152ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಯು.ಬಿ.ವೆಂಕಟೇಶ್

(ಕ್ರ ಸಂಖ್ಯೆ:02)
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ  ಎರ್ಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಉಮಿಕಲ್‌ ಬೆಟ್ಟದಲ್ಲಿ ನಿರ್ಮಿಸಲಾದ ದೋಷಪುರಿತ ಪರಶುರಾಮ  ವಿಗ್ರಹ ಅವಶೇಷಗಳನ್ನು ತೆರವುಗೊಳಿಸಿ ಸಮುದ್ರಕ್ಕೆ ಎಸೆದಿರುವ ಬಗ್ಗೆ

13.02.2024

2

ಕೆ.ಹರೀಶ್‌ ಕುಮಾರ್

(ಕ್ರ ಸಂಖ್ಯೆ:04)
ಬೆ‍ಳ್ತಂಗಡಿ ತಾಲ್ಲೂಕಿನಲ್ಲಿ ಸ್ವಾಪಿಸಲಾದ   ಏಕೈಕ ಕೃಷಿ ರೈತ ತರಬೇತಿ ಕೇಂದ್ರವು ಸಿಬ್ಬಂದಿ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ  ಕಟ್ಟಡಗಳಿಂದಾಗಿ  ನಿಸ್ತೇಜಗೊಂಡಿರುವ  ಕುರಿತು.

13.02.2024

3

ಅ.ದೇವೇಗೌಡ

(ಕ್ರ ಸಂಖ್ಯೆ:16)
ರಾಜ್ಯದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ  ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ವಿದ್ಯಾರ್ಹತೆಗಳ ಆಧಾರದ ಮೇಲೆ ಖಾಯಂಗೊಳಿಸುವ ಬಗ್ಗೆ

13.02.2024

4

ಗೋವಿಂದರಾಜು

(ಕ್ರ ಸಂಖ್ಯೆ:18)

ಕೋಲಾರ ನಗರದಲ್ಲಿರುವ ದೇವರಾಜ್‌ ಅರಸ್‌ ಎಜುಕೇಷನ್‌ ಟ್ರಸ್ಟ್‌ಯಡಿಯಲ್ಲಿ ನಡೆಯುತ್ತಿರುವ ಆರ್.‌ ಎಲ್‌ಜಾಲಪ್ಪ  ವೈದ್ಯಕೀಯ  ಕಾಲೇಜು ಮತ್ತು ಆಸ್ಪತ್ರೆಯು 2002-03 ರಿಂದ  2023-24ನೇ ಸಾಲಿನವರೆಗೆ ಆಸ್ತಿ ತೆರಿಗೆಯನ್ನು ಪೂರ್ಣ  ಪ್ರಮಾಣದಲ್ಲಿ ಪಾವತಿಸದಿರುವ ಬಗ್ಗೆ

13.02.2024

5

ಡಾ: ತಳವಾರ್‌ ಸಾಬಣ್ಣ

(ಕ್ರ ಸಂಖ್ಯೆ:01)

ರಾಜ್ಯದ ಎಲ್ಲಾ ವಿ‍ಶ್ವ ವಿದ್ಯಾಲಯಗಳ ಅಧ್ಯಯನ ಪೀಠಗಳ   ಸಧ್ಯದ ಶೈಕ್ಷಣಿಕ ಸ್ಥಿತಿ, ಕಾರ್ಯವೈಖರಿ, ಹಣಕಾಸಿನ  ವ್ಯವಸ್ಥೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು.

14.02.2024

6

ಎಂ.ಎಲ್‌.ಅನಿಲ್ ಕುಮಾರ್‌

(ಕ್ರ ಸಂಖ್ಯೆ:40)

ಶಾಸಕರುಗಳ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಮಹತ್ವದ ಕಾಮಗಾರಿಗಳಿಗೆ ಅನುದಾನ  ಬಿಡುಗಡೆಯಾಗದಿರುವುದರಿಂದ ಕಾಮಗಾರಿಗಳು ಕೈಗೊಳ್ಳುವಲ್ಲಿ  ಹಿನ್ನಡೆಯಾಗಿರುವ ಕುರಿತು.

14.02.2024

7

ಶಾಂತಾರಾಮ್‌ ಬುಡ್ನಾ ಸಿದ್ದಿ

(ಕ್ರ ಸಂಖ್ಯೆ:42)

ಧನಗರ ಗೌಳಿ ಜನಾಂಗದವರ ಹೈನುಗಾರಿಕೆ ವೃತ್ತಿಯನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಿಗೆಯಲ್ಲಿ ಮೇವು ಸಿಗುವಂತೆ  ಯೋಜನೆ ರೂಪಿಸುವ ಬಗ್ಗೆ

14.02.2024

8

ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ನಾ, ಎನ್.‌ ರವಿಕುಮಾರ್‌, ವಿ.ಪ.ಮು.ಸ, ಶಾಂತರಾಮ್‌ ಬುಡ್ನಾ ಸಿದ್ದಿ, ಡಾ. ತಳವಾರ ಸಾಬಣ್ಣ, ಪ್ರತಾಪ್‌ ಸಿಂಹ ನಾಯಕ್.ಕೆ ಹಾಗೂ ಮುನಿರಾಜುಗೌಡ ಪಿ.ಎಂ

(ನಿಯಮ-59 ರಿಂದ ನಿಯಮ-72ಕ್ಕೆ ಪರಿವರ್ತಿಸಲಾಗಿದೆ. ಮೂಲ ಕಡತವು ಶಾ.ರ.ಶಾಖೆಯಲ್ಲಿರುತ್ತದೆ)
ರಾಜ್ಯದಲ್ಲಿ ಇತ್ತೀಚೆಗೆ ಕೊಲೆ, ಕೋಮು ಗಲಭೆ, ಅತ್ಯಾಚಾರ, ಅಪರಾಧ ಕೃತ್ಯಗಳು ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ

19.02.2024

9

ಪ್ರತಾಪ್‌  ಸಿಂಹ ನಾಯಕ್‌   ಕೆ

(ಕ್ರ ಸಂಖ್ಯೆ:10)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 15)

ನೋಂದಾಯಿತ  ʼʼಎʼʼ ಮತ್ತು ʼʼಬಿʼʼ ದರ್ಜೆ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವ ಬಗ್ಗೆ.

19.02.2024

10

ಸುನೀಲ್‌ ವಲ್ಯಾಪುರ್

(ಕ್ರ ಸಂಖ್ಯೆ:57)

ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ/ ರಾಜ್ಯ/ಜಿಲ್ಲಾ ಹೆದ್ದಾರಿಗಳಲ್ಲಿರುವ  ಅವೈಜ್ಞಾನಿಕ ರಸ್ತೆ ತಿರುವುಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ

19.02.2024

11

ಮಂಜುನಾಥ್‌ ಭಂಡಾರಿ

(ಕ್ರ ಸಂಖ್ಯೆ:06)

ಕಂಬಳ ಕ್ರೀಡೆಯನ್ನು  ಕರ್ನಾಟಕ ʼʼರಾಜ್ಯ ಕ್ರೀಡೆ ಅಥವಾ  ನಾಡ ಕ್ರೀಡೆʼʼ ಯೆಂದು ಘೋಷಿಸಿ ಅಗತ್ಯ ಅನುದಾನವನ್ನು ನೀಡುವ ಬಗ್ಗೆ

20.02.2024

12

ಹೇಮಲತಾ ನಾಯಕ್

(ಕ್ರ ಸಂಖ್ಯೆ:81)

ಕೊಪ್ಪಳ ಜಿಲ್ಲೆಯ ಕಿನ್ನಾಳ  ಗ್ರಾಮದಲ್ಲಿ ಬೊಂಬೆ ತಯಾರಿಕೆ ಕುಟುಂಬಗಳಿಗೆ  ಆರ್ಥಿಕ ಶಕ್ತಿಯನ್ನು ತುಂಬಬೇಕೆಂದು ಮತ್ತು ಕರಕುಶಲ ಕರ್ಮಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ.

20.02.2024

13

ಉಮಾಶ್ರೀ

(ಕ್ರ ಸಂಖ್ಯೆ:94)

ಕರ್ನಾಟಕ ಟೆಲಿವಿಷನ್‌               ಕಲ್ಚರಲ್‌  ಹಾಗೂ ಸ್ಪೋರ್ಟ್ಸ್‌ನ  ಕಾರ್ಯದರ್ಶಿಯಾಗಿ ಕಾರ್ಯನಿ‍ರ್ವಹಿಸಿದ ವ್ಯಕ್ತಿ ಏಕಮುಖವಾಗಿ ಕಲಾವಿದರ ಸಂಸ್ಥೆಗೆ  ಮೋಸವೆಸಗಿಸುತ್ತಿರುವ  ಬಗ್ಗೆ.

20.02.2024

14

ಬಿ.ಎಂ.ಫಾರೂಖ್

(ಕ್ರ ಸಂಖ್ಯೆ:88)

ತುಳುಭಾಷೆಯನ್ನು  ಕರ್ನಾಟಕ ರಾಜ್ಯದ ಎರಡನೇ  ಭಾಷೆಯನ್ನಾಗಿ ಮಾಡಿ ಭಾರತದ ಸಂವಿಧಾನದಲ್ಲಿ 8ನೇ ಪರಿಚ್ಛೇದದಲ್ಲಿ  ಸೇರ್ಪಡೆ ಮಾಡುವ ಬಗ್ಗೆ.

28.02.2024

15

ಗೋವಿಂದರಾಜು

(ಕ್ರ ಸಂಖ್ಯೆ:20)

ಕೋಲಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯವರು  ಸರ್ಕಾರದ 108 ಅಂಬುಲೆನ್ಸ್‌ಗಳ  ವಾಹನ ಚಾಲಕರಿಗೆ  ಆಮಿಷತೋರಿಸಿ ಸಾರ್ವಜನಿಕರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಿರುವ  ಬಗ್ಗೆ.

28.02.2024

16

ಮರಿತಿಬ್ಬೇಗೌಡ, ಬಿ.ಎಂ. ಫಾರೂಖ್‌,ಸುನೀಲ್‌ ವಲ್ಯಾಪೂರ  ಹಾಗೂ ಇತರರು

(ಕ್ರ ಸಂಖ್ಯೆ:105)

ಬೆಂಗಳೂರು  ದಕ್ಷಿಣ ತಾಲ್ಲೂಕು: ಉತ್ತರಹಳ್ಳಿ ಹೋಬಳಿ, ಸುಂಕದಕಟ್ಟೆ  ಗ್ರಾಮದ  ಸ.ನಂ.37 ಮತ್ತು  ನೆಟ್ಟಿಗೆರೆ  ಗ್ರಾಮದ ಸಂ.ನಂ.42ರ ಜಮೀನುಗಳ ಬಗ್ಗೆ.

28.02.2024

17

ಎಸ್.ರವಿ

(ಕ್ರ ಸಂಖ್ಯೆ:50)

(ಮಾನ್ಯ ಸಭಾನಾಯಕರು ಮೌಖಿಕವಾಗಿ ಸರ್ಕಾರದ ಉತ್ತರವನ್ನು ನೀಡಿರುತ್ತಾರೆ)
ಬೆಂಗಳೂರು ನಗರದ ದಕ್ಷಿಣ  ಭಾಗದಲ್ಲಿರುವ  ಬನಶಂಕರಿಯಿಂದ  ತಲ ಘಟ್ಟಪುರದವರೆಗೆ ಮುಖ್ಯ ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫ್ಲೆಒವರ್‌ ನಿರ್ಮಾಣ ಅಥವಾ ಯಾವುದಾದರೂ ಯೋಜನೆಯನ್ನು ರೂಪಿಸುವ ಕುರಿತು.

28.02.2024

18

ಡಾ:ತಳವಾರ್‌ ಸಾಬಣ್ಣ

(ಕ್ರ ಸಂಖ್ಯೆ:95)

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು/ಸದಸ್ಯರುಗಳು ಮತ್ತು  ಕಾರ್ಯದರ್ಶಿ ನಡುವೆ  ಅಧಿಕಾರ ಚಲಾಯಿಸುವ  ಗೊಂದಲದ ಬಗ್ಗೆ

28.02.2024

19

ರವಿಕುಮಾರ್‌ ಎನ್.‌

(ಕ್ರ ಸಂಖ್ಯೆ:107)

ರಾಮನಗರ ಜಿಲ್ಲೆಯ ಮಾಗಡಿ  ತಾಲ್ಲೂಕಿನ  ಕಲ್ಯಾ ಪಂಚಾಯಿತಿ ವ್ಯಾಪ್ತಿಯ ಹುಜಗಲ್‌ ನ ಕಾಡಿನಲ್ಲಿ ವಾಸಿಸುತ್ತಿರುವ ಇರಳಿಗ  ಸಮುದಾಯದ  ಜನರಿಗೆ ಹಕ್ಕು ಪತ್ರ ಹಾಗೂ ಮೂಲಸೌಲಭ್ಯ ಒದಗಿಸುವ ಕುರಿತು.

29.02.2024

20

ಯು.ಬಿ.ವೆಂಕಟೇಶ

(ಕ್ರ ಸಂಖ್ಯೆ:68)
ಕಳೆದ ಐದು ವರ್ಷಗಳಲ್ಲಿ ಬೃಹತ್‌ ಬೆಂಗಳೂರು  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳಿಗೆ ಎರಡೆರಡು  ಬಾರಿ ಬಿಲ್‌ಗಳನ್ನು ಪಾವತಿಸಿರುವ  ಕುರಿತು.

29.02.2024

21

ವೈ.ಎಂ.ಸತೀಶ್‌, ಕೆ.ಎಸ್.‌ ನವೀನ್‌, ಎಸ್‌ .ರುದ್ರೇಗೌಡ, ಹಾಗೂ  ಡಿ.ಎಸ್.ಅರುಣ್‌

(ಕ್ರ ಸಂಖ್ಯೆ:73)

ತುಂಗಭದ್ರಾ ನದಿಯಲ್ಲಿ ಹಾನಿಕಾರಕ ಲೋಹಗಳು  ಪತ್ತೆಯಾಗಿ ನದಿ  ಕುಲಷಿತಗೊಳ್ಳುತ್ತಿರುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ವಿಜಯ ಮತ್ತು ಬಳ್ಳಾರಿ  ಜಿಲ್ಲೆಗಳ ಜನರಿಗೆ ಸದರಿ ನದಿಯ  ನೀರನ್ನು ಕುಡಿಯಲು  ಮತ್ತು ಕೃಷಿಗೆ ಬಳಸಲು ತೊಂದರೆ ಉಂಟಾಗಿರುವ  ಕುರಿತು.

29.02.2024

22

ಕೆ.ಪಿ.ನಂಜುಂಡಿ ವಿಶ್ವಕರ್ಮ

(ನಿಯಮ-330ರ ಪಟ್ಟಿ
ಕ್ರ ಸಂಖ್ಯೆ:01)

ದಿನಾಂಕ:29.02.2024ರ ಕಾರ್ಯಕಲಾಪ ಪಟ್ಟಿ ರೀತ್ಯಾ ನಿಯಮ-330 ರಿಂದ ನಿಯಮ-72ಕ್ಕೆ ಪರಿವರ್ತಿಸಲಾಗಿದೆ.
ವಿಧಾನ ಸೌಧ, ವಿಕಾಸ ಸೌಧ ಮತ್ತು ಶಾಸಕರ ಭವನದ ‌ ಅವರಣದಲ್ಲಿ ವಿಶ್ವಕರ್ಮ ಸಮಾಜದ ಭಗವಾನ್‌ ವಿಶ್ವಕರ್ಮ  ಅಥವಾ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ

29.02.2024

152ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1

ಡಾ: ತಳವಾರ್‌ ಸಾಬಣ್ಣ

ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

30.01.2024

ರಾಜ್ಯದ ಎಲ್ಲಾ ವಿ‍ಶ್ವ ವಿದ್ಯಾಲಯಗಳ ಅಧ್ಯಯನ ಪೀಠಗಳ   ಸಧ್ಯದ ಶೈಕ್ಷಣಿಕ ಸ್ಥಿತಿ, ಕಾರ್ಯವೈಖರಿ, ಹಣಕಾಸಿನ  ವ್ಯವಸ್ಥೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು.

ಉನ್ನತ  ಶಿಕ್ಷಣ

03.02.2024

06.02.2024

2

ಯು.ಬಿ.ವೆಂಕಟೇಶ್

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

30.01.2024

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ  ಎರ್ಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಉಮಿಕಲ್‌ ಬೆಟ್ಟದಲ್ಲಿ ನಿರ್ಮಿಸಲಾದ ದೋಷಪುರಿತ ಪರಶುರಾಮ  ವಿಗ್ರಹ ಅವಶೇಷಗಳನ್ನು ತೆರವುಗೊಳಿಸಿ ಸಮುದ್ರಕ್ಕೆ ಎಸೆದಿರುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತಿ

03.02.2024

07.02.2024

3
ಯು.ಬಿ.ವೆಂಕಟೇಶ್

30.01.2024

ಬಿಟ್‌ ಕಾಯಿನ್‌  ಹಗರಣದಲ್ಲಿ ಆಗಿರುವ ತನಿಖೆ ಮತ್ತು ತನಿಖೆಯೊಳಗಿನ ಅಧಿಕಾರಿಗಳ  ಶಾಮೀಲಿನಿಂದಾಗಿ ಪ್ರಕರಣ ತಾರ್ಕಿಕ ಅಂತ್ಯ ಕಾಣದಿರುವ ಕುರಿತು.

ಒಳಾಡಳಿತ

06.02.2024

06.02.2024

4

ಕೆ.ಹರೀಶ್‌ ಕುಮಾರ್

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ

31.01.2021

ಬೆ‍ಳ್ತಂಗಡಿ ತಾಲ್ಲೂಕಿನಲ್ಲಿ ಸ್ವಾಪಿಸಲಾದ   ಏಕೈಕ ಕೃಷಿ ರೈತ ತರಬೇತಿ ಕೇಂದ್ರವು ಸಿಬ್ಬಂದಿ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ  ಕಟ್ಟಡಗಳಿಂದಾಗಿ  ನಿಸ್ತೇಜಗೊಂಡಿರುವ  ಕುರಿತು.

ಕೃಷಿ

03.02.2024

06.02.2024

5

ಚಿದಾನಂದ  ಎಂ ಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 19)

01.02.2024

ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಲಿಕೆ ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

08.02.2024

6

ಮಂಜುನಾಥ್‌ ಭಂಡಾರಿ

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ

01.02.2024

ಕಂಬಳ ಕ್ರೀಡೆಯನ್ನು  ಕರ್ನಾಟಕ ʼʼರಾಜ್ಯ ಕ್ರೀಡೆ ಅಥವಾ  ನಾಡ ಕ್ರೀಡೆʼʼ ಯೆಂದು ಘೋಷಿಸಿ ಅಗತ್ಯ ಅನುದಾನವನ್ನು ನೀಡುವ ಬಗ್ಗೆ

ಯುವ  ಸಬಲೀಕರಣ ಮತ್ತು  ಕ್ರೀಡಾ

06.02.2024

06.02.2024

7

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ: 12)

ಸದರಿ ವಿಷಯವು
ದಿ:19.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:53(509) ಆಯ್ಕೆಯಾಗಿರುತ್ತದೆ.

01.02.2024

ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ   ಹುಡುಕದ ಕಾರಣದಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ  ಮತ್ತು ಪರಿಸರ

08.02.2024

09.02.2024

8

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 13)

01.02.2024

ರಾಜ್ಯದಲ್ಲಿ ಮಾಸಿಕ ಪಿಂಚಣಿಗಾಗಿ 60 ವರ್ಷ ಮೇಲ್ಪಟ್ಟವರು ಸಂದ್ಯಾ  ಸುರಕ್ಷಾ ಯೋಜನೆಯಡಿ     ಅರ್ಜಿ ಸಲ್ಲಿಸುವಾಗ ಆಧಾರ್‌ ಸಂಖ್ಯೆಗಳನ್ನು  ಜೋಡನೆ ಮಾಡುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ.

ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ  ಸಬಲೀಕರಣ

(ವರ್ಗಾವಣೆ)

ಕಂದಾಯ

07.02.2024

08.02.2024

9

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 14)

01.02.2024

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ʼʼಕುಡುಬಿ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್ʼʼ ಎಂದು ಸೇರಿಸಿರುವುದರಿಂದ   ಸಮುದಾಯದ ಜನರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ಕುರಿತು

ಸಮಾಜ ಕಲ್ಯಾಣ

08.02.2024

08.02.2024

10

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 15)

ದಿನಾಂಕ:19.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

01.02.2024

ನೋಂದಾಯಿತ  ʼʼಎʼʼ ಮತ್ತು ʼʼಬಿʼʼ ದರ್ಜೆ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವ ಬಗ್ಗೆ

ಮುಜರಾಯಿ (ಕಂದಾಯ)

07.02.2024

08.02.2024

11

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 16)

01.02.2024

ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ  ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರ ಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ  (ಸಣ್ಣ ಕೈಗಾರಿಕೆಗಳು)

07.02.2024

08.02.2024

12

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 17)

01.02.2024

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ  ಪ್ರಾಧಿಕಾರದ ಮಹಾ  ಯೋಜನೆಯನ್ನು   ಜಾರಿಗೆ  ತರುವ  ಪ್ರಸ್ತಾವನೆಯಿಂದಾಗಿ  ತೊಂದರೆಯಾಗಿರುವ ಬಗ್ಗೆ.

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು)

07.02.2024

08.02.2024

13

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 18)

ಸದರಿ ವಿಷಯವು
ದಿ:13.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:3(25) ಆಯ್ಕೆಯಾಗಿರುತ್ತದೆ.

01.02.2024

ರಾಜ್ಯದ ಅಡಿಕೆ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ಮತ್ತು ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ.

ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ)

07.02.2024

09.02.2024

14
ಅ.ದೇವೇಗೌಡ

02.02.2024

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾ ಇಲಾಖೆಯಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ  ಶಿಕ್ಷಕರು/ಉಪನ್ಯಾಸಕರಿಗೆ ಸಮಾನ  ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ

ನಗರಾಭಿವೃದ್ಧಿ

05.02.2024

07.02.2024

15
ಅ.ದೇವೇಗೌಡ

02.02.2024

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಂಘಟನೆ  ನಿರ್ವಹಣೆಯಲ್ಲಿರುವ  2012ಕ್ಕಿಂತ ಮೊದಲು ಆರಂಭಿಸಿದ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ   ಒಳಪಡಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.02.2024

06.02.2024

16

ಅ.ದೇವೇಗೌಡ

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ

02.02.2024

ರಾಜ್ಯದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ  ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ವಿದ್ಯಾರ್ಹತೆಗಳ ಆಧಾರದ ಮೇಲೆ ಖಾಯಂಗೊಳಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.02.2024

06.02.2024

17
ಗೋವಿಂದರಾಜು

02.02.2024

ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಏಕೈಕ ಪದವಿ  ಮತ್ತು ಸ್ನಾತಕೊತ್ತರ  ಪದವಿ ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಒದಗಿಸುವ ಬಗ್ಗೆ.

ಉನ್ನತ ಶಿಕ್ಷಣ

05.02.2024

06.02.2024

18

ಗೋವಿಂದರಾಜು

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

02.02.2024

ಕೋಲಾರ ನಗರದಲ್ಲಿರುವ ದೇವರಾಜ್‌ ಅರಸ್‌ ಎಜುಕೇಷನ್‌ ಟ್ರಸ್ಟ್‌ಯಡಿಯಲ್ಲಿ ನಡೆಯುತ್ತಿರುವ ಆರ್.‌ ಎಲ್‌ಜಾಲಪ್ಪ  ವೈದ್ಯಕೀಯ  ಕಾಲೇಜು ಮತ್ತು ಆಸ್ಪತ್ರೆಯು 2002-03 ರಿಂದ  2023-24ನೇ ಸಾಲಿನವರೆಗೆ ಆಸ್ತಿ ತೆರಿಗೆಯನ್ನು ಪೂರ್ಣ  ಪ್ರಮಾಣದಲ್ಲಿ ಪಾವತಿಸದಿರುವ ಬಗ್ಗೆ

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು)

05.02.2024

07.02.2024

19
ಗೋವಿಂದರಾಜು

02.02.2024

ಕೋಲಾರದಲ್ಲಿ ಕೇಂದ್ರ  ಸರ್ಕಾರದ  ಪುರಸ್ಕೃತ  ಯೋಜನೆಯಾಗಿರುವ ಅಮೃತ  ಯೋಜನೆ 10ರಲ್ಲಿ  ಯುಜಿಡಿ ಕಾಮಗಾರಿಗೆ ಗುಜರಾತಿನ ಜಯಂತಿ ಸೂಪರ್‌ ಕನ್‌ಸ್ಟ್ರಷನ್  ಸಂಸ್ಥೆಯು ಗುತ್ತಿಗೆ  ಪಡೆದಿದ್ದು, 05 ವರ್ಷಗಳ ಕಾಲ  ನಿರ್ವಹಣೆ ಮಾಡಲು ನಿರ್ಲಕ್ಷ ತೋರುತ್ತಿರುವ ಬಗ್ಗೆ. 

ನಗರಾಭಿವೃದ್ಧಿ (ಪೌರಾಡಳಿತ)

05.02.2024

07.02.2024

20

ಗೋವಿಂದರಾಜು

ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

02.02.2024

ಕೋಲಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯವರು  ಸರ್ಕಾರದ 108 ಅಂಬುಲೆನ್ಸ್‌ಗಳ  ವಾಹನ ಚಾಲಕರಿಗೆ  ಆಮಿಷತೋರಿಸಿ ಸಾರ್ವಜನಿಕರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಿರುವ  ಬಗ್ಗೆ.

ಆರೋಗ್ಯ ಮತ್ತು  ಕುಟುಂಬ ಕಲ್ಯಾಣ

05.02.2024

06.02.2024

21
ಗೋವಿಂದರಾಜು

02.02.2024

ಕೋಲಾರ ಜಿಲ್ಲೆಯಲ್ಲಿ  ಹಸುಗಳಿಗೆ  ಕುಡಿಯುವ ನೀರು, ಮೇವಿನ ಅಭಾವದ ಮಧ್ಯದಲ್ಲಿ ನಾನಾ ರೋಗಗಳು   ಹೆಚ್ಚಾಗುತ್ತಿರುವ ಬಗ್ಗೆ

ಪಶುಸಂಗೋಪನೆ ಮತ್ತು  ಮೀನುಗಾರಿಕೆ

05.02.2024

07.02.2024

22
ಗೋವಿಂದರಾಜು

02.02.2024

ಕೋಲಾರ ಜಿಲ್ಲೆಯ ರೈತರ  ಟಮೊಟೊ ಬೆಳೆಯು  ಇತ್ತೀಚೆಗೆ ಸರಿಯಾದ ಇಳುವರಿ ನೀಡದೆ ರೋಗ ಭಾದೆ  ಎದುರಿಸುತ್ತಿರುವ ಬಗ್ಗೆ.

ತೋಟಗಾರಿಕೆ ಮತ್ತು  ರೇಷ್ಮೆ (ತೋಟಗಾರಿಕೆ)

05.02.2024

06.02.2024

23
ಗೋವಿಂದರಾಜು

02.02.2024

ಕೋಲಾರ ನಗರದಲ್ಲಿರುವ            ಎಸ್‌. ಎನ್.‌ ಆರ್‌ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಮೂಲಸೌಕರ್ಯ ಹಾಗೂ  ಸಿಬ್ಬಂದಿ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ.

ಆರೋಗ್ಯ ಮತ್ತು  ಕುಟುಂಬ ಕಲ್ಯಾಣ

05.02.2024

06.02.2024

24

ಮರಿತಿಬ್ಬೇಗೌಡ ಹಾಗೂ ಎಸ್.ಎಲ್‌. ಭೋಜೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 26)

02.02.2024

ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗ ಸೂಚಿಗಳನ್ನು ಸರಳೀಕರಿಸಿರುವಂತೆ ಆನ್‌ಲೈನ್‌ ಗಳಲ್ಲಿ  ಮಾರ್ಪಾಡು  ಮಾಡುವ  ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

06.02.2024

06.02.2024

25

ಮರಿತಿಬ್ಬೇಗೌಡ ಹಾಗೂ ಎಸ್.ಎಲ್‌. ಭೋಜೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 27)

02.02.2024

ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಯಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

06.02.2024

06.02.2024

26

ಮರಿತಿಬ್ಬೇಗೌಡ ಹಾಗೂ ಮಧು ಜಿ ಮದೇಗೌಡ,

ಸದರಿ ವಿಷಯವು
ದಿ:19.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:50(533) ಆಯ್ಕೆಯಾಗಿರುತ್ತದೆ.

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 28)

02.02.2024

ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ  ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು  ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ  ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

06.02.2024

06.02.2024

27

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 29)

02.02.2024

ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ   ಕಾಲ್ಪಿನಿಕ ವೇತನ ಬಡ್ತಿ ಸಂಬಂಧ ರಚನೆಯಾದ ಸಮಿತಿಯ ವರದಿಯನ್ನು  ಇದುವರೆವಿಗೂ  ಜಾರಿಗೊಳಿಸದಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

28

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 30)

02.02.2024

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ  ನೇಮಕೊಂಡಿರುವವರಿಗೆ ರಜೆ ಸಮಲತ್ತುಗಳು ಹಾಗೂ ಸೇವಾ ಭದ್ರತೆ ಒದಗಿಸುವ ಕುರಿತು

ಉನ್ನತ ಶಿಕ್ಷಣ

07.02.2024

08.02.2024

29

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 31)

02.02.2024

ಅನುದಾನಿತ ಕೈಗಾರಿಕಾ  ತರಬೇತಿ ಕೇಂದ್ರಗಳ ನೌಕರರಿಗೆ  ಶ್ರೀಥಾಮಸ್‌  ನೇ‍ತೃತ್ವದ  ಶಿಫಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ  ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು  ಹಾಗೂ ಸೇವಾ  ಭದ್ರತೆ ನೀಡದಿರುವ ಬಗ್ಗೆ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ

08.02.2024

09.02.2024

30

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     

(ಕ್ರ. ಸಂಖ್ಯೆ: 32)

02.02.2024

ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ  ಇಲಾಖೆಯಲ್ಲಿ 10-15 ವರ್ಷಗಳಿಂದ  ಅತಿಥಿ ಶಿಕ್ಷಕರು/ಉಪನ್ಯಾಸಕರಾಗಿ  ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

31

ಮರಿತಿಬ್ಬೇಗೌಡ, ಎಸ್.ಎಲ್‌. ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 33)

02.02.2024

ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್‌ ʼʼಬಿʼʼ ಹುದ್ದೆಯಿಂದ ಜಿಲ್ಲಾ  ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

32

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 34)

02.02.2024

1 ರಿಂದ 7ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿರುವ  ಪದವೀಧರರ ಶಿಕ್ಷಕರಿಗೆ 6 ರಿಂದ        8ನೇ ತರಗತಿಯಲ್ಲಿ  ಬೋಧನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ ಉಂಟಾಗಿರುವ ಸಮಸ್ಯೆ  ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

33

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 35)

02.02.2024

ಸಮಾಜ ಕಲ್ಯಾಣ  ಇಲಾಖೆಯಡಿಯ ಕ್ರೈಸ್‌  ವತಿಯಿಂದ    ನಡೆಯುತ್ತಿರುವ ವಸತಿ ಶಾಲೆಯಲ್ಲಿ  ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಇತ್ಯಾಧಿ ಸೌಲಭ್ಯ ಗಳನ್ನು ನೀಡದಿರುವ ಬಗ್ಗೆ.

ಸಮಾಜ ಕಲ್ಯಾಣ

08.02.2024

09.02.2024

34

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 36)

02.02.2024

ಪ್ರಾಥಮಿಕ  ಶಾಖೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ  ಪದವಿ  ಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿರುವ  ಶಿಕ್ಷಕರಿಗೆ 15, 20, 25 ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

35

ಮರಿತಿಬ್ಬೇಗೌಡ, ಎಸ್.ಎಲ್‌ . ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 37)

02.02.2024

1995 ರ ನಂತರ ಪ್ರಾರಂಭವಾಗಿರುವ ಅನುದಾನ ರಹಿತ  ಕನ್ನಡ ಮಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

36

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     

(ಕ್ರ. ಸಂಖ್ಯೆ: 38)

02.02.2024

ಸರ್ಕಾರಿ/ಅನುದಾನಿತ ಪದವಿ  ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಧ್ಯಾಪಕರುಗಳಿಗೆ ಎ.ಜಿ.ಪಿ ಹಾಗೂ ಸಿ.ಎ.ಎಸ್.‌ ಅಡಿಯಲ್ಲಿ ಬಡ್ತಿಯನ್ನು ನೀಡುವಲ್ಲಿ ವಿಳಂಬವಾಗಿರುವ ಬಗ್ಗೆ.

ಉನ್ನತ ಶಿಕ್ಷಣ

07.02.2024

08.02.2024

37

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 39)

02.02.2024

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ  ಪರೀಕ್ಷೆಯನ್ನು 1, 2. 3 ಎಂದು ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸುವುದು ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

38

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 40)

02.02.2024

ಸರ್ಕಾರಿ ಹಾಗೂ ಅನುದಾನಿತ  ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ವೇತನ ಆಯೋಗ ಮತ್ತು 7 ನೇ ವೇತನ ಆಯೋಗದ  ಶಿಫಾರಸ್ಸಿನಂತೆ ವೇತನ  ಬಾಕಿಯನ್ನು ಇದುವರೆವಿಗೂ ಪಾವತಿಸದಿರುವ ಬಗ್ಗೆ.

ಉನ್ನತ ಶಿಕ್ಷಣ

07.02.2024

08.02.2024

39

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 41)

02.02.2024

ಅನುದಾನಿತ ಶಾಲಾ ಕಾಲೇಜಿನ ಸಿಬ್ಬಂದಿಗಳಿಗೆ ಯಾವುದೇ ಆರೋಗ್ಯ ವಿಮೆ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

40

ಎಂ.ಎಲ್‌.ಅನಿಲ್ ಕುಮಾರ್‌

ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

03.02.2024

ಶಾಸಕರುಗಳ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಮಹತ್ವದ ಕಾಮಗಾರಿಗಳಿಗೆ ಅನುದಾನ  ಬಿಡುಗಡೆಯಾಗದಿರುವುದರಿಂದ ಕಾಮಗಾರಿಗಳು ಕೈಗೊಳ್ಳುವಲ್ಲಿ  ಹಿನ್ನಡೆಯಾಗಿರುವ ಕುರಿತು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ

06.02.2024

09.02.2024

41

ಎಂ.ಎಲ್‌.ಅನಿಲ್ ಕುಮಾರ್‌

ಸದರಿ ವಿಷಯವು
ದಿ:20.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:75(625) ಆಯ್ಕೆಯಾಗಿರುತ್ತದೆ.

03.02.2024

ತೋಟಗಾರಿಕಾ ಬೆಳೆಗಳ ಬಿತ್ತನೆ  ಬೀಜಗಳ  ವಿತರಣೆಯಲ್ಲಿ ಕಳಪೆ ಬೀಜ ನೀಡಿದ ಕಾರಣ  ಅಧಿಕ ಗೊಬ್ಬರ ಮತ್ತು ಕೀಟನಾಶಕಗಳು ಬಳಕೆ ಮಾಡಬೇಕಾಗಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ.

ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ)

07.02.2024

09.02.2024

42

ಶಾಂತಾರಾಮ್‌ ಬುಡ್ನಾ ಸಿದ್ದಿ

ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

02.02.2024

ಧನಗರ ಗೌಳಿ ಜನಾಂಗದವರ ಹೈನುಗಾರಿಕೆ ವೃತ್ತಿಯನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಿಗೆಯಲ್ಲಿ ಮೇವು ಸಿಗುವಂತೆ  ಯೋಜನೆ ರೂಪಿಸುವ ಬಗ್ಗೆ.

ಪಶುಸಂಗೋಪನೆ ಮತ್ತು  ಮೀನುಗಾರಿಕೆ (ಪಶುಸಂಗೋಪನೆ)

07.02.2024

08.02.2024

43
ಉಮಾಶ್ರೀ

02.02.2024

ರಾಜ್ಯದಲ್ಲಿಇತ್ತೀಚಿಗೆ ಮಹಿಳೆಯವರ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆ, ಅತ್ಯಾಚಾರ, ವರದಕ್ಷಣೆ-ಕಿರುಕುಳದಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕಾನೂನು ಕ್ರಮಗಳನ್ನು ರೂಪಿಸುವ ಬಗ್ಗೆ

ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ  ಸಬಲೀಕರಣ

08.02.2024

12.02.2024

44
ಮಧು ಜಿ ಮಾದೇಗೌಡ

02.02.2024

ಸರ್ಕಾರಿ ಶಾಲೆಗಳಿಗೆ ದಾನಿಗಳು ಶಿಕ್ಷಣ ಪ್ರೇಮಿಗಳು ನೀಡಿದ ಮತ್ತು ಸರ್ಕಾರದಿಂದ ಮಂಜೂರಾದ ನಿವೇಶನ ಜಮೀನುಗಳು ಆಯಾಯ ಶಾಲೆಗಳ ಹೆಸರಿಗೆ ಖಾತೆ ಮಾಡುವ ಬಗ್ಗೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

09.02.2024

09.02.2024

45
ಛಲವಾದಿ ಟಿ ನಾರಾಯಣಸ್ವಾಮಿ

02.02.2024

ಕಲಬುರಗಿ ಜಿಲ್ಲೆಯ ಕೋಟನೂರರು (ಡಿ) ಗ್ರಾಮದ ಲುಂಬಿಣಿ ಉದ್ಯಾನವನದಲ್ಲಿ   ಡಾ: ಬಿ.ಆರ್.ಅಂಬೇಡ್ಕರ್‌ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ಪ್ರಕರಣದ ಕುರಿತು

ಒಳಾಡಳಿತ

08.02.2024

09.02.2024

46

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:43)

05.02.2024

ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಗಳನ್ನು ಅವೈಜ್ಞಾನಿಕವಾಗಿ ವೈದ್ಯಕೀಯ ಶಿಕ್ಷಣ ಸೇವಾಧಿಕಾರಿಗಳು ಮತ್ತು ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಸೇವಾ ಮತ್ತು ಕಾರ್ಮಿಕ ವಿಮಾ ಯೋಜನೆ (ವೈ) ಸೇವಾ ಅಧಿಕಾರಿಗಳು ಎಂದು ಇಬ್ಬಾಗ ಮಾಡಿರುವುದರಿಂದ ತೊಂದರೆ  ಉಂಟಾಗಿರುವ ಬಗ್ಗೆ.

ವೈದ್ಯಕೀಯ  ಶಿಕ್ಷಣ

08.02.2024

09.02.2024

47

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:44)

05.02.2024

ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರು/ ಉಪನ್ಯಾಸಕರುಗಳಿಗೆ ನೀಡಲಾಗಿದ್ದು 7ನೇ ವಾರ್ಷಿಕ ವೇತನ  ಬಡ್ತಿಗಳನ್ನು ಕಡಿತಗೊಳಿಸಿ, ವೇತನ ಮರು ನಿಗಧಿಗೊಳಿಸುವಂತೆ ಆದೇಶ ಹೊರಡಿಸಿರುವುದರಿಂದ  ಉಂಟಾಗಿರುವ   ಸಮಸ್ಯೆ   ಕುರಿತು

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

48
ಸಿ.ಎನ್.ಮಂಜೇಗೌಡ

05.02.2024

ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ 10/1 ರನ್ವಯ ಅರ್ಚಕರನ್ನು ನೇಮಿಸಲು ಉಪ  ವಿಭಾಗಾಧಿಕಾರಿಗಳು ಅಥವಾ ತಹಸೀಲ್ದಾರ್‌ರವರಿಗೆ ಅಧಿಕಾರ ನೀಡುವ ಬಗ್ಗೆ 

ಮುಜರಾಯಿ (ಕಂದಾಯ)

08.02.2024

09.02.2024

49

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:45)

ಸದರಿ ವಿಷಯವು
ದಿ:14.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:20(216) ಆಯ್ಕೆಯಾಗಿರುತ್ತದೆ.

05.02.2024

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ (ಮೈನಾರಿಟಿ ಸ್ಟೇಟಸ್)‌  ಖಾಲಿ ಇರುವ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿಗೆ ಶೇ.25% ಮೈನಾರಿಟಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು.

ಅಲ್ಪಸಂಖ್ಯಾತರ ಕಲ್ಯಾಣ ಹಜ್‌ ಮತ್ತು ವಕ್ಫ್

(ವರ್ಗಾವಣೆ)

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.02.2024

09.02.2024

50

ಎಸ್.ರವಿ

ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

06.02.2024

ಬೆಂಗಳೂರು ನಗರದ ದಕ್ಷಿಣ  ಭಾಗದಲ್ಲಿರುವ  ಬನಶಂಕರಿಯಿಂದ  ತಲಘಟ್ಟಪುರದವರೆಗೆ ಮುಖ್ಯ ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫ್ಲೆಒವರ್‌ ನಿರ್ಮಾಣ ಅಥವಾ ಯಾವುದಾದರೂ ಯೋಜನೆಯನ್ನು ರೂಪಿಸುವ ಕುರಿತು

ನಗರಾಭಿವೃದ್ಧಿ

08.02.2024

09.02.2024

51
ಎನ್.ರವಿಕುಮಾರ್

06.02.2024

ರಾಜ್ಯದಲ್ಲಿ ಮಾದಕ ವಸ್ತುಗಳ  ಮಾರಾಟಗಾರರ ಹಾವಳಿ  ಹೆಚ್ಚುತ್ತಿರುವ ಬಗ್ಗೆ

ಒಳಾಡಳಿತ

08.02.2024

09.02.2024

52

ಎಸ್.ವ್ಹಿ, ಸಂಕನೂರ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:51)

06.02.2024

ಪ್ರಾಥಮಿಕ ಶಾಖೆಯಿಂದ ಪ್ರೌಢ ಶಾಲೆಯಿಂದ   ಪದವಿ  ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನ ವರದಿಯನ್ವಯ 10, 15, 20, 25  ವರ್ಷಗಳ ಕಾಲಮಿತಿ  ಬಡ್ತಿಯನ್ನು  ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.02.2024

09.02.2024

53
ಡಿ.ಎಸ್.ಅರುಣ್

07.02.2024

ಕಳೆದ 5 ವರ್ಷಗಳ  ಹಿಂದೆ   ಬೆಂಗಳೂರಿನ ಮಿಷನ್‌ ರಸ್ತೆಯಲ್ಲಿ ಫ್ಲೆಓವರ್‌  ನಿರ್ಮಿಸಲು ವಶಪಡಿಸಿಕೊಂಡ  ಭೂ ಮಾಲೀಕರಿಗೆ ಪರಿಹಾರ (T.D.R) ನೀಡುವಲ್ಲಿ ವಿಳಂಬ ಹಾಗೂ ತೊಂದರೆಗಳ ಕುರಿತು

ನಗರಾಭಿವೃದ್ಧಿ

08.02.2024

09.02.2024

54
ಮಂಜುನಾಥ್‌ ಭಂಡಾರಿ

06.02.2024

ಹುತಾತ್ಮರಾದ ಕೆದಂಬಾಡಿ ರಾಮಯ್ಯಗೌಡ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ಬಗ್ಗೆ.

ಉನ್ನತ ಶಿಕ್ಷಣ

08.02.2024

09.02.2024

55

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:57)

07.02.2024

ಸಬ್‌ಇನ್ಸ್‌ಪೆಕ್ಟರ್, ಸಹಾಯಕ ಇನ್ಸ್‌ಪೆಕ್ಟರ್‌, ಇನ್ಸ್‌ಪೆಕ್ಟರ್‌,  ಡಿ.ವೈ.ಎಸ್.ಪಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಾಂದರ್ಭಿಕ ರಜೆ (ಸಿ.ಎಲ್)  ಹಾಗೂ ವಾರದ ರಜೆ  (ವೀಕ್ಲಿ ಆಫ್‌) ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ.

ಒಳಾಡಳಿತ

08.02.2024

09.02.2024

56
ಸುನೀಲ್‌ ವಲ್ಯಾಪುರ್

07.02.2024

ಕಲಬುರಗಿ ಜಿಲ್ಲೆಯರುವ             ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೊಠಡಿಗಳು, ಶೌಚಾಲಯ, ಸ್ನಾನದ ಕೊಠಡಿಗಳು ಲಭ್ಯವಿಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಕುರಿತು

ಹಿಂದುಳಿದ ವರ್ಗಗಳ ಕಲ್ಯಾಣ

08.02.2024

09.02.2024

57

ಸುನೀಲ್‌ ವಲ್ಯಾಪುರ್

ದಿನಾಂಕ:19.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ

07.02.2024

ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ/ ರಾಜ್ಯ/ಜಿಲ್ಲಾ ಹೆದ್ದಾರಿಗಳಲ್ಲಿರುವ  ಅವೈಜ್ಞಾನಿಕ ರಸ್ತೆ ತಿರುವುಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ

ಲೋಕೋಪಯೋಗಿ

08.02.2024

09.02.2024

58
ಕೆ. ಹರೀಶ್‌ ಕುಮಾರ್

07.02.2024

ಮಂಗಳೂರು ನಗರದ  ಪ್ರಧಾನ ರಸ್ತೆಯಲ್ಲಿ ಆಯೋಜಿಸಲಾಗುತ್ತಿರುವ ʼʼಫೂಡ್‌ ಫೆಸ್ಟೀವಲ್‌ ಕಾರ್ಯಕ್ರಮದಿಂದ ಸಂಚಾರ ದಟ್ಟಣೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ.

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

08.02.2024

09.02.2024

59
ಗೋವಿಂದರಾಜು

07.02.2024

ದ್ವಿತೀಯ ಹಂತದ  ವಿಶೇಷಚೇತನ  ಮಕ್ಕಳಿಗೆ ಸಮಗ್ರ ಶಿಕ್ಷಣ ಯೋಜನೆಯಲ್ಲಿ  ನೀಡಲಾಗಿರುವ ಅನುದಾನವನ್ನು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ದುರ್ಬಳಕೆ ಮಾಡಿ ಅಕ್ರಮ ಎಸಗಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.02.2024

09.02.2024

60
ಮರಿತಿಬ್ಬೇಗೌಡ

08.02.2024

ಸರ್ಕಾರಿ  ವೈದ್ಯಕೀಯ  ಶಿಕ್ಷಣ ಸಂಸ್ಥೆಗಳ   ಆವರಣದಲ್ಲಿ  ಉಪಹಾರ ಗೃಹಗಳನ್ನು ಯಾವುದೇ  ಇಲಾಖೆ/ಸಂಸ್ಥೆಯ ಅನುಮತಿ ಪಡೆಯದೆ ಅನಧಿಕೃತವಾಗಿ  ನಡೆಸುತ್ತಿರುವ ಕುರಿತು.

ವೈದ್ಯಕೀಯ ಶಿಕ್ಷಣ 

13.02.2024

14.02.2024

61
ಪ್ರಕಾಶ್‌ ಕೆ ರಾಥೋಡ್

08.02.2024

ಜಲಸಾರಿಗೆ ಮಂಡಳಿಯನ್ನಾಗಿ  ಪರಿವರ್ತಿಸಿರುವುದರಿಂದ  ಇಲಾಖೆಯಲ್ಲಿ ಸೇವೆ  ಸಲ್ಲಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಸೇವಾ ಜೇಷ್ಟತೆ, ಸೇವಾ  ಮುಂಬಡ್ತಿ ಹಾಗೂ ಸೇವಾ ಭವಿಷ್ಯಕ್ಕೆ  ತೊಂದರೆಯಾಗುತ್ತಿರುವ ಬಗ್ಗೆ.

ಮೂಲಸೌಲಭ್ಯ  ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ

13.02.2024

14.02.2024

62
ಪ್ರಕಾಶ್‌ ಕೆ ರಾಥೋಡ್

08.02.2024

ಆಯುಷ್‌ ವೈದ್ಯರುಗಳಿಗೆ ಇರುವ ವೇತನ ತಾರತಮ್ಯ ಹಾಗೂ  ಜಿಲ್ಲಾ ಮತ್ತು ತಾಲ್ಲೂಕು ಆಯುಷ್‌ ಆಸ್ಪತ್ರೆಗಳಲ್ಲಿ ಸೃಜನೆಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ

13.02.2024

14.02.2024

63
ಪ್ರಕಾಶ್‌ ಕೆ ರಾಥೋಡ್

08.02.2024

ದಕ್ಷಿಣ ಭಾರತದ ಚೆನೈ,  ಬೆಂಗಳೂರು, ಮುಂಬೈ ಕೈಗಾರಿಕಾ ಕಾರಿಡಾರ್‌ ಯೋಜನೆಯು ಘೋಷಣೆಗಾಗಿ  ಹಲವಾರು ವರ್ಷಗಳಾದರೂ ಇದುವರೆಗೂ ಕಾಮಗಾರಿಯನ್ನು ಪ್ರಾರಂಭಿಸದೇ  ಇರುವ ಕುರಿತು.

ವಾಣಿಜ್ಯ  ಮತ್ತು ಕೈಗಾರಿಕಾ (ಬೃಹತ್‌ ಮತ್ತು ಮಧ್ಯಮ)

13.02.2024

14.02.2024

64
ಪ್ರಕಾಶ್‌ ಕೆ ರಾಥೋಡ್

08.02.2024

ಕೃಷ್ಣ  ನದಿಯ ಯೋಜನೆಯನ್ನು ರಾಷ್ಟ್ರಿಯ  ಯೋಜನೆಯನ್ನಾಗಿ ಘೋಷಣೆ ಮಾಡುವ ಬಗ್ಗೆ.

ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ)

13.02.2024

14.02.2024

65
ಡಿ.ಎಸ್.‌ ಅರುಣ್

09.02.2024

ಜೇನು ಕುರುಬ  ಸಮಾಜದವರಿಗೆ ಎಸ್.ಟಿ. ಜಾತಿ ಪ್ರಮಾಣ ಪತ್ರವನ್ನು ನೀಡದಿರುವ ಕುರಿತು

ಕಂದಾಯ

(ವರ್ಗಾವಣೆ)

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

13.02.2024

14.02.2024

66
ಪ್ರತಾಪ್ ಸಿಂಹ ನಾಯಕ್‌ ಕೆ

12.02.2024

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಾವಲಿ ಗುಂಡಿಯಲ್ಲಿರುವ  ಕಿಂಡಿ ಅಣೆಕಟ್ಟುನಿಂದ  ಸೂಳಬೆಟ್ಟ ವಾಳ್ಳದ ಕಾಲುವೆ ಸುಸಜ್ಜಿತವಾಗಿ ಮರು ನಿರ್ಮಾಣವಾಗದಿರುವ ಕುರಿತು.

ಜಲಸಂಪನ್ಮೂಲ (ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ)

13.02.2024

14.02.2024

67
ಪ್ರತಾಪ್ ಸಿಂಹ ನಾಯಕ್‌ ಕೆ

12.02.2024

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ 2004-05 ರಿಂದ 2008-09ರವರೆಗೆ ಯು.ಜಿ.ಡಿ ಕಾಮಗಾರಿ ಹೆಚ್ಚುವರಿ ಸ್ಥಳವನ್ನು ಭೂ ಮಾಲೀಕರಿಗೆ ಹಿಂದಿರುಗಿಸದಿರುವ ಬಗ್ಗೆ

ನಗರಾಭಿವೃದ್ದಿ  (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

13.02.2024

14.02.2024

68
  ಯು.ಬಿ.ವೆಂಕಟೇಶ್

12.02.2024

ಕಳೆದ ಐದು ವರ್ಷಗಳಲ್ಲಿ ಬೃಹತ್‌ ಬೆಂಗಳೂರು  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳಿಗೆ ಎರಡೆರಡು  ಬಾರಿ ಬಿಲ್‌ಗಳನ್ನು ಪಾವತಿಸಿರುವ  ಕುರಿತು.

ನಗರಾಭಿವೃದ್ದಿ

13.02.2024

14.02.2024

69
ಎಸ್.ವ್ಹಿ.ಸಂಕನೂರ

12.02.2024

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರ ಪೂರ್ವದಲ್ಲಿ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ  ನೀಡದಿರುವುದರಿಂದ   ಬೋಧನಾ ಕಾರ್ಯಕ್ಕೆ ತೊಂದರೆ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

13.02.2024

14.02.2024

70

ಡಾ:ವೈ.ಎ. ನಾರಾಯಣಸ್ವಾಮಿ

ಸದರಿ ವಿಷಯವು
ದಿ:15.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:15(326+286+287+272+439+294) ಆಯ್ಕೆಯಾಗಿರುತ್ತದೆ.

09.02.2024

ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ  ಸಿಬ್ಬಂದಿಗಳಿಗೆ  ಹೊಸ ಪಿಂಚಣಿ ರದ್ದುಪಡಿಸಿ ಹಳೇ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸುವ ಬಗ್ಗೆ.

ಆರ್ಥಿಕ

13.02.2024

14.02.2024

71
ಡಾ:ವೈ.ಎ. ನಾರಾಯಣಸ್ವಾಮಿ

09.02.2024

ಸರ್ಕಾರಿ ಮತ್ತು ಅನುದಾನಿತ  ಸಂಯುಕ್ತ  ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ   ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

72

ಎಸ್.ವ್ಹಿ.ಸಂಕನೂರ

ಸದರಿ ವಿಷಯವು

ದಿ:19.02.2024ರ ಚುಕ್ಕಿಗುರುತಿನ  ಪ್ರಶ್ನೆ 47 (545)  ಆಯ್ಕೆಯಾಗಿರುತ್ತದೆ.

12.02.2024

ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2015ರ ವರೆಗೆ ನಿಧನ, ನಿವೃತ್ತಿ, ರಾಜೀನಾಮೆಯಿಂದ ತೆರವಾದ  ಬೋಧಕ ಹುದ್ದೆಗಳನ್ನು ಅನುದಾನ ರಹಿತವಾಗಿ ಭರ್ತಿ  ಮಾಡಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

12.02.2024

12.02.2024

73
ವೈ.ಎಂ.ಸತೀಶ್‌, ಕೆ.ಎಸ್.‌ ನವೀನ್‌, ಎಸ್‌ .ರುದ್ರೇಗೌಡ, ಹಾಗೂ  ಡಿ.ಎಸ್.ಅರುಣ್‌

13.02.2024

ತುಂಗಭದ್ರಾ ನದಿಯಲ್ಲಿ ಹಾನಿಕಾರಕ ಲೋಹಗಳು  ಪತ್ತೆಯಾಗಿ ನದಿ  ಕುಲಷಿತಗೊಳ್ಳುತ್ತಿರುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ವಿಜಯ ಮತ್ತು ಬಳ್ಳಾರಿ  ಜಿಲ್ಲೆಗಳ ಜನರಿಗೆ ಸದರಿ ನದಿಯ  ನೀರನ್ನು ಕುಡಿಯಲು  ಮತ್ತು ಕೃಷಿಗೆ ಬಳಸಲು ತೊಂದರೆ ಉಂಟಾಗಿರುವ  ಕುರಿತು.

ಜಲಸಂಪನ್ಮೂಲ

(ವರ್ಗಾವಣೆ)

ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ

13.02.2024

13.02.2024

74
ಅ.ದೇವೇಗೌಡ

13.02.2024

ಜಾಲಹಳ್ಳಿ ಕ್ರಾಸ್‌ ನಿಂದ ಕಂಠಿರವ ಸ್ಟುಡಿಯೋ ರಸ್ತೆಯಿಂದ ನೇತಾಜಿ ಸುಭಾಷಚಂದ್ರ ವೃತ್ತದಲ್ಲಿನ ಅಂಡರ್‌ ಪಾಸ್‌ ರಸ್ತೆಯು ಕಳೆದ  ನಾಲೈದು ವರ್ಷಗಳಿಂದ ಕಾಮಗಾರಿಯು ನೆನೆಗುದಿಗೆ ಬಿದ್ದಿರುವುದರಿಂದ ಸಾರ್ವಜನಿಕರಿಗೆ ತೊಂದರೆ  ಉಂಟಾಗಿರುವ ಕುರಿತು.

ನಗರಾಭಿವೃದ್ಧಿ

14.02.2024

15.02.2024

75
ಸಿ.ಎನ್.ಮಂಜೇಗೌಡ

13.02.2024

ರಾಜ್ಯಾದ್ಯಂತ ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಒಟ್ಟಾರೆ  ಆಹಾರ  ಧಾನ್ಯಗಳ ಉತ್ಪಾದನೆ ಶೇ.40ಕ್ಕೂ ಅಧಿಕ ಪ್ರಮಾಣದಲ್ಲಿ ಕುಂಠಿತವಾಗುವ ಕುರಿತು

ಕೃಷಿ

14.02.2024

15.02.2024

76
ಸಿ.ಎನ್.ಮಂಜೇಗೌಡ

13.02.2024

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಮಧುರೆ  ಹೋಬಳಿ  ಗ್ರಾಮದ  ಹೊಸ ಸರ್ವೆ ನಂ.137ರಲ್ಲಿ ಕೆಲವು ವ್ಯಕ್ತಿಗಳಿಗೆ  ಭೂ ಸಕ್ರಮೀಕರಣ ಸಮಿತಿಯು ಜಮೀನು ಮಂಜೂರು ಮಾಡಿಲ್ಲದಿದ್ದರೂ ಸಹ  ನಕಲಿ ದಾಖಲೆ ಸೃಷ್ಠಿಸಿ ಮಾರಾಟ  ಮಾಡಿರುವ ಬಗ್ಗೆ.

ಕಂದಾಯ

14.02.2024

15.02.2024

77
ಸಿ.ಎನ್.ಮಂಜೇಗೌಡ

13.02.2024

ಶಾಲಾ ಶಿಕ್ಷಣ ಇಲಾಖೆಯಲ್ಲಿ  ದ್ವಿತೀಯ  ದರ್ಜೆ ಸಹಾಯಕರಾಗಿ  ಕರ್ತವ್ಯ  ನಿರ್ವಹಿಸುತ್ತಿರುವವರಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪದನಾಮೀಕರಿಸಿ ಮುಂಬಡ್ತಿ  ನೀಡುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

78
ಪಿ.ಹೆಚ್.‌ ಪೂಜಾರಿ

13.02.2024

ಕೃಷ್ಣಾ ಮೇಲ್ಕಂಡೆ ಯೋಜನೆಯಲ್ಲಿ ನಮ್ಮ  ಪಾಲಿನ  ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಬಗ್ಗೆ

ಜಲಸಂಪನ್ಮೂಲ

13.02.2024

13.02.2024

79
ಎಂ.ನಾಗರಾಜು

13.02.2024

ಬೆಂಗಳೂರು ನಗರದ  ವ್ಯಾಪ್ತಿಯಲ್ಲಿ ಅಂತರ್ಜಲ  ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ  ಬಗ್ಗೆ.

ನಗರಾಭಿವೃದ್ದಿ

13.02.2024

14.02.2024

80
ಕೋಟ ಶ್ರೀನಿವಾಸ ಪೂಜಾರಿ

13.02.2024

ಶ್ರೀ ಬಿ.ಬಿ. ಅಂಗಡಿ, ಸಹ ಶಿಕ್ಷಕರು, ಎಸ್‌.ಎಸ್.‌ಕೆ ಅನುದಾನಿತ ಪ್ರೌಢ ಶಾಲೆ, ಶಿಗ್ಲಿ ಗ್ರಾಮ ಶಿರಹಟ್ಟಿ ತಾಲ್ಲೂಕು, ಇವರನ್ನು ಪುನರ್‌ ನೇಮಕಾತಿ ಮಾಡಿ  ಬಾಕಿ ವೇತನ ಬಿಡುಗಡೆಗೊಳಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

81

ಹೇಮಲತಾ ನಾಯಕ್

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

13.02.2024

ಕೊಪ್ಪಳ ಜಿಲ್ಲೆಯ ಕಿನ್ನಾಳ  ಗ್ರಾಮದಲ್ಲಿ ಬೊಂಬೆ ತಯಾರಿಕೆ ಕುಟುಂಬಗಳಿಗೆ  ಆರ್ಥಿಕ ಶಕ್ತಿಯನ್ನು ತುಂಬಬೇಕೆಂದು ಮತ್ತು ಕರಕುಶಲ ಕರ್ಮಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ.

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಲಯ

14.02.2024

15.02.2024

82
ಡಿ.ಎಸ್‌.ಅರುಣ್

13.02.2024

ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ  ವ್ಯಾಪ್ತಿಯಲ್ಲಿ  ಕೈಗೊಳ್ಳಬಹುದಾದ ಕಾಮಗಾರಿಗಳು  ಪ್ರಗತಿಯಲ್ಲಿ  ಹಿನ್ನಡೆ  ಉಂಟಾಗಿರುವ  ಬಗ್ಗೆ.

ಯೋಜನೆ ಮತ್ತು ಸಾಂಖ್ಯಿಕ

15.02.2024

16.02.2024

83
ಡಿ.ಎಸ್‌.ಅರುಣ್

13.02.2024

ರಾಜ್ಯದಲ್ಲಿ ಶೈಕ್ಷಣಿಕ ಪಠ್ಯಪುಸ್ತಕಗಳ ಪರಿಷ್ಕೃರಣೆಯಿಂದ ಮಕ್ಕಳ ಮತ್ತು ಪೋಷಕರ ಮೇಲೆ ಗಂಭೀರ  ಪರಿಣಾಮ ಉಂಟಾಗುತ್ತಿರುವ  ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.02.2024

15.02.2024

84
ಡಿ.ಎಸ್‌.ಅರುಣ್

13.02.2024

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವಾರು ಹಗರಣಗಳಲ್ಲಿ ಸಿಲುಕಿಕೊಂಡಿವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ನಂಬಿಕೆ ಕಳೆದುಕೊಂಡಿರುವ ಕುರಿತು

ಉನ್ನತ ಶಿಕ್ಷಣ

15.02.2024

15.02.2024

85
ಡಿ.ಎಸ್‌.ಅರುಣ್

13.02.2024

ನಗರಾಭಿವೃದ್ಧಿ ಪ್ರಾಧಿಕಾರಿಗಳ  ನೌಕರರಿಗೆ   ಏಕರೂಪ   ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸುವ ಕುರಿತು.

ನಗರಾಭಿವೃದ್ಧಿ

15.02.2024

15.02.2024

86
ಎಸ್.ವ್ಹಿ. ಸಂಕನೂರ ಹಾಗೂ ಭಾರತಿ ಶೆಟ್ಟಿ,

13.02.2024

ಉತ್ತರ ಕನ್ನಡ ಜಿಲ್ಲೆಯ ಬನವಾಸಿ  ಗ್ರಾಮದ ಮಧುಕೇಶ್ವರ  ದೇವಸ್ಥಾನವು  ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುತ್ತಿರುವ ಹಾಗೂ  ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಲಭ್ಯ ವಿಲ್ಲದಿರುವ ಬಗ್ಗೆ.

ಪ್ರವಾಸೋದ್ಯಮ

15.02.2024

15.02.2024

87
ಎಸ್.ಭೋಜೇಗೌಡ, ಕೆ.ಎ. ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್‌ಹಾಗೂ ಇತರರು

13.02.2024

ಆತ್ಮಹತ್ಯೆ   ಮಾಡಿಕೊಂಡ ರೈತರ ಮಕ್ಕಳಿಗೆ ನೆರವಾಗುವ ಕುರಿತು

ಕಂದಾಯ

(ವರ್ಗಾವಣೆ)

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

14.02.2024

14.02.2024

88

ಬಿ.ಎಂ.ಫಾರೂಖ್

ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

13.02.2024

ತುಳುಭಾಷೆಯನ್ನು  ಕರ್ನಾಟಕ ರಾಜ್ಯದ ಎರಡನೇ  ಭಾಷೆಯನ್ನಾಗಿ ಮಾಡಿ ಭಾರತದ ಸಂವಿಧಾನದಲ್ಲಿ 8ನೇ ಪರಿಚ್ಛೇದದಲ್ಲಿ  ಸೇರ್ಪಡೆ ಮಾಡುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತಿ

15.02.2024

16.02.2024

89
ಎಂ.ಎಲ್‌ ‌.ಅನಿಲ್‌ ಕುಮಾರ್

14.02.2024

ಮಾನ್ಯ  ಉಚ್ಛನ್ಯಾಯಾಲಯದ ವಿಭಾಗೀಯ ಪೀಠದ  W.A/No. 81/2020 ಗೆ ನೆಪ್ರೋಯುರಾಲಜಿ ವಿಭಾಗಕ್ಕೆ ಸಂಬಂಧಿಸಿದಂತೆ ನೀಡಿರುವ ಆದೇಶವನ್ನು ಕಾರ್ಯಗತಗೊಳಿಸದಿರುವ ಕುರಿತು.

ವೈದ್ಯಕೀಯ ಶಿಕ್ಷಣ

15.02.2024

16.02.2024

90
ಹೆಚ್‌. ಪಿ. ಸುಧಾಮ್‌ದಾಸ್

14.02.2024

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡದವರಿಗೆ ಕೆ.ಐ.ಎ.ಡಿ.ಬಿ ಮಂಡಳಿಯಲ್ಲಿ ಹಂಚಿಕೆಗೆ ಲಭ್ಯವಿರುವ ಕೈಗಾರಿಕಾ ನಿವೇಶಗಳ ಬಗ್ಗೆ

ವಾಣಿಜ್ಯ ಮತ್ತು ಕೈಗಾರಿಕೆ

15.02.2024

16.02.2024

91
ಸಿ.ಎನ್. ಮಂಜೇಗೌಡ

14.02.2024

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ 2023ನ್ನು ಇದುವರೆಗೂ ಕಾರ್ಯಾರೂಪಕ್ಕೆ ಬಾರದಿರುವ ಕುರಿತು.

ಕಂದಾಯ

15.02.2024

16.02.2024

92
ಸಿ.ಎನ್. ಮಂಜೇಗೌಡ

14.02.2024

ಮೈಸೂರು ನಗರದಲ್ಲಿ ಇಂಜಿನಿಯರಿಂಗ್‌ ಕಾಲೇಜುನ್ನು ತೆರೆಯುವ ಕುರಿತು.

ಉನ್ನತ ಶಿಕ್ಷಣ

17.02.2024

19.02.2024

93
ಬಿ.ಎಂ.ಫಾರೂಖ್

14.02.2024

ವಿಷಕಾರಿ ಅನಿಲ ಗ್ಯಾಸ್‌ ಗೀಜರ್‌ ಉತ್ಪಾದನೆ  ಹಾಗೂ ಮಾರಾಟವನ್ನು ತಡೆಯುವುದರ ಬಗ್ಗೆ

ಆಹಾರ  ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ

(ವರ್ಗಾವಣೆ)

ಒಳಾಡಳಿತ

17.02.2024

19.02.2024

94

ಉಮಾಶ್ರೀ

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

15.02.2024

ಕರ್ನಾಟಕ ಟೆಲಿವಿಷನ್‌               ಕಲ್ಚರಲ್‌  ಹಾಗೂ ಸ್ಪೋರ್ಟ್ಸ್‌ನ  ಕಾರ್ಯದರ್ಶಿಯಾಗಿ ಕಾರ್ಯನಿ‍ರ್ವಹಿಸಿದ ವ್ಯಕ್ತಿ ಏಕಮುಖವಾಗಿ ಕಲಾವಿದರ ಸಂಸ್ಥೆಗೆ  ಮೋಸವೆಸಗಿಸುತ್ತಿರುವ  ಬಗ್ಗೆ.

ಸಹಕಾರ

15.02.2024

15.02.2024

95

ಡಾ:ತಳವಾರ್‌ ಸಾಬಣ್ಣ

ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

15.02.2024

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು/ಸದಸ್ಯರುಗಳು ಮತ್ತು  ಕಾರ್ಯದರ್ಶಿ ನಡುವೆ  ಅಧಿಕಾರ ಚಲಾಯಿಸುವ  ಗೊಂದಲದ ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

15.02.2024

15.02.2024

96
ಅಡಗೂರು ‌ ಹೆಚ್‌ ವಿಶ್ವನಾಥ್

14.02.2024

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು, ಕಸಬಾ ಹೋಬಳಿ, ಬಿರೇಶ್ವರಪುರ ಗ್ರಾಮದ ಸರ್ವೆ ನಂ.96ರಲ್ಲಿ ಗೋಮಾಳವನ್ನು ಒತ್ತುವರಿ ಮಾಡಿರುವ ಬಗ್ಗೆ.

ಕಂದಾಯ

17.02.2024

19.02.2024

97
ಛಲವಾದಿ ಟಿ ನಾರಾಯಣಸ್ವಾಮಿ

14.02.2024

ಕೋನೊಕಾರ್ಪಸ್‌  ಮರದ ಸಸಿಗಳನ್ನು   ಬೆಳೆಸುವುದಕ್ಕೆ ಅನೇಕ  ರಾಜ್ಯಗಳು ನಿರ್ಬಂಧಿಸಿದರೂ ಸಹ ಬೆಂಗಳೂರು  ಮಹಾನಗರ ಪಾಲಿಕೆಯವರು  ಬೆಳೆಸುತ್ತಿರುವ ಕುರಿತು.

ನಗರಾಭಿವೃದ್ಧಿ

15.02.2024

16.02.2024

98
ಅರವಿಂದ ಕುಮಾರ್‌ ಅರಳಿ, ಭೀಮರಾವ್‌ ಪಾಟೀಲ್‌ ಹಾಗೂ  ಚಂದ್ರಶೇಖರ್‌ ಪಾಟೀಲ್

15.02.2024

ವಿವಿಧ ಯೋಜನೆಗಳಿಗೆ ಕ್ರಿಯಾ ಯೋಜನೆಯಲ್ಲಿ ಅನುದಾನವನ್ನು  ಹೆಚ್ಚಿಸಿಕೊಂಡು ಸಾಂಸ್ಕೃತಿಕ ವಲಯವನ್ನು  ಮತ್ತಷ್ಟು ಉತ್ಕೃಷ್ಟಗೊಳಿಸುವ ಕುರಿತು.

ಕನ್ನಡ  ಮತ್ತು ಸಂಸ್ಕೃತಿ

17.02.2024

19.02.2024

99
ಮಂಜುನಾಥ್‌ ಭಂಡಾರಿ

16.02.2024

ರಾಷ್ಟ್ರಿಪಿತ ಮಹಾತ್ಮ  ಮೋಹನ್‌ ದಾಸ್‌ ಕರಮ್‌ಚಂದ್‌ ಗಾಂಧೀಜಿ ಹಾಗೂ ಭಾರತ ಸಂವಿಧಾನ ಶಿಲ್ಪಿ ಡಾ:ಬಿ.ಆರ್.‌ಅಂಬೇಡ್ಕರ್‌ ಅವರುಗಳ ಪ್ರತಿಮೆಯನ್ನು ರಾಜ್ಯದ  ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ನಿರ್ಮಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

17.02.2024

19.02.2024

100
ಅಡಗೂರು  ಹೆಚ್‌ ವಿಶ್ವನಾಥ್

16.02.2024

ಬೆಂಗಳೂರಿನ ಕಸ್ತೂರಬಾ ರಸ್ತೆಯ ಸೆಂಟ್‌ ಕ್ಸೇವಿಯರ್‌   ಕಾಲೇಜಿಗೆ ಮಂಜೂರಾತಿ ನೀಡುವಾಗ  ನಿಯಮಗಳಿಗೆ ವಿರುದ್ಧವಾಗಿ ಶಿಫಾರಸ್ಸು ಮಾಡಿದಂತಹ ಅಧಿಕಾರಿ/ನೌಕರರುಗಳ ವಿರುದ್ಧ ಕ್ರಮ ಕೈಗೊಳ್ಳು  ಕುರಿತು.

ಉನ್ನತ ಶಿಕ್ಷಣ

17.02.2024

19.02.2024

101
ಸಿ.ಎನ್.ಮಂಜೇಗೌಡ

16.02.2024

ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಯವರಾದ ಶ್ರೀಮತಿ ರೋಹಿಣಿ ಸಿಂಧೂರಿ, ಇವರ ವಿರುದ್ಧ ಗುರುತರವಾದ  ಆರೋಪಗಳಿದ್ದರೂ ಕೂಡ ಸೂಕ್ತ  ಕ್ರಮಕೈಗೊಳ್ಳದೆ ತನಿಖೆಯನ್ನು ಮುಂದೂಡುತ್ತಿರುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

17.02.2024

19.02.2024

102
ಮರಿತಿಬ್ಬೇಗೌಡ

16.02.2024

ಕಾನೂನು ಮಾಪನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಬೆಂಗಳೂರು ನಗರದಲ್ಲಿಯೇ  ದೀರ್ಘಕಾಲದಿಂದ  ಸೇವೆ ಸಲ್ಲಿಸುತ್ತಿರುವ   ಕೆಲವು  ಸಹಾಯಕ  ನಿಯಂತ್ರಕರು ವ್ಯಾಪಕ   ಭ್ರಷ್ಟಾಚಾರದಲ್ಲಿ ತೊಡಗಿರುವ ಕುರಿತು.

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ  ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ

17.02.2024

19.02.2024

103
ಮರಿತಿಬ್ಬೇಗೌಡ

16.02.2024

ರಾಜ್ಯದಲ್ಲಿ ಎಸ್.ಪಿ  ನಾನ್‌ ಐ.ಪಿ.ಎಸ್.‌ ಸಿವಿಲ್‌  ಹುದ್ದೆಗಳಲ್ಲಿ ಎಸ್.ಪಿ,  ಐ.ಪಿ.ಎಸ್.‌ ಅಧಿಕಾರಿಗಳು ಕೆಲವು   ಕಡೆ   ನಿಯಮಗಳಿಗೆ  ವಿರುದ್ದವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ  ಉಂಟಾಗಿರುವ  ಅಸಮಾನತೆಯ ಕುರಿತು.

ಒಳಾಡಳಿತ

17.02.2024

19.02.2024

104
ಛಲವಾದಿ ಟಿ ನಾರಾಯಣಸ್ವಾಮಿ

19.02.2024

ಬೆಂಗಳೂರು  ಉತ್ತರ ತಾಲ್ಲೂಕು ಯಲಹಂಕ  ಹೋಬಳಿ ವೆಂಕಟಾಲ ಗ್ರಾಮ ಸರ್ವೆ ನಂ.34/2 ಒಟ್ಟು  ವಿಸ್ತೀರ್ಣ 2.26 ರಲ್ಲಿ ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಸಂಚರಿಸಲು ರಸ್ತೆ ಸೌಕರ್ಯ  ಕಲ್ಪಿಸದಿರುವ ಬಗ್ಗೆ

ಕಂದಾಯ

20.02.2024

21.02.2024

105

ಮರಿತಿಬ್ಬೇಗೌಡ, ಬಿ.ಎಂ.ಫಾರೂಖ್‌, ಸುನೀಲ್‌ ವಲ್ಯಾಪೂರ, ಹಾಗೂ ಇತರರು

ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

19.02.2024

ಬೆಂಗಳೂರು  ದಕ್ಷಿಣ ತಾಲ್ಲೂಕು: ಉತ್ತರಹಳ್ಳಿ ಹೋಬಳಿ, ಸುಂಕದಕಟ್ಟೆ  ಗ್ರಾಮದ  ಸ.ನಂ.37 ಮತ್ತು  ನೆಟ್ಟಿಗೆರೆ  ಗ್ರಾಮದ ಸಂ.ನಂ.42ರ ಜಮೀನುಗಳ ಬಗ್ಗೆ.

ಕಂದಾಯ + ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

20.02.2024

20.02.2024

106
ಎಸ್.‌ ಎಲ್.ಭೋಜೇಗೌಡ

19.02.2024

ಬಿಜಾಪುರ ಜಿಲ್ಲೆ ದೇವರ ಹಿಪ್ಪರಗಿ  ತಾಲ್ಲೂಕು,  ಕೊಂಡುಗುಳಿ ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ  ಬರುವ ನಾಗರಾಳಡೋಣ್‌  ಗ್ರಾಮದಲ್ಲಿ  ವಸತಿ ಯೋಜನೆಯಡಿ ಹಂಚಿಕೆಯಾಗಿರುವ ನಿವೇಶಗಳ ಬಗ್ಗೆ.

ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌

20.02.2024

21.02.2024

107
ರವಿಕುಮಾರ್‌ ಎನ್.

20.02.2024

ರಾಮನಗರ ಜಿಲ್ಲೆಯ ಮಾಗಡಿ  ತಾಲ್ಲೂಕಿನ  ಕಲ್ಯಾ ಪಂಚಾಯಿತಿ ವ್ಯಾಪ್ತಿಯ ಹುಜಗಲ್‌ ನ ಕಾಡಿನಲ್ಲಿ ವಾಸಿಸುತ್ತಿರುವ ಇರಳಿಗ  ಸಮುದಾಯದ  ಜನರಿಗೆ ಹಕ್ಕು ಪತ್ರ ಹಾಗೂ ಮೂಲಸೌಲಭ್ಯ ಒದಗಿಸುವ ಕುರಿತು.

ಕಂದಾಯ

(ವರ್ಗಾವಣೆ)

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

20.02.2024

20.02.2024

108
ಮಂಜುನಾಥ್‌  ಭಂಡಾರಿ

20.02.2024

ರಾಜ್ಯದ ಎಲ್ಲಾ ವಿಶ್ವವಿದ್ಯಾಯಗಳಿಗೆ ʼʼಗೌರವ ಡಾಕ್ಟರೇಟ್‌ʼʼ ನೀಡಲು ಏಕರೀತಿಯ ನಿಯಮಾವಳಿಗಳನ್ನು ರಚಿಸುವ ಕುರಿತು.

ಉನ್ನತ ಶಿಕ್ಷಣ

21.02.2024

21.02.2024

109

ಶಾಂತರಾಮ ಬುಡ್ನಾ ಸಿದ್ದಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     
(ಕ್ರ. ಸಂಖ್ಯೆ:86)

20.02.2024

ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಿದ್ದಿ  ಜನಾಂಗವು 2023ನೇ ಸಾಲಿನಲ್ಲಿ  ಪರಿಶಿಷ್ಟ  ಪಂಗಡಕ್ಕೆ ಸೇರ್ಪಡೆಗೊಂಡಿದ್ದರೂ  ಶಿಕ್ಷಣ, ಸ್ವಂತ ಉದ್ಯೋಗ, ವಸತಿ ಸಾಗುವಳಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ  ಇರುವ ನಿಗಮದಲ್ಲಿ ಸಿದ್ದಿ ಸಮುದಾಯದ  ಹೆಸರು ಇಲ್ಲದಿರುವ ಬಗ್ಗೆ.

ಪರಿಶಿಷ್ಟ ವರ್ಗಗಳ ಕಲ್ಯಾಣ

21.02.2024

21.02.2024

110
ಹೆಚ್.‌ ಪಿ. ಸುಧಾಮ್‌ ದಾಸ್‌

20.02.2024

ಮಳಿಗೆ/ ನಿವೇಶನ ಒಟ್ಟು  ಮೌಲ್ಯದಲ್ಲಿ ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡಗಳಿಗೆ ರಿಯಾಯಿತಿ ನೀಡುವ ಕುರಿತು.

ವಾಣಿಜ್ಯ ಮತ್ತು  ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆಗಳು)

21.02.2024

22.02.2024

111
ತಿಪ್ಪಣ್ಣಪ್ಪ ಕಮಕನೂರ, ಮಂಜುನಾಥ ಭಂಡಾರಿ, ಎಂ. ನಾಗರಾಜು ಹಾಗೂ ಇತರರು

21.02.2024

ಕನ್ನಡಪರ ಹೋರಾಟಗಾರರಿಗೆ, ಲೇಖಕರಿಗೆ ಪ್ರೇರಕರು ಕಲಬುರಗಿಯಲ್ಲಿ ದಿ:ಚನ್ನಣ್ಣ ವಾಲೀಕಾರ ಮತ್ತು ರಾಯಚೂರಿನಲ್ಲಿ ದಿಶಾಂತರಸರ  ಹೆಸರಿನಲ್ಲಿ  ಪ್ರತಿಷ್ಠಾನ ಆರಂಭಿಸುವ ಕುರಿತು.

ಕನ್ನಡ ಮತ್ತು ಸಂಸ್ಕೃತಿ

21.02.2024

21.02.2024

112
ಮರಿತಿಬ್ಬೇಗೌಡ

21.02.2024

ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು,   ಬಿದರಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ  ಸ್ವತ್ತುಗಳು ಪಂಚಾಯಿತಿಯಲ್ಲಿ  ಖಾತೆಯಾಗಿದ್ದರೂ ಸಹ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು  ಮಾಡಲು ನಿರಾಕರಿಸುತ್ತಿರುವ  ಬಗ್ಗೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ 

22.02.2024

23.02.2024

113
ಕೆ.ಎ.ತಿಪ್ಪೇಸ್ವಾಮಿ

22.02.2024

ರಾಮನಗರ ಮತ್ತು ಚನ್ನಪಟ್ಟಣ  ವಿಧಾನ ಸಭಾ   ಕ್ಷೇತ್ರಗಳ ಕೆಂಗಲ್‌ ಧಾರ್ಮಿಕ ಕ್ಷೇತ್ರದ ಅಭಿವೃದ್ದಿ ಮತ್ತು ಮೂಲಸೌಕರ್ಯಗಳ ಕಾಮಗಾರಿಗಳಿಗೆ  ಪ್ರವಾಸೋದ್ಯಮ ಇಲಾಖೆಗೆ ವಿಶೇಷ ಅನುದಾನ ಬಿಡುಗಡೆ  ಮಾಡದಿರುವುದರಿಂದ ಕಾಮಗಾರಿಗಳು   ಕುಂಠಿತಗೊಂಡಿರುವ ಬಗ್ಗೆ.

ಆರ್ಥಿಕ

22.02.2024

23.02.2024

114
ಟಿ.ಎ.ಶರವಣ

22.02.2024

ಶ್ರೀ ರಾಮದೇವರ ಬೆಟ್ಟ ಕ್ಷೇತ್ರ ಅಭಿವೃದ್ಧಿ  ಹಾಗೂ ಮೂಲಸೌಲಭ್ಯ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದರು  ಮೊದಲನೇ  ಕಂತಿನ ಹಣ ಬಿಡುಗಡೆ ಮಾಡದಿರುವುದರಿಂದ ಕಾಮಗಾರಿಗಳು ಕಂಠಿತಗೊಂಡಿರುವ ಬಗ್ಗೆ

ಪ್ರವಾಸೋದ್ಯಮ

22.02.2024

23.02.2024

115
ಸುನೀಲ್‌ ವಲ್ಯಾಪುರ್

23.02.2024

ಬೆಂಗಳೂರು ನಗರದ ಯಡಿಯೂರು ಕೊಳಚೆ ನಿರ್ಮೂಲನೆ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ(SC/ST) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ವಾಸದ ಮನೆಗಳನ್ನು ನೋಟಿಸ್‌ ನೀಡದೆ ಒಡೆದುಹಾಕಿರುವ ಬಗ್ಗೆ

ವಸತಿ

23.02.2024

23.02.2024

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru