156ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಸಿ.ಎನ್.ಮಂಜೇಗೌಡ

(ಕ್ರ ಸಂ:40)

ರಾಜ್ಯಾದಂತ ಅಕ್ರಮ  ಬಡಾವಣೆಗಳು ನಿರ್ಮಾಣಗೊಂಡಿರುವ ಬಗ್ಗೆ

11.08.2025

2

ಎಸ್.ಎಲ್‌ .ಭೋಜೇಗೌಡ

 (ಕ್ರ ಸಂ:26)

ಕರ್ನಾಟಕ ಕೈಗಾರಿಕಾ  ಪ್ರದೇಶಾಭಿವೃದ್ಧಿ ಮಂಡಳಿಂದ ಜಮೀನಿನ ಸ್ಥಿತಿಯ  ಪರಿಶೀಲನೆಯಾಗದ  ಕಾರಣದಿಂದ  ಒಂದೇ  ಜಮೀನಿಗೆ  ಸಾಕಷ್ಟು ಭಾರಿ  ಭೂ  ಪರಿಹಾರ ಮಾಡಿರುವ ಕುರಿತು.

12.08.2025

3

ಎನ್.ರವಿಕುಮಾರ್‌, ಕೆ.ಎಸ್.‌ ನವೀನ್‌ ಹಾಗೂ ಡಿ.ಎಸ್.ಅರುಣ್

(ಕ್ರ ಸಂ:25+44)
ಬಡ ದಲಿತ ಹಿಂದುಳಿದ ಮಹಿಳಾ  ಕಾರ್ಮಿಕರ ಉನ್ನತಿಗಾಗಿ  ಇರುವ ಹಣದ ಸದ್ಬಳಕೆ  ಹಾಗೂ  ಕಾರ್ಮಿಕ ಶಾಲೆಗೆ  ವೆಚ್ಚ ಮಾಡುವ  ಮೂಲಕ 750 ಕೋಟಿ ರೂ.ಗಳ ಭ್ರಷ್ಟಾಚಾರ ತಡೆಗಟ್ಟುವ ಕುರಿತು

13.08.2025

4

ಹೇಮಲತಾ ನಾಯಕ್

 

(ಕ್ರ ಸಂ:10)
ಕೊಪ್ಪಳ ಹಾಗೂ  ಸುತ್ತಲಿನ  ನೂರಾರು ಗ್ರಾಮಗಳ  ಪರಿಸರ  ಹಾಳಾಗುತ್ತಿರುದರಿಂದ ಜನ-ಜಾನುವಾರು ರೋಗಗಳಿಂದ  ಬಳಲುತ್ತಿರುವ ಕಾರಣ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡಬಾರದು ಎಂಬುದರ ಕುರಿತು.

18.08.2025

156ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1
ಎನ್.ರವಿಕುಮಾರ್

23.07.2025

ಪಶು  ಮತ್ತು ಪ್ರಾಣಿಗಳಿಗಾಗಿ  ಮೊಬೈಲ್‌ ವೆಟರ್ನರಿ ಯುನಿಟ್‌  ವಾಹನ ಪ್ರಾರಂಭಿಸಿದ್ದು,  ಇದರಲ್ಲಿ ನಡೆದಿರುವ ಅವ್ಯವಹಾರದ ಮತ್ತು  ಭಷ್ಟ್ರಾಚಾರದ ಕುರಿತು.

ಪಶುಸಂಗೋಪನೆ ಮತ್ತು ಮೀನುಗಾರಿಕೆ

28.07.2025

29.07.2025

2
ಐವನ್‌ ಡಿʼಸೋಜಾ

23.07.2025

ದಿನಾಂಕ:01.07.2022 ರಿಂದ 31.07.2024ರ ಅವಧಿಯಲ್ಲಿ ನಿವೃತರಾದ ಸರ್ಕಾರಿ ನೌಕರರಿಗೆ  7ನೇ ವೇತನ  ಆಯೋಗದ ಪರಿಷ್ಕೃತ  ವೇತನ ಶ್ರೇಣಿಯ   ವೇತನದಂತೆ  ಆರ್ಥಿಕ ಸೌಲಭ್ಯವನ್ನು  ನೀಡುವ ಬಗ್ಗೆ.

ಆರ್ಥಿಕ

28.07.2025

29.07.2025

3
ಎಸ್.ಎಲ್.ಭೋಜೇಗೌಡ

23.07.2025

ಕೆ.ಪಿ.ಡಬ್ಲ್ಯೂಡಿ ಸಂಹಿತೆಯು  ಖಾಸಗಿ ಸಂಸ್ಥೆಗಳಿಗೆ, ಕಂಪನಿಗಳಿಗೆ  ಸರ್ಕಾರಿ ಜಮೀನುಗಳನ್ನು, ಕಟ್ಟಡಗಳನ್ನು  ಗುತ್ತಿಗೆ  ನೀಡುವ  ಬಾಡಿಗೆಯಲ್ಲಿ ಉಂಟಾಗಿರುವ  ತೊಂದರೆಗಳ  ಕುರಿತು.

ಲೋಕೋಪಯೋಗಿ

28.07.2025

29.07.2025

4
ಡಾ:ತಳವಾರ್‌ ಸಾಬಣ್ಣ

24.07.2025

ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯ ಜನರಿಗೆ  ಕನಿಷ್ಟ  ಕುಡಿಯುವ ನೀರಿಗೆ 15 ಟಿ.ಎಂ.ಸಿ ನೀರನ್ನು ಸಮರ್ಕವಾಗಿ  ಬಳಕೆಯಾಗಲು  ಹಾಗೂ  ಮಹಾರಾಷ್ಟ್ರದ ಅಕ್ರಮ  ನೀರಾವರಿ ಯೋಜನೆ ಬಗ್ಗೆ

ಜಲಸಂಪನ್ಮೂನ

28.07.2025

29.07.2025

5

ಡಾ:ತಳವಾರ್‌ ಸಾಬಣ್ಣ

24.07.2025

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ  ಕೊರತೆ  ಬೋಧನಾ ಕೊಠಡಿಗಳ  ಕೊರತೆ/ಶಿಥಿಲಗೊಂಡ ಶಾಲಾ ಕೊಠಡಿಗಳು ಮುಂತಾದ  ಸಮಸ್ಯೆಗಳಿಂದ  ಗುಣಮಟ್ಟದ ಶಿಕ್ಷಣಕ್ಕೆ ಆಗುತ್ತಿರುವ ಧಕ್ಕೆ ಕುರಿತು.

ಶಾಲಾ ಶಿಕ್ಷಣ  ಮತ್ತು ಸಾಕ್ಷರತಾ

28.07.2025

29.07.2025

6
ಡಿ.ಎಸ್.ಅರುಣ್‌, ಕೆ.ಎಸ್.ನವೀನ್‌ ಹಾಗೂ ಪಿ.ಹೆಚ್. ಪೂಜಾರ್

24.07.2025

ಸಿ.ಎ ನಿವೇಶನಗಳಿಗೆ  ಎಸ್.ಆರ್‌  ದರವನ್ನು ಕಡತಗೊಳಿಸುವುದರೊಂದಿಗೆ  ನವೀಕರಣ ಸಂದರ್ಭದಲ್ಲಿ ನಿಗಧಿಪಡಿಸಿರುವ  ಮಾನದಂಡವನ್ನು  ಸಡಿಲಗೊಳಿಸುವ ಕುರಿತು

ನಗರಾಭಿವೃದ್ಧಿ

28.07.2025

29.07.2025

7

ನಿರಾಣಿ ಹಣಮಂತ್‌ ರುದ್ರಪ್ಪ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:14)

24.07.2025

ಅನುದಾನಿತ  ಕೈಗಾರಿಕಾ  ತರಬೇತಿ  ಕೇಂದ್ರದ  ನೌಕರರಿಗೆ  ಶ್ರೀ ಥಾಮಸ್‌  ನೇತೃತ್ವದ  ವರದಿಯ  ಶಿಫಾರಸ್ಸಿನ  ಸೇವಾ ಭದ್ರತೆ ನೀಡುವ ಬಗ್ಗೆ

ಕೌಶಲ್ಯಾಭಿವೃದ್ಧಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ

28.07.2025

29.07.2025

8

ಎಸ್.ವ್ಹಿ.ಸಂಕನೂರ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:15)

ಕ್ರಮ ಸಂಖ್ಯೆ:12ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

24.07.2025

ಅನುದಾನಿತ  ಕೈಗಾರಿಕಾ  ತರಬೇತಿ  ಕೇಂದ್ರದ  ನೌಕರರಿಗೆ  ಶ್ರೀ ಥಾಮಸ್‌  ನೇತೃತ್ವದ  ವರದಿಯ  ಶಿಫಾರಸ್ಸಿನ  ಸೇವಾ ಸೌಲಭ್ಯಗಳನ್ನು  ಮಂಜೂರು ಮಾಡುವುದರೊಂದಿಗೆ  ಸಿ. ಆಂಡ್‌  ಆರ್‌ ತಿದ್ದುಪಡಿ  ಮಾಡುವ ಬಗ್ಗೆ 

ಕೌಶಲ್ಯಾಭಿವೃದ್ಧಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ

28.07.2025

29.07.2025

9
ಹೇಮಲತಾ ನಾಯಕ್

28.07.2025

ಕಲ್ಯಾಣ  ಕರ್ನಾಟಕ  ಪ್ರದೇಶದ ಕೊಪ್ಪಳ  ಜಿಲ್ಲೆಯಲ್ಲಿ ಆರೋಗ್ಯ  ಸೇವೆಗಳ  ಕೊರತೆ,  ವೈದ್ಯಕೀಯ  ಸೌಲಭ್ಯಗಳಿಂದ  ತೊಂದರೆ ಉಂಟಾಗುತ್ತಿರುವ ಕುರಿತು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಹಾಗೂ

ವೈದ್ಯಕೀಯ ಶಿಕ್ಷಣ    

31.07.2025

01.08.2025

10

ಹೇಮಲತಾ ನಾಯಕ್

ದಿನಾಂಕ:18.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

28.07.2025

ಕೊಪ್ಪಳ ಹಾಗೂ  ಸುತ್ತಲಿನ  ನೂರಾರು ಗ್ರಾಮಗಳ  ಪರಿಸರ  ಹಾಳಾಗುತ್ತಿರುದರಿಂದ ಜನ-ಜಾನುವಾರು ರೋಗಗಳಿಂದ  ಬಳಲುತ್ತಿರುವ ಕಾರಣ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡಬಾರದು ಎಂಬುದರ ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ

31.07.2025

01.08.2025

11
ಐವನ್‌ ಡಿʼಸೋಜಾ

29.07.2025

ರಾಜ್ಯಾದ್ಯಂತ ಜಾರಿಗೆ ತಂದಿರುವ ಪಂಚ  ಗ್ಯಾರಂಟಿಯ  ಅನುಷ್ಟಾನದಿಂದ  ಜನರ  ಜೀವನ ಮಟ್ಟದಲ್ಲಿ ಆದಾಯ  ಏರಿಕೆಯ  ಹಾಗೂ ಆರ್ಥಿಕ  ಪ್ರಗತಿಯಲ್ಲಿ ಕರ್ನಾಟಕ ಮೇಲಿಗಲ್ಲು ಸ್ಥಾಪಿಸುವ ಬಗ್ಗೆ

ಆರ್ಥಿಕ

31.07.2025

01.08.2025

12

ಎಸ್.ವ್ದಿ.ಸಂಕನೂರ ಹಾಗೂ ಮಧು ಜಿ ಮಾದೇಗೌಡ,  ಶಶೀಲ್‌ ಜಿ ನಮೋಶಿ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:29)

ಕ್ರಮ ಸಂಖ್ಯೆ:08ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

29.07.2025

ಅನುದಾನಿತ  ಕೈಗಾರಿಕಾ ತರಬೇತಿ ಕೇಂದ್ರದ  ನೌಕರರಿಗೆ  ಶ್ರೀ ಥಾಮಸ್‌ ನೇತೃತ್ವದ  ವರದಿಯು ಶಿಫಾರಸ್ಸಿನ ಸೇವಾ  ಭದ್ರತೆ  ನೀಡುವ ಬಗ್ಗೆ.

ಕೌಶಲ್ಯಾಭಿವೃದ್ಧಿ, ಉದ್ಯಮಮಶೀಲತೆ ಮತ್ತು ಜೀವನೋಪಾಯ

31.07.2025

01.08.2025

13

ಪುಟ್ಟಣ್ಣ , ರಾಮೋಜಿಗೌಡ ಹಾಗೂ ಡಿ.ಟಿ.ಶ್ರೀನಿವಾಸ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:33)

30.07.2025

ʼʼಕರ್ನಾಟಕ   ಶೈಕ್ಷಣಿಕ  ಗುಣಮಟ್ಟ ಸಮಸ್ಯೆಗಳ ಮತ್ತು  ಸವಾಲುಗಳ ʼʼ ಕುರಿತು

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.08.2025

02.08.2025

14

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:24)

30.07.2025

ಪ್ರಾಥಮಿಕ ಶಾಲೆಯಿಂದ  ಪ್ರೌಢ ಶಾಲೆಗೆ  ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ  ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ  ಉಪನ್ಯಾಸಕರುಳಿಗೆ ಉಂಟಾಗಿರುವ  ವೇತನ ತಾರತಮ್ಯ ಪರಿಹರಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.08.2025

02.08.2025

15

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:35)

30.07.2025

ಸರ್ಕಾರಿ  ಪ್ರಾಥಮಿಕ  ಮತ್ತು ಪ್ರೌಢ ಶಾಲೆಗಳಲ್ಲಿ ವಿತರಣೆ ಮಾಡುವ ಮಧ್ಯಾಹ್ನ  ಊಟ,  ಮೊಟ್ಟೆ, ಹಾಲು , ಪಠ್ಯ ಪುಸ್ತಕ ಹಾಗೂ ಸಮವಸ್ತ್ರ  ನೀಡುವ  ವಿತರಣೆ  ಕೆಲಸವನ್ನು ಯಾವುದಾರೂ ಸಂಸ್ಥೆಗೆ  ನೀಡಿ ಶಿಕ್ಷಕರನ್ನು ಜವಾಬ್ದಾರಿಗಳಿಂದ  ಮುಕ್ತಗೊಳಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.08.2025

02.08.2025

16

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:36)

30.07.2025

ರಾಜ್ಯದ  ಅನುದಾನಿತ ಶಾಲೆ ಮತ್ತು  ಪದವಿ  ಪೂರ್ವ ಕಾಲೇಜುಗಳಲ್ಲಿ ದಿನಾಂಕ:01.01.2016 ರಿಂದ   ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ  ಖಾಲಿ ಆಗಿರುವ  ಹುದ್ದೆಗಳನ್ನು ವೇತನಾನುದಾಕ್ಕೊಳಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.08.2025

02.08.2025

17

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:37)

30.07.2025

ದಿನಾಂಕ:30.05.2025ರಂದು  ಹೊರಡಿಸಿದ ಆದೇಶದಿಂದ  ಅನುದಾನಿತ ಶಾಲೆಗಳಿಗೆ ಉಂಟಾಗುತ್ತಿರುವ  ಸದರಿ ಆದೇಶವನ್ನು  ಹಿಂಪಡೆಯುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.08.2025

02.08.2025

18

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:38)

30.07.2025

ಸ್ನಾತಕೋತ್ತರ  ಪದವಿ  ಪಡೆದ ಅರ್ಹ  ಕಿರಿಯ  ಪ್ರೌಢ ಶಾಲೆಗಳಲ್ಲಿ (9 ರಿಂದ 10)  ಕರ್ತವ್ಯ  ನಿರ್ವಹಿಸುತ್ತಿರುವ  ಶಿಕ್ಷಕರಗಳನ್ನು ಹಿರಿಯ  ಪ್ರೌಢ ಶಾಲೆಗಳಿಗೆ  (11 ರಿಂದ 12) ಮುಂಬಡ್ತಿ ನೀಡುವಾಗ ವೃಂದ ಮತ್ತು ನೇಮಕಾತಿ  ನಿಯಮಗಳನ್ನು ತಿದ್ದುಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.08.2025

02.08.2025

19

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:39)

30.07.2025

2006ನೇ ಸಾಲಿನಿಂದ ನೇಮಕಗೊಂಡಿರುವ ಎಲ್ಲಾ  ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ  ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ

ಆರ್ಥಿಕ

01.08.2025

02.08.2025

20

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:40)

30.07.2025

ಹೊಸದಾಗಿ  ಸ್ಥಾಪಿನೆಯಾಗಿರುವ  08  ಸರ್ಕಾರಿ ವಿಶ್ವವಿದ್ಯಾಲಯಗಳನ್ನು  ಮಾತೃ ವಿಶ್ವವಿದ್ಯಾನಿಯಲಗಳಿಗೆ  ವಿಲೀನಗೊಳಿಸುವ ಬಗ್ಗೆ

ಉನ್ನತ ಶಿಕ್ಷಣ

01.08.2025

04.08.2025

21

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:41)

30.07.2025

ಬೃಹತ್‌  ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ ಬೋಧಕ/ಬೋಧಕರ ಸಿಬ್ಬಂದಿಗಳಿಗೆ  ವೇತನ ಭತ್ಯೆ  ಹೆಚ್ಚಳ ಹಾಗೂ ಖಾಯಂಗೊಳಿಸುವ ಬಗ್ಗೆ

ನಗರಾಭಿವೃದ್ಧಿ

01.08.2025

02.08.2025

22

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:42)

30.07.2025

ಅನುದಾನಿತ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು  ಭರ್ತಿ ಮಾಡಲು                 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ  ನೀಡದೇ ತೊಂದರೆ  ಉಂಟಾಗಿರುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

01.08.2025

23

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:43)

30.07.2025

ಸ್ನಾತಕೋತ್ತರ ಪದವಿ  ಪಡೆದು ಪ್ರೌಢ ಶಾಲೆಯಲ್ಲಿ ಕರ್ತವ್ಯ   ನಿರ್ವಹಿಸುತ್ತಿರುವ   ಶಿಕ್ಷಕರಿಗೆ  ಇಲಾಖೆ ನಿಯಮದಂತೆ ಶೇಕಡಾ 25% ರಷ್ಟು  ಹುದ್ದೆಗಳನ್ನು ಪದವಿ ಪೂರ್ವ  ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ  ಮುಂಬಡ್ತಿ  ನೀಡುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

01.08.2025

24
ಸಿ.ಎನ್.‌ ಮಂಜೇಗೌಡ

30.07.2025

ಮೈಸೂರು  ಜಿಲ್ಲೆ  ಹೆಚ್.ಡಿ.ಕೋಟೆ ತಾಲ್ಲೂಕು ಎನ್.ಬೇಗೂರು ಮತ್ತು ಸುತ್ತಮುತ್ತ ಇರುವ  ರೈತರ ಅನುಕೂಲಕ್ಕಾಗಿ ಪಕ್ಕದ ಕೇರಳ ರಾಜ್ಯಕ್ಕೆ  ಗುಂಡ್ರೆ  ಅರಣ್ಯದಿಂದ  ಸಂಚರಿಸಲು ಅವಕಾಶ  ಮಾಡಿಕೊಳ್ಳುವ ಬಗ್ಗೆ

ಅರಣ್ಯ,  ಜೀವಿಪರಿಸ್ಥಿತಿ ಮತ್ತು ಪರಿಸರ

01.08.2025

01.08.2025

25

ಎನ್.ರವಿಕುಮಾರ್

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

ಕ್ರಮ ಸಂಖ್ಯೆ:44ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

31.07.2025

ಬಡ ದಲಿತ ಹಿಂದುಳಿದ  ಮಹಿಳಾ ಕಾರ್ಮಿಕರ ಉನ್ನತಿಗಾಗಿ  ಇರುವ  ಹಣದ  ಸದ್ಬಳಕೆ  ಹಾಗೂ ಕಾರ್ಮಿಕ ಶಾಲೆಗೆ  ವೆಚ್ಚ  ಮಾಡುವ  ಮೂಲಕ 750 ಕೋಟಿ ರೂ.ಗಳ  ಭ್ರಷ್ಟಾಚಾರ  ತಡೆಗಟ್ಟುವ ಕುರಿತು.

ಕಾರ್ಮಿಕ

02.08.2025

04.08.2025

26

ಎಸ್.ಎಲ್‌ .ಭೋಜೇಗೌಡ

ದಿನಾಂಕ:12.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

31.07.2025

ಕರ್ನಾಟಕ ಕೈಗಾರಿಕಾ  ಪ್ರದೇಶಾಭಿವೃದ್ಧಿ ಮಂಡಳಿಂದ ಜಮೀನಿನ ಸ್ಥಿತಿಯ  ಪರಿಶೀಲನೆಯಾಗದ  ಕಾರಣದಿಂದ  ಒಂದೇ  ಜಮೀನಿಗೆ  ಸಾಕಷ್ಟು ಭಾರಿ  ಭೂ  ಪರಿಹಾರ ಮಾಡಿರುವ ಕುರಿತು.

ವಾಣಿಜ್ಯ  ಮತ್ತು ಕೈಗಾರಿಕೆ

02.08.2025

04.08.2025

27
ರಾಮೋಜಿಗೌಡ, ಡಿ.ಟಿ.ಶ್ರೀನಿವಾಸ ಪುಟ್ಟಣ್ಣ

31.07.2025

ಸರ್ಕಾರಿ ನೌಕರರಿಗೆ  ಹಳೆಯ  ಡಿಪ್ಯೆನ್ಡ್‌ ಪಿಂಚಣಿ ಯೋಜನೆಗೆ  ಒಳಪಡಿಸಿರುವಂತೆ ಅನುದಾನಿತ  ಶಿಕ್ಷಣ ಸಂಸ್ಥೆಯಲ್ಲಿ  ದಿನಾಂಕ:01.04.2006 ನಂತರ  ಅನುದಾನಕ್ಕೆ ಒಳಪಟ್ಟ  ನೌಕರರಿಗೆ ಜಾರಿ ಮಾಡುವ ಬಗ್ಗೆ

ಆರ್ಥಿಕ

02.08.2025

04.08.2025

28
ಪ್ರತಾಪ್‌ ಸಿಂಹ ನಾಯಕ್ .ಕೆ.

31.07.2025

ರಾಜ್ಯದ ಬಹುತೇಕ  ಕಾರಾಗೃಹದಲ್ಲಿ ಅವುಗಳ ಸಾಮರ್ಥ್ಯಕ್ಕಿಂತ  ಹೆಚ್ಚಿನ  ಕೈದಿಗಳನ್ನು  ಇರಿಸಲಾಗಿರುವುದರಿಂದ  ಕೈದಿಗಳ ದಟ್ಟಣೆಯೇ  ಸಮಸ್ಯೆ ಉಂಟಾಗಿರುವ ಕುರಿತು

ಒಳಾಡಳಿತ

02.08.2025

04.08.2025

29
ಪ್ರತಾಪ್‌ ಸಿಂಹ ನಾಯಕ್ .ಕೆ.

31.07.2025

ಅನುದಾನಿತ  ಕನ್ನಡ  ಮಾಧ್ಯಮ ಶಾಲೆಗಳ ಅಭಿವೃದ್ಧಿ  ನಿರ್ವಹಣೆಗೆ ಹಾಗೂ ವಿಸ್ತೀರ್ಣೆಗೆ  ನೆರವು ನೀಡುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

02.08.2025

04.08.2025

30
ಪ್ರತಾಪ್‌ ಸಿಂಹ ನಾಯಕ್ .ಕೆ.

31.07.2025

ರಾಜ್ಯದ ಅಡಿಕೆ  ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವುದರಿಂದ  ಅಡಿಕೆ  ಬೆಳೆಗಾರರಿಗೆ ತೀವ್ರ  ಸಂಕಷ್ಟಕ್ಕೆ  ಸಿಲುಕಿರುವ ಬಗ್ಗೆ.

ತೋಟಗಾರಿಕೆ  ಮತ್ತು ರೇಷ್ಮೆ

02.08.2025

04.08.2025

31
ಪ್ರತಾಪ್‌ ಸಿಂಹ ನಾಯಕ್ .ಕೆ.

31.07.2025

ರಾಜ್ಯದಲ್ಲಿ ʼʼಸಿʼʼ  ಗ್ರೇಡ್‌ ದೇಗುಲಗಳ ಜೀರ್ಣೋದ್ದಾರ ನಿರ್ವಹಣೆಗೆ  ಮತ್ತು ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅನುದಾನವನ್ನು   ಒದಗಿಸುವ ಕುರಿತು

ಕಂದಾಯ

02.08.2025

04.08.2025

32
ತಿಪ್ಪಣ್ಣಪ್ಪ ಕಮಕನೂರ

01.08.2025

ಕೇಂದ್ರ ಸರ್ಕಾರ ತಳವಾರ/ಪರಿಹಾರ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೂ  ಜಾತಿ ಪ್ರಮಾಣ ಪತ್ರವನ್ನು ರಾಜ್ಯದಲ್ಲಿ ನೀಡದಿರುವುದರಿಂದ ಗೊಂದಲ ನಿವಾರಣೆ  ಮಾಡುವ ಬಗ್ಗೆ

ಪರಿಶಿಷ್ಟಪಂಗಡ ಕಲ್ಯಾಣ

02.08.2025

04.08.2025

33

ಎಸ್.ವ್ಹಿ.ಸಂಕನೂರ, ಶಶೀಲ್‌ ಜಿ ನಮೋಶಿ, ನಿರಾಣಿ ಹಣಮಂತ್‌ ರುದ್ರಪ್ಪ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:56)

01.08.2025

ರಾಜ್ಯದಲ್ಲಿರುವ  ಅನುದಾನಿತ  ಸಂಯುಕ್ತ  ಪದವಿ  ಕಾಲೇಜುಗಳಿಂದ  ಬೇರ್ಪಟ್ಟ  ಪದವಿ ಪೂರ್ವ  ಕಾಲೇಜುಗಳಲ್ಲಿ ಅನೇಕ ಕಾರಣಗಳಿಂದ  ಬೋಧಕ ಹುದ್ದೆಗಳು ಖಾಲಿ  ಇರುವುದರಿಂದ  ತೊಂದರೆ  ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.08.2025

04.08.2025

34

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:68)

02.08.2025

ಸಿವಿಲ್‌  ಇಂಜಿನಿಯರಿಂಗ್‌  ವಿಭಾಗದ  ಮುಖ್ಯಸ್ಥರ  ಹುದ್ದೆಯನ್ನು  ಗುಪ್ತಚರ ಮತ್ತು   ವೈಯಕ್ತಿಕ ಅಭಿಪ್ರಾಯದ  ಮೂಲಕ  ಆಯ್ಕೆ  ಮಾಡುವ ಪ್ರಕ್ರಿಯೆಯನ್ನು  ಪ್ರಾರಂಭಿದ್ದು,  ವಿಶ್ವವಿದ್ಯಾಲಯ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕುರಿತು.

ಉನ್ನತ ಶಿಕ್ಷಣ

04.08.2025

05.08.2025

35
ಪುಟ್ಟಣ್ಣ

02.08.2025

ಶಿಕ್ಷಕರಿಗೂ ಮತ್ತು ಉಪನ್ಯಾಸಕರಿಗೂ  ಮೌಲ್ಯ ಮಾಪನ ಭತ್ಯೆಯನ್ನು  ಸಕಾಲದಲ್ಲಿ  ನೀಡದೆ ವಿಳಂಬ ಮಾಡುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

04.08.2025

05.08.2025

36
ಪುಟ್ಟಣ್ಣ

02.08.2025

ರಾಜ್ಯದ  ಅನುದಾನಿತ ರಹಿತ ಶಾಲಾ ಕಾಲೇಜುಗಳ ಬೋಧಕ  ಮತ್ತು ಬೋಧಕೇತರ   ಅಸಂಘಟಿತ  ವಲಯದ ಕಾರ್ಮಿಕರೆಂದು  ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ  ವೈದ್ಯಕೀಯ  ವಿಮಾ ಯೋಜನೆಯನ್ನು ಜಾರಿ  ಮಾಡುವ ಬಗ್ಗೆ.

ಕಾರ್ಮಿಕ

04.08.2025

05.08.2025

37
ಪುಟ್ಟಣ್ಣ

02.08.2025

ಸರ್ಕಾರಿ ಪದವಿ  ಕಾಲೇಜು  ಹಾಗೂ  ವಿ‍ಶ್ವವಿದ್ಯಾಲಯಗಳಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ  ಅತಿಥಿ  ಉಪನ್ಯಾಸಕರಿಗೆ  ಯು.ಜಿ.ಸಿ  ನಿಗಧಿಗೊಳಿಸಿರುವ  ರೀತ್ಯಾ   ವೇತನ ಹಾಗೂ  ಸೇವಾ ಭದ್ರತೆಯನ್ನು  ಒದಗಿಸುವ ಬಗ್ಗೆ

ಉನ್ನತ ಶಿಕ್ಷಣ

04.08.2025

05.08.2025

38

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:72)

02.08.2025

ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌  ಕಾಲೇಜನ್ನು  ಹಿಂದಿನಂತೆ  ಬೆಂಗಳೂರು  ವಿಶ್ವವಿದ್ಯಾಲಯದಲ್ಲಿಯೇ  ಮುಂದುವರೆಸುವ ಬಗ್ಗೆ.

ಉನ್ನತ ಶಿಕ್ಷಣ

04.08.2025

05.08.2025

39

ಎನ್.ರವಿಕುಮಾರ್

ಕ್ರಮ ಸಂಖ್ಯೆ:45ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:22.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:122 (1269) ಆಯ್ಕೆಯಾಗಿರುತ್ತದೆ.

04.08.2025

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ  ನಿಧಿಯಿಂದ ನೋಂದಾಯಿತ  ಕಾರ್ಮಿಕರಿಗೆ  ಪ್ರಿವೆಂಟವ್‌   ಹೆಲ್ತಕೇರ್‌ ಯೋಜನೆಯಿಂದ  ನೀಡಲಾಗುತ್ತಿರುವ  ಚಿಕಿತ್ಸೆ ಕುರಿತು.

ಕಾರ್ಮಿಕ

04.08.2025

05.08.2025

40

ಸಿ.ಎನ್.ಮಂಜೇಗೌಡ

ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

05.08.2025

ರಾಜ್ಯಾದಂತ ಅಕ್ರಮ  ಬಡಾವಣೆಗಳು ನಿರ್ಮಾಣಗೊಂಡಿರುವ ಬಗ್ಗೆ

ನಗರಾಭಿವೃದ್ಧಿ

06.08.2025

07.08.2025

41
ಸಿ.ಎನ್.ಮಂಜೇಗೌಡ

05.08.2025

ರಾಜ್ಯದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ  ವ್ಯಾಪ್ತಿಗೆ  ಬರುವ  ಪ್ರಾಧಿಕಾರಿಗಳು ಹಾಗೂ ಯೋಜನಾ ನಕ್ಷೆ  ಕುರಿತು.

ನಗರಾಭಿವೃದ್ಧಿ

06.08.2025

07.08.2025

42

ಎಸ್.ವ್ಹಿ. ಸಂಕನೂರು, ಶಶೀಲ್‌ ಜಿನಮೋಶಿ ಹಾಗೂ ನಿರಾಣಿ ಹಣಮಂತ್‌  ರುದ್ರಪ್ಪ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:85)

05.08.2025

ರಾಜ್ಯದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶೇಕಡಾ 60ಕ್ಕಿಂತ  ಹೆಚ್ಚು ಬೋಧಕ ಹುದ್ದೆಗಳು, ನಿವೃತ್ತಿ,  ರಾಜಿನಾಮೆ ಇತ್ಯಾಧಿ  ಕಾರಣಗಳಿಂದ  ತೆರವಾಗಿರುವುದರಿಂದ  ಗುಣಮಟ್ಟದ ಶಿಕ್ಷಣ ನೀಡಲು  ತೊಂದರೆ ಉಂಟಾಗತ್ತಿರುವ ಬಗ್ಗೆ.

ಕೃಷಿ

06.08.2025

07.08.2025

43
ಪುಟ್ಟಣ್ಣ

06.08.2025

ಅರೆಕಾಲಿಕ  ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಪದವಿ ಪೂರ್ವ  ಶಿಕ್ಷಣ  ಇಲಾಖೆಯಲ್ಲಿ ಸೇವಾ ವಿಲೀನತೆ  ಹೊಂದಿದವರಿಗೆ  ಹಳೆಯ  ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸದಿರುವುದರಿಂದ  ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.08.2025

11.08.2025

44

ಎನ್.ರವಿಕುಮಾರ್‌, ಕೆ.ಎಸ್.‌ ನವೀನ್‌ ಹಾಗೂ ಡಿ.ಎಸ್.ಅರುಣ್

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

ಕ್ರಮ ಸಂಖ್ಯೆ:25ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

06.08.2025

ಬಡ ದಲಿತ ಹಿಂದುಳಿದ ಮಹಿಳಾ  ಕಾರ್ಮಿಕರ ಉನ್ನತಿಗಾಗಿ  ಇರುವ ಹಣದ ಸದ್ಬಳಕೆ  ಹಾಗೂ  ಕಾರ್ಮಿಕ ಶಾಲೆಗೆ  ವೆಚ್ಚ ಮಾಡುವ  ಮೂಲಕ 750 ಕೋಟಿ ರೂ.ಗಳ ಭ್ರಷ್ಟಾಚಾರ ತಡೆಗಟ್ಟುವ ಕುರಿತು.

ಕಾರ್ಮಿಕ

08.08.2025

11.08.2025

45

ಡಿ.ಎಸ್.ಅರುಣ್‌  ಹಾಗೂ ಕೆ.ಎಸ್.ನವೀನ್

ಕ್ರಮ ಸಂಖ್ಯೆ:39ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

06.08.2025

ಕಟ್ಟಡ ಮತ್ತು ಇತರೆ  ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಿಂದ  ನೋಂದಾಯಿತ  ಕಾರ್ಮಿಕರಿಗೆ ಪ್ರಿವೆಂಟರ್‌ ಹೆಲ್ತಕೇರ್‌ ಯೋಜನೆಯಿಂದ  ನೀಡಲಾಗುತ್ತಿರುವ  ಚಿಕಿತ್ಸೆ ಕುರಿತು

ಕಾರ್ಮಿಕ

08.08.2025

11.08.2025

46
ಎನ್.‌ ರವಿಕುಮಾರ್‌

07.08.2025

ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ರಸಗೊಬ್ಬರ  ಹಾಗೂ ಕೀಟ ನಾಶಕ ಒದಗಿಸದೇ  ರಾಜ್ಯದ  ರೈತರಿಗೆ  ತೊಂದರೆ ಉಂಟಾಗುತ್ತಿರುವ ಬಗ್ಗೆ

ಕೃಷಿ

08.08.2025

11.08.2025

47
ಡಾ:ಟಿ.ತಿಮ್ಮಯ್ಯ

07.08.2025

ಸಹಾಯಕ  ಕಾರ್ಯಕಾರಿ ಅಭಿಯಂತರರು ಹುದ್ದೆಗೇ (ವಿಭಾಗ-1) ನಿಯಮ 42ರಂತೆ  ಸ್ಥಾನಪನ್ನ ಮುಂಬಡ್ತಿನೀಡದಿರುವುದರಿಂದ  ನಿವೃತ್ತಿ ಅಂಚಿನಲ್ಲಿರುವವರಿಗೆ ಸರ್ಕಾರದ ಸೌಲಭ್ಯಗಳಿಂದ  ವಂಚಿತರಾತ್ತಿರುವ ಬಗ್ಗೆ

ಲೋಕೋಪಯೋಗಿ

08.08.2025

11.08.2025

48

ಡಿ.ಎಸ್‌ ಅರುಣ್‌

ಹಾಗೂ ಕೆ.ಎಸ್‌ ನವೀನ್

07.08.2025

ಗ್ರಾಮ ಪಂಚಾಯಿತಿ ನೌಕರರುಗಳಾದ ಬಿಲ್ ಕಲೆಕ್ಟರ್‌, ಕ್ಲಕ್‌ ಕಂ ಡಾಟ್‌ ಎಂಟ್ರಿ ಆಪರೇಟರ್‌, ವಾಟರ್‌  ಮೆನ್.‌ ಜವಾನ್‌ ಇತರುಗಳಿಗೆ  ವೇತನ ಶ್ರೇಣಿ ನಿಗಧಿ,  ಸರ್ಕಾರಿ ನೌಕರರೆಂದು ಪರಿಗಣಿಸಿ ಸೇರಿದಂತೆ ಇನ್ನಿತರೆ ಬೇಡಿಕೆಯನ್ನು  ಈಡೇರಿಸುವ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

08.08.2025

11.08.2025

49
ಎಂ.ನಾಗರಾಜು

08.08.2025

ಕೃತಕ  ಬುದ್ದಿಮತ್ತೆಯ  ತಂತ್ರಜ್ಞಾನ  (Artificial  Intellegence) ತಂತ್ರಾಂಶಗಳನ್ನು  ಸರ್ಕಾರಿ  ಇಲಾಖೆಯಲ್ಲಿ  ಅನುಷ್ಠಾನ ಮತ್ತು ಬಳಕೆ ಬಗ್ಗೆ

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ  ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

08.08.2025

11.08.2025

50
ಎಂ.ನಾಗರಾಜು

08.08.2025

ಉತ್ತರ  ಕರ್ನಾಟಕ  ಅಭಿವೃದ್ಧಿಗಾಗಿ  ಅನುದಾನ ಹಂಚಿಕೆ, ಪ್ರದೇಶಿಕ ಅಸಮತೆ ಮತ್ತು ಇನ್ನೂ  ಹತ್ತಾಹಲವಾರು  ಸಮಸ್ಯೆಗಳನ್ನು ಬಗೆಹರಿಸಲು   ಕೈಗೊಂಡಿರುವ ಯೋಜನೆಗಳ ಕುರಿತು

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ

08.08.2025

11.08.2025

51
ನಿರಾಣಿ ಹಣಮಂತ್‌ ರುದ್ರಪ್ಪ

12.08.2025

ಕೃಷ್ಣ  ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ  ಒಳಪಡುವ ಸುಮಾರು 176 ಗ್ರಾಮಗಳನ್ನೊಳಗೊಂಡ 5 ಲಕ್ಷಕ್ಕಿಂತ  ಹೆಚ್ಚು ಸಂತ್ರಸ್ತ ರೈತ  ಕುಟುಂಬಗಳು ಈ ನಾಡಿಗಾಗಿ ತಮ್ಮ  ಆಸ್ತಿ ಅಂತಸ್ತುಗಳನ್ನು ತ್ಯಾಗ ಮಾಡಿದ ರೈತರು ವಾಸ್ತವಿಕವಾಗಿ ಎದುರಿಸುತ್ತಿರುವ  ಸಮಸ್ಯೆಗಳ ಕುರಿತು.

ಜಲಸಂಪನ್ಮೂಲ

12.08.2025

12.08.2025

52
ಎಸ್.ವ್ಹಿ.ಸಂಕನೂರ ಹಾಗೂ  ಎಸ್.ಎಲ್.‌ ಭೋಜೇಗೌಡ

12.08.2025

ಕೃಷಿ ವಿಶ್ವವಿದ್ಯಾಲಯ ಧಾರವಾಡ ಆವರಣದಲ್ಲಿ ನಡೆಯುತ್ತಿರುವ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕಟ್ಟಡ ಸಂಪೂರ್ಣ  ಶಿಥಿಲಗೊಂಡಿರುವುದರಿಂದ  ಬೋಧನಾ ಪ್ರಯೋಗಾಲಯದ ಚಟುವಟಿಕೆಗಳನ್ನು  ಮಾಡಲು  ತೊಂದರೆ ಉಂಟಾಗುತ್ತಿರು   ಬಗ್ಗೆ  

ಕೃಷಿ

12.08.2025

12.08.2025

53
ಎಸ್.ವ್ಹಿ.ಸಂಕನೂರ ಹಾಗೂ  ಎಸ್.ಎಲ್.‌ ಭೋಜೇಗೌಡ ಹಾಗೂ ಇತರರು

12.08.2025

ರಾಜ್ಯ  ಶಿಕ್ಷಣ ನೀತಿ ರೂಪಿಸಲು  ರಚನೆಯಾಗಿದ್ದ,  ಪ್ರೋ: ಸುಖದೇವ್‌ ಥೋರಟ್‌ ನೇತೃತ್ವದ ಆಯೋಗ ದ್ವಿಭಾಷಾ ಜಾರಿಗೆ  ತರುವಂತೆ  ಶಿಫಾರಸ್ಸು  ಮಾಡಿದ್ದು, ಆದಕಾರಣ, ಅದರ  ಸಾಧಕ-ಬಾಧಕಗಳ ಕುರಿತು

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

12.08.2025

12.08.2025

54
ಅಡಗೂರು  ಹೆಚ್‌ ವಿಶ್ವನಾಥ್‌, ಪುಟ್ಟಣ್ಣ  ಹಾಗೂ ಹೆಚ್.ಪಿ.ಸುಧಾಮ್‌ ದಾಸ್

12.08.2025

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅಖಿಲ್‌  ಭಾರತ ಸಾಹಿತ್ಯ ಸಮ್ಮೇಳನದಲ್ಲಿ   ನಡೆದಿರುವ  ಅವ್ಯವಹಾರಗಳ  ಕುರಿತು.

ಕನ್ನಡ ಮತ್ತು ಸಂಸ್ಕೃತಿ
(ವರ್ಗಾವಣೆ) ಸಹಕಾರ

12.08.2025

12.08.2025

55

ಚಲುವಾದಿ ಟಿ ನಾರಾಯಣಸ್ವಾಮಿ
ಮಾನ್ಯ ವಿರೋಧ ಪಕ್ಷದ ನಾಯಕರು, ಎಸ್.ವ್ಹಿ.ಸಂಕನೂರ, ಪಿ.ಹೆಚ್.ಪೂಜಾರ್‌, ನಿರಾಣಿ ಹಣಮಂತ್‌ ರುದ್ರಪ್ಪ ಹಾಗೂ ಇತರರು,

(ಟಿಪ್ಪಣಿ ಸಂಖ್ಯೆ:ಕವಿಪ/ಶಾರಶಾ/02/ನಿ.ಸೂ/156ಅ/2025, ದಿನಾಂಕ:13.08.2025ರಂದು ನೀಡಿರುವ ನಿಳುವಳು ಸೂಚನೆ(ನಿ-59) ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ.)

13.08.2025

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ,  ಗಲಭೆ, ಮಹಿಳೆಯವರ ಮೇಲೆ ದೌರ್ಜನ್ಯ, ಸುಲಿಗೆ, ಡ್ರಗ್ಸ್‌  ಹಾಗೂ ಇನ್ನಿತರ ಅಪರಾಧ ಕೃತ್ಯಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ  ಸಂಪೂರ್ಣ ವಿಫಲವಾಗಿರುವ ಬಗ್ಗೆ.

ಒಳಾಡಳಿತ

13.08.2025

13.08.2025

56
ಟಿ.ಎ.ಶರವಣ

13.08.2025

ಕರ್ನಾಟಕದ ಶಾಸಕರುಗಳಿಗೆ  ತಿರುಪತಿಯಲ್ಲಿ ಶ್ರೀ ವೆಂಕಟೇ‍ಶ್ವರ  ಸ್ವಾಮಿ ದರ್ಶನ ಪಡೆಯಲು  ವಾರದಲ್ಲಿ ಮೂರು ದಿನ ಶಿಪಾರಸ್ಸು ಪತ್ರದ ಆಧಾರದ ಮೇಲೆ  ಅವಕಾಶ ಕಲ್ಪಿಸಲು  ಆಂದ್ರ ಪ್ರದೇಶದ ಮುಖ್ಯಮಂತ್ರಿಯವರಿಗೆ ನಿಯೋಗ ಕಳುಹಿಸುವ ಬಗ್ಗೆ.

ಮುಜರಾಯಿ

14.08.2025

14.08.2025

57
ಛಲವಾದಿ ಟಿ ನಾರಾಯಣಸ್ವಾಮಿ, ಸಿ.ಟಿ.ರವಿ,  ಎಸ್.ಎಲ್.‌ ಭೋಜೇಗೌಡ ಹಾಗೂ  ಇತರರು

13.08.2025

ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ  ಎಡಗೈ,  ಬಲಗೈ, ಆದಿ ಕರ್ನಾಟಕ, ಭೋವಿ, ಲಂಬಾಣಿ, ಕೊರಮ, ಕೊರಚ, ಸೇರಿದಂತೆ ಇತರೆ ವಿವಿಧ ಜಾತಿಯ ಸಮುದಾಯಗಳ  ಒಳ  ಮೀಸಲಾತಿಯಲ್ಲಿ  ನ್ಯಾಯ  ಒದಗಿಸುವ ಬಗ್ಗೆ

ಸಮಾಜ ಕಲ್ಯಾಣ

14.08.2025

14.08.2025

58

ಪುಟ್ಟಣ್ಣ ಹಾಗೂ ಎಸ್.ಎಲ್.ಭೋಜೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:121)

13.08.2025

ಕೋಲಾರ ತಾಲ್ಲೂಕು ನರಸಾಪುರ  ಗ್ರಾಮದ ಹೆಚ್.ಎಲ್‌ ಸಂಖ್ಯೆ: 345/2   ಮತ್ತು  ಹೆಚ್.ಎಲ್.ಸಂ:366ರ ಖಾತೆಯನ್ನು ಅಕ್ರಮವಾಗಿ ರದ್ದುಗೊಳಿಸಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

14.08.2025

14.08.2025

59
ರಾಮೋಜಿಗೌಡ

14.08.2025

ಕಂದಾಯ   ನಿವೇಶನ  ಮತ್ತು ʼʼಬಿʼʼ ಖಾತಾ ಗಳಿಗೆ  ಸಿಸಿ ಮತ್ತು ಒಸಿ  ಸಿಗದ ಕಾರಣ  ವಿದ್ಯುತ್‌ ಸಂಪರ್ಕ ಸಿಗದೆ ಸಾರ್ವಜನಿಕರು ತೊಂದರೆಗೆ  ಸಿಲುಕುತ್ತಿರುವುದರ ಬಗ್ಗೆ.

ಇಂಧನ

14.08.2025

14.08.2025

60
ರಾಮೋಜಿಗೌಡ

14.08.2025

ರಾಜ್ಯ ಪಠ್ಯಕ್ರಮ,  ಸರ್ಕಾರಿ ಶಾಲೆಗಳಲ್ಲಿ (SSLC)  ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ CBSE   ಮತ್ತು  ICSE ಬೋರ್ಡ್‌  ವಿದ್ಯಾರ್ಥಿಗಳೊಂದಿಗೆ  ಹೊಲಿಸಿದಾಗ ಅನ್ಯಾಯ  ಹಾಗೂ ಮನಸಿಕ ಒತ್ತಡಕ್ಕೆ ಒಳಗಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ   ಹಾಗೂ ಸಾಕ್ಷರತಾ

14.08.2025

14.08.2025

61
ರಾಮೋಜಿಗೌಡ

14.08.2025

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಗ್ರಾಮೀಣ ಕೃಪಾಂಕ ನೌಕರರಿಗೆ ಅತ್ಯಂತ ಕಡಿಮೆ ಪಿಂಚಣಿ ನಿಗಧಿಯಾಗುತ್ತಿರುವುದರಿಂದ  ತೊಂದರೆ  ಉಂಟಾಗುತ್ತಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

14.08.2025

14.08.2025

62
ಸಿ.ಟಿ.ರವಿ

14.08.2025

ಹಾಸನ ಹಾಗೂ ಇತರೆ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೀಜಗಳನ್ನು  ಸರ್ಕಾರದ ಲೋಗೋ ಬಳಿಸಿ  ಸರಿಯಾದ  ರೀತಿಯಲ್ಲಿ  ಬೀಜಗಳನ್ನು   ಮಾರಾಟ ಮಾಡದೆ ಖಾಸಗಿ   ಹೈಟೆಕ್‌ ಕಂಪನಿಯವರ  ಪ್ರಚಾರದಿಂದ  ನಕಲಿ ಬೀಜವನ್ನು  ಹೆಚ್ಚು ವಿತರಣೆ ಮಾಡುತ್ತಿರುವ ಬಗ್ಗೆ

ಕೃಷಿ

14.08.2025

14.08.2025

63
ಡಿ.ಎಸ್.ಅರುಣ್

14.08.2025

ವಿಶೇಷ ಚೇತನ ಸರ್ಕಾರಿ  ನೌಕರರಿಗೆ ವಾಹನ ದರವನ್ನು ರೂ.60,000/-ಗಳ ಮಿತಿ, ಅಥವಾ  ವಾಹನ  ದರದ ಶೇ.40%ರಷ್ಟುನ್ನು  ಹೆಚ್ಚಿಸುವ ಬಗ್ಗೆ

ಆರ್ಥಿಕ

14.08.2025

16.08.2025

64
ಡಾ:ತಳವಾರ್‌ ಸಾಬಣ್ಣ , ಸಿ.ಟಿ. ರವಿ ಹಾಗೂ ಎನ್.ರವಿಕುಮಾರ್

14.08.2025

ಕಲಬುರಗಿ  ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಅಕ್ರಮ   ಮತ್ತು ಅನಧಿಕೃತ  ಮರಳುಗಾರಿಕೆಯಿಂದ  ಸರ್ಕಾರಕ್ಕೆ ಸುಮಾರು  ರೂ.2,500ಕೋಟಿ ವಂಚನೆಯಾಗಿರುವ ಕುರಿತು.

ವಾಣಿಜ್ಯ  ಮತ್ತು ಕೈಗಾರಿಕೆ

14.08.2025

16.08.2025

65
ಟಿ.ಎನ್.ಜವರಾಯಿಗೌಡ, ಟಿ.ಎ.ಶರವಣ, ಸಿ.ಎನ್.ಮಂಜೇಗೌಡ ಹಾಗೂ ಇತರರು,

14.08.2025

ಬೆಂಗಳೂರು  ಅಭಿವೃದ್ಧಿ  ಪ್ರಾಧಿಕಾರ ರೈತರ  ಜಮೀನುಗಳನ್ನು ಭೂ-ಸ್ವಾಧೀನ  ಪಡೆಸಿಕೊಂಡಿರುವವರ ಮಾಲೀಕರಿಗೆ ಪರಿಹಾರ ಮೊತ್ತದ ಜೊತೆಗೆ ಪ್ರೋತ್ಸಾಹದಾಯಕ ನಿವೇಶಗಳನ್ನು ಸಾರ್ವಜನಿಕರಿಗೆ  ಹಂಚಿಕೆ  ಮಾಡುವ ಕುರಿತು.

ನಗರಾಭಿವೃದ್ಧಿ

14.08.2025

16.08.2025

66
ಹೆಚ್.ಎಸ್.‌ ಗೋಪಿನಾಥ್‌, ಕೆ.ಎಸ್.‌ ನವೀನ್‌, ಡಿ.ಎಸ್.‌ ಅರುಣ್‌, ಹಾಗೂ  ಎಸ್.‌ ಕೇಶವ ಪ್ರಸಾದ್

14.08.2025

ನಿರ್ಮಾಣ  ಮಾಡುತ್ತಿರುವ ಕಟ್ಟಡಗಳಿಗೆ  ವಿದ್ಯುತ್‌ ಸಂಪರ್ಕ  ನೀಡದಿರುವುದರಿಂದ ಮತ್ತು ವಿದ್ಯುತ್‌  ಗುತ್ತಿಗೆದಾರರ ಕಾರ್ಮಿಕ ವರ್ಗಕ್ಕೆ  ಅನೇಕ  ದಿನಗೂಲಿ ಕಟ್ಟಡ  ನಿರ್ಮಾಣ  ಕಾರ್ಮಿಕರಿಗೆ  ಸಾರ್ವಜನಿಕರು  ತೊಂದರೆಗೆ ಸಿಲುಕುತ್ತಿರುವುದರ ಬಗ್ಗೆ

ಇಂಧನ

16.08.2025

18.08.2025

67
ಎನ್.ರವಿಕುಮಾರ್, ಸಿ.ಟಿ.ರವಿ, ಹಾಗೂ ಡಾ: ತಳವಾರ್‌ ಸಾಬಣ್ಣ

18.08.2025

ಕಲಬುರಗಿ  ಜಿಲ್ಲೆ  ಚಿತ್ತಾಪುರ  ತಾಲ್ಲೂಕಿನ ಬಾಗೋಡಿ ಸ.ನಂ.57,  69ರಲ್ಲಿ  ಖಾಸಗಿಯಾಗಿ  ಗಣಿ ಗುತ್ತಿಗೆ   ಪಡೆದವರು  ಬಹೃತ್‌ ಗ್ರಾತದ  ಹಿಟಾಚಿಗಳನ್ನು  ಬಳಸಿಕೊಂಡು ಪ್ರತಿದಿ ಸುಮಾರು  300-400 ಟಿಪ್ಪಣಿಗಳಿಂದ  ಕಲಬುರಗಿ, ಬೀದರ್‌, ಮಹಾರಾಷ್ಟ್ರ, ತೆಲಂಗಾಣಕ್ಕೆ  ಅಕ್ರಮವಾಗಿ ಮಾರಾಟ ಮಾಡುತ್ತಿರುವ  ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ

18.08.2025

18.08.2025

68

ಛಲವಾದಿ ಟಿ ನಾರಾಯಣಸ್ವಾಮಿ, ಎನ್.ರವಿಕುಮಾರ್  ಹಾಗೂ ಇತರರು.

(ಟಿಪ್ಪಣಿ ಸಂಖ್ಯೆ:ಕವಿಪ/ಶಾರಶಾ/03/ನಿ.ಸೂ/156ಅ/2025, ದಿನಾಂಕ:18.08.2025ರಂದು ನೀಡಿರುವ ನಿಳುವಳು ಸೂಚನೆ(ನಿ-59) ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ.)

18.08.2025

ರಾಜ್ಯಾದ್ಯಂತ ರೈತರು ಕೃಷಿಗೆ ರಸಗೊಬ್ಬರಗಳ  ಕೊರತೆ, ನೀರಾವರಿ ಸಮಸ್ಯೆ,  ಕಳಪೆ ಬೀಜಗಳ ಕೃಷಿ ಉತ್ಪನ್ನಗಳ  ಬೆಲೆ  ಕುಸಿತ, ಕೃಷಿಗೆ ಸಂಬಂಧಿತ  ಯೋಜನೆಗಳಲ್ಲಿ ಅನುದಾನ  ಕಡಿತ ಹಾಗೂ ಇನ್ನಿತರೆ ಸಮಸ್ಯೆಗಳ ಕುರಿತು

ಕೃಷಿ

18.08.2025

18.08.2025

69
ಎಸ್.ಎಲ್.ಭೋಜೇಗೌಡ

18.08.2025

ರಾಜ್ಯದ ಎಲ್ಲಾ ಕಡೆ ಮೂಲ ಮಂಜೂರು  ದಾಖಲೆಯ  ಓ.ಮ್(‌ಕಛೇರಿ  ಆದೇಶ) ಪ್ರತಿ ಮತ್ತು ರೆವಿನ್ಯೂ  ನಕ್ಷೆಗಳನ್ನು ಸಂರಕ್ಷಿಸಲು   ಅಗತ್ಯ  ಕ್ರಮ ಕೈಗೊಳ್ಳುವ  ಕುರಿತು

ಕಂದಾಯ

18.08.2025

18.08.2025

70
ಹೇಮಲತಾ ನಾಯಕ್‌, ಛಲವಾದಿ ಟಿ ನಾರಾಯಣಸ್ವಾಮಿ, ಎನ್.ರವಿಕುಮಾರ್‌, ಹಾಗೂ ಇತರರು

18.08.2025

ಕೊಪ್ಪಳ  ಜಿಲ್ಲೆಯಲ್ಲಿ ದಿನಾಂಕ:03.08.2025ರಂದು  ವಾಲ್ಮೀಕಿ ಸಮುದಾಯದ ಹಿಂದೂ  ಕಾರ್ಯಕರ್ತರನ್ನು ಅನ್ಯ  ಸಮುದಾಯದ ವ್ಯಕ್ತಿ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಬಗ್ಗೆ

ಒಳಾಡಳಿತ

19.08.2025

19.08.2025

71
ಎಸ್.ಎಲ್.ಭೋಜೇಗೌಡ

18.08.2025

ಬೆಂಗಳೂರು ನಗರದ ಜಿಲ್ಲೆ ದಕ್ಷಿಣ  ತಾಲ್ಲೂಕು ತಾವರಕೆರೆ  ಹೋಬಳಿ ಡಿ.ನಾರಾಯಣ ಪುರ ಗ್ರಾಮ ಸರ್ವೆ ನಂ.24ರಲ್ಲಿ ಮಂಜೂರಾಗಿರುವವರಿಗೆ  ಸಾಗುವಳಿ ಚೀಟಿ  ನೀಡುವ  ಬಗ್ಗೆ

ಕಂದಾಯ

18.08.2025

18.08.2025

72
ಬಲ್ಕೀಸ್‌ ಬಾನು

19.08.2025

ರಾಜ್ಯದಲ್ಲಿ ಸರ್ಕಾರದ ಖರಾಬು  ಭೂ-ಜಾಗಗಳಲ್ಲಿ  ಸ್ವತ್ತಿನ  ಆರ್.ಟಿ.ಸಿ ಯಲ್ಲಿ ದಾಖಲಾದ ಭೂಮಿಯಲ್ಲಿ  ಮನೆ  ಕಟ್ಟಿಕೊಂಡು  ವಾಸಿಸುತ್ತಿರುವ  ಬಡ  ಜನರಿಗೆ  ಹಕ್ಕು ಪತ್ರ  ನೀಡುವ ಕುರಿತು

ಕಂದಾಯ

19.08.2025

19.08.2025

73
ರಾಮೋಜಿಗೌಡ

20.8.2025

ನೈಸ್‌ ಸಂಸ್ಥೆಯವರು  ರಿಂಗ್‌ ರೋಡ್‌ ರಸ್ತೆ ನಿರ್ಮಿಸಲು ವಶಪಡಿಸಿಕೊಂಡ ಬಡಾವಣೆಗಳಲ್ಲಿ ಮನೆ ಕಳೆದುಕೊಂಡು ನಿವಾಸಿಗಳಿಗೆ  ಬದಲಿ ಜಾಗದಲ್ಲಿ ಮನೆಗಳನ್ನು  ನೀಡಿದ್ದು,  ಆ ಮನೆಗಳನ್ನು ವಾರಸುದಾರರಿಗೆ ಇದುವರೆಗೂ  ನೋಂದಣಿ ಮಾಡಿಕೊಡದಿರುವ ಬಗ್ಗೆ

ನಗರಾಭಿವೃದ್ಧಿ

(ವರ್ಗಾವಣೆ)

ಲೋಕೋಪಯೋಗಿ

20.8.2025

20.8.2025

74
ಕೆ.ವಿವೇಕಾನಂದ

20.8.2025

ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು  ಹಾಗೂ  ಗ್ರಾಮೀಣ ಭಾಗಗಳಲ್ಲಿ ವ್ಯವಸಾಯ  ಮಾಡಿಕೊಂಡು ಹಳ್ಳಿಗಳಲ್ಲಿ ಸ್ವಾವಲಂಭಿ ಜೀವನ ಸಾಗಿಸುತ್ತಿರುವ ವಿಕಲಚೇತನರ  ಮೇಲೆ  ಕೆಲವು ದುಷ್ಕರ್ಮಿಗಳು  ಅನವಶ್ಯಕವಾಗಿ  ಹಲ್ಲೆ ಮಾಡಿ ಮಾನಸಿಕ ತೊಳಲಾಟಕ್ಕೆ  ಒಳಪಡಿಸುತ್ತಿರುವ ಬಗ್ಗೆ

ಒಳಾಡಳಿತ

20.8.2025

20.8.2025

75
ಕೆ.ವಿವೇಕಾನಂದ

20.8.2025

ಮಂಡ್ಯ ‍ಟೌನ್‌ಗಳಲ್ಲಿನ ಡಾ:ಬಿ.ಆರ್.‌ ಅಂಬೇಡ್ಕರ್‌ ಭವನಕ್ಕೆ ಮೂಲಭೂತ ಸೌಕರ್ಯಗಳಾದ,  ಸೋಲಾರ್‌,  ಮ್ಯೂಸಿಯಂ, ಮಳಿಗೆಗಳು, ಕಾರ್‌ ಪಾರ್ಕಿಂಗ್‌ ಮತ್ತು ಎ.ಸಿ ಅಶವಳಡಿಕೆಗಳಿಗೆ ರೂ.250.00 ಲಕ್ಷಗಳ  ಅನುದಾನವನ್ನು ಒದಗಿಸುವ  ಕುರಿತು

ಸಮಾಜ ಕಲ್ಯಾಣ

20.8.2025

20.8.2025

76
ಟಿ.ಎನ್.ಜವರಾಯಿಗೌಡ, ಗೋವಿಂದರಾಜು

20.8.2025

ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ  ಪರಿಶಿಷ್ಟ ಜಾತಿಯ ಕಾಲೋನಿಗಳ ಮೂಲಭೂತ ಸೌಕರ್ಯಕ್ಕೆ  ಅನುದಾನ ಬಿಡುಗಡೆಯಾದರೂ ಜಿಲ್ಲಾಡಳಿತದಿಂದ  ತ್ವರಿತವಾಗಿ ಅನುಮೋದನೆ ನೀಡದಿರುದರಿಂದ  ತೊಂದರೆ  ಉಂಟಾಗುತ್ತಿರುವ ಬಗ್ಗೆ

ಸಮಾಜ ಕಲ್ಯಾಣ

20.8.2025

20.8.2025

77
ಟಿ.ಎನ್.ಜವರಾಯಿಗೌಡ

20.8.2025

ಕರ್ನಾಟಕ ಗೃಹ ಮಂಡಳಿಗೆ ವಹಿಸಿದ  ಕಾಮಗಾರಿಗಳ  ಕುರಿತು.

ವಸತಿ

20.8.2025

20.8.2025

78
ಟಿ.ಎನ್.ಜವರಾಯಿಗೌಡ

20.8.2025

ದಿನಾಂಕ:20.05.2023  ರಿಂದ ಇಲ್ಲಿಯವರೆಗೆ  ಮಂಡ್ಯ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಮಂಜೂರು  ನೀಡಿ,  ಕೆ.ಆರ್.ಐ.ಡಿ.ಎಲ್‌ ಮಂಡ್ಯ  ವಿಭಾಗದ ಕಾಮಗಾರಿಗಳ ಕುರಿತು

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌

20.8.2025

20.8.2025

79
ಗೋವಿಂದರಾಜು

20.8.2025

ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ  ಯೋಜನೆಗಳನ್ನು ಆರೋಗ್ಯ  ಮತ್ತು ಕುಟುಂಬ ಕಲ್ಯಾಣ  ಇಲಾಖೆ ಮೂಲಕ ಕೈಗೊಳ್ಳಲಾದ  ಕಾಮಗಾರಿಗಳ ಕುರಿತು.

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ

20.8.2025

20.8.2025

80
ಟಿ.ಎ.ಶರವಣ

21.08.2025

ಮೈಸೂರು ನಗರದ  ಗಿರಿ ಬಡಾವಣೆಯಲ್ಲಿ ದಿನಾಂಕ:17.09.2024ರಂದು ಸಾಮಾಜಿಕ ಸೇವಾ ಕಾರ್ಯಕರ್ತ  ಹಾಗೂ ಹಿರಿಯ  ನಾಗರಿಕರ ಮನೆಗೆ  ಅಕ್ರಮವಾಗಿ ಗುಂಡಾವಗಳು ನುಗ್ಗಿ ಇವರ ಮೇಲೆ  ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ  ದೂರನ್ನು ನೀಡಿದ್ದರೂ ಕಾನೂನಿನ ರೀತ್ಯಾ  ಕ್ರಮಕೈಗೊಳ್ಳದೆ ರಕ್ಷಿಸುತ್ತಿರುವ ಬಗ್ಗೆ

ಒಳಾಡಳಿತ

21.8.2025

22.8.2025

81
ಟಿ.ಎ.ಶರವಣ

21.08.2025

ರಾಜ್ಯದ ಅಮೃತ್‌ -2.0 ಯೋಜನೆಯ ಕಾಮಗಾರಿಗಳ ಕುರಿತು

ನಗರಾಭಿವೃದ್ಧಿ

21.8.2025

22.8.2025

82
ಟಿ.ಎ.ಜವರಾಯಿಗೌಡ

21.08.2025

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ಒಳಗೊಂಡಂತೆ ಅಮೃತ್-2.0 ಯೋಜನೆ ಕಾಮಗಾರಿಗಳನ್ನು  ಸ್ಥಳೀಯ  ಲೋಕಸಭಾ/ವಿಧಾನ ಪರಿಷತ್ತಿನ ಸದಸ್ಯರುಗಳ ಗಮನಕ್ಕೆ ತರದೇ ಕೈಗೊಳ್ಳುವ ಕುರಿತು

ನಗರಾಭಿವೃದ್ಧಿ

21.8.2025

22.8.2025

83
ಕೆ.ವಿವೇಕಾನಂದ

21.08.2025

ರಾಜ್ಯದಲ್ಲಿರುವ  ಸರ್ಕಾರಿ ಜಮೀನುಗಳು ಹಾಗೂ ಗೋಮಾಳ  ಜಮೀನುಗಳನ್ನು ಕೆಲವು  ವ್ಯಕ್ತಿಗಳು ಹಾಗೂ ಅಧಿಕಾರಿ/ನೌಕರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಠಿಸುತ್ತಿರುವ ಕುರಿತ

ಕಂದಾಯ

21.8.2025

22.8.2025

84
ಟಿ.ಎ.ಶರವಣ

21.08.2025

ಅಮೃತ್-2.0‌ ಯೋಜನೆಯಡಿಯಲ್ಲಿ  ಸ್ಥಳೀಯ  ಸಂಸ್ಥೆಗಳಿಗೆ  ಅನುದಾನ ಹಂಚಿಕೆ ಮಾಡುವಾಗ ಆಡಳಿತ  ಪಕ್ಷದ  ಸದಸ್ಯರು ಪ್ರತಿನಿಧಿಸುವ  ಕ್ಷೇತ್ರಗಳಿಗೆ  ಮಾತ್ರ ಅನುದಾನ ನೀಡಲು  ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ

ನಗರಾಭಿವೃದ್ಧಿ

21.8.2025

22.8.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru