156ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಡಾ:ತಳವಾರ್‌ ಸಾಬಣ್ಣ

(ಕ್ರ ಸಂ:09)

ಕಲಬುರಗಿ ಜಿಲ್ಲೆಯಲ್ಲಿನ  ಜಮೀನುಗಳನ್ನು ಖರೀದಿಸಿ                    ಅತ್ಯಮೂಲ್ಯವಾದ  ಸುಣ್ಣದ  ಕಲ್ಲಿನ ನೈಸರ್ಗಿಕ ಸಂಪನ್ಮೂಲ  ಬಳಸಿಕೊಂಡು ಸಿಮೆಂಟ್‌ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳಿಂದ  ದುಷ್ಪರಿಣಾಮಗಳು ಉಂಟಾಗುತ್ತಿರುವ ಬಗ್ಗೆ.

11.08.2025

2

ಐವನ್‌ ಡಿʼಸೋಜಾ

(ಕ್ರ ಸಂ:18)

ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರು ಅರಣ್ಯ  ವಿಭಾಗದಲ್ಲಿ ಆನೆಗಳ ಸಂಘರ್ಷವನ್ನು  ತಡೆಯಲು  ʼʼಎಲಿಫೆಂಟ್‌ ಟಾಸ್ಕ್  ಫೋರ್ಸ್‌ನ್ನುʼʼ ರಚಿಸಿ ಮೂಲಭೂತ ಸೌಕರ್ಯಗಳನ್ನು  ಒದಗಿಸುವ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

11.08.2025

3

ಡಾ:ಎಂ.ಜಿ.ಮುಳೆ

(ಕ್ರ ಸಂ:31)

ಬಸವ ಕಲ್ಯಾಣ  ಅಭಿವೃದ್ಧಿ  ಮಂಡಳಿಗೆ  ಅನುದಾನ  ಕೊರತೆ, ಸಾಂಸ್ಕೃತಿಕ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನಗಳ ಡಿಜಿಟಲ್‌ ಘಲಕಗಳ  ಅಳವಡಿಕೆ  ಹಾಗೂ ಚಾಲುಕ್ಯರ  ಹಳೆಯ  ಕೋಟೆ ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ

11.08.2025

4

ವೈ.ಎಂ.ಸತೀಶ್

(ಕ್ರ ಸಂ:32)

ಬಳ್ಳಾರಿ ನಗದಲ್ಲಿರುವ ತಾರಾನಾಥ್‌ ಆಯುರ್ವೇದ ಕಾಲೇಜಿನಲ್ಲಿನ  ಬೋಧಕ ಹುದ್ದೆಗಳ ಖಾಲಿ ಇರುವುದರಿಂದ  ಭಾರತೀಯ  ವೈದ್ಯಕೀಯ  ರಾಷ್ಟ್ರೀಯ  ಆಯೋಗವು ವಿದ್ಯಾರ್ಥಿಗಳ ಪ್ರವೇಶವನ್ನು ಕಡಿಮೆ  ಮಾಡಲು  ಶಿಫಾರಸ್ಸು ಮಾಡಿರುವ ಬಗ್ಗೆ

12.08.2025

5

ಡಾ:ಧನಂಜಯ ಸರ್ಜಿ

(ಕ್ರ ಸಂ:30)

ಪದವಿ ಮತ್ತು ಉನ್ನತ  ವ್ಯಾಸಂಗ ಕೋರ್ಸ್‌ಗಳ ಪಠ್ಯ ಕ್ರಮಗಳನ್ನು ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ  ಕೇಂದ್ರ  ಸರ್ಕಾರದ ಯು.ಪಿ.ಎಸ್.ಸಿ  ಮತ್ತು ಎಸ್.ಎಸ್.ಸಿ ಇತರೆ  ನೇಮಕಾತಿಗಳಿಗೆ  ಅನುಕೂಲವಾಗುವಂತೆ  ಪರಿಷ್ಮೃತಗೊಳಿಸುವ  ಕುರಿತು

12.08.2025

6

ಮಂಜುನಾಥ್‌ ಭಂಡಾರಿ

ಡಿ.ಎಸ್‌ ಅರುಣ್‌

(ಕ್ರ ಸಂ:13+89)

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಶೀಘ್ರವಾಗಿ ಚುನಾವಣೆ ನಡೆಸುವ ಕುರಿತು

13.08.2025

7

ಗೋವಿಂದರಾಜು

(ಕ್ರ ಸಂ:58)

ಕೋಲಾರ ನಗರಸಭೆ  ವ್ಯಾಪ್ತಿಯಲ್ಲಿ ಸಂಗ್ರಹಿಸುತ್ತಿರುವ  ತ್ಯಾಜ್ಯವನ್ನು  ಸುತ್ತಲಿನ  ಪ್ರದೇಶದ ಕೆರೆ, ಕಾಲುವೆ,  ತಗ್ಗಿನ ಪ್ರದೇಶಕ್ಕೆ ಸುರಿದು ಬಿಲ್‌ ಮಾಡುತ್ತಿರುವ ಕುರಿತು.

13.08.2025

8

ಐವನ್‌ ಡಿʼ ಸೋಜಾ

(ಕ್ರ ಸಂ:45)

ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರು ವೆನ್‌ಲಾಕ್‌  ಆಸ್ಪತ್ರೆಯನ್ನು  ಮೇಲ್ದೇರ್ಜೆಗೆರಿಸಿ  ವಿಭಾಗಿಯ   ಆಸ್ಪತ್ರೆಯನ್ನಾಗಿ ಘೋಷಿಸುವ ಬಗ್ಗೆ

13.08.2025

9

ಶಾಂತಾರಾಮ್‌ ಬುಡ್ನ ಸಿದ್ದಿ

(ಕ್ರ ಸಂ:79)
ರಾಜ್ಯದ ಬುಡಕಟ್ಟು ಜನರ ಪೂಜಾ ಸ್ಥಳಗಳಿಗೆ, ದೇವಸ್ಥಾನಗಳ  ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡುವ ಬಗ್ಗೆ.

13.08.2025

10

ಸಿ.ಟಿ.ರವಿ

(ಕ್ರ ಸಂ:90)
ರಾಜ್ಯದಲ್ಲಿನ ಸರ್ಕಾರಿ  ಶಾಲೆಗಳಲ್ಲಿ ಕೊಠಡಿಗಳ ಕೊರತೆ,  ಶಿಕ್ಷಕರ ಕೊರತೆ, ಹಲವಾರು ಕೊಠಡಿಗಳು ಶಿಥಿಲಗೊಂಡಿರುವುದರಿಂದ  ಬಡ, ಮಧ್ಯಮ ವರ್ಗದ  ಲಕ್ಷಾಂತರ  ವಿದ್ಯಾರ್ಥಿಗಳು ವ್ಯಾಸಂಗ ಮಾಡಲು  ತೊಂದರೆ ಉಂಟಾಗುತ್ತಿರುವ ಬಗ್ಗೆ.

18.08.2025

11

ಎಂ.ನಾಗರಾಜು

(ಕ್ರ ಸಂ:93)
ಬೆಳಗಾವಿ ವೈದ್ಯಕೀಯ  ವಿಜ್ಞಾನ ಸಂಸ್ಥೆ (BIMS)  ಆಸ್ಪತ್ರೆಯಲ್ಲಿ  ನಿಯಮಿತವಾಗಿ  ನವಜಾತ  ಶಿಶುಗಳು ಮೃತ ಪಡುತ್ತಿರುವ ಬಗ್ಗೆ.

18.08.2025

12

ಡಾ:ಉಮಾಶ್ರೀ

(ಕ್ರ ಸಂ:110)
ಮೈಸೂರು ವಿಶ್ವವಿದ್ಯಾಲಯದಲ್ಲಿ  ಪಿ.ಹೆಚ್.ಡಿ ಸಾಮಾನ್ಯ   ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಅರ್ಹತೆ  ಪಡೆದ ಎಲ್ಲಾ ವರ್ಗದ ಸುಮಾರು  1,500 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆಯಿಂದ  ತೊಂದರೆ ಉಂಟಾಗುತ್ತಿರುವ ಕುರಿತು

19.08.2025

13

ಶಶೀಲ್‌ ಜಿ. ನಮೋಶಿ,
ಎನ್.‌ ರವಿಕುಮಾರ್ ಹಾಗೂ ಇತರರು

(ಕ್ರ ಸಂ:126)

"ಮಾನ್ಯ ಸಚಿವರು ಮೌಖಿಕವಾಗಿ ಉತ್ತರಿಸಿರುತ್ತಾರೆ"

1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಕುರಿತು

19.08.2025

14

ತಿಪ್ಪಣ್ಣಪ್ಪ ಕಮಕನೂರ

(ಕ್ರ ಸಂ:55)

ʼʼನಿಜಶರಣ ಅಂಬಿಗರ ಚೌಡಯ್ಯʼʼ ರವರ ಪ್ರತಿಮೆಯನ್ನು  ಬೆಂಗಳೂರಿನ  ಚಾಲುಕ್ಯ ವೃತ್ತದಲ್ಲಿರುವ ಜಗಜ್ಯೋತಿ ಬಸವೇ‍ಶ್ವರ  ಪ್ರತಿಮೆಯ ಪಕ್ಕದಲ್ಲಿರುವ  ಜವಾಹರಲಾಲ್‌ ನೆಹರು  ಪ್ಲಾನಿಟೋರಿಯಂಗೆ ಹೊಂದಿಕೊಂಡಿರುವ  ಜಾಗದಲ್ಲಿ ಸ್ಥಾಪಿಸುವ ಬಗ್ಗೆ

19.08.2025

15

ಪುಟ್ಟಣ್ಣ ‌, ಎಸ್ಎಲ್.ಭೋಜೇಗೌಡ

(ಕ್ರ ಸಂ:121)

"ಸಭಾನಾಯಕರು ಮೌಖಿಕವಾಗಿ ಉತ್ತರಿಸಿರುತ್ತಾರೆ"

ಕೋಲಾರ ತಾಲ್ಲೂಕು ನರಸಾಪುರ  ಗ್ರಾಮದ ಹೆಚ್.ಎಲ್.‌ ಸಂ. 345/2 ಮತ್ತು ಹೆಚ್.‌ ಎಲ್.‌ ಸಂ.366ರ ಖಾತೆಯನ್ನು ಅಕ್ರಮವಾಗಿ ರದ್ದುಗೊಳಿಸಿರುವ ಕುರಿತು.

20.08.2025

156ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1

ಐವನ್‌ ಡಿʼಸೋಜಾ

22.07.2025

ದಕ್ಷಿಣ ಕನ್ನಡ ಜಿಲ್ಲೆಯನ್ನು  ಮಂಗಳೂರು ಜಿಲ್ಲೆಯನ್ನಾಗಿ  ಘೋಷಣೆ ಮಾಡುವ ಬಗ್ಗೆ

ಕಂದಾಯ

28.07.2025

29.07.2025

2

ಐವನ್‌ ಡಿʼಸೋಜಾ

22.07.2025

ಮಂಗಳೂರು  ಮತ್ತು ಬಂಟ್ವಾಳ ತಾಲ್ಲೂಕಿನಲ್ಲಿ ಇತ್ತೀಚಿಗೆ  ನಡೆದ  2 ಕೊಲೆಗಳ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ  ಪರಿಹಾರ ಧನ ನೀಡಲು ಮತ್ತು ಪ್ರಚೋದನಕಾರಿ ಭಾಷಣವನ್ನು ತಡೆಯಲು  ಕೈಗೊಂಡಿರುವ  ಕ್ರಮಗಳ ಬಗ್ಗೆ

ಒಳಾಡಳಿತ

28.07.2025

29.07.2025

3

ಐವನ್‌ ಡಿʼಸೋಜಾ

22.07.2025

ʼʼಬ್ಯಾರಿ  ಅಭಿವೃದ್ಧಿ ನಿಗಮʼʼ ವನ್ನು ಪ್ರಾರಂಭಿಸಲು  ಕ್ರಮಕೈಗೊಳ್ಳುವುದರ ಬಗ್ಗೆ.

ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್

28.07.2025

29.07.2025

4

ಎನ್.ರವಿಕುಮಾರ್

ದಿನಾಂಕ:22.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:122 (1269) ಆಯ್ಕೆಯಾಗಿರುತ್ತದೆ.

23.07.2025

ಕರ್ನಾಟಕ ಕಟ್ಟಡ  ಮತ್ತು  ಇತರೆ ನಿರ್ಮಾಣ  ಕಾರ್ಮಿಕರ ಕಲ್ಯಾಣ  ಮಂಡಳಿಯ  ವತಿಯಿಂದ  ರಕ್ತ ಹೀನತೆ ಇರುವ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಕಿಟ್‌ನಲ್ಲಿರುವ ವಸ್ತುಗಳ ಬಗ್ಗೆ

ಕಾರ್ಮಿಕ

28.07.2025

29.07.2025

5

ಎನ್.ರವಿಕುಮಾರ್

23.07.2025

ಮೊಬೈಲ್‌ ವೆಟರ್ನರಿ            ಯುನಿಟ್‌ನಲ್ಲಿ  ಪ್ರಾಣಿಗಳಿಗೆ  ಚಿಕಿತ್ಸೆ ನೀಡಿದ ವೈದ್ಯರು ಮತ್ತು ಚಿಕಿತ್ಸೆ ಪಡೆದ ಪ್ರಾಣಿಗಳ ಹೆಸರಿನಲ್ಲಿ ಕೋಟ್ಯಾಂತರ  ರೂಪಾಯಿಗಳ ಅವ್ಯವಹಾರದ ಭ್ರಷ್ಟಾಚಾರ  ನಡೆದಿರುವ ಬಗ್ಗೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ

28.07.2025

29.07.2025

6

ಡಾ:ಧನಂಜಯ ಸರ್ಜಿ

24.07.2025

ರಾಜ್ಯದಲ್ಲಿ ಶಿಕ್ಷಕರನ್ನು ಅನ್ಯ ಕೆಲಸಕ್ಕೆ ನಿಯೋಜಿಸದೆ ಕೇವಲ  ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಿಗೆ   ಸೀಮಿತಗೊಳಿಸಲು  ಹಾಗೂ ಚಿತ್ರಕಲೆ-ದೈಹಿಕ ಶಿಕ್ಷಕರನ್ನು ಒದಗಿಸುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.07.2025

29.07.2025

7

ಐವನ್‌ ಡಿʼಸೋಜಾ

24.07.2025

ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ 2025-ಮೇ ಮತ್ತು ಜೂನ್‌ ಮಾಹೆಯಲ್ಲಿ ನಡೆದ  ಕೋಮು ಗಲಭೆ ಪ್ರಕರಣಕ್ಕೆ ಪರಿಹಾರ ಧನ ಹಾಗೂ  ಕಾನೂನು  ಸುವ್ಯವಸ್ಥೆ  ಕಾಪಾಡಲು  ಕೈಗೊಂಡ ಕ್ರಮಗಳ ಕುರಿತು.

ಒಳಾಡಳಿತ

28.07.2025

29.07.2025

8

ಡಾ:ತಳವಾರ್‌ ಸಾಬಣ್ಣ

24.07.2025

ರಾಜ್ಯದಲ್ಲಿ ಅಪಾಯ  ಸ್ಥಿತಿಯಲ್ಲಿರುವ 21 ಸಾವಿರ  ಸರ್ಕಾರಿ  ಶಾಲಾ ಕೊಠಡಿಗಳ  ಕುರಿತು

ಶಾಲಾ ಶಿಕ್ಷಣ  ಮತ್ತು ಸಾಕ್ಷರತಾ

28.07.2025

29.07.2025

9

ಡಾ:ತಳವಾರ್‌ ಸಾಬಣ್ಣ

ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

24.07.2025

ಕಲಬುರಗಿ ಜಿಲ್ಲೆಯಲ್ಲಿನ  ಜಮೀನುಗಳನ್ನು ಖರೀದಿಸಿ                    ಅತ್ಯಮೂಲ್ಯವಾದ  ಸುಣ್ಣದ  ಕಲ್ಲಿನ ನೈಸರ್ಗಿಕ ಸಂಪನ್ಮೂಲ  ಬಳಸಿಕೊಂಡು ಸಿಮೆಂಟ್‌ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳಿಂದ  ದುಷ್ಪರಿಣಾಮಗಳು ಉಂಟಾಗುತ್ತಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ

28.07.2025

29.07.2025

10

ಡಾ:ತಳವಾರ್‌ ಸಾಬಣ್ಣ

24.07.2025

ಹಿಂದುಳಿದ ವರ್ಗಗಳ ಹಾಸ್ಟೆಲ್‌ ಗಳಲ್ಲಿ ನೆಲೆಸಿರುವ  ವಿದ್ಯಾರ್ಥಿಗಳಿಗೆ  ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

28.07.2025

29.07.2025

11

ಡಾ:ತಳವಾರ್‌ ಸಾಬಣ್ಣ

24.07.2025

ಕನ್ನಡ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ   ಪುನಃ  ʼʼ ಸಚಿವ  ದರ್ಜೆ ಸ್ಥಾನಮಾನʼʼ  ನೀಡುವ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ

(ವರ್ಗಾವಣೆ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

28.07.2025

29.07.2025

12

ಮಂಜುನಾಥ್‌ ಭಂಡಾರಿ

24.07.2025

ಸಾಮಾಜಿಕ ಲೆಕ್ಕ ಪರಿಶೋಧನಾಯಲದಿಂದ ಹೊರಡಿಸಿರುವ  Test Audit  ಮತ್ತು   Cross Auditig  ಸುತ್ತೋಲೆಗಳನ್ನು ಹಿಂಪಡೆದು  ಯೋಜನೆಯು ವ್ಯವಸ್ಥಿತ  ಅನುಷ್ಠಾನಕ್ಕೆ ಪೂರಕ  ವಾತಾವರಣವನ್ನು  ಕಲ್ಪಿಸುವ ಬಗ್ಗೆ

ಗ್ರಾಮೀಣಾಭಿವೃ‍ದ್ಧಿ ಮತ್ತು ಪಂಚಾಯತ್‌ ರಾಜ್‌

28.07.2025

29.07.2025

13

ಮಂಜುನಾಥ್‌ ಭಂಡಾರಿ

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

ಕ್ರಮ ಸಂಖ್ಯೆ:89ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

24.07.2025

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಶೀಘ್ರವಾಗಿ ಚುನಾವಣೆ ನಡೆಸುವ ಕುರಿತು.

ಗ್ರಾಮೀಣಾಭಿವೃ‍ದ್ಧಿ ಮತ್ತು ಪಂಚಾಯತ್‌ ರಾಜ್‌

28.07.2025

29.07.2025

14

ನಿರಾಣಿ ಹಣಮಂತ್‌ ರುದ್ರಪ್ಪ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:7)

ಕ್ರಮ ಸಂಖ್ಯೆ:15+29ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

24.07.2025

ಅನುದಾನಿತ  ಕೈಗಾರಿಕಾ  ತರಬೇತಿ  ಕೇಂದ್ರದ  ನೌಕರರಿಗೆ  ಶ್ರೀ ಥಾಮಸ್‌  ನೇತೃತ್ವದ  ವರದಿಯ  ಶಿಫಾರಸ್ಸಿನ  ಸೇವಾ ಭದ್ರತೆ ನೀಡುವ ಬಗ್ಗೆ

ಕೌಶಲ್ಯಾಭಿವೃದ್ಧಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ

28.07.2025

29.07.2025

15

ಎಸ್.ವ್ಹಿ.ಸಂಕನೂರ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:8)

ಕ್ರಮ ಸಂಖ್ಯೆ:14+29ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

24.07.2025

ಅನುದಾನಿತ  ಕೈಗಾರಿಕಾ  ತರಬೇತಿ  ಕೇಂದ್ರದ  ನೌಕರರಿಗೆ  ಶ್ರೀ ಥಾಮಸ್‌  ನೇತೃತ್ವದ  ವರದಿಯ  ಶಿಫಾರಸ್ಸಿನ  ಸೇವಾ ಸೌಲಭ್ಯಗಳನ್ನು  ಮಂಜೂರು ಮಾಡುವುದರೊಂದಿಗೆ  ಸಿ ಆಂಡ್‌ ಆರ್‌ ತಿದ್ದುಪಡಿ  ಮಾಡುವ ಬಗ್ಗೆ 

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ

28.07.2025

29.07.2025

16

ಐವನ್‌ ಡಿʼಸೋಜಾ

28.07.2025

ಲೋಕೋಪಯೋಗಿ ಇಲಾಖೆಗೆ  ಸೇರಿದ  ವಿಶೇಷ ಉಪ  ವಿಭಾಗ ಉಚ್ಚನ್ಯಾಯಾಲಯದ  ಬೆಂಗಳೂರು ಕಚೇರಿಯಲ್ಲಿ ಆಪ್ತ ಸಿಬ್ಬಂದಿಗಳಿಂದ  ಅನಾಮಧೇಯ  ವ್ಯಕ್ತಿಗಳ ಬರ್ತ್‌ಡೆ  ಪಾರ್ಟಿ ಆಚರಿಸಿರುವ ಬಗ್ಗೆ  ಕೈಗೊಂಡ ಕ್ರಮದ ಕುರಿತು.

ಲೋಕೋಪಯೋಗಿ

29.07.2025

30.07.2025

17

ಐವನ್‌ ಡಿʼಸೋಜಾ

28.07.2025

ಬೆಂಗಳೂರು ಕೋರಮಂಗಲ ಶ್ರೀನಿವಾಗಿಲು ಪ್ರದೇಶದಲ್ಲಿ ಮನೆಗಳನ್ನು ಕಳೆದುಕೊಂಡ 98 ಫಲಾನುಭವಿಗಳಿಗೆ ಬಿ.ಡಿ.ಎ ವತಿಯಿಂದ  ನಿವೇಶನ ಹಂಚಿಕೆ ಮಾಡುವ   ಪಟ್ಟಿಯಲ್ಲಿ ತಿದ್ದುಪಡಿ ಮಾಡಿರುವ ಬಗ್ಗೆ

ನಗರಾಭಿವೃದ್ಧಿ 

29.07.2025

30.07.2025

18

ಐವನ್‌ ಡಿʼಸೋಜಾ

ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

28.07.2025

ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರು ಅರಣ್ಯ  ವಿಭಾಗದಲ್ಲಿ ಆನೆಗಳ ಸಂಘರ್ಷವನ್ನು  ತಡೆಯಲು  ʼʼಎಲಿಫೆಂಟ್‌ ಟಾಸ್ಕ್  ಫೋರ್ಸ್‌ನ್ನುʼʼ ರಚಿಸಿ ಮೂಲಭೂತ ಸೌಕರ್ಯಗಳನ್ನು  ಒದಗಿಸುವ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

ಅರಣ್ಯ,  ಜೀವಿಪರಿಸ್ಥಿತಿ ಮತ್ತು ಪರಿಸರ

29.07.2025

30.07.2025

19

ಐವನ್‌ ಡಿʼಸೋಜಾ

28.07.2025

ʼʼದಿ ಷೆಡ್ಯೂಲ್‌ ಕಾಸ್ಟಸ್‌ ಆಂಡ್‌  ಷಡ್ಯೂಲ್‌  ಟ್ರೈನಬ್‌ ಲಿಸ್ಟ್‌  (ಮಾಡಿಫಿಕೇಷನ್)‌ ಆರ್ಡರ್‌  1956ʼʼ ರಲ್ಲಿ ಕುಡುಬಿ  ಸಮುದಾಯದ ಹೆಸರು  ಬಿಟ್ಟು  ಹೋಗಿರುವುದನ್ನು ಸೇರಿಸುವ ಬಗ್ಗೆ.

ಸಮಾಜ ಕಲ್ಯಾಣ

(ವರ್ಗಾವಣೆ)

ಪರಿಶಿಷ್ಟ ಪಂಗಡಗಳ ಕಲ್ಯಾಣ  

29.07.2025

30.07.2025

20

ಐವನ್‌ ಡಿʼಸೋಜಾ

28.07.2025

ದಕ್ಷಿಣ  ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಸರ್ಕಾರಿ ಐ.ಟಿ.ಐ ಗಳಲ್ಲಿ ವಿದ್ಯಾರ್ಥಿಗಳ  ಸಂಖ್ಯೆಯು ಕಡಿಮೆಯಾಗುತ್ತಿರುವ ಹಾಗೂ              ಉಪನ್ಯಾಸಕರ/ಸಿಬ್ಬಂದಿಗಳ ಕೊರತೆ ಬಗ್ಗೆ

ಕೌಶಲ್ಯಾಭಿವೃ‍ದ್ಧಿ, ಉದ್ಯಮಶೀಲತೆ  ಮತ್ತು ಜೀವನೋಪಾಯ

29.07.2025

30.07.2025

21

ಐವನ್‌ ಡಿʼಸೋಜಾ

28.07.2025

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ  ಹೆಸರುಘಟ್ಟ ಹೋಬಳಿ ಬ್ಯಾಲಕೆರೆ ಗ್ರಾಮದ ಸರ್ವೆ ಸಂ.130 ಹಂಚಿಕೆಯಲ್ಲಿ ಅನರ್ಹರಿಗೆ  ಅಕ್ರಮವಾಗಿ ಹಂಚಿಕೆ ಮಾಡಿರುವ ಬಗ್ಗೆ

ಕಂದಾಯ

29.07.2025

30.07.2025

22

ಐವನ್‌ ಡಿʼಸೋಜಾ

28.07.2025

ಆರ್.ಟಿ.ಸಿ ನಲ್ಲಿ ಕಾಲಂ ಸಂಖ್ಯೆ: 9ರಲ್ಲಿ  ಸರ್ಕಾರ  ಎಂದು ಹಾಗೂ  ಕಾಲಂ ಸಂಖ್ಯೆ: 11ರಲ್ಲಿ ದೇವಸ್ಥಾನ,  ಬಸ್ತಿ, ಚರ್ಚ್‌  ಸ್ಮಶಾನ  ಶಾಲೆ ಹಾಗೂ  ಮಸೀದಿ ನೀಡಿರುವುದರಿಂದ  ಸಾರ್ವಜನಿಕರಿಗೆ  ತೊಂದರೆ  ಉಂಟಾಗುತ್ತಿರುವ ಕುರಿತು.

ಕಂದಾಯ

29.07.2025

30.07.2025

23

ಐವನ್‌ ಡಿʼಸೋಜಾ

28.07.2025

2010ನೇ  ಸಾಲಿನ  ಡಿಸೆಂಬರ್‌ನಲ್ಲಿ CAA/NRC  ಕಾಯ್ದೆಯನ್ನು ರದ್ದು ಪಡಿಸಬೇಕೆಂದು  ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರದಲ್ಲಿ  ನಡೆದ  ಹೋರಾಟ ಸಂದರ್ಭದಲ್ಲಿ  ಪೊಲೀಸ್‌  ಗೋಲಿಬಾರ್‌  ಗುಂಡಿಗೆ  ಬಲಿಯಾದವರ ಕುಟುಂಬಕ್ಕೆ  ಸರ್ಕಾರ  ಪರಿಹಾರ ನೀಡುವ ಬಗ್ಗೆ

ಒಳಾಡಳಿತ

29.07.2025

30.07.2025

24

ಹೇಮಲತಾ ‌ ನಾಯಕ್

28.07.2025

ʼʼಮಾದಿಗ ದಾಸರಿʼʼ (ಮಾದಿಗ ದಾಸು) ಸಮುದಾಯದ  ಹೆಸರು  (SC)  ಪರಿಶಿಷ್ಟ ಜಾತಿ  ಪಟ್ಟಿಯಲ್ಲಿ ಸೇರಿವು ಬಗ್ಗೆ.

ಸಮಾಜ  ಕಲ್ಯಾಣ

31.07.2025

31.07.2025

25

ಸಿ.ಎನ್.ಮಂಜೇಗೌಡ

28.07.2025

ಚಾಮರಾಜ ನಗರ ಜಿಲ್ಲೆ ಮಲೆಮಹಾದೇ‍ಶ್ವರ  ವನ್ಯಜೀವಿ  ಧಾಮದ  ವ್ಯಾಪ್ತಿಯ ವೀಣ್ಯಂ ಅರಣ್ಯದಲ್ಲಿ  ಐದು ಹುಲಿಗಳ  ಧಾರುಣ ಸಾವು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ  ಬಗ್ಗೆ.

ಅರಣ್ಯ, ಜೀವಿಪರಿಸ್ಥಿತಿ ಮತ್ತು  ಪರಿಸರ

31.07.2025

31.07.2025

26

ಸಿ.ಎನ್.ಮಂಜೇಗೌಡ

ದಿನಾಂಕ:18.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:64 (693) ಆಯ್ಕೆಯಾಗಿರುತ್ತದೆ.

28.07.2025

ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಸಾವುಗಳ  ಬಗ್ಗೆ

ಆರೋಗ್ಯ  ಮತ್ತು ಕುಟುಂಬ  ಕಲ್ಯಾಣ

31.07.2025

01.08.2025

27

ಮಂಜೂರು ನಾಥ್‌ ಭಂಡಾರಿ

28.07.2025

ಯೋಜನಾ ಪ್ರದೇಶದಿಂದ ಹೊರಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಎಕರೆವರೆಗಿನ ಏಕ್‌ ವಿನ್ಯಾಸಕ್ಕೆ ಅನುಮೋದನೆಯ ಅಧಿಕಾರವನ್ನು ಗ್ರಾಮ ಪಂಚಾಯತಿ/ ತಾಲ್ಲೂಕು ಪಂಚಾಯಿತಿಗಳಿಗೆ ಪುನರ್‌  ಸ್ಥಾಪಿಸುವ  ಬಗ್ಗೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌

(ವರ್ಗಾವಣೆ)

ನಗರಾಭಿವೃದ್ಧಿ

31.07.2025

01.08.2025

28

ಐವನ್‌ ಡಿʼಸೋಜಾ

29.07.2025

ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಕ್ಷಯ  ಮತ್ತು ಹೃದಯ  ರೋಗಿಗಳಿಗೆ ಸಂಬಂಧಿಸಿದ ಆಸ್ಪತ್ರೆಯನ್ನು ಪ್ರಾರಂಭಿಸುವ ಬಗ್ಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ

ವೈದ್ಯಕೀಯ ಶಿಕ್ಷಣ    

31.07.2025

01.08.2025

29

ಪುಟ್ಟಣ್ಣ, ಎಸ್.ವ್ಹಿಸಂಕನೂರ ಹಾಗೂ ಮಧು ಜಿ ಮಾದೇಗೌಡ, ಶಶೀಲ್‌ ಜಿ ನಮೋಶಿ,

 

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:12)

ಕ್ರಮ ಸಂಖ್ಯೆ:14+15ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

29.07.2025

ಅನುದಾನಿತ  ಕೈಗಾರಿಕಾ ತರಬೇತಿ ಕೇಂದ್ರದ  ನೌಕರರಿಗೆ  ಶ್ರೀ ಥಾಮಸ್‌ ನೇತೃತ್ವದ  ವರದಿಯು ಶಿಫಾರಸ್ಸಿನ ಸೇವಾ  ಭದ್ರತೆ  ನೀಡುವ ಬಗ್ಗೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ

31.07.2025

01.08.2025

30

ಡಾ:ಧನಂಜಯ ಸರ್ಜಿ

ದಿನಾಂಕ:12.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

30.07.2025

ಪದವಿ ಮತ್ತು ಉನ್ನತ  ವ್ಯಾಸಂಗ ಕೋರ್ಸ್‌ಗಳ ಪಠ್ಯ ಕ್ರಮಗಳನ್ನು ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ  ಕೇಂದ್ರ  ಸರ್ಕಾರದ ಯು.ಪಿ.ಎಸ್.ಸಿ  ಮತ್ತು ಎಸ್.ಎಸ್.ಸಿ ಇತರೆ  ನೇಮಕಾತಿಗಳಿಗೆ  ಅನುಕೂಲವಾಗುವಂತೆ  ಪರಿಷ್ಮೃತಗೊಳಿಸುವ  ಕುರಿತು

ಉನ್ನತ ಶಿಕ್ಷಣ

01.08.2025

02.08.2025

31

ಡಾ:ಎಂ.ಜಿ.ಮುಳೆ

ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

30.07.2025

ಬಸವ ಕಲ್ಯಾಣ  ಅಭಿವೃದ್ಧಿ  ಮಂಡಳಿಗೆ  ಅನುದಾನ  ಕೊರತೆ, ಸಾಂಸ್ಕೃತಿಕ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನಗಳ ಡಿಜಿಟಲ್‌ ಘಲಕಗಳ  ಅಳವಡಿಕೆ  ಹಾಗೂ ಚಾಲುಕ್ಯರ  ಹಳೆಯ  ಕೋಟೆ ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ

ಕಂದಾಯ

01.08.2025

02.08.2025

32

ವೈ.ಎಂ.ಸತೀಶ್

ದಿನಾಂಕ:12.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

30.07.2025

ಬಳ್ಳಾರಿ ನಗದಲ್ಲಿರುವ ತಾರಾನಾಥ್‌ ಆಯುರ್ವೇದ ಕಾಲೇಜಿನಲ್ಲಿನ  ಬೋಧಕ ಹುದ್ದೆಗಳ ಖಾಲಿ ಇರುವುದರಿಂದ  ಭಾರತೀಯ  ವೈದ್ಯಕೀಯ  ರಾಷ್ಟ್ರೀಯ  ಆಯೋಗವು ವಿದ್ಯಾರ್ಥಿಗಳ ಪ್ರವೇಶವನ್ನು ಕಡಿಮೆ  ಮಾಡಲು  ಶಿಫಾರಸ್ಸು ಮಾಡಿರುವ ಬಗ್ಗೆ

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ

01.08.2025

02.08.2025

33

ಪುಟ್ಟಣ್ಣ , ರಾಮೋಜಿಗೌಡ ಹಾಗೂ ಡಿ.ಟಿ.ಶ್ರೀನಿವಾಸ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:13)

30.07.2025

ʼʼಕರ್ನಾಟಕ   ಶೈಕ್ಷಣಿಕ  ಗುಣಮಟ್ಟ ಸಮಸ್ಯೆಗಳ ಮತ್ತು  ಸವಾಲುಗಳ ʼʼ ಕುರಿತು

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

34

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:14)

30.07.2025

ಪ್ರಾಥಮಿಕ ಶಾಲೆಯಿಂದ  ಪ್ರೌಢ ಶಾಲೆಗೆ  ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ  ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ  ಉಪನ್ಯಾಸಕರುಗಳಿಗೆ ಉಂಟಾಗಿರುವ  ವೇತನ ತಾರತಮ್ಯ ಪರಿಹರಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

35

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:15)

30.07.2025

ಸರ್ಕಾರಿ  ಪ್ರಾಥಮಿಕ  ಮತ್ತು ಪ್ರೌಢ ಶಾಲೆಗಳಲ್ಲಿ ವಿತರಣೆ ಮಾಡುವ ಮಧ್ಯಾಹ್ನದ  ಊಟ,  ಮೊಟ್ಟೆ, ಹಾಲು, ಪಠ್ಯ ಪುಸ್ತಕ ಹಾಗೂ ಸಮವಸ್ತ್ರ  ನೀಡುವ  ವಿತರಣೆ  ಕೆಲಸವನ್ನು ಯಾವುದಾದರೂ ಸಂಸ್ಥೆಗೆ  ನೀಡಿ ಶಿಕ್ಷಕರನ್ನು ಆ ಜವಾಬ್ದಾರಿಗಳಿಂದ  ಮುಕ್ತಿಗೊಳಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

36

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:16)

ದಿನಾಂಕ:11.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:10 (139) ಆಯ್ಕೆಯಾಗಿರುತ್ತದೆ.

30.07.2025

ರಾಜ್ಯದ  ಅನುದಾನಿತ ಶಾಲೆ ಮತ್ತು  ಪದವಿ  ಪೂರ್ವ ಕಾಲೇಜುಗಳಲ್ಲಿ ದಿನಾಂಕ:01.01.2016 ರಿಂದ   ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ  ಖಾಲಿ ಆಗಿರುವ  ಹುದ್ದೆಗಳನ್ನು ವೇತನಾನುದಾಕ್ಕೊಳಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

37

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:17)

30.07.2025

ದಿನಾಂಕ:30.05.2025ರಂದು  ಹೊರಡಿಸಿದ ಆದೇಶದಿಂದ  ಅನುದಾನಿತ ಶಾಲೆಗಳಿಗೆ ತೊಂದರೆ ಉಂಟಾಗುತ್ತಿರುವ  ಸದರಿ ಆದೇಶವನ್ನು  ಹಿಂಪಡೆಯುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

38

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:18)

30.07.2025

ಸ್ನಾತಕೋತ್ತರ  ಪದವಿ  ಪಡೆದ ಅರ್ಹ  ಕಿರಿಯ  ಪ್ರೌಢ ಶಾಲೆಗಳಲ್ಲಿ (9 ರಿಂದ 10)  ಕರ್ತವ್ಯ  ನಿರ್ವಹಿಸುತ್ತಿರುವ  ಶಿಕ್ಷಕರಗಳನ್ನು ಹಿರಿಯ  ಪ್ರೌಢ ಶಾಲೆಗಳಿಗೆ  (11 ರಿಂದ 12) ಮುಂಬಡ್ತಿ ನೀಡುವಾಗ ವೃಂದ ಮತ್ತು ನೇಮಕಾತಿ  ನಿಯಮಗಳನ್ನು ತಿದ್ದುಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

39

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:19)

30.07.2025

2006ನೇ ಸಾಲಿನಿಂದ ನೇಮಕಗೊಂಡಿರುವ ಎಲ್ಲಾ  ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ  ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ

ಆರ್ಥಿಕ

01.08.2025

02.08.2025

40

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:20)

30.07.2025

ಹೊಸದಾಗಿ  ಸ್ಥಾಪನೆಯಾಗಿರುವ  08  ಸರ್ಕಾರಿ ವಿಶ್ವವಿದ್ಯಾಲಯಗಳನ್ನು  ಮಾತೃ ವಿಶ್ವವಿದ್ಯಾನಿಯಲಗಳಿಗೆ  ವಿಲೀನಗೊಳಿಸುವ ಬಗ್ಗೆ

ಉನ್ನತ ಶಿಕ್ಷಣ

01.08.2025

04.08.2025

41

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:21)

30.07.2025

ಬೃಹತ್‌  ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ ಬೋಧಕ/ ಬೋಧಕರ ಸಿಬ್ಬಂದಿಗಳಿಗೆ  ವೇತನ, ಭತ್ಯೆ  ಹೆಚ್ಚಳ ಹಾಗೂ ಖಾಯಂಗೊಳಿಸುವ ಬಗ್ಗೆ

ನಗರಾಭಿವೃದ್ಧಿ

01.08.2025

02.08.2025

42

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:22)

30.07.2025

ಅನುದಾನಿತ ಶಾಲೆಯಲ್ಲಿ ಖಾಲಿ ಇರಲು ಹುದ್ದೆಗಳನ್ನು  ಭರ್ತಿ ಮಾಡಲು  ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ  ನೀಡದೇ ತೊಂದರೆ  ಉಂಟಾಗಿರುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

02.08.2025

43

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:23)

30.07.2025

ಸ್ನಾತಕೋತ್ತರ ಪದವಿ  ಪಡೆದು ಪ್ರೌಢ ಶಾಲೆಯಲ್ಲಿ ಕರ್ತವ್ಯ   ನಿರ್ವಹಿಸುತ್ತಿರುವ   ಶಿಕ್ಷಕರಿಗೆ  ಇಲಾಖೆ ನಿಯಮದಂತೆ ಶೇಕಡಾ 25% ರಷ್ಟು  ಹುದ್ದೆಗಳನ್ನು ಪದವಿ ಪೂರ್ವ  ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ  ಮುಂಬಡ್ತಿ  ನೀಡುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.08.2025

01.08.2025

44

ಸಿ.ಎನ್.‌ ಮಂಜೇಗೌಡ

30.07.2025

ರಾಯಲ್‌ ಚ್ಯಾಲೆಂಜ್‌ರ್ಸ್‌  ಬೆಂಗಳೂರು ವಿಜಯೋತ್ಸವ  ವೇಳೆ ಕಾಲ್ತುಳಿತದಲ್ಲಿ ಮೃತ  ಪಟ್ಟವರ ಕುಟುಂಬಕ್ಕೆ ಹಾಗೂ ಚಾಮರಾಜನಗರ  ಜಿಲ್ಲಾ ಆಸ್ಪತ್ರೆಯಲ್ಲಿ  ಆಮ್ಲಜನಕ  ಸಿಗದೇ  ಮೃತ ಪಟ್ಟವರ ಕುಟುಂಬಗಳಿಗೆ  ಪರಿಹಾರ ನೀಡುವಲ್ಲಿ ತಾರತಮ್ಯ ವೆಸಗಿರುವ ಕುರಿತು.

ಸಿಬ್ಬಂದಿ ಮತ್ತು  ಆಡಳಿತ ಸುಧಾರಣೆ

(ವರ್ಗಾವಣೆ )

ಕಂದಾಯ

01.08.2025

01.08.2025

45

ಐವನ್‌ ಡಿʼ ಸೋಜಾ

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

31.0.2025

ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರು ವೆನ್‌ಲಾಕ್‌  ಆಸ್ಪತ್ರೆಯನ್ನು  ಮೇಲ್ದೇರ್ಜೆಗೆರಿಸಿ  ವಿಭಾಗಿಯ   ಆಸ್ಪತ್ರೆಯನ್ನಾಗಿ ಘೋಷಿಸುವ ಬಗ್ಗೆ

ಆರೋಗ್ಯ ಮತ್ತು  ಕುಟುಂಬ  ಕಲ್ಯಾಣ

02.08.2025

04.08.2025

46

ಐವನ್‌ ಡಿʼ ಸೋಜಾ

31.07.2025

1978 ರಲ್ಲಿ  ಪ್ರಾರಂಭಗೊಂಡ ಗೇರು ಅಭಿವೃದ್ಧಿ ನಿಗಮದ  ಕಾರ್ಯ ಚಟುವಟಿಕೆಗಳು, ಗೇರು ಕೃಷಿ  ಕುರಿತಂತೆ  ಕೈಗೊಂಡಿರುವ  ಯೋಜನೆಗಳ ಬಗ್ಗೆ

ಅರಣ್ಯ,  ಜೀವಿಪರಿಸ್ಥಿತಿ ಮತ್ತು ಪರಿಸರ

02.08.2025

04.08.2025

47

ಎಸ್.ಎಲ್.ಭೋಜೇಗೌಡ

31.07.2025

ಸರ್ಕಾರಿ/ಅನುದಾನಿತ/ಅನುದಾನ  ರಹಿತ  ಶಾಲೆಗಳಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ  ಶಿಕ್ಷಕರುಗಳಿಗೆ  ಸಿಗಬೇಕಾದ  ಮೂಲಭೂತ ಸೌಲಭ್ಯಗಳು ಕಾಲಕಾಲಕ್ಕೆ  ಸಿಗದೆ  ತೊಂದರೆ ಉಂಟಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ 

02.08.2025

04.08.2025

48

ಡಾ:ಎಂ.ಜಿ.ಮುಳೆ

31.07.2025

ಆಯುಷ್‌ ಇಲಾಖೆಗೆ ಸಂಬಂಧಿಸದಿರುವ KASAPS  ಸಂಸ್ಥೆಯ AIDS ರೋಗಿಗಳಿಗೆ 10ಕೋಟಿ  ಮೌಲ್ಯದ  ಔಷಧಿಗಳನ್ನು ರಾಷ್ಟ್ರೀಯ  ಆಯುಷ್‌ ಮಿಷನ್‌ ಅಡಿಯಲ್ಲಿ 23-24ನೇ ಸಾಲಿನಲ್ಲಿ ಖರೀದಿಸಿ,  ಈವರೆಗೆ  ಬಳಕೆ  ಮಾಡದೆ ಇರುವ ಬಗ್ಗೆ

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ

04.08.2025

05.08.2025

49

ಪ್ರತಾಪ್‌ ಸಿಂಹ ನಾಯಕ್‌ .ಕೆ

31.07.2025

ಖಾಸಗಿ  ಅನುದಾನತ ರಹಿತ  ಕನ್ನಡ ಮಾಧ್ಯಮ  ಶಾಲೆಗಳನ್ನು ಸಂಪೂರ್ಣ ವಾಗಿ ಕಡೆಗಣಿಸಿರುವುರಿಂದ  ಉಂಟಾಗಿರುವ ಗಂಭೀರ ಸಮಸ್ಯೆಗಳ ಕುರಿತು.

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

02.08.2025

04.08.2025

50

ಪ್ರತಾಪ್‌ ಸಿಂಹ ನಾಯಕ್‌ .ಕೆ

31.07.2025

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಕೆಂಪು ಕಲ್ಲು,  ಜಲ್ಲಿ ಮರಳು  ಪೂರೈಕೆ ಸಂಪೂರ್ಣ  ಸ್ಥಗಿತಗೊಂಡಿರುವ  ಜಿಲ್ಲೆಯಲ್ಲಿ ಕಟ್ಟಡನ ನಿರ್ಮಾಣ  ಕಾಮಗಾರಿಗಳಿಗೆ  ತೊಂದರೆ  ಉಂಟಾಗಿರುವ ಕುರಿತು

ವಾಣಿಜ್ಯ ಮತ್ತು ಕೈಗಾರಿಕೆ

05.08.2025

05.08.2025

51

ಪ್ರತಾಪ್‌ ಸಿಂಹ ನಾಯಕ್‌ .ಕೆ

31.07.2025

ರಾಜ್ಯದಲ್ಲಿ ಸಹಕಾರ ಸಂಘಗಳ, ಬ್ಯಾಂಕ್‌ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರು ಪಡೆಯುವ ಸಾಲದ  ಮುದ್ರಾಂಕ ಶುಲ್ಕ  ಏರಿಕೆಯನ್ನು ಕಡಿಮೆ ಮಾಡುವ ಬಗ್ಗೆ

ಕಂದಾಯ

02.08.2025

04.08.2025

52

ಪ್ರತಾಪ್‌ ಸಿಂಹ ನಾಯಕ್‌ .ಕೆ

31.07.2025

ರಾಜ್ಯದಲ್ಲಿ ತೆಂಗು ಬೆಳೆಯನ್ನು  ಕಾಡುತ್ತಿರುವ  ಕಪ್ಪು ಕಲೆ ಹುಳುವಿನ  ಬಾಧೆಯಿಂದಾಗಿ ಬಹುವಾರ್ಷಿವಾಗಿ  ದೊರೆಯುತ್ತಿದ್ದ ಬೆಳೆ   ಉತ್ಪನ್ನವನ್ನು ಶಾಶ್ವತವಾಗಿ ಕಳೆದುಕೊಂಡು ಆರ್ಥಿಕವಾಗಿ ನಷ್ಟಕ್ಕೋಳಗಾಗಿರುವ ಬಗ್ಗೆ.

ತೋಟಗಾರಿಕೆ ಮತ್ತು ರೇಷ್ಮೆ

02.08.2025

04.08.2025

53

ಪ್ರತಾಪ್‌ ಸಿಂಹ ನಾಯಕ್‌ .ಕೆ

31.07.2025

ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ  ಸೈಬರ್‌  ಕ್ರೈಂ ಪ್ರಕರಣಗಳನ್ನು ತಡೆಯಲು  ಹಾಗೂ ಅಮಾಯಕರು ಮತ್ತು ಮುಗ್ಧರು ಈ ವಂಚನೆಯ ಜಾಲಕ್ಕೆ  ಸಿಲುಕಿ ಸಂಕಷ್ಟಕ್ಕಿಡಾಗುತ್ತಿರುವುದನ್ನು  ತಪ್ಪಿಸಲು  ಕಠಿಣ ಕ್ರಮಕೈಗೊಳ್ಳುವ ಬಗ್ಗೆ.

ಒಳಾಡಳಿತ

02.08.2025

04.08.2025

54

ಪ್ರತಾಪ್‌ ಸಿಂಹ ನಾಯಕ್‌ .ಕೆ

31.07.2025

ʼʼಕೃಷಿ ಯಂತ್ರಧಾರೆʼʼ ಮಹತ್ವಾಕಾಂಕ್ಷಿ  ಯೋಜನೆ ಸೂಕ್ತ  ಅನುದಾನದ  ಕೊರತೆಯಿಂದಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ  ತೀವ್ರ ತೊಂದರೆಯಾಗುತ್ತಿರುವ ಬಗ್ಗೆ.

ಕೃಷಿ

02.08.2025

04.08.2025

55

ತಿಪ್ಪಣ್ಣಪ್ಪ ಕಮಕನೂರ

 

ದಿನಾಂಕ:19.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

31.07.2025

ʼʼನಿಜಶರಣ ಅಂಬಿಗರ ಚೌಡಯ್ಯʼʼ ರವರ ಪ್ರತಿಮೆಯನ್ನು  ಬೆಂಗಳೂರಿನ  ಚಾಲುಕ್ಯ ವೃತ್ತದಲ್ಲಿರುವ ಜಗಜ್ಯೋತಿ ಬಸವೇ‍ಶ್ವರ  ಪ್ರತಿಮೆಯ ಪಕ್ಕದಲ್ಲಿರುವ  ಜವಾಹರಲಾಲ್‌ ನೆಹರು  ಪ್ಲಾನಿಟೋರಿಯಂಗೆ ಹೊಂದಿಕೊಂಡಿರುವ  ಜಾಗದಲ್ಲಿ ಸ್ಥಾಪಿಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ

ಕನ್ನಡ ಮತ್ತು ಸಂಸ್ಕೃತಿ

02.08.2025

04.08.2025

56

ಎಸ್.ವ್ಹಿ.ಸಂಕನೂರ, ಶಶೀಲ್‌ ಜಿ ನಮೋಶಿ, ನಿರಾಣಿ ಹಣಮಂತ್‌ ರುದ್ರಪ್ಪ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:33)

ದಿನಾಂಕ:11.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:10 (139) ಆಯ್ಕೆಯಾಗಿರುತ್ತದೆ.

01.08.2025

ರಾಜ್ಯದಲ್ಲಿರುವ  ಅನುದಾನಿತ  ಸಂಯುಕ್ತ  ಪದವಿ  ಕಾಲೇಜುಗಳಿಂದ  ಬೇರ್ಪಟ್ಟ  ಪದವಿ ಪೂರ್ವ  ಕಾಲೇಜುಗಳಲ್ಲಿ ಅನೇಕ ಕಾರಣಗಳಿಂದ  ಬೋಧಕ ಹುದ್ದೆಗಳು ಖಾಲಿ  ಇರುವುದರಿಂದ  ತೊಂದರೆ  ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.08.2025

04.08.2025

57

ಅಡಗೂರು  ಹೆಚ್‌ ವಿಶ್ವನಾಥ್

01.08.2025

ಸಾರ್ವಜನಿಕ   ಗ್ರಂಥಾಲಯ ಇಲಾಖೆಯಲ್ಲಿ ನೋಂದಣಿಯಾದ  2022-2023-2024ನೇ ಸಾಲಿನ ಪ್ರಸಕ್ತ ಆಯ್ಕೆಗೆ  ಸಂಬಂಧಪಟ್ಟಂತೆ  ಅಂತಿಮ  ಆಯ್ಕೆಯ ಪಟ್ಟಿ ಪ್ರಕ್ರಿಯೆ   ಮತ್ತು  ಪುಸ್ತಕ ಖರೀದಿಯ  ವಿವಿಧ ಯೋಜನೆಗಳ ಕುರಿತು

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.08.2025

04.08.2025

58

ಗೋವಿಂದರಾಜು

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

01.08.2025

ಕೋಲಾರ ನಗರಸಭೆ  ವ್ಯಾಪ್ತಿಯಲ್ಲಿ ಸಂಗ್ರಹಿಸುತ್ತಿರುವ  ತ್ಯಾಜ್ಯವನ್ನು  ಸುತ್ತಲಿನ  ಪ್ರದೇಶದ ಕೆರೆ, ಕಾಲುವೆ,  ತಗ್ಗಿನ ಪ್ರದೇಶಕ್ಕೆ ಸುರಿದು ಬಿಲ್‌ ಮಾಡುತ್ತಿರುವ ಕುರಿತು.

ನಗರಾಭಿವೃದ್ಧಿ

04.08.2025

05.08.2025

59

ಗೋವಿಂದರಾಜು

01.08.2025

ಹೊಸ ಮದ್ಯದಂಗಡಿಗಳಿಗೆ  ಅನುಮತಿ ಸ್ಥಗಿತಗೊಳಸಿದ್ದರಿಂದ  ಪ್ರವಾಸೋದ್ಯಮದ ಹೆಸರಿನಲ್ಲಿ  ಸಿಎಲ್-7‌ ಸನ್ನದು  ಮೂಲಕ  ಎಲ್ಲೆಂದರಲ್ಲಿ  ಮದ್ಯ  ಮಾರಾಟ  ಮಾಡುತ್ತಿರುವ ಬಗ್ಗೆ

ಆರ್ಥಿಕ

(ಅಬಕಾರಿ)

04.08.2025

05.08.2025

60

ಗೋವಿಂದರಾಜು

ದಿನಾಂಕ:14.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:54 (558) ಆಯ್ಕೆಯಾಗಿರುತ್ತದೆ.

01.08.2025

ರಾಜ್ಯದ 43 ಇಲಾಖೆಯಲ್ಲಿ ಒಟ್ಟಾರೆ 2.76  ಲಕ್ಷ ಹುದ್ದೆಗಳು ಖಾಲಿ ಇರುವುದರಿಂದ  ಆಡಳಿತ  ಮೇಲೆ  ಒತ್ತಡ ಹೆಚ್ಚಾಗಿದ್ದು, ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ  ತೊಡಕಾಗುತ್ತಿರುವ ಕುರಿತು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

04.08.2025

05.08.2025

61

ಗೋವಿಂದರಾಜು

01.08.2025

ʼʼಕರ್ನಾಟಕ ಸಂತ್ರಸ್ತ ಪರಿಹಾರ  ಯೋಜನೆʼʼಯು ಅನುದಾನದ  ಕೊರತೆಯನ್ನು  ಎದುರಿಸುತ್ತಿರುವ ಬಗ್ಗೆ.

ಕಾನೂನು, ನ್ಯಾಯ ಮತ್ತು ಮಾನವ  ಹಕ್ಕುಗಳು
(ವರ್ಗಾವಣೆ)

ಒಳಾಡಳಿತ

04.08.2025

05.08.2025

62

ಗೋವಿಂದರಾಜು

01.08.2025

ಕೋಲಾರ  ನಗರದಲ್ಲಿರುವ ಎಸ್.ಎನ್.ಆರ್‌  ಆಸ್ಪತ್ರೆಯಲ್ಲಿ  ಯುರಾಲಜಿ  ವಿಭಾಗಕ್ಕೆ  ಬರುವ ರೋಗಿಗಳ  ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು,  ಸಕಾಲಕ್ಕೆ  ಸಲಕರಣೆ ಹಾಗೂ ಉಪಕರಣಗಳ ಕೊರತೆಯಿಂದ  ತೊಂದರೆ  ಉಂಟಾಗುತ್ತಿರುವ ಬಗ್ಗೆ.

ಆರೋಗ್ಯ ಮತ್ತು  ಕುಟುಂಬ ಕಲ್ಯಾಣ

04.08.2025

05.08.2025

63

ಗೋವಿಂದರಾಜು

01.08.2025

ಬೆಂಗಳೂರು  ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿರುವ  ಸುಮಾರು 2020 ಕೆರೆಗಳ  ಗುಣಮಟ್ಟ ಕಲುಷಿತವಾಗುತ್ತಿರುವ ಬಗ್ಗೆ.

ಜಲಸಂಪನ್ಮೂಲ

(ವರ್ಗಾವಣೆ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ

04.08.2025

05.08.2025

64

ಗೋವಿಂದರಾಜು

01.08.2025

ಕೋಲಾರ ಜಿಲ್ಲೆಯಲ್ಲಿ ಉತ್ತಮ  ಫಸಲು ಬಂದಿದ್ದರೂ  ಬೆಳೆಗೆ  ತಕ್ಕಂತೆ  ಬೆಲೆ  ಸಿಗದೆ  ತೋಟದಲ್ಲಿಯೇ ಹಣ್ಣಾಗಿ  ಕೊಳೆಯುತ್ತಿರುವ ಬಗ್ಗೆ.

ತೋಟಗಾರಿಕೆ ಮತ್ತು ರೇಷ್ಮೆ

04.08.2025

05.08.2025

65

ಗೋವಿಂದರಾಜು

01.08.2025

ಶಾಲಾ ಮಕ್ಕಳ   ಮಾನಸಿಕ, ದೈಹಿಕ ಚಟುವಟಿಕೆಗೆ  ಬಾಳೆಹಣ್ಣು, ಮೊಟ್ಟೆ ವಿತರಿಸುವಂತೆ ಸರ್ಕಾರದ ಆದೇಶವಿದ್ದರೂ ಅನೇಕ  ಶಾಲೆಗಳಲ್ಲಿ ಸಮಪರ್ಕವಾಗಿ ವಿತರಣೆ ಮಾಡುತ್ತಿಲ್ಲದ ಕುರಿತು

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

04.08.2025

05.08.2025

66

ಗೋವಿಂದರಾಜು

01.08.2025

ಕಿದ್ವಾಯಿ ಆಸ್ಪತ್ರೆಯಲ್ಲಿರುವ  ಎಂ.ಆರ್‌.ಐ ಮತ್ತು ಮೊಮೋಗ್ರಫಿ  ಕಾರ್ಯನಿರ್ವಹಿಸದಿರುವ ಕಾರಣ  ರೋಗಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು.

ವೈದ್ಯಕೀಯ ಶಿಕ್ಷಣ

04.08.2025

05.08.2025

67

ಸಿ.ಎನ್.ಮಂಜೇಗೌಡ

01.08.2025

ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗ  ಮತ್ತು ಹಿಂದುಳಿದ  ವರ್ಗಗಳಿಗೆ  ಸೇರಿದ  ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ  ಅವಶ್ಯ ಮೂಲಭೂತ  ಸೌಕರ್ಯಗಳಲ್ಲಿದಿರುವ ಕುರಿತು.

ಸಮಾಜ ಕಲ್ಯಾಣ

04.08.2025

05.08.2025

68

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:34)

02.08.2025

ಸಿವಿಲ್‌  ಇಂಜಿನಿಯರಿಂಗ್‌  ವಿಭಾಗದ  ಮುಖ್ಯಸ್ಥರ  ಹುದ್ದೆಯನ್ನು  ಗುಪ್ತ ಮತ್ತು   ವೈಯಕ್ತಿಕ ಅಭಿಪ್ರಾಯದ  ಮೂಲಕ  ಆಯ್ಕೆ  ಮಾಡುವ ಪ್ರಕ್ರಿಯನ್ನು  ಪ್ರಾರಂಭಿಸಿದ್ದು,  ವಿಶ್ವವಿದ್ಯಾಲಯ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕುರಿತು.

ಉನ್ನತ ಶಿಕ್ಷಣ

04.08.2025

05.08.2025

69

ಪುಟ್ಟಣ್ಣ

02.08.2025

ಶಿಕ್ಷಕರಿಗೂ  ಮತ್ತು ಉಪನ್ಯಾಸಕರಿಗೂ  ಮೌಲ್ಯ ಮಾಪನ ಭತ್ಯೆಯನ್ನು  ಸಕಾಲದಲ್ಲಿ  ನೀಡದೆ ವಿಳಂಬ ಮಾಡುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

04.08.2025

05.08.2025

70

ಪುಟ್ಟಣ್ಣ

02.08.2025

ರಾಜ್ಯದ  ಅನುದಾನಿತ ರಹಿತ ಶಾಲಾ ಕಾಲೇಜುಗಳ ಬೋಧಕ  ಮತ್ತು ಬೋಧಕೇತರ   ಅಸಂಘಟಿತ  ಮಲಯದ ಕಾರ್ಮಿಕರೆಂದು  ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ  ವೈದ್ಯಕೀಯ  ವಿಮಾ ಯೋಜನೆಯನ್ನು ಜಾರಿ  ಮಾಡುವ ಬಗ್ಗೆ.

ಕಾರ್ಮಿಕ

04.08.2025

05.08.2025

71

ಪುಟ್ಟಣ್ಣ

02.08.2025

ಸರ್ಕಾರಿ ಪದವಿ  ಕಾಲೇಜು  ಹಾಗೂ  ವಿ‍ಶ್ವವಿದ್ಯಾಲಯಗಳಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ  ಅತಿಥಿ  ಉಪನ್ಯಾಸಕರಿಗೆ  ಯು.ಜಿ.ಸಿ  ನಿಗಧಿಗೊಳಿಸಿರುವ  ರೀತ್ಯಾ   ವೇತನ ಹಾಗೂ  ಸೇವಾ ಭದ್ರತೆಯನ್ನು  ಒದಗಿಸುವ ಬಗ್ಗೆ

ಉನ್ನತ ಶಿಕ್ಷಣ

04.08.2025

05.08.2025

72

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:38)

02.08.2025

ವಿಶ್ವೇಶ್ವರಯ್ಯ  ಇಂಜಿನಿಯರಿಂಗ್‌  ಕಾಲೇಜನ್ನು  ಹಿಂದಿನಂತೆ  ಬೆಂಗಳೂರು  ವಿಶ್ವವಿದ್ಯಾಲಯದಲ್ಲಿಯೇ  ಮುಂದುವರೆಸುವ ಬಗ್ಗೆ.

ಉನ್ನತ ಶಿಕ್ಷಣ

04.08.2025

05.08.2025

73

ಶಾಂತಾರಾಮ್‌ ಬುಡ್ನ  ಸಿದ್ದಿ

02.08.2025

ಉತ್ತರ ಕನ್ನಡ ಜಿಲ್ಲೆಯ  ಪದ್ಮಶ್ರೀ ಪುರಸ್ಕೃತರಾದ  ದಿ:ಸಕ್ರಿ ಬೊಮ್ಮುಗೌಡ ಮತ್ತು ದಿ:ತುಳಿಸಿ ಗೌಡ  ಇವರಗಳ  ಸ್ಮಾರಕವನ್ನು  ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ

ಕನ್ಡಡ ಮತ್ತು ಸಂಸ್ಕೃತ

04.08.2025

05.08.2025

74

ಶಾಂತಾರಾಮ್‌ ಬುಡ್ನ ಸಿದ್ದಿ

ದಿನಾಂಕ:22.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:132 (1420) ಆಯ್ಕೆಯಾಗಿರುತ್ತದೆ.

02.08.2025

ರಾಜ್ಯದಲ್ಲಿ ಅರಣ್ಯ  ಹಕ್ಕು  ಕಾಯ್ದೆಯಡಿಯಲ್ಲಿ ಬುಡಕಟ್ಟು  ಜನಾಂಗದ ಅನೇಕರಿಗೆ  ಹಕ್ಕು  ಪತ್ರವನ್ನು ನೀಡುವ  ಪ್ರಕ್ರಿಯೆ ಸಮಪರ್ಕ ಆಗದಿರುವ ಬಗ್ಗೆ.

ಸಮಾಜ್ಯಕಲ್ಯಾಣ
ಹಾಗೂ
ಅರಣ್ಯ,  ಜೀವಿಪರಿಸ್ಥಿತಿ ಮತ್ತು ಪರಿಸರ

(ವರ್ಗಾವಣೆ)

ಪರಿಶಿಷ್ಟಪಂಗಡಗಳ  ಕಲ್ಯಾಣ

04.08.2025

05.08.2025

75

ಎನ್.‌ ರವಿಕುಮಾರ್‌

04.08.2025

ಹಲವಾರು ಗ್ರಾಮ ಪಂಚಾಯಿತಿಯಲ್ಲಿ ಅನುದಾನದ  ತಾರತಮ್ಯದ ಕುರಿತು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

05.08.2025

05.08.2025

76

ಕಿಶೋರ್‌ ಕುಮಾರ್‌ ಪುತ್ತೂರ್

04.08.2025

ಗ್ರಾಮ ಪಂಚಾಯತ್‌  ಸಿಬ್ಬಂದಿಗಳಿಗೆ   ಕನಿಷ್ಠ  ವೇತನದಿಂದ  ಜೀವನ   ನಿರ್ವಹಣೆ ಕಷ್ಟಕರವಾಗಿರುತ್ತದೆ .ಹಾಗೆಯೇ ,  ಸದರಿ ನೌಕರರಿಗೆ EST, PF  ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

05.08.2025

05.08.2025

77

ಕಿಶೋರ್‌ ಕುಮಾರ್‌ ಪುತ್ತೂರ್

04.08.2025

ದಕ್ಷಿಣ  ಕನ್ನಡ ಜಿಲ್ಲೆಯ ಪುತ್ತೂರು  ತಾಲ್ಲೂಕಿನ ಕೆದಂಬಾಡಿಯಲ್ಲಿ ಸಮಗ್ರ  ಘನತ್ಯಾಜ್ಯ  ಕೇಂದ್ರದಲ್ಲಿ ಸಾಮರ್ಥ್ಯ  ಕ್ಕಿಂತ  ಹೆಚ್ಚಿನ  ಘನತ್ಯಾಜ್ಯ  ಸಂಗ್ರಹಿಸುತ್ತಿರುವುದರಿಂದ  ತೊಂದರೆ ಉಂಟಾಗುತ್ತಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

05.08.2025

05.08.2025

78

ಕಿಶೋರ್‌ ಕುಮಾರ್‌ ಪುತ್ತೂರ್

04.08.2025

ರಾಜ್ಯದಲ್ಲಿ  ಅತಿವೃಷ್ಟಿ/ ಪ್ರವಾಹದಿಂದ  ಹಾನಿಯಾಗುವ  ಮನೆಗಳ ಪುನರ್‌ ನಿರ್ಮಾಣ ದುರಸ್ತಿ ಕಾರ್ಯ  ಹಾಗೂ ಸಂತ್ರಸ್ತರಿಗೆ  ನೀಡುವ  ಪರಿಹಾರ ಮೊತ್ತವನ್ನು ಹೆಚ್ಚಿಸುವ  ಕುರಿತು.

ಕಂದಾಯ

05.08.2025

05.08.2025

79

ಶಾಂತಾರಾಮ್‌ ಬುಡ್ನ ಸಿದ್ದಿ

ದಿನಾಂಕ:13.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:42 (407) ಆಯ್ಕೆಯಾಗಿರುತ್ತದೆ.

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

04.08.2025

ರಾಜ್ಯದ ಬುಡಕಟ್ಟು ಜನರ ಪೂಜಾ ಸ್ಥಳಗಳಿಗೆ, ದೇವಸ್ಥಾನಗಳ  ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡುವ ಬಗ್ಗೆ.

ಕಂದಾಯ

80

ಸಿ.ಎನ್.ಮಂಜೇಗೌಡ

05.08.2025

ರಾಜ್ದದಲ್ಲಿ ಭೂ ಪರಿವರ್ತನೆಗೊಂಡ ಒಂದು ಎಕರೆ ಒಳಗಿನ  ಜಮೀನುಗಳಿಗೆ  ಏಕ  ನಿವೇಶನದ ತಾಂತ್ರಿಕ  ಅನುಮೋದನೆಯನ್ನು  ಯೋಜನಾ ಪ್ರಾಧಿಕಾರದಿಂದ  ಪಡೆಯಬೇಕೆಂದು ಹೊಸ  ಪದ್ದತಿಯಿಂದಾಗಿ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ  ಜನರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ

ನಗರಾಭಿವೃದ್ಧಿ

06.08.2025

07.08.2025

81

ಸಿ.ಎನ್.ಮಂಜೇಗೌಡ

05.08.2025

ಮೈಸೂರು ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು   ಕೃಷಿಯೇತರ   ಉದ್ಧೇಶಕ್ಕಾಗಿ  ಭೂ ಪರಿವರ್ತಿಸಲಾದ  ಪ್ರಕರಣಗಳ  ಬಗ್ಗೆ

ನಗರಾಭಿವೃದ್ಧಿ

06.08.2025

07.08.2025

82

ಸಿ.ಎನ್.ಮಂಜೇಗೌಡ

05.08.2025

ಮೈಸೂರು ನಗರಾಭಿವೃದ್ಧಿ  ಪ್ರಾಧಿಕಾರ ಖಾಸಗಿ ಬಡಾವಣೆಗಳಲ್ಲಿನ ಬೀದಿ ದೀಪಗಳ  ವಿದ್ಯುತ್‌ ಬಿಲ್‌  ಪಾವತಿಸಲು  ಹಾಗೂ ಕುಡಿಯುವ ನೀರು ಸರಬರಾಜು ಮಾಡಲು ಕೈಗೊಂಡ  ಕ್ರಮಗಳ ಬಗ್ಗೆ

ನಗರಾಭಿವೃದ್ಧಿ

06.08.2025

07.08.2025

83

ಸಿ.ಎನ್.ಮಂಜೇಗೌಡ

05.08.2025

ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕರಣ ಹೆಸರಿನ  ಮೇಲೆ ಕೃಷಿಯೇತರವಾಗಿ  ಪರಿವರ್ತನೆಗೊಳಿಸಿ  ಭೂಮಿಯಲ್ಲಿ

ನಿಯಮ ಪಾಲಿಸದ ಹಾಗೂ ಅವಶ್ಯ ನಾಗರಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿವೇಶಗಳನ್ನು ರಚಿಸಿ ಮಾರಾಟ  ಮಾಡುತ್ತಿರುವವರ ಕುರಿತು

ನಗರಾಭಿವೃದ್ಧಿ

06.08.2025

07.08.2025

84

ಗೋವಿಂದರಾಜು

05.08.2025

ರೈತರು ಉತ್ತಮ ಮಳೆಯ ಹೊರತಾಗಿಯೂ ಗೊಬ್ಬರದ ತೀವ್ರ ಕೊರತೆಯಿಂದ ಸಹಕಾರ ಸಂಘಗಳ ಮುಂದೆ ರಸಗೊಬ್ಬರಕ್ಕಾಗಿ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತಿರುವ ಕುರಿತು.

ಕೃಷಿ

06.08.2025

07.08.2025

85

ಎಸ್.ವ್ಹಿ. ಸಂಕನೂರು

 

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:42)

05.08.2025

ರಾಜ್ಯದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶೇಕಡಾ 60%ಕ್ಕಿಂತ  ಹೆಚ್ಚು ಬೋಧಕ ಹುದ್ದೆಗಳು ನಿವೃತ್ತಿ,  ರಾಜಿನಾಮೆ ಇತ್ಯಾಧಿ  ಕಾರಣಗಳಿಂದ  ತೆರವಾಗಿರುವುದರಿಂದ  ಗುಣಮಟ್ಟದ ಶಿಕ್ಷಣ ನೀಡಲು  ತೊಂದರೆ ಉಂಟಾಗುತ್ತಿರುವ ಬಗ್ಗೆ.

ಕೃಷಿ

06.08.2025

07.08.2025

86

ಎಸ್.ವ್ಹಿ. ಸಂಕನೂರು

05.08.2025

ಸಮುದಾಯ ವಿಜ್ಞಾನ  ಮಹಾ ವಿದ್ಯಾಲಯ (Home Slienle)  ಕೃಷಿ  ವಿದ್ಯಾಲಯ  ಧಾರವಾಡದ ಸ್ವಂತ  ಕಟ್ಟಡ  ಸಂಪೂರ್ಣ ಶಿಥಿಲಗೊಂಡು ನಿರೂಪಯುಕ್ತವಾದ  ಹಿನ್ನಲೆಯಲ್ಲಿ ಬೋಧನಾ ಕಾರ್ಯ  ಹಾಗೂ ಪ್ರಯೋಗಾಲಯ ತರಬೇತಿ ಕಾರ್ಯಗಳಿಗೆ  ತೊಂದರೆ ಉಂಟಾಗುತ್ತಿರುವ ಕುರಿತು.

ಕೃಷಿ

06.08.2025

07.08.2025

87

ಪುಟ್ಟಣ್ಣ

06.08.2025

ಅರೆಕಾಲಿಕ  ಉಪನ್ಯಾಸಕರಾಗಿ ಸೇವೆ ಸಲ್ಲಿಸಿ,  ನಂತರ ಪದವಿ ಪೂರ್ವ  ಶಿಕ್ಷಣ  ಇಲಾಖೆಯಲ್ಲಿ ಸೇವಾ ವಿಲೀನತೆ  ಹೊಂದಿದವರಿಗೆ  ಹಳೆಯ  ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸದಿರುವುದರಿಂದ  ತೊಂದರೆ  ಉಂಟಾಗಿರುವ  ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.08.2025

11.08.2025

88

ಡಿ.ಎಸ್.‌ ಅರುಣ್

06.08.2025

ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಯಿಂದ  ಮುದ್ರಿಸಿರುವ  ಹತ್ತನೆ ತರಗತಿ ಇಂಗ್ಲೀಷ ಮಾಧ್ಯಮದ ಸಮಾಜ ವಿಜ್ಞಾನ 2024ರ ಪರಿಷ್ಕೃತ  ಆವೃತ್ತಿಯ  ಭಾಗ-1 ಮತ್ತು ಭಾಗ-2ರಲ್ಲಿನ  ಮುದ್ರಣ ದೋಷ  ಹಾಗೂ ತಪ್ಪುಗಳನ್ನು ಸರಿಪಡಿಸುವ ಕುರಿತು

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.08.2025

11.08.2025

89

ಡಿ.ಎಸ್.‌ ಅರುಣ್

ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

ಕ್ರಮ ಸಂಖ್ಯೆ:13ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

06.08.2025

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು  ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯದಿರುವುದರಿಂದ  ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ  ಕುಂಠಿತಗೊಂಡಿರುವ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

08.08.2025

11.08.2025

90

ಸಿ.ಟಿ.ರವಿ

07.08.2025

ರಾಜ್ಯದಲ್ಲಿನ ಸರ್ಕಾರಿ  ಶಾಲೆಗಳಲ್ಲಿ ಕೊಠಡಿಗಳ ಕೊರತೆ,  ಶಿಕ್ಷಕರ ಕೊರತೆ, ಹಲವಾರು ಕೊಠಡಿಗಳು ಶಿಥಿಲಗೊಂಡಿರುವುದರಿಂದ  ಬಡ, ಮಧ್ಯಮ ವರ್ಗದ  ಲಕ್ಷಾಂತರ  ವಿದ್ಯಾರ್ಥಿಗಳು ವ್ಯಾಸಂಗ ಮಾಡಲು  ತೊಂದರೆ ಉಂಟಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.08.2025

11.08.2025

91

ಸಿ.ಟಿ.ರವಿ

07.08.2025

ರಾಜ್ಯದಲ್ಲಿ ಅಂಗವಾಡಿ  ಕೇಂದ್ರಗಳಿಗೆ  ಆಹಾರ ಸಾಮಗ್ರಿಗಳನ್ನು ಬಿ.ಐ.ಎಸ್‌ ಸಂಸ್ಥೆಯ  ಅಧೀನದ 3 ಮಹಿಳಾ ಸ್ವಸಹಾಯ ಗುಂಪುಗಳು ಕಳಪೆ  ಆಹಾರ ಸಾಮಗ್ರಿ ಪೂರೈಕೆ ಮಾಡುತ್ತಿರುವ  ಮೇಲೆ  ಕ್ರಮಕೈಗೊಳ್ಳುವ ಬಗ್ಗೆ

ಮಹಿಳೆಯರ  ಮತ್ತು ಮಕ್ಕಳ  ಅಭಿವೃದ್ಧಿ ಹಾಗೂ ವಿಕಲಚೇತನರ   ಮತ್ತು ಹಿರಿಯ ನಾಗರಿಕರ ಸಬಲೀಕರಣ

08.08.2025

11.08.2025

92

ಸಿ.ಟಿ.ರವಿ

07.08.2025

ಕಳೆದ   ಹಲವು ವರ್ಷಗಳಿಂದ ಇಂಧನ ಇಲಾಖೆಯಲ್ಲಿ  ಯಾವುದೇ  ಅನುಕಂಪದ ಆಧಾರದ ಮೇಲೆ  ನೇಮಕಾತಿ ಮಾಡಿಕೊಳ್ಳದೆ  ಹಲವಾರು ನೌಕರರುಗಳ ಕುಟುಂಬಗಳು   ಬೀದಿಗೆ ಬಿದ್ದಿರುವ ಬಗ್ಗೆ

ಇಂಧನ

08.08.2025

11.08.2025

93

ಎಂ.ನಾಗರಾಜು

08.08.2025

ಬೆಳಗಾವಿ ವೈದ್ಯಕೀಯ  ವಿಜ್ಞಾನ ಸಂಸ್ಥೆ (BIMS)  ಆಸ್ಪತ್ರೆಯಲ್ಲಿ  ನಿಯಮಿತವಾಗಿ  ನವಜಾತ  ಶಿಶುಗಳು ಮೃತ ಪಡುತ್ತಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

08.08.2025

11.08.2025

94

ಮಧು ಜಿ ಮಾದೇಗೌಡ

11.08.2025

ರೈತರ  ಆತ್ಮಹತ್ಯೆ,  ಬಣವೆ ನಷ್ಟ, ಆಕತ್ಮಿಕ ಮರಣಗಳಿಗೆ  ಸಂಬಂಧಿಸಿದಂತೆ ಆಯಾಯ ಆರ್ಥಿಕ  ವರ್ಷದಲ್ಲೆ ಪರಿಹಾರ ಪಾವತಿಸುವಂತೆ  ಹೊರಡಿಸಿರುವ  ಆದೇಶವು ಹಲವು  ಕುಟುಂಬಗಳಿಗೆ  ಸಂಕಷ್ಟ ಉಂಟಾಗುತ್ತಿರುವ ಬಗ್ಗೆ

ಆರ್ಥಿಕ

11.08.2025

12.08.2025

95

ಮಧು ಜಿ ಮಾದೇಗೌಡ

11.08.2025

ಸರ್ಕಾರಿ  ಪ್ರೌಢ  ಶಾಲೆಗಳಲ್ಲಿ ತೃತೀಯ ಭಾಷೆಯ 9 ಮತ್ತು 10ನೇ  ತರಗತಿ ವಿದ್ಯಾರ್ಥಿಗಳಿಗೆ  ಈವರೆಗೂ ಪಠ್ಯಪುಸ್ತಕಗಳು ದೊರೆಯದೇ ಮತ್ತು ಖಾಯಂ ಶಿಕ್ಷಕರು  ಹಾಗೂ ಅತಿಥಿ ಶಿಕ್ಷಕರ ನೇಮಕ ಮಾಡದೇ  ತೊಂದರೆ ಉಂಟಾಗುತ್ತಿರುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

11.08.2025

12.08.2025

96

ಮಧು ಜಿ ಮಾದೇಗೌಡ

11.08.2025

ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ಶ್ರೀ ಎಲ್.ಬಿ. ಸುಂದರೇಶ್‌, ಅವರು 2000ನೇ  ಸಾಲಿನಲ್ಲಿ ಫುಲ್ವಾಮಾ ಜಿಲ್ಲೆಯಲ್ಲಿ ಸಂಭವಿಸಿರುವ ಉಗ್ರರ  ಗ್ರೆನೇಟ್‌ ದಾಳಿಯಲ್ಲಿ ವೀರಮರಣ ಹೊಂದಿದವರ ಕುಟುಂಬಕ್ಕೆ ಕಾನೂನು ಬದ್ಧವಾಗಿ  ದೊರೆಯಬೇಕಾದ  ಸಮಲತ್ತುಗಳು ದೊರೆಯದೆ  ತೊಂದರೆ ಉಂಟಾಗಿರುವ ಬಗ್ಗೆ.

ಕಂದಾಯ

(ವರ್ಗಾವಣೆ)

ಒಳಾಡಳಿತ

11.08.2025

12.08.2025

97

ಮಧು ಜಿ ಮಾದೇಗೌಡ

11.08.2025

ಸ್ವಚ್ಛ ಭಾರತ್ ಮಿಷನ್‌  (ಗ್ರಾಮೀಣ) ಯೋಜನೆಯಡಿ  ಮನೆ ಮನೆಯಿಂದ  ಘನ ತ್ಯಾಜ್ಯ  ಸಂಗ್ರಹಿಸಲು ವಾಹನಗಳು (ಸ್ವಚ್ಛ  ವಾಹಿನಿಗಳು) ಲಭ್ಯವಿದ್ದರೂ  ಬಳಕೆ  ಆಗುತ್ತಿಲ್ಲದಿರುವ ಬಗ್ಗೆ

ಗ್ರಾಮೀಣಾವೃದ್ಧಿ  ಮತ್ತು ಪಂಚಾಯ್‌ ರಾಜ್

11.08.2025

12.08.2025

98

ಮಧು ಜಿ ಮಾದೇಗೌಡ

11.08.2025

ಸರ್ಕಾರಿ ಶಾಲೆಗಳಲ್ಲಿನ ಗ್ರಾಮೀಣ ಮಕ್ಕಳು ಕಂಪ್ಯೂಟರ್‌  ಶಿಕ್ಷಣ ಕಲಿಯವಂತೆ  ಅನುಕೂಲ  ಮಾಡಿಕೊಡುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

11.08.2025

12.08.2025

99

ಮಧು ಜಿ ಮಾದೇಗೌಡ

11.08.2025

ಮಂಡ್ಯ ಜಿಲ್ಲೆ ಬಿ ಹೊಸೂರು ಕಾಲೋನಿಯಲ್ಲಿ  ನಿರ್ಮಿಸಲಾದ  ʼʼಗಾಂಧಿ  ಭವನʼʼ ವನ್ನು ಉದ್ಘಾಟನೆ ಮಾಡಿ ಅದರ  ಉದ್ದೇಶವನ್ನು ಸಾರ್ವಜನಿಕರಿಗೆ  ಬಳಕೆಗೆ  ಮಾಡಲು ಅವಕಾಶ  ಕಲ್ಪಿಸುವ ಬಗ್ಗೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ

11.08.2025

12.08.2025

100

ಮಧು ಜಿ ಮಾದೇಗೌಡ

11.08.2025

ಮಂಡ್ಯ ಜಿಲ್ಲೆಯಲ್ಲಿ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸಲು  ಖರೀದಿಸಿರುವ  ಎರಡು  ಸಕ್ಕಿಂಗ್‌ ಯಂತ್ರಗಳೂ  ಬಳಕೆ ಆಗದೇ ಜನರಿಗೆ  ತೀವ್ರ  ತೊಂದರೆ ಉಂಟಾಗುತ್ತಿರುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

11.08.2025

12.08.2025

101

ಡಾ:ಯತೀಂದ್ರ ಎಸ್

11.08.2025

ರೈತರು ದಿನಾಂಕ:07.02.2019 ನಂತರ ಖರೀದಿ ಮಾಡಿದ   ಜಮೀನುಗಳಿಗೆ ಯೋಜನೆಯನ್ನು  ವಿಸ್ತರಿಸದ ಕಾರಣ ಜಮೀನು ಖರೀದಿ ಮಾಡಿ,  ಭೂ  ಒಡೆತನ ಹೊಂದಿರುವ  ರೈತರಿಗೆ  ಯೋಜನೆಯ  ಮೊತ್ತ ಬಾರದೆ ಲಕ್ಷಾಂತರ  ರೈತರಿಗೆ  ಅನ್ಯಾವಾಗುತ್ತಿರುವ ಬಗ್ಗೆ

ಕೃಷಿ

11.08.2025

12.08.2025

102

ಡಾ:ಯತೀಂದ್ರ ಎಸ್

11.08.2025

ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳನ್ನು 10-12 ವರ್ಷಗಳು ಕಳೆದರೂ  ಸಹ ಕೈಗಾರಿಕೆಗಳಿಗೆ  ಹಂಚಿಕೆ ಮಾಡದಿರುವುದರಿಂದ  ತೊಂದರೆ ಅನುಭವಿಸುತ್ತಿರುವ ಬಗ್ಗೆ

ವಾಣಿಜ್ಯ ಮತ್ತು ಕೈಗಾರಿಕೆ

11.08.2025

12.08.2025

103

ಡಾ:ಯತೀಂದ್ರ ಎಸ್

11.08.2025

ಪ್ರವರ್ಗ-1 ಮತ್ತು 2ಎ ಗೆ  ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿ ತಹಶೀಲ್ದಾರ್‌ ಕಛೇರಿಯಲ್ಲಿ ತೊಂದರೆ ಉಂಟಾಗುತ್ತಿರುವ  ಬಗ್ಗೆ.

ಕಂದಾಯ

(ವರ್ಗಾವಣೆ)

ಹಿಂದುಳಿದ ವರ್ಗಗಳ ಕಲ್ಯಾಣ

11.08.2025

12.08.2025

104

ಶಶೀಲ್‌ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು,

12.08.2025

ಶಾಲಾ ಕಾಲೇಜುಗಳಿಗೆ ಸುರಕ್ಷತಾ ಗುಣಮಟ್ಟದ  ಹಿತ ದೃಷ್ಟಿಯಿಂದ  ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವಾ  ಇಲಾಖೆಯಿಂದ  ಪರವಾನಿಗೆ ನೀಡುವಲ್ಲಿ ವಿಳಂಬ, ಭ್ರಷ್ಟಾಚಾರ ಹಾಗೂ  ಪರವಾನಗಿ ನೀಡುವಲ್ಲಿ ಶಾಲಾ ಕಾಲೇಜುಗಳಲ್ಲಿಇರುವ  ನೀತಿ ನಿಯಮಾವಳಿಗಳ ನಡುವೆ ಆಗುತ್ತಿರುವ ಅನ್ಯಾಯದ  ಕುರಿತು.

ಒಳಾಡಳಿತ

11.08.2025

12.08.2025

105

ಶಶೀಲ್‌ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು,

12.08.2025

ರಾಜ್ಯದ ಅನುದಾನಿತ  ಶಿಕ್ಷಣ ಸಂಸ್ಥೆಗಳಲ್ಲಿ 2015 ರಿಂದ ನಿಧನ, ನಿವೃತ್ತಿ, ರಾಜಿನಾಮೆಯಿಂದ ಹಾಗೂ ಇತರೆ  ಕಾರಣಗಳಿಂದ  ಖಾಲಿ ಉಳಿದಿರುವ  ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ  ಸಿಬ್ಬಂದಿ ಕೊರತೆ ಉಂಟಾಗಿ ಶೈಕ್ಷಣಿಕ ಕುಂಠಿತಗೊಳ್ಳುತ್ತಿರುವ ಬಗ್ಗೆ.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

11.08.2025

12.08.2025

106

ಶಶೀಲ್‌ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು,

12.08.2025

ಕಳೆದ 13 ವರ್ಷಗಳಿಂದ  ಪ್ರೌಢ ಶಾಲಾ ಶಿಕ್ಷಕರುಗಳಿಗೆ  ಪದವಿ ಪೂರ್ವ  ಕಾಲೇಜಿಗೆ    ಉಪನ್ಯಾಸಕರಾಗಿ ಬಡ್ತಿಯ ಅಂಕಿ-ಅಂಶಗಳನ್ನು ಪ್ರಕಟಿಸದಿರುವುದರಿಂದ  ಮತ್ತು ಜೇಷ್ಠತಾ  ಪಟ್ಟಿಯನ್ನು ತಯಾರಿಸುವುದರಲ್ಲಿಯೇ ಕಾಲಹರಣ  ಮಾಡುತ್ತಿರುವ ಬಗ್ಗೆ.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

11.08.2025

12.08.2025

107

ಟಿ.ಎನ್.ಜವರಾಯಿಗೌಡ

12.08.2025

ತಿಪ್ಪಗೊಂಡನಹಳ್ಳಿ  ಜಲಾನಯನ ಪ್ರದೇಶ ವ್ಯಾಪ್ತಿಗೆ  ಬರುವ  ಬಾರಗೇಹಳ್ಳಿ  ಕೆ.ಐ.ಎ.ಡಿ.ಬಿ ವಲಯಲ್ಲಿ  ಬರುವ  ಹೊರೈಜೂನ್‌ ಇಂಡಸ್ಟ್ರೀಯಲ್‌ ಕಂಪನಿಯ 125 ಎಕರೆ  ಗೋಮಾಳ ಜಮೀನನ್ನು ಕೂಡಲೇ ಸರ್ಕಾರದ  ವಶಕ್ಕೆ  ಪಡೆಯುವ ಬಗ್ಗೆ

ಕಂದಾಯ

11.08.2025

12.08.2025

108

ಸಿ.ಟಿ.ರವಿ

12.08.2025

ಹಿಂದುಳಿದ ವರ್ಗಗಳ  ಜಾತಿ ಪಟ್ಟಿಯಲ್ಲಿ ಹೊಸದಾಗಿ  ಸೇರ್ಪಡೆಗೊಂಡಿರುವ  ʼʼಕಾಡುಗೊಲ್ಲʼʼ  ಜನಾಂಗಕ್ಕೆ  ಜಾತಿ ಮತ್ತು ಆದಾಯ  ಪ್ರಮಾಣ ಪತ್ರವನ್ನು ವಿತರಿಸದಿರುವುದರಿಂದ  ವಿದ್ಯಾಭ್ಯಾಸ ಸೇರಿದಂತೆ ಇನ್ನಿತರೆ ಅಗತ್ಯಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು.

ಹಿಂದುಳಿದ ವರ್ಗಗಳ ಕಲ್ಯಾಣ

(ವರ್ಗಾವಣೆ)

ಕಂದಾಯ

11.08.2025

12.08.2025

109

ತಿಪ್ಪಣ್ಣಪ್ಪ ಕಮಕನೂರ

12.08.2025

ಮೈಸೂರು  ತಾಲ್ಲೂಕು ಕಸಬಾ ಹೋಬಳಿ ಗ್ರಾಮದ ಸರ್ವೆ ಸಂ.86ರ ವಿಸ್ತರ್ಣ 15 ಎಕರೆ 17 ಗುಂಟೆ ಜಮೀನನ್ನು ಮೈಸೂರು  ನಗರಾಭಿವೃದ್ಧ  ಪ್ರಾಧಿಕಾರಿದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ  ಅಕ್ರಮ ದಾಖಲೆ ಸೃಷ್ಠಿಸಿ ಪರಿಹಾರ ಪಡೆದಿರುವ ಬಗ್ಗೆ.

ನಗರಾಭಿವೃದ್ಧಿ

-

-

110

ಡಾ:ಉಮಾಶ್ರೀ

ದಿನಾಂಕ:19.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

12.08.2025

ಮೈಸೂರು ವಿಶ್ವವಿದ್ಯಾಲಯದಲ್ಲಿ  ಪಿ.ಹೆಚ್.ಡಿ ಸಾಮಾನ್ಯ   ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಅರ್ಹತೆ  ಪಡೆದ ಎಲ್ಲಾ ವರ್ಗದ ಸುಮಾರು  1,500 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆಯಿಂದ  ತೊಂದರೆ ಉಂಟಾಗುತ್ತಿರುವ ಕುರಿತು.

ಉನ್ನತ ಶಿಕ್ಷಣ

12.08.2025

12.08.2025

111

ರವಿಕುಮಾರ್‌ ಎನ್

12.08.2025

ಚಿಕ್ಕಮಗಳೂರು  ಜಿಲ್ಲೆ ಆಲ್ದೂರೂ  ಹೋಬಳಿ ಕೆಳಗೂರು ಗ್ರಾಮದ ಸ.ನಂ.113/3ರಲ್ಲಿ ಹಾದು ಹೋಗುವ  ಸರ್ಕಾರಿ ಗ್ರಾಮ ನಕ್ಷೆಗೆ ಒಳಪಟ್ಟಿರುವ  ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಸಾರ್ವಜನಿಕರಿಗೆ ಅನಾನೂಕೂಲವಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ.

ಕಂದಾಯ

12.08.2025

12.08.2025

112

ರವಿಕುಮಾರ್‌ ಎನ್

12.08.2025

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರ ಕಛೇರಿಗಳಲ್ಲಿ  ನಿವೃತ್ತಿ ಹೊಂದಿರುವ ನೌಕರರಿಗೆ ಹೊಸದಾಗಿ ಹುದ್ದೆಗಳನ್ನು ಸೃಜಿಸುತ್ತಿರುವುದು ಹಾಗೂ ನಿವೃತ್ತಿ ಹೊಂದಿರುವ  ನೌಕರರು ಕೇಂದ್ರ  ಕಛೇರಿಯ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದರಿಂದ ಆಡಳಿತ  ಮತ್ತು ಕಡತಗಳ  ಮಾಹಿತಿಯನ್ನು  ಬಹಿರಂಗವಾಗುವ  ಸಾಧ್ಯತೆಗಳಿರುವ ಬಗ್ಗೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

12.08.2025

12.08.2025

113

ಮಧು  ಜಿ ಮಾದೇಗೌಡ

12.08.2025

ಮೈಸೂರು ತೋಟಗಾರಿಕೆ ವಿಶ್ವವಿದ್ಯಾಲಯವನ್ನು   ʼʼಮಂಡ್ಯ ಕೃಷಿʼʼ ವಿ‍ಶ್ವವಿದ್ಯಾಯಲಕ್ಕೆ ಸೇರ್ಪಡೆ ಮಾಡುವ ಕುರಿತು.

ಕೃಷಿ

12.08.2025

12.08.2025

114

ಎಂ.ನಾಗರಾಜು

12.08.2025

ʼʼಕಾಡುಗೊಲ್ಲʼʼ ಸಮುದಾಯದ  ಜನರಿಗೆ  ಸ್ಥಳೀಯ  ಸಂಸ್ಥೆ ಚುನಾವಣೆಯಲ್ಲಿ ರಾಜಕೀಯ  ಮೀಸಲಾತಿ ನೀಡುವ ಕುರಿತು

ಗ್ರಾಮೀಣಾವೃದ್ಧಿ  ಮತ್ತು ಪಂಚಾಯ್‌ ರಾಜ್

13.08.2025

14.08.2025

115

ಟಿ.ಎ.ಶರವಣ

13.08.2025

ಸರ್ಕಾರಿ  ಕಿವುಡು ಮತ್ತು ಮೂಕ ಮಕ್ಕಳ  ಶಾಲೆಗಳ  ಕಟ್ಟಡದ  ದುರಸ್ತಿ ಕಾಮಗಾರಿಗಳಿಗೆ  ವಿಶೇಷ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

13.08.2025

14.08.2025

116

ಎಸ್.ಎಲ್.ಭೋಜೇಗೌಡ

13.08.2025

ಪ್ಲಾಸ್ಟಿಕ್‌  ಫ್ಲವರ್‌ ಗಳನ್ನು ಮಾರಾಟ ಮಾಡುತ್ತಿರುವುದರಿಂದ  ನೈಜ ಹೂವಿನ  ಬೇಡಿಕೆಗೆ  ಮತ್ತು ಹೂವು ಬೆಳೆಗಾರರಿಗೆ  ತೊಂದರೆ   ಉಂಟಾಗುತ್ತಿರುವ ಕುರಿತು.

 ಅರಣ್ಯ,  ಜೀವಿಪರಿಸ್ಥಿತಿ ಮತ್ತು  ಪರಿಸರ

14.08.2025

16.08.2025

117

ಡಾ: ಕೆ.ಗೋವಿಂದರಾಜ್‌

13.08.2025

ಬೆಂಗಳೂರು  ಪೊಲೀಸ್‌               ಕಮಿಷನರ್‌ನ್ನು  ಎರಡು ವಿಭಾಗಗಳನ್ನಾಗಿ  ವಿಂಗಡಿಸಿ, ಹಾಲಿ ಇರುವ  ಪೊಲೀಸ್‌ ಆಯುಕ್ತರ  ಜೊತೆ ಮತ್ತೊಂದು ಪೊಲೀಸ್‌ ಆಯುಕ್ತರ ಹುದ್ದೆಯನ್ನು ಸೃಜಿಸುವ ಹಾಗೂ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ಕುರಿತು.

ಒಳಾಡಳಿತ

14.08.2025

16.08.2025

118

ಟಿ.ಎ.ಶರವಣ

13.08.2025

ಶ್ರೀಮಂತ ಪರಂಪರೆ ಹಾಗೂ ತನ್ನದೇ ಆದ  ಇತಿಹಾಸವನ್ನು  ಹೊಂದಿರುವ  ತುಳು ಭಾಷೆಯನ್ನು 2ನೇ ಅಧಿಕೃತ  ಭಾಷೆಯನ್ನಾಗಿ ಘೋಷಿಸುವ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ

14.08.2025

16.08.2025

119

ಡಾ: ಉಮಾಶ್ರೀ

13.08.2025

ವನ್ಯಜೀವಿ ಸಂರಕ್ಷಕರಿಗೆ ಪರಿಹಾರ, ಗೌರವಧನ, ತರಬೇತಿ ನೀಡುವ ಬಗ್ಗೆ

ಅರಣ್ಯ,  ಜೀವಿಪರಿಸ್ಥಿತಿ ಮತ್ತು  ಪರಿಸರ

14.08.2025

16.08.2025

120

ಡಾ:ಧನಂಜಯ ಸರ್ಜಿ

13.08.2025

ರಕ್ತ  ದಾನಿಗಳು ಕೊಟ್ಟ ರಕ್ತದಲ್ಲಿ   ಪರೀಕ್ಷೆ ವೇಳೆ  ಹೆಚ್‌.ಐ.ವಿ/ ಹೈಪಟೈಟಿಸ್, ಮಲೇರಿಯಾದಂತ  ಗಂಭೀರ ಸೋಂಕುಗಳು  ‌  ಪತ್ತೆಯಾಗುತ್ತಿರುವುದರಿಂದ  ಕಟ್ಟುನಿಟ್ಟುವ ಕ್ರಮ ಕೈಗೊಳ್ಳುವ ಬಗ್ಗೆ                                              

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

14.08.2025

16.08.2025

121

ಪುಟ್ಟಣ್ಣ ‌, ಎಸ್ಎಲ್.ಭೋಜೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:58)

ದಿನಾಂಕ:20.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

14.08.2025

ಕೋಲಾರ ತಾಲ್ಲೂಕು ನರಸಾಪುರ  ಗ್ರಾಮದ ಹೆಚ್.ಎಲ್.‌ ಸಂ. 345/2 ಮತ್ತು ಹೆಚ್.‌ ಎಲ್.‌ ಸಂ.366ರ ಖಾತೆಯನ್ನು ಅಕ್ರಮವಾಗಿ ರದ್ದುಗೊಳಿಸಿರುವ ಕುರಿತು.

ಗ್ರಾಮೀಣಾವೃದ್ಧಿ  ಮತ್ತು ಪಂಚಾಯ್‌ ರಾಜ್

16.08.2025

18.08.2025

122

ಎಂ.ಎಲ್.ಅನೀಲ್ ಕುಮಾರ್

18.08.2025

ಬೃಹತ್  ಬೆಂಗಳೂರು ನಗರ  ಪಾಲಿಕೆ  ವಾರ್ಡ್‌  ಸಂಖ್ಯೆ: 183ರ  ರಾಮಾಂಜನೇಯ  ನಗರದ 2ನೇ  ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ  ಸಮೀಪದ ಬಸ್‌ ನಿಲ್ದಾಣ  ಎದುರು ರಸ್ತೆಯಲ್ಲಿ  ಅನಗತ್ಯವಾದ ಪಾರ್ಕಿಂಗ್‌ ಮಾಡಿರುವುದರಿಂದ  ಸಾರ್ವಜನಿಕರಿಗೆ  ಸಂಚರಿಸಲು  ತೊಂದರೆ ಹಾಗೂ ಪುಂಡರ ಹಾವಳಿಯನ್ನ್ಯ ತಪ್ಪಿಸುವ ಬಗ್ಗೆ.

ಒಳಾಡಳಿತ

18.08.2025

18.08.2025

123

ಕೆ.ಎಸ್.ನವೀನ್

18.08.2025

ಚಿತ್ರದರ್ಗ  ಜಿಲ್ಲೆ ಹೊಸದುರ್ಗ  ತಾಲ್ಲೂಕಿನ  ಶ್ರೀ ರಾಂಪುರ ಹೋಬಳಿ ಕಬ್ಬುಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಟೋನ್‌ ಕ್ರಷರ್‌  ಮತ್ತು  ಎಂ-ಸ್ಟ್ಯಾಂಡ್ ಫಟಕ ಸ್ಥಾಪನೆಯಾದಲ್ಲಿ ಕ್ರಷರ್‌ ಧೂಳಿನಿಂದ  ಸುತ್ತಮುತ್ತಲಿನ  ರೈತರು ಹಾಗೂ  ಅವರ ಬೆಳೆಗಳಿಗೆ  ಹಾನಿಯಾಗುವುದರಿಂದ  ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸುವ ಬಗ್ಗೆ

ವಾಣಿಜ್ಯ ಮತ್ತು ಕೈಗಾರಿಕೆ

18.08.2025

18.08.2025

124

ಗೋವಿಂದರಾಜು

18.08.2025

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ವತಿಯಿಂದ  ಹಂಚಿಕೆ ಮಾಡಲಾದ  ನಿವೇಶಗಳ ನ್ಯಾಯಾಲಯದ ಪ್ರಕರಣ/ತಾಂತ್ರಿಕ ಕಾರಣ/ಜಮೀನು ಲಭ್ಯವಿಲ್ಲದ ಕಾರಣ, ಕಳೆದ 03 ವರ್ಷದಿಂದ  ಬದಲಿ ನಿವೇಶನ ಹಂಚಿಕೆ ಮಾಡದಿರುವುದರಿಂದ  ತೊಂದರೆ ಉಂಟಾಗುತ್ತಿರುವ ಬಗ್ಗೆ.

ನಗರಾಭಿವೃದ್ಧಿ

18.08.2025

18.08.2025

125

ಗೋವಿಂದರಾಜು

18.08.2025

ರಾಜ್ಯದಲ್ಲಿರುವ ಎಲ್ಲಾ ನಿಗಮ ಮಂಡಳಿಗಳಲ್ಲಿ 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೊಳಿಸುವ ಬಗ್ಗೆ

ಆರ್ಥಿಕ

18.08.2025

18.08.2025

126

ಶಶೀಲ್‌ ಜಿ. ನಮೋಶಿ,
ಎನ್.‌ ರವಿಕುಮಾರ್ ಹಾಗೂ ಇತರರು

ದಿನಾಂಕ:19.08.2025ರಂದು ಸದನನದಲ್ಲಿ ಉತ್ತರಿಸಲಾಯಿತು

18.08.2025

1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಕುರಿತು

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

18.08.2025

18.08.2025

127

ಡಿ.ಟಿ.ಶ್ರೀನಿವಾಸ

19.08.2025

ಹಿಂದುಳಿದ  ವರ್ಗಗಳ  ಎಸ್.ಸಿ, ಎಸ್.ಟಿ. ಸಮುದಾಯಗಳಲ್ಲಿಯ ಅಲೆಮಾರಿ, ಅರೆ ಅಲೆಮಾರಿ ಸಮಾಜಗಳಿಗೆ  ವಸತಿ   ಯೋಜನೆಯಡಿ ಮನೆಗಳನ್ನು  ನಿರ್ಮಿಸುತ್ತಿರುವ  ಮತ್ತು  ಮೂಲಸೌಕರ್ಯ ಹಾಗೂ ಅಲೆಮಾರಿ ವಸತಿ ಶಾಲೆಗಳನ್ನು ನಿರ್ಮಿಸುತ್ತಿರುವ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

19.08.2025

19.08.2025

128

ಮಂಜುನಾಥ್‌ ಭಂಡಾರಿ

19.08.2025

ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಲೋಪಗಳ ಬಗ್ಗೆ  ಕಾರಣಿಕರ್ತರಾದ ಆಡಳಿತ  ಮುಖ್ಯಸ್ಥರು ಹಾಗೂ  ಅಧಿಕಾರಿಗಳ  ಮೇಲೆ   ತನಿಖೆ ನಡೆಸಿ ಸೂಕ್ತ  ಕ್ರಮಕೈಗೊಳ್ಳುವ ಬಗ್ಗೆ

ಉನ್ನತ ಶಿಕ್ಷಣ

19.08.2025

19.08.2025

129

ಎ.ವಸಂತಕುಮಾರ್

19.08.2025

ರಾಯಚೂರು ಜಿಲ್ಲೆ ಸಿರವಾರ  ತಾಲ್ಲೂಕು ಅತ್ತನೂರು ಗ್ರಾಮ ಸರ್ವೆ ನಂ.165ರ  ಜಮೀನು ಪರಿಶಿಷ್ಟ ಜಾತಿಗೆ  ಸೇರಿದ  ಗೇಣಿದಾರರಿಗೆ  ಮಂಜೂರು ಮಾಡಿರುವುದನ್ನು ಸಹಾಯಕ  ಆಯುಕ್ತರು ಜಮೀನು ವ್ಯಾಜ್ಯ  ಪ್ರಕರಣದಲ್ಲಿ ಕಾಯ್ದೆಗೆ ವಿರುದ್ಧ ಆದೇಶ ನೀಡಿರುವ  ಬಗ್ಗೆ.

ಕಂದಾಯ

19.08.2025

19.08.2025

130

ಟಿ.ಎನ್.ಜವರಾಯಿಗೌಡ

20.08.2025

ಹಾಸನ ಜಿಲ್ಲೆ ಬೇಲೂರು  ತಾಲ್ಲೂಕು,  ಅರೆಹಳ್ಳಿ  ಸರ್ವೆ.ನಂ.23/3 ಮತ್ತು 20/2 ರಲ್ಲಿ Tricolour Investment and Properties Pvt Ltd (Indian Estate)  ಎಂಬ  ಸಂಸ್ಥೆಯು  ಅನಧಿಕೃತವಾಗಿ ಫಾರಂ ಲ್ಯಾಂಡ್‌ ಅನ್ನು  ನಿರ್ಮಿಸಿ ಮಾರಾಟ  ಮಾಡುವ  ನೆಪದಲ್ಲಿ ಜನರಿಗೆ  ಮೋಸ ಮಾಡುತ್ತಿರುವ ಬಗ್ಗೆ

ಕಂದಾಯ

20.08.2025

20.08.2025

131

ಬಲ್ಕೀಸ್‌  ಬಾನು

20.08.2025

ಕರ್ನಾಟಕ  ರಾಜ್ಯದ 5000 ಗ್ರಾಮ ಪಂಚಾಯತ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌, ಇತರೆ ಸಿಬ್ಬಂದಿಗಳಿಗೆ  ಸೇವಾ ರಹಿತ ವೇತನ  ಮಂಜೂರು ಮಾಡುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

20.08.2025

20.08.2025

132

ಡಿ.ಎಸ್. ಅರುಣ್

20.08.2025

ಬೆಂಗಳೂರು   ನಗರ ಜಿಲ್ಲೆ ಉತ್ತರ ತಾಲ್ಲೂಕು ಯಶವಂತಪುರ  ಹೋಬಳಿ ಲಗ್ಗೆರೆ ಗ್ರಾಮದ  ಸರ್ವೆ ನಂ.119 ಮತ್ತು 120ರಲ್ಲಿ  ಉಚಿತ  ನಿವೇಶಗಳಿಗೆ ಮಾಲೀಕತ್ವದ  ದಾಖಲೆಗಳನ್ನು  ನೀಡುವ ಬಗ್ಗೆ

ಕಂದಾಯ

20.08.2025

20.08.2025

133

ಡಿ.ಎಸ್. ಅರುಣ್

20.08.2025

ಬೆಂಗಳೂರು ವಿಧಾನ ಸೌಧ, ವಿಕಾಸ್‌ ಸೌಧ, ಬಹುಮಹಡಿಗಳ ಕಟ್ಟಡ ಸುತ್ತಮುತ್ತ ಹಲವಾರು ಅನಧಿಕೃತ   ಆಹಾರ ಮಳಿಗೆಗಳು ವ್ಯಾಪಾರ  ನಡೆಸುತ್ತಿರುವುದರಿಂದ   ಸಾರ್ವಜನಿಕರ  ಆರೋಗ್ಯ  ಹದಗೆಡೆಸುತ್ತಿರುವ ಬಗ್ಗೆ

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ

20.08.2025

20.08.2025

134

ಡಿ.ಎಸ್.ಅರುಣ್

21.08.2025

ಬೆಂಗಳೂರು  ವಾರ್ಡ್‌ ನಂ.183ರ  ವ್ಯಾಪ್ತಿಯಲ್ಲಿರುವ ರಾಮಾಂಜನೇಯ ನಗರದ,  2ನೇ ಮುಖ್ಯ ರಸ್ತೆ, 7ನೇ  ಅಡ್ಡ ರಸ್ತೆ, ಸಮೀಪದಲ್ಲಿರುವ  ರಸ್ತೆಯಲ್ಲಿ ಮೆಡಿಕಲ್‌ ವೆಸ್ಟ್‌   ಮತ್ತು ಇತರೆ ಅನುಪಯುಕ್ತ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ಸುತ್ತಮುತ್ತಲು ವಾಸವಾಗಿರುವ  ನಿವಾಸಿಗಳ  ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿರುವ ಬಗ್ಗೆ.

ನಗರಾಭಿವೃದ್ಧಿ

21.08.2025

21.08.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru