕಾರದ ಗ್ರಾಮ ನಕ್ಷೆಯಲ್ಲಿ ಖಾಸಗಿ ಜಮೀನುಗಳಲ್ಲಿ ನಾಲೆ, ಕುಂಟೆ, ಬಂಡಿ ಎಂದು ಗುರುತಿಸಲಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಕುರಿತು | ಕಂದಾಯ |
01.03.2025 |
03.03.2025 |
|
62 |
ಸಿ.ಎನ್. ಮಂಜೇಗೌಡ |
28.02.2025 |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡಿರುವಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ | ನಗರಾಭಿವೃದ್ಧಿ |
01.03.2025 |
03.03.2025 |
|
63 |
ಸಿ.ಎನ್. ಮಂಜೇಗೌಡ | 28.02.2025 |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಗುರುತಿಸಿದ ಸಿ.ಎ. ನಿವೇಶಗಳ ಹಂಚಿಕೆಯಲ್ಲಿ ನಡೆದಿದೆಎನ್ನಲಾದ ಅವ್ಯವಹಾಗಳ ಬಗ್ಗೆ | ನಗರಾಭಿವೃದ್ಧಿ |
01.03.2025 |
03.03.2025 |
|
64 |
ತಿಪ್ಪಣಪ್ಪ ಕಮಕನೂರ ನಿಯಮ-72 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿದೆ. ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
03..03.2025 |
ವಿಧಾನ ಸೌಧ ಮುಂಭಾಗದಲ್ಲಿ ವಿಶ್ವಗುರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ. | ಕನ್ನಡ ಮತ್ತು ಸಂಸ್ಕೃತಿ |
04.03.2025 |
04.03.2025 |
|
65 |
ತಿಪ್ಪಣಪ್ಪ ಕಮಕನೂರ | 03..03.2025 |
ರಾಜ್ಯದಲ್ಲಿನ ಗಂಗಾಮತ ಮತ್ತು ಅದರ ಪರ್ಯಾಯ ಪದಗಳನ್ನು ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕ್ರಮಕೈಗೊಳ್ಳುವ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ |
04.03.2025 |
04.03.2025 |
|
66 |
ಅಡಗೂರು ಹೆಚ್ ವಿಶ್ವನಾಥ್ (ವರದಿ) |
03..03.2025 |
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಗ್ರಾಮದಲ್ಲಿನ ಸರ್ವೆ ನಂ.604ರಲ್ಲಿನ ಜಮೀನಿನ ದುರಸ್ತಿ ಮತ್ತು ಪೋಡಿಯನ್ನು ಮಾಡಲು ವಿಳಂಬವಾಗುತ್ತಿರುವುರಿಂದ ಭೂ ಮಾಲೀಕರಿಗೆ ಹಾಗೂ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ | ಕಂದಾಯ |
04.03.2025 |
04.03.2025 |
|
67 |
ಎಂ.ನಾಗರಾಜು | 03..03.2025 |
ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ಮತ್ತು ಅದರ ದುಷ್ಪರಿಣಾಮಗಳು ಸಾರ್ವಜನಿಕರ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ | ಒಳಾಡಳಿತ |
04.03.2025 |
04.03.2025 |
|
68 |
ಎಂ.ನಾಗರಾಜು | 03..03.2025 |
ಬೆಂಗಳೂರಿನ ಮಾದವ ಮುದಿಲಿಯಾರ್ ರಸ್ತೆಯಿಂದ ನಾಗವಾರ ಜಂಕ್ಷನ ವರೆಗೆ ಟ್ಯಾನರಿ ರಸ್ತೆಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಟ್ಟು ರಸ್ತೆ ಅಗಲೀಕರಣ ಮಾಡುವ ಬಗ್ಗೆ | ನಗರಾಭಿವೃದ್ಧಿ |
04.03.2025 |
04.03.2025 |
|
69 |
ಎಂ.ನಾಗರಾಜು | 03..03.2025 |
ʼʼಕಾಡುಗೊಲ್ಲʼʼ ಜನಾಂಗವನ್ನು ಹಿಂದುಳಿದ ವರ್ಗಗಳ ಪ್ರವರ್ಗ ಎ ಮತ್ತು ಬಿ (ಬಿಸಿಎಂ-ಎ) ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ನೀಡಲು ವಿಳಂಬವಾಗುತ್ತಿರುವ ಬಗ್ಗೆ. | ಹಿಂದುಳಿದ ವರ್ಗಗಳ ಕಲ್ಯಾಣ (ವರ್ಗಾವಣೆ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.03.2025 |
04.03.2025 |
|
70 |
ಐವನ್ ಡಿʼಸೋಜಾ ಹಾಗೂ ಉಮಾಶ್ರೀ | 04.03.2025 |
ರೈತರು ಹಾಗೂ ಆರ್ಥಿಕ ದುರ್ಬಲ ವರ್ಗಾದ ಜನತೆಯಿಂದ ಬಲತ್ಕಾರವಾಗಿ ಸಾಲ ವಸೂಲಾಗೆ ಕಿರುಕುಳ, ಹಿಂಸೆ ಮತ್ತು ಒತ್ತಡ ನೀಡುತ್ತಿರುವ ಘಟನೆಗಳ ಕುರಿತು | ಸಹಕಾರ (ವರ್ಗಾವಣೆ) ಆರ್ಥಿಕ (ವಿತ್ತೀನ ಸುಧಾರಣೆ) |
04.03.2025 |
05.03.2025 |
|
71 |
ಟಿ.ಎನ್.ಜವರಾಯಿಗೌಡ | 04.03.2025 |
ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಪ್ರಥಮ ದರ್ಜೆ ನಕಾಶೆಗಾರರು, ತಪಾಸಕರು ಮತ್ತು ಅಧೀಕ್ಷಕರು (ನಕಾಶೆ) ಹುದ್ದೆಯನ್ನು ಮರು ಸ್ಥಾಪಿಸಿ ವಿಲೀನಾತಿಯನ್ನು ರದ್ದುಗೊಳಿಸುವ ಬಗ್ಗೆ | ಕಂದಾಯ |
04.03.2025 |
05.03.2025 |
|
72 |
ಟಿ.ಎನ್.ಜವರಾಯಿಗೌಡ | 04.03.2025 |
ಬೆಂಗಳೂರು ಹತ್ತಿರವಿರುವ ತುಮಕೂರು, ಮಾಗಡಿ, ಗೌರಿಬಿದನೂರು, ಕೋಲಾರ ಮತ್ತಿತರ ನಗರಗಳಿಗೆ ಉಪನಗರ ರೈಲೈಯನ್ನು ವಿಸ್ತರಣೆ ಮಾಡುವ ಬಗ್ಗೆ | ಮೂಲಸೌಲಭ್ಯ ಅಭಿವೃದ್ಧಿ ಬಂದರು ಹಾಗೂ ಒಳನಾಡು ಜಲಸಾರಿಗೆ (ಮೂಲಸೌಲಭ್ಯ) |
04.03.2025 |
05.03.2025 |
|
73 |
ಕೀಶೋರ್ ಕುಮಾರ್ ಪುತ್ತೂರು | 04.03.2025 |
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ನಡೆಸಿ, ಗುಡಿ ಗುರುತಿಸಿ ಮತ್ತು ಪೋಡಿಗಾಗಿ ಬಾಕಿ ಇರುವ ಅರ್ಜಿಗಳನ್ನು ತುರ್ತಾಗಿ ವಿಲೇವಾಗಿ ಮಾಡುವ ಬಗ್ಗೆ | ಕಂದಾಯ |
04.03.2025 |
05.03.2025 |
|
74 |
ಬಸನಗೌಡ ಬಾದರ್ಲಿ | 04.03.2025 |
ಸಿಂಧನೂರ ತಾಲ್ಲೂಕಿನ ದೇವರಗುಡಿ, ಮಲ್ಲಪುರ ಹಾಗೂ ಮಲ್ಲಪುರ ಕ್ಯಾಂಪ್ಗೆ ಹೋಗುವ ರಸ್ತೆಯಲ್ಲಿ ನಗರ ಸಭೆಯ ತ್ಯಾಜ್ಯ ವಿಲೇವಾಗಿ ಘಟಕದಿಂದ ಜನರು ಮತ್ತು ಜಾನುವಾರುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕುರಿತು. | ನಗರಾಭಿವೃದ್ಧಿ |
04.03.2025 |
05.03.2025 |
|
75 |
ಬಸನಗೌಡ ಬಾದರ್ಲಿ | 04.03.2025 |
ಕೊಪ್ಪಳ ಜಿಲ್ಲೆಯಲ್ಲಿನ ಕೈಗಾರಿಕೆಗಳು ಹೊರ ಬಿಡುವ ದೂಳು, ಹೊಗೆ ಹಾಗೂ ರಾಸಾಯನಿಕ ಮಿಶ್ರಿತ ನೀರನ್ನು ಹೊರಬಿಡುವುದರಿಂದ ಸಾರ್ವಜನಿಕರ ಆರೋಗ್ಯ ಮೇಲೆ ಮಾರಣಾಂತಿಕ ಖಾಯಿಲೆಗಳಿಗೆ ಒಳಗಾಗುತ್ತಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ (ಬೃ ಮತ್ತು ಮ) |
04.03.2025 |
05.03.2025 |
|
76 |
ಮಂಜುನಾಥ್ ಭಂಡಾರಿ ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
04.03.2025 |
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಬಹುಕೋಟಿ ಹಗರಣ ಹಾಗೂ ಅವ್ಯವಹಾರ ನಡೆದಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
05.03.2025 |
05.03.2025 |
|
77 |
ಮಂಜುನಾಥ್ ಭಂಡಾರಿ | 04.03.2025 |
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ ದೈವಾರಾಧನೆಯ ಆಚರಣೆಯಗಳಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಜನತೆಯ ಭಾವನೆಗಳಿಗೆ ತೀವ್ರ ದಕ್ಕಿಯಾಗಿರುವ ಕುರಿತು. | ಒಳಾಡಳಿತ |
04.03.2025 |
05.03.2025 |
|
78 |
ಮಂಜುನಾಥ್ ಭಂಡಾರಿ | 04.03.2025 |
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಡ್ರಗ್ಸ್ ಮಾಫಿಯಾ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ತಡೆಯಲು ಕಠಿಣ ಶಿಕ್ಷೆ ನೀಡುವ ಬಗ್ಗೆ | ಒಳಾಡಳಿತ |
04.03.2025 |
05.03.2025 |
|
79 |
ಮಂಜುನಾಥ್ ಭಂಡಾರಿ | 04.03.2025 |
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನ ಅಭಿವೃದ್ಧಿ ಮಂಡಳಿಯನ್ನಾಗಿ ಉನ್ನತಿಕರಿಸಿ, ಪೂರ್ಣಕಾಲಿಕ ಅಧಿಕಾರೇತರ ಅಧ್ಯಕ್ಷರು ಮತ್ತು ಸದಸ್ಯರುಗಳ ಆಡಳಿತ ಮಂಡಳಿ ರಚಿಸುವ ಕುರಿತು. | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ |
04.03.2025 |
05.03.2025 |
|
80 |
ಗೋವಿಂದರಾಜು | 04.03.2025 |
ಬೆಂಗಳೂರು ಕೃಷಿ ವಿಶ್ವವಿದ್ಯಾಯದ ವ್ಯಾಪ್ತಿಗೆ ಬರುವ ಚಾಮರಾಜನಗರ ಜಿಲ್ಲೆಯಲ್ಲಿರುವ ಕೃಷಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳ ಕೊರತೆ ಬಗ್ಗೆ | ಕೃಷಿ |
04.03.2025 |
05.03.2025 |
|
81 |
ಎಸ್.ವ್ಹಿ.ಸಂಕನೂರ, ಡಾ:ತಳವಾರ್ ಸಾಬಣ್ಣ ಹಾಗೂ ಇತರರು | 04.03.2025 |
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006 ನಂತರ ನೇಮಕಗೊಂಡು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ನೀಡದೇ ಇರುವುದರಿಂದ ಅವರು ಕಷ್ಟದ ಜೀವನ ಸಾಗಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.03.2025 |
05.03.2025 |
|
82 |
ಭಾರತಿ ಶೆಟ್ಟಿ ದಿನಾಂಕ:19.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
05.03.2025 |
ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ನಾಗರಹೊಳೆ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವುದು ಹಾಗೂ ಸದರಿ ಬುಡಕಟ್ಟು ಜನಾಂಗದ ಬಡ ಮಕ್ಕಳ ಶಿಕ್ಷಣದಿಂದ ವಂಚಿತರಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ |
05.03.2025 |
06.03.2025 |
|
83 |
ಬಿ.ಜಿ.ಪಾಟೀಲ್ | 05.03.2025 |
ಕಲಬುರಗಿ ಜಿಲ್ಲೆಯಲ್ಲಿ ಕಳೆದ 15-20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರಿಗೆ, ಡಾಟಾ ಎಂಟ್ರಿ ಆಪರೇಟರ್ಗಳಿಗೆ, ಹೊರಗುತ್ತಿಗೆ ಶಿಕ್ಷಕರು, ದಿನಗೂಲಿ ನೌಕರರಿಗೆ ಯಾವುದೇ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಪರಿಶಿಷ್ಟ ಪಂಡಗಳ ಕಲ್ಯಾಣ |
05.03.2025 |
06.03.2025 |
|
84 |
ಪ್ರಕಾಶ್ ಬಾಬಣ್ಣ ಹುಕ್ಕೇರಿ | 05.03.2025 |
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ನಡೆಸುತ್ತಿರುವ ದೂರು ಶಿಕ್ಷಣದ ಎಂ.ಎ. ಕೋರ್ಸ್ 1ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿದೇ ವಿದ್ಯಾರ್ಥಿಗಳಿಗೆ ತೊಂದರೆಯುಂಟು ಮಾಡುತ್ತಿರುವ ಆಡಳಿತಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು. | ಉನ್ನತ ಶಿಕ್ಷಣ |
05.03.2025 |
06.03.2025 |
|
85 |
ಎಂ.ಪಿ ಕುಶಾಲಪ್ಪ (ಸುಜಾ), ಎಸ್.ಎಲ್.ಭೋಜೇಗೌಡ ಹಾಗೂ ಇತರರು, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ದಿನಾಂಕ:11.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
05.03.2025 |
ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಮತ್ತು ಸುಗಮವಾಗಿ ನಡೆಸಲು ಸೂಕ್ತ ಅನುದಾನವನ್ನುಒದಗಿಸುವ ಬಗ್ಗೆ | ಉನ್ನತ ಶಿಕ್ಷಣ |
06.03.2025 |
07.03.2025 |
|
86 |
ತಿಪ್ಪಣಪ್ಪ ಕಮಕನೂರ ದಿನಾಂಕ:12.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
05.03.2025 |
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಕಲಬುರಗಿ ಇವರಿಂದ 2014-15ನೇ ಸಾಲಿನಲ್ಲಿ ಕೈಗೊಂಡ ಏರಿಯಲ್ ಪ್ಯೋಸ್ ಬೋರ್ಡ್ ಮತ್ತು ತಂತಿಬೇಲಿ ಅಳವಡಿಸುವ ತುಂಡು ಗುತ್ತಿಗೆ ಕಾಮಗಾರಿ ತನಿಖೆಯ ವಿಳಂಬವಾಗುತ್ತಿರುವ ಬಗ್ಗೆ. | ಇಂಧನ |
05.03.2025 |
06.03.2025 |
|
87 |
ಎಸ್.ವ್ಹಿ.ಸಂಕನೂರ, ಧನಂಜಯ ಸರ್ಜಿ | 06.03.2025 |
ಅನುವಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ನೌಕರರಿಗೆ ಪಿ.ಎಸ್.ಎಸ್ ಥಾಮಸ್ ವರದಿ ಅಂಗೀಕರಿಸಿ 10 ವರ್ಷಗಳಾದರೂ ಸಹಿತ ಗ್ರ್ಯಾಂಟ್ ಇನ್ ಕೋಡ್ ನಿಯಮಗಳನ್ನು ಅಂತಿಮಗೊಳಿಸದೆ ವಿಳಂಬ ಮಾಡುತ್ತಿರುವ ಬಗ್ಗೆ | ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ |
10.03.2025 |
10.03.2025 |
|
88 |
ಕುಶಾಲಪ್ಪ ಎಂ.ಪಿ (ಸುಜಾ) | 06.03.2025 |
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೇತೂರು ಗ್ರಾಮಕ್ಕೆ ಶುದ್ಧ ನೀರು ಕುಡಿಯುವ ಘಟಕವನ್ನು ಸ್ಥಾಪಿಸಲು ಹಾಗೂ ಕೆರೆ ಹೂಳೆತ್ತುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
10.03.2025 |
10.03.2025 |
|
89 |
ಡಿ.ಎಸ್.ಅರುಣ್ | 06.03.2025 |
ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ ನಿವೇಶನಗಳಿಗಾಗಿ ಸಾರ್ವಜನಿಕರ ನಿರಾಸಕ್ತಿ ಸಿ.ಎ ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ ಸಂದರ್ಭದಲ್ಲಿ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ | ನಗರಾಭಿವೃದ್ಧಿ |
10.03.2025 |
10.03.2025 |
|
90 |
ಸಿ.ಟಿ. ರವಿ | 07.03.2025 |
ಮತಾಂಧರ ಕಿಡಿಗೇಡಿಗಳ ಮೇಲಿನ ಪ್ರಕರಣವನ್ನು ಹಿಂಪಡೆಯಲು ನಿರ್ಧಾರವನ್ನು ಕೈಬಿಡುವ ಕುರಿತು | ಒಳಾಡಳಿತ |
10.03.2025 |
10.03.2025 |
|
91 |
ರಾಮೋಜಿಗೌಡ | 07.03.2025 |
2024-25ನೇ ಸಾಲಿನಿಂದ ತೇರ್ಗಡೆ ಹೊಂದುವಂತಹ ತಿದ್ದುಪಡಿ ಮಾಡಿ ವಿದ್ಯಾರ್ಥಿಗಳಿಗೆ 35 ಅಂಕಗಳ ಬದಲು 33 ಅಂಕಗಳನ್ನು ಪಡೆದು ವಿದ್ಯಾರ್ಥಿಗ ತೇರ್ಗಡೆ ಹೊಂದುವಂತಹ ತಿದ್ದುಪಡಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
10.03.2025 |
10.03.2025 |
|
92 |
ಕುಶಾಲಪ್ಪ ಎಂ.ಪಿ (ಸುಜಾ) | 07.03.2025 |
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿ ಕಾಡೇನಹಳ್ಳಿ ಗ್ರಾಮಕ್ಕೆ ಸೇರಿರುವ ಹೊನ್ನಿಗುಡಿ ಬಾಕಿಯ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ಬಗ್ಗೆ | ಕಂದಾಯ |
10.03.2025 |
10.03.2025 |
|
93 |
ಎಂ.ನಾಗರಾಜು | 07.03.2025 |
ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸುವ ಬಗ್ಗೆ ಕಳೆದ 8 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಹಿಂದಿರುಗಿಸಲಾದ ಕಡತದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಶಿಫಾರಸ್ಸುಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸದೇ ಇರುವ ಕುರಿತು. | ಪರಿಶಿಷ್ಟ ಪಂಗಡಗಳ ಕಲ್ಯಾಣ |
10.03.2025 |
10.03.2025 |
|
94 |
ಎಂ.ನಾಗರಾಜು | 07.03.2025 |
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಇವರು ಕಾಡುಗೊಲ್ಲ ಸಮುದಾಯ ಜನಾಂಗವನ್ನು ಅಲೆಮಾರಿ-ಅರೆಅಲೆಮಾರಿ ವರ್ಗಕ್ಕೆ ಸೇರಿಸಲು ಶಿಫಾರಸ್ಸು ಮಾಡಿದ್ದು, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ |
10.03.2025 |
10.03.2025 |
|
95 |
ಪ್ರತಾಪ್ ಸಿಂಹ ನಾಯಕ್ ಕೆ | 10.03.2025 |
ಆಯುಷ್ ಇಲಾಖೆಯ ಆಸ್ಪತ್ರೆಯಲ್ಲಿ ತಜ್ಞತೆ ಆಧಾರದಲ್ಲಿ ಹುದ್ದೆಗಳನ್ನು ಸೃಜಿಸಿ, ಆ ಹುದ್ದೆಗಳಿಗೆ ವೈದ್ಯರನ್ನು ನೇಮಕ ಮಾಡಲು ಇದುವರೆಗೆ ಸರ್ಕಾರ ಯಾವುದೇ ಸೂಕ್ತ ಹಾಗೂ ಅಗತ್ಯ ಕ್ರಮ ವಹಿಸದಿರುವುದರಿಂದ ಉಂಟಾಗುವ ಸಮಸ್ಯೆ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
10.03.2025 |
10.03.2025 |
|
96 |
ಎಂ.ಆರ್.ಸೀತಾರಾಂ | 10.03.2025 |
2026-27ನೇ ಸಾಲಿನಿಂದ ಪ್ರತಿ ವರ್ಷ ಬಜೆಟ್ ಅಧಿವೇಶನವನ್ನು ಜಂಟಿ ಅಧಿವೇಶನ ಕರೆದು ಉಭಯ ಸದನದ ಸದಸ್ಯರನ್ನು ಹಾಜರಾಗುವಂತೆ ಅನುಕೂಲ ಮಾಡಿ ಕೊಡಲು ಸಹಕಾರಿಯಾಗುವಂತೆ, ಜಂಟಿ ಅಧಿವೇಶನದಲ್ಲಿಯೇ ಬಜೆಟ್ನ್ನು ಮಂಡಿಸುವ ಬಗ್ಗೆ. | ಕಾನೂನು, ನ್ಯಾಯ ಮತ್ತು ಮಾನವ ಕಲ್ಯಾಣ (ವರ್ಗಾವಣೆ) ಆರ್ಥಿಕ |
10.03.2025 |
10.03.2025 |
|
97 |
ಐವನ್ ಡಿʼಸೋಜಾ | 10.03.2025 |
ಹಾಸನ ಜಿಲ್ಲೆಯಲ್ಲಿ ʼʼಡೈಪ್ಯೂಟಿ ಲೇಬರ್ ಕಮಿಷನರ್ ಕಛೇರಿʼʼ ಇರುವುದರಿಂದ ಕಾರ್ಮಿಕರಿಗೆ ನ್ಯಾಯವನ್ನು ಪಡೆಯಲು ವಿಳಂಬವಾಗುವುದರಿಂದ ಅದನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುವ ಬಗ್ಗೆ. | ಕಾರ್ಮಿಕ |
10.03.2025 |
10.03.2025 |
|
98 |
ಐವನ್ ಡಿʼಸೋಜಾ | 10.03.2025 |
ಮಂಗಳೂರು ನಗರದಲ್ಲಿ ಜಿಲ್ಲಾ ಕಾರಾಗೃಹವನ್ನು ಬಾಳೆಪುಣೆಗೆ ವರ್ಗಾಯಿಸಲು ಕೈಗೊಂಡಿರುವ ಕ್ರಮ ಮತ್ತು ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ | ಒಳಾಡಳಿತ |
10.03.2025 |
10.03.2025 |
|
99 |
ಎನ್. ರವಿಕುಮಾರ್ | 10.03.2025 |
ಕುಲಬುರಗಿ ಜಿಲ್ಲೆ ಅಫಜಲ್ಪುರ ತಾಲ್ಲೂಕಿನ ಘತ್ತರಗಾ ಶ್ರೀ ಭಾಗ್ಯವಂತಿದೇವಿ ದೇವಸ್ಥಾನದಲ್ಲಿ ಭಕ್ತರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ದೇವಸ್ಥಾನದ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನ ಪಾವತಿಯಾಗದಿರುವ ಕುರಿತು. | ಮುಜರಾಯಿ |
11.03.2025 |
12.03.2025 |
|
100 |
ಎಸ್.ಎಲ್.ಭೋಜೇಗೌಡ | 10.03.2025 |
ಕಾರ್ಮಿಕ ಇಲಾಖೆಯಲ್ಲಿ ಹಲವು ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರುಗಳಿಗೆ ಕಾಲಕ್ರಮೇಣ ವೇತನ, ಇ.ಎಸ್.ಐ ಮತ್ತು ಇ.ಪಿ.ಎಫ್ ಮಾಡುವ ಬಗ್ಗೆ | ಕಾರ್ಮಿಕ |
11.03.2025 |
12.03.2025 |
|
101 |
ಎ. ವಸಂತಕುಮಾರ್ | 10.03.2025 |
ರಾಯಚೂರು ಜಿಲ್ಲೆಯ ಮಲಯಬಾದ್ ಗ್ರಾಮದ ಐತಿಹಾಸಿಕ ಕೂಳಂಕಿ ಪ್ರದೇಶದಲ್ಲಿ ಅನೇಕ ವನ್ಯ ಮೃಗ ಜೀವಿಗಳಿಗೆ ಅಶ್ರಯ ನೀಡಲು ಮೃಗಾಲಯವನ್ನು ಸ್ಥಾಪಿಸುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
11.03.2025 |
12.03.2025 |
|
102 |
ಎ. ವಸಂತಕುಮಾರ್ | 10.03.2025 |
ರಾಯಚೂರು ಜಿಲ್ಲೆಯಲ್ಲಿರುವ ಸುರಾನ ಕಂಪನಿಯ ಎಲ್ಲಾ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ (ಬೃ ಮತ್ತು ಮ) |
11.03.2025 |
12.03.2025 |
|
103 |
ಎಂ.ನಾಗರಾಜು | 10.03.2025 |
ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಅಸ್ವಸ್ಥ ಪೋಷಕರನ್ನು ಅಡ್ಮಿಟ್ ಮಾಡಿ ಮಕ್ಕಳು ಪರಾರಿಯಾಗುತ್ತಿರುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
11.03.2025 |
12.03.2025 |
|
104 |
ಎಂ.ನಾಗರಾಜು | 10.03.2025 |
ಮೆಟ್ರೋ ರೈಲು ಪ್ರಯಾಣದ ದರವನ್ನು ಏಕಾಏಕಿ 45% -50% ಹೆಚ್ಚಿಗೆ ಮಾಡಿರುವುದರಿಂದ ಪ್ರಯಾಣಿಕರು ಬಸ್, ಕ್ಯಾಬ್ ಮತ್ತು ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿರುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತಿರುವ ಕುರಿತು | ನಗರಾಭಿವೃದ್ಧಿ |
11.03.2025 |
12.03.2025 |
|
105 |
ಡಿ.ಎಸ್. ಅರುಣ್ | 10.03.2025 |
ರಾಜ್ಯದ ಹಾನಗಲ್ ತಾಲ್ಲೂಕು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಿಗೆ 2023-24 ಹಾಗೂ 2024-25ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನದಲ್ಲಿ ರಾಜ್ಯ ಸರ್ಕಾರ ಅನುದಾನ ಹಂಚಿಕೆ ಹಾಗೂ ಬಿಡುಗಡೆಯಲ್ಲಿ ತಾರತಮ್ಯ ಮಾಡಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
11.03.2025 |
12.03.2025 |
|
106 |
ತಿಪ್ಪಣ್ಣಪ್ಪ ಕಮಕನೂರ | 10.03.2025 |
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಗ್ರಾಮದ ಸ.ನಂ. 86ರ ವಿಸ್ತೀರ್ಣ 15 ಎಕರೆ 17 ಗುಂಟೆ ಜಮೀನಿನ ಅಕ್ರಮ ದಾಖಲೆ ಸೃಷ್ಠಿಸಿಕೊಂಡು ಪರಿಹಾರಕ್ಕಾಗಿ ಅರ್ಜಿ ನೀಡಿರುವುದನ್ನು ತಡೆಹಿಡಿಯುವ ಕುರಿತು | ನಗರಾಭಿವೃದ್ಧಿ |
11.03.2025 |
12.03.2025 |
|
107 |
ಐವನ್ ಡಿʼಸೋಜಾ | 11.03.2025 |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ಪರ್ಮಿಟ್ ನಿಯಮದ ಬಗ್ಗೆ | ಸಾರಿಗೆ |
11.03.2025 |
12.03.2025 |
|
108 |
ತಿಪ್ಪಣಪ್ಪ ಕಮಕನೂರ ವರದಿ |
11.03.2025 |
ಮೈಸೂರು ತಾಲ್ಲೂಕು ಹೋಬಳಿ ಶ್ರೀರಾಂಪುರ ಗ್ರಾಮದ ಸ.ನಂ.124ರಲ್ಲಿ 2 ಎಕರೆ 26 ಗುಂಟೆ ಜಮೀನಿನಲ್ಲಿ 2 ಎಕರೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿದವರು ನಿವೇಶನ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿರುವ ಬಗ್ಗೆ | ನಗರಾಭಿವೃದ್ಧಿ |
12.03.2025 |
12.03.2025 |
|
109 |
ಐವನ್ ಡಿʼಸೋಜಾ | 11.03.2025 |
ಮಂಗಳೂರು ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ದಾಖಲಾದ ಕೇಸುಗಳನ್ನು ಆರೋಪಿಗಳು ಅಮಾಯಕರು, ಮಕ್ಕಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ಒಳಾಡಳಿತ |
12.03.2025 |
13.03.2025 |
|
110 |
ಎಸ್.ವ್ಹಿ. ಸಂಕನೂರ | 11.03.2025 |
ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕು ದುಗ್ಗಸಂದ್ರ ಹೋಬಳಿ ಕೊಲದೇವಿ ಗ್ರಾಮದ ಸರ್ವೆ ನಂ.5ರಲ್ಲಿನ 2 ಎಕರೆ 38 ಗುಂಟೆ ಸರ್ವೆ ಕಾರ್ಯ ಮಾಡದೇ ವಿನಾಕಾರಣ ತೊಂದರೆ ನೀಡುತ್ತಿರುವ ಬಗ್ಗೆ. | ಕಂದಾಯ |
12.03.2025 |
12.03.2025 |
|
111 |
ಐವನ್ ಡಿʼಸೋಜಾ | 11.03.2025 |
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಈಜುಕೊಳವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗಳಿಸಿದ ಸ್ಪರ್ಧಾಳುಗಳಿಗೆ ಸಂಜೆ 6 ರಿಂದ 9 ಗಂಟೆವರೆಗೆ ಅಭ್ಯಾಸಕ್ಕಾಗಿ ಉಚಿತವಾಗಿ ಅವಕಾಶ ನೀಡುವ ಬಗ್ಗೆ | ಯುವ ಸಬಲೀಕರಣ ಮತ್ತು ಕ್ರೀಡಾ |
12.03.2025 |
12.03.2025 |
|
112 |
ಸಿ.ಟಿ.ರವಿ ದಿನಾಂಕ:19.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
12.03.2025 |
ಹೆಡ್ ಕಾನ್ಸ್ಟೇಬಲ್ ಪತಿ-ಪತ್ನಿ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಹಿಂದೆ ಹೊರಡಿಸಿರುವ ಮಾರ್ಗಸೂಚಿಯಲ್ಲಿರುವ 07 ವರ್ಷಗಳ ಸೇವೆ ಸಲ್ಲಿಸುವ ಷರತ್ತನ್ನು ಹೆಡ್ ಕಾನ್ಸ್ಟೇಬಲ್ಗಳ ಪ್ರಕರಣಗಳಿಗೆ ಸಡಿಲಿಕೆ ಮಾಡುವ ಬಗ್ಗೆ | ಒಳಾಡಳಿತ |
12.03.2025 |
12.03.2025 |
|
113 |
ರವಿಕುಮಾರ್ . ಎನ್ | 12.03.2025 |
ಪರಪ್ಪನ ಅಗ್ರಹಾರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರ, ಮಕ್ಕಳ ಸಂಖ್ಯೆ ಶಿಕ್ಷಕರ ಸಂಖ್ಯೆ ಹಾಗೂ ಸರ್ಕಾರಿ ಶಾಲೆಯ ಅಭಿವೃದ್ಧಿ ಶಾಲೆಯ ಬಳಿ ತೆರೆದ ಒಳಚರಂಡಿ ವ್ಯವಸ್ಥೆಯಿಂದ ಶಾಲೆಯ ಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.03.2025 |
13.03.2025 |
|
114 |
ಟಿ.ಎನ್. ಜವರಾಯಿಗೌಡ | 12.03.2025 |
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪಿ.ಆರ್. ಆರ್. ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ದರ ನಿಗಧಿಪಡಿಸುವ ಬಗ್ಗೆ | ನಗರಾಭಿವೃದ್ಧಿ |
12.03.2025 |
13.03.2025 |
|
115 |
ಟಿ.ಎನ್. ಜವರಾಯಿಗೌಡ | 12.03.2025 |
ಬೆಂಗಳೂರು ಮೆಟ್ರೋ ರೈಲು ನಿಗಮದ ಎರಡನೇ ಹಂತದ ವಿಸ್ತರಿತ ಮಾರ್ಗ ರೀಚ್-3ಸಿ ಯೋಜನೆಯಡಿಯಲ್ಲಿ ಉತ್ತರ ತಾಲ್ಲೂಕು ಯಶವಂತಪುರ-1 ಹೋಬಳಿ ದೊಡ್ಡ ಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ | ನಗರಾಭಿವೃದ್ಧಿ |
12.03.2025 |
12.03.2025 |
|
116 |
ಹೆಚ್.ಪಿ ಸುಧಾಮ್ ದಾಸ್ | 13.03.2025 |
ʼʼಜಲಜೀವನ್ ಮಿಷನ್;; ಕುಡಿಯುವ ನೀರು ಒದಗಿಸುವ ಬದಲು ರಾಜ್ಯದ ಪ್ರತಿಯೊಂದು ಹಳ್ಳಿಯ ರಸ್ತೆಗಳನ್ನು ಸಂಪೂರ್ಣ ಹದಗೆಡಿಸುತ್ತಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
14.03.2025 |
14.03.2025 |
|
117 |
ಹೆಚ್.ಪಿ ಸುಧಾಮ್ ದಾಸ್, ಮಧು ಜಿ ಮಾದೇಗೌಡ ಹಾಗೂ ಇತರರು | 13.03.2025 |
ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿನ ಯೋಜನೆ ಮತ್ತು ಅವುಗಳಿಗೆ ಅಗತ್ಯವಿರುವ ಅನುದಾನದ ಕುರಿತು | ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ) |
14.03.2025 |
14.03.2025 |
|
118 |
ಐವನ್ ಡಿʼಸೋಜಾ | 13.03.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಜೋಗಿ ಸಮುದಾಯ ಜನರು ವಾಸಿಸುತ್ತಿರುವ ಕುರಿತು | ಕಂದಾಯ |
14.03.2025 |
14.03.2025 |
|
119 |
ಐವನ್ ಡಿʼಸೋಜಾ | 13.03.2025 |
ಆರ್ ಟಿ ಸಿ ಯ 9ನೇ ಕಾಲಂ ನಲ್ಲಿ ಸರ್ಕಾರ ಎಂಬ ಹಕ್ಕನ್ನು ತೆಗೆದು 11ನೇ ಕಾಲಂನಲ್ಲಿ ಹಕ್ಕುಯಾರಿಗೆ ಇದೆ ಅದನ್ನೆ 9ನೇ ಕಾಲಂ ನಲ್ಲಿ ನಮೂದಿಸುವ ಬಗ್ಗೆ | ಕಂದಾಯ |
14.03.2025 |
14.03.2025 |
|
120 |
ಕೆ.ಎಸ್.ನವೀನ್ ನಿಯಮ-72 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿದೆ. ದಿನಾಂಕ:19.03.2025ರಂದು ಸದನದಲ್ಲಿ ಉತ್ತರಿಸಲಾಗಿರುತ್ತದೆ |
13.03.2025 |
ರಾಜ್ಯದಲ್ಲಿ ಗೌಚರ್ ಖಾಯಿಲೆ MPS ಮತ್ತು POMOE ನಂತರ ಅಪರೂಪದ ಅನುವಂಶಿಕ ಅಸ್ಪಸ್ಥತೆಗಳಿಂದ ನೂರಾರು ಮಕ್ಕಳು ಬಳಲುತ್ತಿರುವುದರಿಂದ ERT ಚಿಕಿತ್ಸೆ ತಡೆಯಿಲ್ಲದಂತೆ ನಡೆಸಲು ಹೆಚ್ಚುವರಿ ಆರ್ಥಿಕ ಸಹಾಯ ನೀಡುವ ಬಗ್ಗೆ | ವೈದ್ಯಕೀಯ ಶಿಕ್ಷಣ |
14.03.2025 |
14.03.2025 |
|
121 |
ಐವನ್ ಡಿʼಸೋಜಾ | 14.03.2025 |
ಲೋಕೋಪಯೋಗಿ ಇಲಾಖೆಗೆ ಸೇರಿದ ವಿಶೇಷ ಉಪ ವಿಭಾಗ ಉಚ್ಛನ್ಯಾಲಯಾಲಯ ಬೆಂಗಳೂರು ಕಛೇರಿಯಲ್ಲಿ ಆಪ್ತ ಸಿಬ್ಬಂದಿಗಳಿಂದ ಅನಾಮಧೇಯ ವ್ಯಕ್ತಿಗಳ ಬರ್ತಡೆ ಪಾರ್ಟಿ ಆಚರಿಸಿರುವ ಬಗ್ಗೆ | ಲೋಕೋಪಯೋಗಿ |
17.03.2025 |
17.03.2025 |
|
122 |
ಪುಟ್ಟಣ್ಣ | 14.03.2025 |
ಬೆಂಗಳೂರು ವಿಭಾಗದಲ್ಲಿ ಸಹನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಶಾಲೆಗಳಿಗೆ ಸಂಬಂಧಿಸಿದ ಹಲವಾರು ಕಡತಗಳಿಗೆ ವಿನಾಕಾರಣ ಆಕ್ಷೇಪಣೆ ಸಲ್ಲಿಸಿ ತೊಂದರೆ ನೀಡುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ʼʼವರದಿʼʼ |
17.03.2025 |
17.03.2025 |
|
123 |
ಸುನೀಲ್ ವಲ್ಯಾಪುರ್ | 15.03.2025 |
ಎಲೆಕ್ಟ್ರೀಕ್ ವಾಹನಗಳಿಗೆ ವಿಧಾನ ಸೌಧ ಅವರಣದಲ್ಲಿಯೂ ಚಾರ್ಚಿಂಗ್ ಸ್ಟೇಷನವನ್ನು ಅಳವಡಿಸಿ ನಿಲುಗಡೆಗೆ ಸ್ಥಳ ಮೀಸಲಿಟ್ಟು ಅನುಕೂಲ ಮಾಡುವ ಕುರಿತು | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
17.03.2025 |
17.03.2025 |
|
124 |
ಸುನೀಲ್ ವಲ್ಯಾಪುರ್ | 15.03.2025 |
ಮಾರ್ಕೆಟ ಹಾಗೂ ಮೆಜಸ್ಟಿಕ್ ನಿಂದ ಬಿ.ಎಂ.ಟಿ.ಸಿ ಬಸುಗಳು ಯತೇಚ್ಛವಾಗಿ ಸಂಚರಿಸುತ್ತಿರುವುದರಿಂದ ಎಸ್.ವಿ ಮೆಟ್ರೋ ಸ್ಟೇಷನ್ ನಿಂದ ಹೊರಡುವ ಮೆಟ್ರೋ ಫೀಡರ್ ಬಸ್ ಗಳು ಜೀವನ್ ಭೀಮಾನಗರದ ಮಾರ್ಗವಾಗಿ ರಮೇಶ್ ನಗರ ಮತ್ತು ಬಸವನಗರಕ್ಕೆ ಸಂಚರಿಸುವ ಕುರಿತು. | ಸಾರಿಗೆ |
17.03.2025 |
17.03.2025 |
|
125 |
ಪುಟ್ಟಣ್ಣ ʼʼವರದಿʼʼ |
17.03.2025 |
ಆಯುಕ್ತರ ಕಛೇರಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಪ್ರೌಢ ಶಿಕ್ಷಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ವಿನಾಕಾರಣ ಆಕ್ಷೇಪಣೆ ಸಲ್ಲಿಸುವುದು, ಹಾಗೂ ಕಡತಗಳನ್ನು ವಿಳಂಬವಾಗಿ ಸಲ್ಲಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
17.03.2025 |
17.03.2025 |
|
126 |
ಟಿ.ಎನ್. ಜವರಾಯಿಗೌಡ | 17.03.2025 |
ಹಾಸನ ಜಿಲ್ಲೆ ಬೇಲೂರು ತಾಲ್ಲೂಕು, ಆರೆಹಳ್ಳಿ ಸ.ನಂ.23/3 ಮತ್ತು 20/2ರಲ್ಲಿ ಅನಧಿಕೃವಾಗಿ ಫಾರಂ ಲ್ಯಾಂಡ್ ನಿರ್ಮಿಸಿ ಮಾರಟ ಮಾಡುವ ನೇಪದಲ್ಲಿ ವಂಚನೆ ನಡೆಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ | ಒಳಾಡಳಿತ |
17.03.2025 |
17.03.2025 |
|
127 |
ಐವನ್ ಡಿʼ ಸೋಜಾ | 17.03.2025 |
ʼʼಬ್ಯಾರಿ ಅಭಿವೃದ್ಧಿ ನಿಗಮʼʼ ವನ್ನು ಸ್ಥಾಪಿಸುವ ಬಗ್ಗೆ. | ಅಲ್ಪ ಸಂಖ್ಯಾತರ ಕಲ್ಯಾಣ |
17.03.2025 |
17.03.2025 |
|
128 |
ಕೇಶವ ಪ್ರಸಾದ್ ಎಸ್., ಎನ್.ರವಿಕುಮಾರ್, ಹಾಗೂ ಇತರರು, | 17.03.2025 |
ಬೆಂಗಳೂರು ನಗರ ಉಪ ವಿಭಾಗ ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಸಿ.ಎಫ್) ಅರ್ಹ ಅಧಿಕಾರಿಯನ್ನು ನೇಮಿಸುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
17.03.2025 |
17.03.2025 |
|
129 |
ಪುಟ್ಟಣ್ಣ | 18.03.2025 |
ರಾಜ್ಯದ ಶಿಕ್ಷಣ ಸಮುದಾಯಕ್ಕೆ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯವರಿಗೆ ಹಾಗೂ ಶಾಲೆಗಳಿಗೆ ಆಗುತ್ತಿರುವ ತೊಂದರೆ/ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
19.03.2025 |
19.03.2025 |
|
130 |
ಡಾ: ಯತೀಂದ್ರ ಎಸ್ | 18.03.2025 |
ಕೆ.ಐ.ಎ.ಡಿ.ಬಿ ಯಿಂದ ಕೈಗಾರಿಕೆ ಉದ್ದೇಶಕ್ಕೆ ರೈತರ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ (ಭಾ ಮತ್ತು ಮ) |
19.03.2025 |
19.03.2025 |
|
131 |
ಕುಶಾಲಪ್ಪ ಎಂ.ಪಿ. (ಸುಜಾ) | 18.03.2025 |
ಹಿರಿಯೂರು ತಾಲ್ಲೂಕಿನಲ್ಲಿರುವ ಧರ್ಮಪುರ ಹೋಬಳಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸೌಲಭ್ಯ ಹಾಗೂ ಬಸ್ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ | ಸಾರಿಗೆ |
19.03.2025 |
19.03.2025 |
|
132 |
ಎಂ.ನಾಗರಾಜು | 18.03.2025 |
ಹೆಲ್ತ್ ಸೂಪರ್ ವೈಸರ್ ಹುದ್ದೆಯ ಸೃಜನೆ ಉದ್ದೇಶ ಹಾಗೂ ಸಾರ್ವಜನಿಕ ತೆರಿಗೆ ಹಣ ವ್ಯರ್ಥವಾಗುತ್ತಿರುವ ಕುರಿತು | ನಗರಾಭಿವೃದ್ಧಿ |
19.03.2025 |
19.03.2025 |
|
133 |
ಬಸನಗೌಡ ಬಾದರ್ಲಿ | 19.03.2025 |
2023-24 ಮತ್ತು 2024-25ನೇ ಸಾಲಿನ ರಾಜ್ಯದಲ್ಲಿರುವ ವಿವಿಧ ಮಹಾನಗರ ಪಾಲಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಲೆಕ್ಕ ಶೀರ್ಷಿಕೆಯಲ್ಲಿ ವಿವಿಧ ಯೋಜನೆ ಮುಖಾಂತರ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ | ನಗರಾಭಿವೃದ್ಧಿ |
19.03.2025 |
19.03.2025 |