148ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ

01

ಶ್ರೀ ಯು.ಬಿ.ವೆಂಕಟೇಶ್ ಬೆಂಗಳೂರು ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15/1 ರಲ್ಲಿನ ಸಾರ್ವಜನಿಕ ನಿವೇಶನವನ್ನು ಭೂಗಳ್ಳರು ಅತಿಕ್ರಮಿಸಿಗೊಂಡಿರುವ ಕುರಿತು

29.11.2022

ನಗರಾಭಿವೃದ್ಧಿ

02.12.2022

03.12.2022

02
ಶ್ರೀ ಯು.ಬಿ.ವೆಂಕಟೇಶ್ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ

29.11.2022

ಒಳಾಡಳಿ

02.12.2022

03.12.2022

03
ಶ್ರೀ ಗೋವಿಂದರಾಜು ವಿದ್ಯುತ್‌ ಪ್ರಸರಣ ಸಂಸ್ಥೆಯು ಮಾಡಿರುವ ಸಾಲದ ಹೊರೆಯನ್ನು ಗ್ರಾಹಕರ ಮೇಲೆ ಹೊರೆಸುತ್ತಿರುವ ಬಗ್ಗೆ

29.11.2022

ಇಂಧನ

02.12.2022

03.12.2022

04

ಶ್ರೀ ಮರಿತಿಬ್ಬೇಗೌಡ, ಶ್ರೀ ಎಸ್‌.ವ್ಹಿ.ಸಂಕನೂರ  ಹಾಗೂ ಶ್ರೀ ಪುಟ್ಟಣ್ಣನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ  (ಕ. ಸಂಖ್ಯೆ:01)

1.04.2006ರ ನಂತರ ನೇಮಕ ಹೊಂದಿದ ಅನುದಾನಿತ ಶಾಲೆಗಳ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸದೇ ಇರುವುದು ಹಾಗೂ ಜ್ಯೋತಿ ಸಂಜೀವಿನಿ ಸೌಲಭ್ಯ ವಿಸ್ತರಿಸದೇ ಇರುವ ಬಗ್ಗೆ

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

09.12.2022

05

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ(ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)

ವಿವಿಧ ಸಮಾಜಗಳ ಜಯಂತಿಗಳನ್ನು ಆಚರಿಸಲು ಬಿಡುಗಡೆ ಮಾಡಲಾಗುತ್ತಿರುವ ಅನುದಾನದಲ್ಲಿ ತಾರತಮ್ಯವಾಗುತ್ತಿರುವ ಬಗ್ಗೆ

29.11.2022

ಕನ್ನಡ ಮತ್ತು ಸಂಸ್ಕೃತಿ

02.12.2022

03.12.2022

06

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

 (ಕ. ಸಂಖ್ಯೆ:02)

ಮೈಸೂರಿನ ಮಹಾರಣಿ ಕಲಾ ಕಾಲೇಜು ಕನಿಷ್ಟ ಮೂಲ ಸೌಕರ್ಯಗಳನ್ನು ಹೊಂದಿಲ್ಲದಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಬಗ್ಗೆ

29.11.2022

ಉನ್ನತ ಶಿಕ್ಷಣ

02.12.2022

03.12.2022

07

ಶ್ರೀ ಮರಿತಿಬ್ಬೇಗೌಡ, ಶ್ರೀ ಅ.ದೇವೇಗೌಡ ಶ್ರೀ ಶಶೀಲ್‌ ಜಿ.ನಮೋಶಿ ಹಾಗೂ ಶ್ರೀ ಪುಟ್ಟಣ್ಣ

(ದಿ:19.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ 

(ಕ. ಸಂಖ್ಯೆ:03)

ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರಿಗೆ ಕಾಲಮಿತಿ ಬಡ್ತಿ ಮಂಜೂರು ಮಾಡದೆ ಇರುವ ಕುರಿತು

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

09.12.2022

08

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ         

 (ಕ. ಸಂಖ್ಯೆ:04)

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಹಾಗೂ 25 ವರ್ಷ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

03.12.2022

09

ಶ್ರೀ ಮರಿತಿಬ್ಬೇಗೌಡ.                                 ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ. ಸಂಖ್ಯೆ:05)

ಶ್ರೀ ಥಾಮಸ್‌ ವರದಿ ಅನ್ವಯ ಅನುದಾನಿತ ಶಾಲಾ ನೌಕರರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಮಂಜೂರು ಮಾಡುವ ಕುರಿತು

29.11.2022

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ

02.12.2022

09.12.2022

10

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:06)

ಕ್ರೈಸ್‌ ವತಿಯಿಂದ ನಡೆಸಲಾಗುತ್ತಿರುವ ವಸತಿ ಶಾಲಾ ಶಿಕ್ಷಕರುಗಳಿಗೆ DCRG ಸೌಲಭ್ಯ ಹಾಗೂ NPS ಯೋಜನೆ ಜಾರಿಗೆ ತರದೆ ಇರುವುದು ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ

29.11.2022

ಸಮಾಜ ಕಲ್ಯಾಣ

02.12.2022

03.12.2022

11

ಶ್ರೀ ಮರಿತಿಬ್ಬೇಗೌಡ,  ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ನಿರಾಣಿ ಹಣಮಂತ ರುದ್ರಪ್ಪ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:07)

ವೃತ್ತಿ ಶಿಕ್ಷಣ ಇಲಾಖೆಯಿಂದ (JOC) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡದೆ ಇರುವ ಬಗ್ಗೆ

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

07.12.2022

12

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ

(ದಿ:26.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:08)

ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

09.12.2022

13

ಶ್ರೀ ಮರಿತಿಬ್ಬೇಗೌಡ, ಶ್ರೀ ಪುಟ್ಟಣ್ಣ ಹಾಗೂ ಶ್ರೀ ಶಶೀಲ್‌ ಜಿ.ನಮೋಶಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:09)

1995ರ ನಂತರ ಪ್ರಾರಂಭವಾಗಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಇಲ್ಲದಿರುವುದು ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

07.12.2022

14

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:10)

ವಿದ್ಯಾರ್ಥಿಗಳು ಇಚ್ಚಿಸಿದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಸಲುವಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ನಿಯಮಗಳ ತೊಡಕುಗಳು ಉಂಟಾಗಿರುವ ಬಗ್ಗೆ

29.11.2022

ಉನ್ನತ ಶಿಕ್ಷಣ

02.12.2022

03.12.2022

15

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:11)

ಚಾಮರಾಜ ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌-19 ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುರಿತ ಪ್ರಕರಣದ ತನಿಖಾ ವರದಿಯಲ್ಲಿ ಪ್ರಮುಖ ಆಪಾದಿತ ಅಧಿಕಾರಿಗಳ ಹೆಸರುಗಳನ್ನು ಕೈಬಿಟ್ಟಿರುವುದರಿಂದ ವರದಿಯ ನೈಜತೆ ಬಗ್ಗೆ ಸಂಶಯ ಉದ್ಬವಿಸಿರುವ ಕುರಿತು

29.11.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

02.12.2022

05.12.2022

16

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:12)

ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಮಗಳಲ್ಲಿನ ಲೋಪದೋಷಗಳಿಂದ ಗಂಭೀರ ಸಮಸ್ಯೆ ಉದ್ಭವಿಸಿರುವ ಕುರಿತು

29.11.2022

ಉನ್ನತ ಶಿಕ್ಷಣ

02.12.2022

05.12.2022

17

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:13)

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರದೇ ಇರುವುದರಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು

29.11.2022

ಉನ್ನತ ಶಿಕ್ಷಣ

02.12.2022

03.12.2022

18

ಶ್ರೀ ಗೋವಿಂದರಾಜು

(ದಿ:20.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)
ಕೋಲಾರ ಜಿಲ್ಲೆಯಲ್ಲಿ ಮಿನಿ ವಿಧಾನಸೌಧ ಇದ್ದರೂ ಕೂಡ ಉಪನೋಂದಣಾಧಿಕಾರಿ ಹಾಗೂ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು

29.11.2022

ಕಂದಾಯ

02.12.2022

03.12.2022

19
ಶ್ರೀ ಗೋವಿಂದರಾಜು ಆರ್‌.ಎಲ್‌.ಜಾಲಪ್ಪ ವೈದ್ಯಕೀಯ ಕಾಲೇಜಿನ ವತಿಯಿಂದ ಕೋಲಾರ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲದಿರುವ ಬಗ್ಗೆ

29.11.2022

ನಗರಾಭಿವೃದ್ದಿ (ಪೌರಾಡಳಿತ)

03.12.2022

05.12.2022

20
ಶ್ರೀ ಗೋವಿಂದರಾಜು

ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾಗಿರುವ ಹಣವನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ

29.11.2022

ವಾಣಿಜ್ಯ ಮತ್ತು ಕೈಗಾರಿಕೆ

03.12.2022

03.12.2022

21
ಶ್ರೀ ಯು.ಬಿ.ವೆಂಕಟೇಶ್ ದೇಸಿಯ ಪರಂಪರೆಯ ಆಯುರ್ವೇದ ವೈದ್ಯ ಪದ್ಧತಿಗೆ ಮನ್ನಣೆ ದೊರಕಿಸಿಕೊಡುವ ಸಲುವಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸುವ ಕುರಿತು

29.11.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

02.12.2022

05.12.2022

22

ಶ್ರೀ ಕೆ.ಪ್ರತಾಪ ಸಿಂಹ ನಾಯಕ್

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:16)

(ದಿ:20.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)
Indian Strategic petroleum Reserve Limited ರವರು ಗ್ರಾಮ ಪಂಚಾಯಿತಿಗೆ ಆಸ್ತಿ ಮತ್ತು ಕಟ್ಟಡ ತೆರಿಗೆ ಪಾವತಿಸದೇ ಇರುವ ಕುರಿತು

29.11.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

03.12.2022

05.12.2022

23
ಶ್ರೀ ಗೋವಿಂದರಾಜು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ನಿಗದಿಪಡಿಸಿರುವ ಸಮಯದಲ್ಲಿ ಅಧಿಕಾರಿಗಳು ಲಭ್ಯವಿಲ್ಲದಿರುವ ಬಗ್ಗೆ

29.11.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

02.12.2022

05.12.2022

24
ಶ್ರೀ ಗೋವಿಂದರಾಜು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಧಾನ ಪರಿಷತ್ತಿನ ಶಾಸಕರಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಕುರಿತು

29.11.2022

ಯೋಜನೆ ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ

02.12.2022

05.12.2022

25
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯಲ್ಲಿರುವ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಗೆ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತೆ ವೈದ್ಯರು ಹಾಗೂ ಶುಶ್ರೂಷಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ

29.11.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

02.12.2022

03.12.2022

26
ಶ್ರೀ ಗೋವಿಂದರಾಜು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ಇಲಾಖೆಯ ವಿವಿಧ ಕಾರ್ಯ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಆಗುತ್ತಿರುವ ಕುರಿತು

29.11.2022

ಕನ್ನಡ ಮತ್ತು ಸಂಸ್ಕೃತಿ

03.12.2022

05.12.2022

27
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯ ಅರೆಹಳ್ಳಿಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿಗೆ ಮೂಲಭೂತ ಸೌಲಭ್ಯ ಒದಗಿಸುವುದರ ಜೊತೆಗೆ ವಸತಿ ನಿಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವ ಕುರಿತು

29.11.2022

ಉನ್ನತ ಶಿಕ್ಷಣ

03.12.2022

03.12.2022

28
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯಲ್ಲಿ ಹಾಪ್‌ಕಾಮ್ಸ್‌ ಮಳಿಗೆಗಳ ಕೊರತೆಯಿಂದಾಗಿ ಗ್ರಾಹಕರಿಗೆ ತುಂಬ ಅನಾನುಕೂಲ ಆಗುತ್ತಿರುವ ಬಗ್ಗೆ

29.11.2022

ತೋಟಗಾರಿಕೆ ಮತ್ತು ರೇಷ್ಮೆ

02.12.2022

03.12.2022

29
ಶ್ರೀ ಗೋವಿಂದರಾಜು ಸರ್ಕಾರದ ವಿವಿಧ ಇಲಾಖೆಗಳ ಕ್ರಿಯಾ ಯೋಜನೆಗಳ ವಿವರಗಳನ್ನು ಸಂಬಂಧಪಟ್ಟ ಇಲಾಖೆಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಕುರಿತು

29.11.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ)

02.12.2022

05.12.2022

30

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:25)

ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2 ರಲ್ಲಿ 3 ಎಕರೆ 23 ಗುಂಟೆ ಜಮೀನನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಲು ಬಿ.ಡಿ.ಎ ಅಧಿಕಾರಿಗಳು ಸಹಕಾರ ನೀಡಿರುವ ಕುರಿತು

01.12.2022

ನಗರಾಭಿವೃದ್ಧಿ

03.12.2022

08.12.2022

31

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:26)

ಸಾದರಮಂಗಲ (ವೈಟ್‌ಫೀಲ್ಡ್‌) ಕೈಗಾರಿಕಾ ಪ್ರದೇಶದ ಸರ್ವೆ ನಂ.1ರ ಜಮೀನನ್ನು ಅಕ್ರಮವಾಗಿ ಮೆ: ಎಂಬಸ್ಸಿ ಸಂಸ್ಥೆಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ

 

01.12.2022

ವಾಣಿಜ್ಯ ಮತ್ತು ಕೈಗಾರಿಕೆ

06.12.2022

08.12.2022

32

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:27)

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಪಾರ್ಕ್‌ ನಿರ್ಮಾಣಕ್ಕೆಂದು ಮೀಸಲಿಟ್ಟ ಸ್ಥಳವನ್ನು KIADB ಸಂಸ್ಥೆಯು ನಿಯಮ ಬಾಹಿರವಾಗಿ ಮೆ:ಹರಿದೇವ ಸಂಸ್ಥೆಗೆ ನಿವೇಶನವನ್ನಾಗಿ ಮಂಜೂರು ಮಾಡಿರುವ ಬಗ್ಗೆ

01.12.2022

ವಾಣಿಜ್ಯ ಮತ್ತು ಕೈಗಾರಿಕೆ

05.12.2022

06.12.2022

33

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

“ವರದಿಯಾಗಿ ಅಂಗೀಕಾರವಾಗಿರುತ್ತದೆ”

ಮಹಾರಾಣಿ ವಿಶ್ವವಿದ್ಯಾಲಯದಲ್ಲಿ “ಡಿ” ದರ್ಜೆನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಪ್ರನೂಪ್‌ .ಎಸ್‌  ಮತ್ತು ಇತರರ ಬಾಕಿ ವೇತನ ಪಾವಸತಿಸದೇ ಇರುವ ಕುರಿತು

01.12.2022

ಉನ್ನತ ಶಿಕ್ಷಣ

34
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿರುವ ಪ್ರಸ್ತುತ ಗ್ರಾಮಗಳ ವಿವರಗಳು ಆಧಾರ್‌ ಕಾರ್ಡ್‌ನ ದಾಖಲೆಗಳಿಗೆ ತಾಳೆ ಆಗುತ್ತಿಲ್ಲದಿರುವ ಕುರಿತು

01.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ)

05.12.2022

06.12.2022

35

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                          (ಕ. ಸಂಖ್ಯೆ:28)

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಮಂಜೂರಾಗಿರುವ ಜಮೀನನ್ನು ಕಬಳಿಸಿರುವ ಭೂಗಳ್ಳರ ವಿರುದ್ಧ  ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ

01.12.2022

ಒಳಾಡಳಿತ

36

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    (ಕ. ಸಂಖ್ಯೆ:29)

ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಜಮೀನು ಬಿ.ಡಿ.ಎ ಸ್ವಾಧೀನಲದಲ್ಲಿದ್ದರೂ ಬಿ.ಎಂ.ಆರ್‌.ಸಿ.ಎಲ್‌ ಗಾಗಿ KIADB ವತಿಯಿಂದ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಕುರಿತು

01.12.2022

ವಾಣಿಜ್ಯ ಮತ್ತು ಕೈಗಾರಿಕೆ

05.12.2022

06.12.2022

37
ಶ್ರೀ ಕೆ.ಎ.ತಿಪ್ಪೇಸ್ವಾಮಿ ಕಿವುಡ ಮಕ್ಕಳ ಶಾಲೆಯ ವಿಶೇಷ ಶಿಕ್ಷಕರಿಗೆ ವಿಲೀನಾತಿ ನಿಯಮಗಳನ್ನು ರೂಪಿಸಿ ಜೇಷ್ಠತೆಯನ್ನು ನಿಗದಿಪಡಿಸುವ ಕುರಿತು

01.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

05.12.2022

06.12.2022

38

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ            (ಕ. ಸಂಖ್ಯೆ:31)

ಆಯಿಲ್‌ ಕಂಪನಿಗಳ ದಾಸ್ತಾನುಗಳಿಂದ ಪೆಟ್ರೋಲ್‌ ಬಂಕುಗಳಿಗೆ ಸರಬರಾಜಾಗುವ ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್‌ ಅಳವಡಿಸಿಕೊಂಡು ಅವ್ಯವಹಾರ ನಡೆಸುತ್ತಿರುವ ಕುರಿತು

01.12.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

05.12.2022

06.12.2022

39

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:32)

ಮೈಸೂರು ಜಿಲ್ಲೆಯ ಇಮ್ಮಾವು ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸಲು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿಗಾಗಿ 20 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಗುತ್ತಿಗೆದಾರರಿಗೆ ಮುಂಗಡವಾಗಿ ಪಾವತಿಸಿರುವ ಬಗ್ಗೆ

01.12.2022

ವಾಣಿಜ್ಯ ಮತ್ತು ಕೈಗಾರಿಕೆ

05.12.2022

06.12.2022

40
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಸಂಯೋಜಕರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಗ್ರಾಮೀಣ ಪದವೀಧರರನ್ನು ಸೇವೆಯಿಂದ ವಿಮುಕ್ತಿಗೊಳಿಸಿರುವುದರಿಂದ ಸಮಸ್ಯೆ ಉದ್ಬವಿಸಿರುವ ಕುರಿತು

01.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

05.12.2022

06.12.2022

41
ಶ್ರೀ ಶಾಂತರಾಮ್‌ ಬುಡ್ನಸಿದ್ದಿ ಖಾಲಿ ಇರುವ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಗೌರವ ಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆದ್ಯತೆಯನ್ನು ನೀಡುವ ಕುರಿತು

01.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.12.2022

06.12.2022

42
ಶ್ರೀ ಶಾಂತರಾಮ್‌ ಬುಡ್ನಸಿದ್ದಿ

ಪ್ರವರ್ಗ-1ರಲ್ಲಿ ಬರುವ ಧನಗರಗೌಳಿ ಸಮುದಾಯದವರ ಜಾನುವಾರುಗಳಿಗೆ ಮೇವು ಪೂರೈಸುವ ಕುರಿತು

01.12.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

05.12.2022

06.12.2022

43

ಶ್ರೀ ಕೆ.ಪಿ.ನಂಜುಂಡಿ  ವಿಶ್ವಕರ್ಮ

(ದಿ:28.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ಮುಜರಾಯಿ ದೇವಸ್ಥಾನಗಳ ಆಡಳಿತ  ಮಂಡಳಿಗಳಲ್ಲಿ ವಿಶ್ವಕರ್ಮ ಸಮಾಜದ ಉಪ ಪಂಗಡದವರಿಗೆ ಅಥವಾ ವಿಶ್ವ ಭ್ರಾಹ್ಮಣರಿಗೂ ಅವಕಾಶ ನೀಡುವ ಕುರಿತು

02.12.2022

ಕಂದಾಯ (ಮುಜರಾಯಿ)

05.12.2022

08.12.2022

44
ಶ್ರೀ ಕೆ.ಹರೀಶ್‌ ಕುಮಾರ್ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಪೇಟೆಯ ಮಾರುಕಟ್ಟೆಯ ಬಳಿ ತೆರೆದ ಚರಂಡಿಯ ಬದಲಿಗೆ ಭೂಗತ ಚರಂಡಿ ನಿರ್ಮಿಸುವ ಬಗ್ಗೆ

02.12.2022

ನಗರಾಭಿವೃದ್ಧಿ (ಪೌರಾಡಳಿತ)

05.12.2022

08.12.2022

45
ಶ್ರೀ ಕೆ.ಹರೀಶ್‌ ಕುಮಾರ್ ಕರಾವಳಿ ಜಿಲ್ಲೆಯ ಸುತ್ತಮುತ್ತಲಿನ ಪಂಚ ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಭಾಗೀಯ ಹೈಕೋರ್ಟ್‌ ಪೀಠ ಸ್ಥಾಪನೆ ಕುರಿತು

02.12.2022

ಕಾನೂನು/ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

05.12.2022

08.12.2022

46

ಶ್ರೀ ಸಲೀಂ ಅಹ್ಮದ್

(ದಿ:22.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ  ಗೌರವಧನವನ್ನು ಹೆಚ್ಚಿಸುವ ಕುರಿತು

02.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

05.12.2022

08.12.2022

47

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಲಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:34)

ಮೈ ಷುಗರ್‌ ಕಾರ್ಖಾನೆಯಲ್ಲಿ ಕಡಿಮೆ ಪ್ರಮಾಣದ ಕಬ್ಬು ಅರೆಯುತ್ತಿರುವುದರಿಂದ ಕಾರ್ಖಾನೆ ನಷ್ಟದಲ್ಲಿರುವ ಕಾರಣದಿಂದ ರೈತರಿಗೆ ಹಣ ಪಾವತಿ ವಿಳಂಬವಾಗುತ್ತಿರುವ ಕುರಿತು

03.12.2022

ವಾಣಿಜ್ಯ ಮತ್ತು ಕೈಗಾರಿಕೆ

13.12.2022

13.12.2022

48

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಲಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:35)

ಭತ್ತ ಮತ್ತು ರಾಗಿ ಖರೀದಿ ಸಂಬಂಧವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ಇರುವುದು ಹಾಗೂ ಬೆಂಬಲ ಬೆಲೆ ನಿಗದಿಗೊಳಿಸದೇ ಇರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಕುರಿತು

03.12.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

13.12.2022

13.12.2022

49

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:36)

ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ತೀರ್ಮಾನಿಸಿರುವುದರಿಂದ ತೋಟಗಾರಿಕೆ ಮತ್ತು ರೇಷ್ಮೆ ಅಭಿವೃದ್ಧಿ ಕುಂಠಿತಗೊಳ್ಳುವ ಕುರಿತು

03.12.2022

ತೋಟಗಾರಿಕೆ

13.12.2022

14.12.2022

50
ಶ್ರೀ ಮರಿತಿಬ್ಬೇಗೌಡ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢ ಶಾಲಾ ವಿಭಾಗಗಳ ಮೇಲ್ವಿಚಾರಣೆ ವಹಿಸಿರುವ ಹಿರಿಯ ಶಿಕ್ಷಕರಿಗೆ ಪ್ರಭಾರಿ ಭತ್ಯೆ ಮಂಜೂರು ಮಾಡದಿರುವ ಕುರಿತು

03.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

51
ಶ್ರೀ ಮರಿತಿಬ್ಬೇಗೌಡ

ಉಪ ನಿರ್ದೇಶಕರ ಕಚೇರಿಗಳಲ್ಲಿ ಹಿಂದಿ ವಿಷಯ ಪರಿವೀಕ್ಷಕರ ಹುದ್ದೆಗಳನ್ನು ಸೃಜಿಸದೆ ಇರುವುದರಿಂದ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕೆ ಅಡ್ಡಿ ಉಂಟಾಗಿರುವ ಕುರಿತು

03.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

52
ಶ್ರೀ ಮರಿತಿಬ್ಬೇಗೌಡ 01.08.2008ರ ನಂತರ ನೇರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಸರ್ಕಾರಿ/ಅನುದಾನಿತ ಶಾಲಾ ಸಹ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ಹಾಗೂ 01.04.2018 ರಿಂದ ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡುವ ಕುರಿತು

03.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

53
ಶ್ರೀ ಮರಿತಿಬ್ಬೇಗೌಡ ಶ್ರೀ ಕುಮಾರ್‌ ನಾಯಕ್‌ ವರದಿಯನ್ವಯ ಶಾಲಾ ಶಿಕ್ಷಕರಿಗೆ ನೀಡಲಾಗಿದ್ದ ಒಂದು ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು

03.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

54
ಶ್ರೀ ಮರಿತಿಬ್ಬೇಗೌಡ ಕಾಲ್ಪನಿಕ ವೇತನ ಬಡ್ತಿ ಸಂಬಂಧವಾಗಿ ಶ್ರೀ ಬಸವರಾಜ ಹೊರಟ್ಟಿ ನೇತ್ರತ್ವದ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸದೇ ಇರುವ ಕುರಿತು

03.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

55
ಶ್ರೀ ಮರಿತಿಬ್ಬೇಗೌಡ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಪ್ರಾಂಶುಪಾಲರನ್ನು ನೇಮಕಾತಿ ಮಾಡಿಕೊಳ್ಳದೆ ಇರುವುದರಿಂದ ಗುಣಾತ್ಮಕ ಶಿಕ್ಷಣಕ್ಕೆ ಅಡ್ಡಿ ಉಂಟಾಗಿರುವ ಕುರಿತು

03.12.2022

ಉನ್ನತ ಶಿಕ್ಷಣ

13.12.2022

13.12.2022

56
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಬೋಧಕ ಸಿಬ್ಬಂದಿಗಳಿಗೆ ಸಿ.ಎ.ಎಸ್‌ ಅಡಿಯಲ್ಲಿ ನಿಯಮಾವಳಿ ಪ್ರಕಾರವಾಗಿ ವೃತ್ತಿ ಪದೋನ್ನತಿ ನೀಡದೆ ಇರುವ ಕುರಿತು

03.12.2022

ಉನ್ನತ ಶಿಕ್ಷಣ

13.12.2022

13.12.2022

57
ಶ್ರೀ ಮರಿತಿಬ್ಬೇಗೌಡ ಕ್ರೈಸ್‌ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ನವೋದಯದ ಮಾದರಿಯಲ್ಲಿ ಶೇ.10 ವಿಶೇಷ ಭತ್ಯೆ ಪಾವತಿಸದೇ ಇರುವ ಕುರಿತು

03.12.2022

ಸಮಾಜ ಕಲ್ಯಾಣ

13.12.2022

13.12.2022

58
ಶ್ರೀ ಮರಿತಿಬ್ಬೇಗೌಡ ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ಆಯುಕ್ತಾಲಯಗಳಲ್ಲಿ ಪ್ರೌಢ ಶಾಲಾ ಶಿಕ್ಷಕರಿಂದ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಮುಂಬಡ್ತಿ ನೀಡದೆ ಇರುವ ಕುರಿತು

03.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

59
ಶ್ರೀ ಮರಿತಿಬ್ಬೇಗೌಡ ಆಯುಷ್‌ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗಳನ್ನು ಸೃಜಿಸದೇ ಇರುವುದರಿಂದ ನಿರಂತರವಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವೈದ್ಯರ ಖಾಯಮಾತಿಗೆ ಕಾನೂನು ತೊಡಕು ಉಂಟಾಗಿರುವ ಕುರಿತು

03.12.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

13.12.2022

13.12.2022

60
ಶ್ರೀ ಅ.ದೇವೇಗೌಡ ಬೆಂಗಳೂರಿನಲ್ಲಿ ಮಾದಕ ವ್ಯಸನ ದಂಧೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಕುರಿತು

03.12.2022

ಒಳಾಡಳಿತ

13.12.2022

13.12.2022

61
ಶ್ರೀ ಮರಿತಿಬ್ಬೇಗೌಡ ಬೆಂಗಳೂರಿನ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಬಿ.ಡಿ.ಎ ಸ್ವತ್ತುಗಳನ್ನು ಅತಿಕ್ರಮಿಸಿಕೊಳ್ಳುತ್ತಿರುವವರ ವಿರುದ್ದ ದೂರನ್ನು ದಾಖಲಿಸಲು ಪೊಲೀಸರು ನಿರಾಕರಿಸುತ್ತಿರುವ ಕುರಿತು

03.12.2022

ಒಳಾಡಳಿತ

13.12.2022

13.12.2022

62
ಶ್ರೀ ಮರಿತಿಬ್ಬೇಗೌಡ

ಹರಳೂರು-ಮುದ್ದೇನಹಳ್ಳಿ ಪ್ರದೇಶದಲ್ಲಿ SC/ST ಅರ್ಜಿದಾರರು ಕೈಗಾರಿಕಾ ಭೂಮಿಯ ಹಂಚಿಕೆಯ ಸಂಬಂಧ ನಿಗದಿಪಡಿಸಿರುವ ಹಣವನ್ನು ಪಾವತಿಸಿದರೂ ಹಂಚಿಕೆ ಪತ್ರ ನೀಡದೇ ಇರುವ ಕುರಿತು

03.12.2022

ವಾಣಿಜ್ಯ ಮತ್ತು ಕೈಗಾರಿಕೆ

13.12.2022

13.12.2022

63
ಶ್ರೀ ಸಲೀಂ ಅಹ್ಮದ್ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ I.S.O ಪ್ರಮಾಣೀಕೃತ ಉಪಕರಣಗಳನ್ನು ಅಳವಡಿಸದೆ ಜನರಿಗೆ ಕಲುಷಿತ ನೀರನ್ನು ಸರಬರಾಜು ಮಾಡುತ್ತಿರುವ ಕುರಿತು

06.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

13.12.2022

13.12.2022

64
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಖಾತೆ ಬದಲಾವಣೆ ಮ್ಯೂಟೇಷನ್‌ ಹಾಗೂ ಇತರೆಗಳ ಕಾರ್ಯ ನಿರ್ವಹಿಸುವ ಜಿಲ್ಲೆಯ ಸಬ್‌ ಡಿವಿಜನ್‌ ಸಹಾಯಕ ಆಯುಕ್ತರು ಸರ್ಕಾರದ ಸುತ್ತೋಲೆಗಳ ಆದೇಶಗಳನ್ನು ಪಾಲಿಸದೇ ಇರುವ ಕುರಿತು

06.12.2022

ಕಂದಾಯ

13.12.2022

13.12.2022

65
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ 2000ನೇ ಇಸವಿ ಇಂದ ದಾಖಲಾತಿ ಹೊಂದಿ ಪದವಿ ಹೊಂದಲು ಸಾಧ್ಯವಾಗದೇ ಇರುವ ಕಾನೂನು ವಿದ್ಯಾರ್ಥಿಗಳಿಗೆ ಒಂದು ಬಾರಿಗೆ ಕ್ರಮವಾಗಿ ಪರೀಕ್ಷೆ ನೀಡಿರುವ ರೀತ್ಯಾ ಎಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ  ಬಗ್ಗೆ

06.12.2022

ಉನ್ನತ ಶಿಕ್ಷಣ

13.12.2022

14.12.2022

66

ಶ್ರೀ ಸಿ.ಎನ್.ಮಂಜೇಗೌಡ

(ದಿ:28.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಯ ಕಳಪೆ ಕಾಮಗಾರಿ ಕುರಿತು

06.12.2022

ಲೋಕೋಪಯೋಗಿ

13.12.2022

13.12.2022

67
ಶ್ರೀ ಸಿ.ಎನ್.ಮಂಜೇಗೌಡ

ಮೈಸೂರು ನಗರದ ಟಿ.ನರಸೀಪುರ ರಸ್ತೆಯಲ್ಲಿರುವ ಕಂದಾಯ ಭವನದ ಕಟ್ಟಡಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸದೇ ಇರುವ ಕುರಿತು

06.12.2022

ಕಂದಾಯ

13.12.2022

14.12.2022

68
ಶ್ರೀ ಸಿ.ಎನ್.ಮಂಜೇಗೌಡ ರಾಜ್ಯ ಸರ್ಕಾರದ ವವಿಧ ಹುದ್ದೆಗಳಿಗೆ ನೇಮಕಾತಿ ಹೊಂದಿರುವ ಮಾಜಿ ಸೈನಿಕರ ವೇತನ ನಿಗದಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು

06.12.2022

ಆರ್ಥಿಕ

13.12.2022

13.12.2022

69

ಶ್ರೀ ಮಧು ಜಿ.ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                

(ಕ. ಸಂಖ್ಯೆ:38)

ಗೆಜೆಟೆಡ್‌ ಫ್ರೋಬೇಷನರಿ ಹುದ್ದೆಗಾಗಿ 2020ರ ಕೊರೋನಾ ಸಂದರ್ಭದಲ್ಲಿ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿ ವಯೋಮಿತಿ ಮೀರಿರುವ ಎಲ್ಲಾ ಅಭ್ಯರ್ಥಿಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಕುರಿತು

07.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

13.12.2022

13.12.2022

70
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಅಸಂವಿಧಾನ ಜಾತಿ ನಿಂದನಾ ಪದಗಳನ್ನು ಬಳಸದಂತೆ ಸೂಕ್ತ ಕಾನೂನು ಜಾರಿಗೆ ತರುವ ಕುರಿತು

07.12.2022

ಹಿಂದುಳಿದ ವರ್ಗಗಳ ಕಲ್ಯಾಣ

13.12.2022

13.12.2022

71
ಶ್ರೀ ಮರಿತಿಬ್ಬೇಗೌಡ, ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಹಾಗೂ ಶ್ರೀ ಪಿ.ಆರ್‌.ರಮೇಶ್‌ ಮಾಜಿ ಶಾಸಕರಾದ ಡಾ: ಬಿ.ಎಂ.ತಿಪ್ಪೇಸ್ವಾಮಿ ಯವರ ಸಮಾದಿಯನ್ನು ಭೂಗಳ್ಳರು ಅತಿಕ್ರಮಿಸಿಕೊಂಡಿರುವ ಬಗ್ಗೆ

07.12.2022

ಕಂದಾಯ

72

ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮರಿತಿಬ್ಬೇಗೌಡ

(ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)

ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಆರು ತಿಂಗಳುಗಳಿಂದ ಬಿಡುಗಡೆಗೊಳಿಸದೇ ಇರುವ ಕುರಿತು

07.12.2022

ಸಹಕಾರ

13.12.2022

13.12.2022

73
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬ್ರಹ್ಮಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ

07.12.2022

ಕಂದಾಯ

13.12.2022

14.12.2022

74

ಶ್ರೀ ಮರಿತಿಬ್ಬೇಗೌಡ

(ದಿ:19.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ಸರ್ಕಾರಿ ಇಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ಗಳ ಅರೆಕಾಲಿಕ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡುವುದು ಹಾಗೂ ಸೇವಾ ಭದ್ರತೆ ಒದಗಿಸುವ ಬಗ್ಗೆ

07.12.2022

ಉನ್ನತ ಶಿಕ್ಷಣ

13.12.2022

13.12.2022

75

ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ಮಂಡ್ಯ ಜಿಲ್ಲೆಯ ರಸ್ತೆ ಡಾಂಬರೀಕರಣ ಹಾಗೂ ಗುಂಡಿ ಮುಚ್ಚುವ ಕಾರ್ಯವನ್ನು ಪ್ರಾರಂಭಿಸುವ ಕುರಿತು

07.12.2022

ಲೋಕೋಪಯೋಗಿ

13.12.2022

14.12.2022

76
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ಹಸಿರುಪಟ್ಟಿಯಲ್ಲಿರುವ ರೈತರ ಸಾಲ ಮನ್ನಾ ಮಾಡಿದ್ದರೂ ಸದರಿಯವರುಗಳ ಖಾತೆಗೆ ಹಣ ಜಮೆ ಆಗದೇ ಇರುವ ಕುರಿತು

07.12.2022

ಸಹಕಾರ

13.12.2022

13.12.2022

77
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ಕಾಡು ಪ್ರಾಣಿಗಳ ಹಾವಳಿ ಇಂದ ಬೆಳೆ ಹಾನಿ ಹಾಗೂ ಪ್ರಾಣ ಹಾನಿ ಆಗಿರುವುದರ ಕುರಿತು

07.12.2022

ಅರಣ್ಯ, ಪರಿಸರ ಮತ್ತು ಜೀವಿರಿಸ್ಥಿತಿ

13.12.2022

13.12.2022

78
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ಬೆಂಗಳೂರು ಹಾಗೂ ಮೈಸೂರಿನ ಗಾಲ್ಫ್‌ ಕ್ಲಬ್‌ ಹಾಗೂ ಟರ್ಫ್‌ ಕ್ಲಬ್‌ಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಕ್ಲಬ್‌ ಅನ್ನು ನಡೆಸುತ್ತಿರುವ ಬಗ್ಗೆ

07.12.2022

ಲೋಕೋಪಯೋಗಿ

13.12.2022

13.12.2022

79
ಡಾ: ತಳವಾರ್‌ ಸಾಬಣ್ಣ ಸಾಂಪ್ರದಾಯಿಕ ಮೀನುಗಾರರಲ್ಲದಿರುವವರು ಮೀನುಗಾರಿಕೆ ವ್ಯಾಪಾರ ಮಾಡುತ್ತಿರುವುದರಿಂದ ಗಂಗಾಮತಸ್ಥ ಸಮುದಾಯದವರಿಗೆ ಅನ್ಯಾಯವಾಗುತ್ತಿರುವ ಕುರಿತು

07.12.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

13.12.2022

14.12.2022

80

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:40)
ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ C.B.S.E ಸಂಯೋಜನೆ ನೀಡಲು ಮಂಡಳಿಯು ನಿರ್ಧಾರ ತೆಗೆದುಕೊಳ್ಳದೆ ಇರುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.12.2022

09.12.2022

81
ಡಾ: ತಳವಾರ್‌ ಸಾಬಣ್ಣ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸುವ  ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

82

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:41)
ಕೆಂಪೇಗೌಡ ಬಡಾವಣೆಯ ಪೆರಿಫೆರಲ್‌ ರಸ್ತೆಗೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನನ್ನು ನಿವೇಶನ ರಚಿಸಲು ಉಪಯೋಗಿಸಿಕೊಳ್ಳುತ್ತಿರುವ ಕುರಿತು

07.12.2022

ನಗರಾಭಿವೃದ್ಧಿ

13.12.2022

13.12.2022

83

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:42)
ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಪಠ್ಯಕ್ರಮ ಹಾಗೂ ಮೌಲ್ಯಮಾಪನವನ್ನು ಸರಳೀಕರಣಗೊಳಿಸುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

84

ಶ್ರೀ ಮುನಿರಾಜುಗೌಡ ಪಿ.ಎಂ

ನಿಯಮ 330ರಡಿಯಲ್ಲಿ ಶ್ರೀ ಯು.ಬಿ.ವೆಂಕಟೇಶ್‌ ಅವರು ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ    (ಕ. ಸಂಖ್ಯೆ:15)
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು

07.12.2022

ಸಹಕಾರ

13.12.2022

14.12.2022

85
ಶ್ರೀ ಸುನೀಲ್‌ ಗೌಡ ಬಿ.ಪಾಟೀಲ್ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣ ಪಂಚಾಯತ್‌ನಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಜಿಲ್ಲಾಧಿಕಾರಿಯವರು ನೀಡಿರುವ ವರದಿಯ ಆಧಾರದ  ಮೇಲೆ ಕ್ರಮ ಕೈಗೊಳ್ಳುವ ಕುರಿತು

07.12.2022

ನಗರಾಭಿವೃದ್ಧಿ

13.12.2022

13.12.2022

86

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                   (ಕ. ಸಂಖ್ಯೆ:44)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಕಾನೂನು ಬಾಹಿರವಾಗಿ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ಹಂಚಿಕೆ ಮಾಡಿರುವ ಕುರಿತು

07.12.2022

ನಗರಾಭಿವೃದ್ಧಿ

13.12.2022

13.12.2022

87

ಶ್ರೀ ಪುಟ್ಟಣ್ಣ
 

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:45)
ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸಡಿಲಗೊಳಿಸುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

88

ಶ್ರೀ ಪುಟ್ಟಣ್ಣ
 

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                  (ಕ. ಸಂಖ್ಯೆ:46)

1987 ರಿಂದ 1995ರಲ್ಲಿ ಪ್ರಾರಂಭವಾಗಿ ಇಲಾಖೆಯ  ಅನುಮತಿ ಪಡೆದು ಸ್ಥಳಾಂತರ ಮತ್ತು ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

89

ಶ್ರೀ ಸಲೀಂ ಅಹ್ಮದ್‌

ಚಿಕ್ಕಮಗಳೂರಿನ ಜೇನುಗುಡ್ಡೆ ಗ್ರಾಮದ ಪ್ಲಾಂಟೇಷನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಲಿತರನ್ನು ಹಿಂಸಿಸಿರುವ ಕುರಿತು

07.12.2022

ಒಳಾಡಳಿತ

13.12.2022

13.12.2022

90
ಶ್ರೀ ಮರಿತಿಬ್ಬೇಗೌಡ ಮೈಸೂರು ಜಿಲ್ಲೆಯ ತಾಂಡ್ಯ ಹಿಮ್ಮಾವು ಕೂರ್ಗಳ್ಳಿ ಮತ್ತು ಅರ್ಕನಹಳ್ಳಿಗಳಲ್ಲಿ KIADB ವತಿಯಿಂದ ನಿಯಮಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಕುರಿತು

08.12.2022

ವಾಣಿಜ್ಯ ಮತ್ತು ಕೈಗಾರಿಕೆ

13.12.2022

13.12.2022

91
ಶ್ರೀ ಮರಿತಿಬ್ಬೇಗೌಡ ಮದ್ದೂರು ತಾಲ್ಲೂಕು ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಪಡೆದು ಇಪ್ಪತ್ತು ವರ್ಷಗಳು ಕಳೆದರೂ ಕೈಗಾರಿಕೆ ಪ್ರಾರಂಭಿಸದೇ ಇರುವ ಪ್ರಕರಣಗಳ ಕುರಿತು ಮಂಡಳಿಯು ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ

08.12.2022

ವಾಣಿಜ್ಯ ಮತ್ತು ಕೈಗಾರಿಕೆ

13.12.2022

14.12.2022

92
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ

ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಗ್ರಾಮಪಂಚಾಯಿತಿಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ಮೀಸಲಿಡುವ ಅನುದಾನವನ್ನು ಬಳಸಲು ಪತ್ಯೇಕ ಬ್ಯಾಂಕ್‌  ಖಾತೆ ತೆರೆಯುವ ಕುರಿತು

08.12.2022

ಸಮಾಜ ಕಲ್ಯಾಣ

13.12.2022

14.12.2022

93
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಗ್ರಾಮೀಣ ಕೃಪಾಂಕ ನೇಮಕ ಪ್ರಕ್ರಿಯೆಯಡಿ ನೇಮಕಾತಿ ಹೊಂದಿರುವ ಶಿಕ್ಷಕರುಗಳ ಬೇಡಿಕೆಗಳನ್ನು ಅನುಷ್ಠಾನಗೊಳಿಸುವ ಕುರಿತು

08.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

15.12.2022

94
ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಳಿಗೌಡ, ಶ್ರೀ ಮಧು ಜಿ.ಮಾದೇಗೌಡ, ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಹಾಗೂ ಶ್ರೀ ಪುಟ್ಟಣ್ಣ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಆಪ್ತ ಸಹಾಯಕರುಗಳ ವೇತನ ಪಾವತಿ ವಿಳಂಬವಾಗುತ್ತಿರುವ ಕುರಿತು

08.12.2022

ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ

95
ಶ್ರೀ ಪುಟ್ಟಣ್ಣ ಓಕಳೀಪುರ ವಾರ್ಡ್‌ನ ರಾಮಚಂದ್ರಪುರದಲ್ಲಿ ಅನಧಿಕೃತವಾಗಿ ಫೈಬರ್‌ ಗ್ಲಾಸ್‌ ಉತ್ಪನ್ನ ತಯಾರಿಸುತ್ತಿರುವುದರಿಂದ ಶಬ್ದ ಮಾಲಿನ್ಯ ಹಾಗೂ ವಾಯು ಮಾಲೀನ್ಯದಿಂದ ಸ್ಥಳೀಯ ನಾಗರೀಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕುರಿತು

08.12.2022

ನಗರಾಭಿವೃದ್ಧಿ

13.12.2022

14.12.2022

96

ಶ್ರೀ ಪುಟ್ಟಣ್ಣ , ಶ್ರೀ ಶಶೀಲ್‌ ಜಿ.ನಮೋಶಿ,
ಶ್ರೀ ಆಯನೂರು ಮಂಜುನಾಥ್‌ ,
ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಪ್ರಕಾಶ್‌ ಹುಕ್ಕೇರಿ,
ಶ್ರೀ ಅ.ದೇವೇಗೌಡ, ಶ್ರೀ ನಿರಾಣಿ ಹಣಮಂತ ರುದ್ರಪ್ಪ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:47)

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ  ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

09.12.2022

ಉನ್ನತ ಶಿಕ್ಷಣ

13.12.2022

14.12.2022

97

ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ
(ದಿ:19.12.2022ರ ಹಾಗೂ ದಿ:26.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    (ಕ. ಸಂಖ್ಯೆ:48)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ಕುರಿತು

09.12.2022

ಉನ್ನತ ಶಿಕ್ಷಣ

13.12.2022

14.12.2022

98
ಶ್ರೀ ಎಸ್‌.ಎಲ್‌.ಭೋಜೇಗೌಡ ಕೇಂದ್ರ ಮಾನವ ಸಂಪನ್ಮೂಲ ಸಚಿವಾಯದ ಸೂಚನೆಯನ್ವಯ ಶಿಕ್ಷಕರನ್ನು ಮತದಾರರ ಪರಿಷ್ಕರಣೆ ಕಾರ್ಯದಿಂದ ಕೈಬಿಡುವ ಕುರಿತು

09.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

14.12.2022

99

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:49)

ವಿಶ್ವವಿದ್ಯಾಲಯಗಳಲ್ಲಿ ಪದವಿ  ಪ್ರಮಾಣ ಪತ್ರವನ್ನು ನೀಡಲು ವಿಳಂಬ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಕುರಿತು

09.12.2022

ಉನ್ನತ ಶಿಕ್ಷಣ

13.12.2022

14.12.2022

100
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಆಸ್ತಿ ವ್ಯಾಜ್ಯದಿಂದ ಮೋದಿ ಆಸ್ಪತ್ರೆ ಮುಚ್ಚಲ್ಪಟ್ಟಿರುವುದರಿಂದ ರೋಗಿಗಳಿಗೆ ತೊಂದರೆ ಆಗುತ್ತಿರುವ ಕುರಿತು

09.12.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

13.12.2022

14.12.2022

101
ಶ್ರೀ ಗೋವಿಂದರಾಜು

ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಕಂದಟ್ಟಿ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.23ರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕುರಿತು

09.12.2022

ವಾಣಿಜ್ಯ ಮತ್ತು ಕೈಗಾರಿಕೆ

13.12.2022

14.12.2022

102

ಶ್ರೀ ಗೋವಿಂದರಾಜು

(ತಿರಸ್ಕೃತ)

ಸಚಿವರುಗಳಿಗೆ ಶಾಸಕರು ನೀಡುವ ಪತ್ರಗಳಿಗೆ ಸಚಿವರ ಆಪ್ತ ಕಾರ್ಯದರ್ಶಿಯವರುಗಳು ಸೀಲ್‌ ಮುದ್ರಿಸಿ ಪತ್ರಗಳನ್ನು ವಿಲೇ ಮಾಡುವ ಪದ್ದತಿ ಅನುಸರಿಸುತ್ತಿರುವ ಕುರಿತು

09.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

103

ಶ್ರೀ ಎಂ.ಕೆ.ಪ್ರಾಣೇಶ್

(ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)
ಚಿಕ್ಕಮಗಳೂರು ಜಿಲ್ಲೆಯ                ಎನ್.ಆರ್‌.ಪುರ ಹಾಗೂ ಕೊಪ್ಪ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯಂತ್ರ ಹಾಳಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ

09.12.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

15.12.2022

18.12.2022

104
ಶ್ರೀ ಯು.ಬಿ.ವೆಂಕಟೇಶ್ ಕೋವಿಡ್‌-19 ನಿಂದ  ಮೃತಪಟ್ಟ ಬಿ.ಪಿ.ಎಲ್‌ ಕುಟುಂಬ ವರ್ಗದವರ ವಾರಸ್ಸುದಾರರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವ ಕುರಿತು

09.12.2022

ಕಂದಾಯ

15.12.2022

19.12.2022

105
ಶ್ರೀ ಎನ್.ರವಿಕುಮಾರ್ ವಿದ್ಯುತ್‌ ಚಾಲಿತ ವಾಹನ ಬಳಕೆದಾರರ ಅನುಕೂಲಕ್ಕಾಗಿ 60 ಕೆ.ವಿ.ಎ ಮತ್ತು 120 ಕೆ.ವಿ.ಎ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಕುರಿತು

09.12.2022

ಇಂಧನ

15.12.2022

19.12.2022

106
ಶ್ರೀ ಸಿ.ಎನ್‌.ಮಂಜೇಗೌಡ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಸಕಾಲಕ್ಕೆ  ಪಾವತಿ ಆಗದೇ ಇರುವುದರಿಂದ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು

09.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

15.12.2022

19.12.2022

107
ಶ್ರೀ ಸಿ.ಎನ್‌.ಮಂಜೇಗೌಡ ಟಿ.ನರಸೀಪುರ ತಾಲ್ಲೂಕಿನ                    ಎಸ್‌.ಕಂಬೇಹುಂಡಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತರಾದ  ಮೇಘನಾ ಎಂಬುವವರಿಗೆ ಹೆಚ್ಚಿನ ಪರಿಹಾರ ಮೊತ್ತ ನೀಡುವ ಕುರಿತು

09.12.2022

ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ

15.12.2022

19.12.2022

108
ಶ್ರೀ ಸಿ.ಎನ್‌.ಮಂಜೇಗೌಡ ಚಾಮರಾಜನಗರವನ್ನು ಟಾಸ್ಕ್‌ಫೋರ್ಸ್‌ ಸಮಿತಿಗೆ ಸೇರ್ಪಡಿಸಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಜೀವ ಹಾನಿ ಹಾಗೂ ರೈತರ ಬೆಳೆ ಹಾನಿಯ ಸಮಸ್ಯೆಗಳನ್ನು ನಿವಾರಿಸಲು ಕ್ರಮಕೈಗೊಳ್ಳುವ ಕುರಿತು

09.12.2022

ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ

15.12.2022

19.12.2022

109
ಶ್ರೀ ಡಿ.ಎಸ್‌.ಅರುಣ್‌ ಶಿವಮೊಗ್ಗ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು

12.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

15.12.2022

19.12.2022

110

ಶ್ರೀ ಡಿ.ಎಸ್‌.ಅರುಣ್‌

(ದಿ:20.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)
ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ಉದ್ಯೋಗ ಸೃಷ್ಟಿಯಾಗಿರುವ ಕುರಿತು

12.12.2022

ವಾಣಿಜ್ಯ ಮತ್ತು ಕೈಗಾರಿಕೆ

15.12.2022

19.12.2022

111
ಶ್ರೀ ಡಿ.ಎಸ್‌.ಅರುಣ್‌ ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ವಾಸ ಅನುಭವಿಸಿದವರಿಗೆ ಗೌರವ ಧನ ನೀಡುವ ಕುರಿತು

12.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

15.12.2022

19.12.2022

112
ಶ್ರೀ ಡಿ.ಎಸ್‌.ಅರುಣ್‌ ರಾಜ್ಯದ ಎಲ್ಲಾ ಗ್ರಾಮ,ಪಟ್ಟಣ ಹಾಗೂ ನಗರಗಳಲ್ಲಿ ಆಂತರಿಕ ಭದ್ರತೆ ಅವಶ್ಯವಿರುವ ಉತ್ತಮ ಗುಣಮಟ್ಟದ ಸಿ.ಸಿ. ಟಿ.ವಿ.ಕ್ಯಾಮರಗಳನ್ನು ಅಳವಡಿಸುವ ಕುರಿತು

12.12.2022

ಒಳಾಡಳಿತ

15.12.2022

19.12.2022

113

ಶ್ರೀ ಯು.ಬಿ.ವೆಂಕಟೇಶ್

ನಿಯಮ 330ರಡಿಯಲ್ಲಿ                            ಶ್ರೀ ಎನ್‌.ರವಿಕುಮಾರ್‌ ಅವರು ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ           (ಕ. ಸಂಖ್ಯೆ:52)
ಪೊಲೀಸ್‌  ಇಲಾಖೆಯಲ್ಲಿನ I.R.B ಕಾನ್ಸಟೇಬಲ್‌ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ 488 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು

12.12.2022

ಒಳಾಡಳಿತ

15.12.2022

19.12.2022

114

ಶ್ರೀ ಯು.ಬಿ.ವೆಂಕಟೇಶ್

ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ IAS, IPS ಹಾಗೂ IFS ಅಧಿಕಾರಿಗಳಿಗೆ ವಸತಿ ಸೌಕರ್ಯ ಕೊರತೆ ಇರುವ ಕುರಿತು

12.12.2022

ಲೋಕೋಪಯೋಗಿ

15.12.2022

19.12.2022

115

ಶ್ರೀ ಯು.ಬಿ.ವೆಂಕಟೇಶ್

ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನವನದ ಒಳಭಾಗದಲ್ಲಿ ಖಾಸಗಿ ಸೊಸೈಟಿಗಳಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತಿರುವ ಕುರಿತು

12.12.2022

ತೋಟಗಾರಿಕೆ ಮತ್ತು ರೇಷ್ಮೆ

15.12.2022

19.12.2022

116
ಶ್ರೀ ಎಂ.ಎಲ್‌.ಅನಿಲ್‌ಕುಮಾರ್ ಕೋಲಾರ ನಗರದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಹೊಸ ಯೋಜನೆ ರೂಪಿಸುವ ಕುರಿತು

12.12.2022

ನಗರಾಭಿವೃದ್ದಿ (ಪೌರಾಡಳಿತ)

20.12.2022

21.12.2022

117
ಶ್ರೀ ಎಸ್‌.ರವಿ ಜೀವರಕ್ಷಕ ಔಷಧಿಗಳನ್ನು ಖರೀದಿಸುವ ಸಂಬಂಧದ ಟೆಂಡರ್‌ ಪ್ರಕ್ರಿಯೆ ವಿಳಂಬ ವಾಗುತ್ತಿರುವುದರಿಂದ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಕುರಿತು

12.12.2022

ಅರೋಗ್ಯ ಮತ್ತು ಕುಟುಂಬ ಕಲ್ಯಾಣ

20.12.2022

20.12.2022

118
ಶ್ರೀ ಎಸ್‌.ರವಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಸ್ಮಶಾನದ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಕುರಿತು

12.12.2022

ನಗರಾಭಿವೃದ್ಧಿ (ಪೌರಾಡಳಿತ)

21.12.2022

21.12.2022

119
ಶ್ರೀ ಎಸ್‌.ರವಿ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ NH.207 ರಸ್ತೆಯಲ್ಲಿ ಅಂಡರ್‌ಪಾಸ್‌ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಕುರಿತು

12.12.2022

ಲೋಕೋಪಯೋಗಿ

21.12.2022

21.12.2022

120
ಶ್ರೀ ಛಲವಾದಿ ನಾರಾಯಣಸ್ವಾಮಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸದೇ ಪದೋನ್ನತಿಗಳನ್ನು ನೀಡುತ್ತಿರುವ ಕುರಿತು

12.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

15.12.2022

19.12.2022

121
ಶ್ರೀ ಪ್ರಕಾಶ್‌ ಕೆ.ರಾಥೋಡ್ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಇಳಿಮುಖವಾಗಿರುವ ಕುರಿತು

12.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.12.2022

19.12.2022

122
ಶ್ರೀ ವೈ.ಎಂ.ಸತೀಶ್ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕೆರೆ ತುಂಬುವ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳುವ ಕುರಿತು

12.12.2022

ಜಲಸಂಪನ್ಮೂಲ

15.12.2022

19.12.2022

123

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:54)

ಕನ್ನಡ ಮಾಧ್ಯಮಅನುದಾನಿತ ಶಾಲಾ ಶಿಕ್ಷಕರನ್ನು ಇತರೆ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುತ್ತಿರುವ ಕುರಿತು

12.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.12.2022

19.12.2022

124

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:55)

ಪೋಷಕರು ಹಾಗೂ ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ದೌರ್ಜನ್ಯ ಎಸಗುತ್ತಿರುವುದರ ಬಗ್ಗೆ ಕಠಿಣ ನಿಯಮ ರೂಪಿಸುವ ಕುರಿತು

12.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.12.2022

19.12.2022

125

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:56)
ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ವಯೋಮಿತಿ ಸಡಿಲಿಕೆಗೊಳಿಸಿ ಖಾಯಂಗೊಳಿಸುವ ಬಗ್ಗೆ

12.12.2022

ಸಮಾಜ ಕಲ್ಯಾಣ

15.12.2022

19.12.2022

126
ಶ್ರೀ ಮರಿತಿಬ್ಬೇಗೌಡ ಕೊಪ್ಪ ಹೋಬಳಿಯ ಟಿ.ಬಳ್ಳೆಕೆರೆ, ಅವ್ವೇರಹಳ್ಳಿ ಗರೀಬಿ ಕಾಲೋನಿ ಹಾಗೂ ಇನ್ನಿತರೆ ಗ್ರಾಮಗಳಿಗೆ ಅನುಕೂಲವಾಗಲು ಸರ್ವೆ ನಂ.6ರ ಗೋಮಾಳದ ಜಮೀನಿನಲ್ಲಿ ಬಂಡಿ ರಸ್ತೆ ನಿರ್ಮಿಸುವ ಕುರಿತು

12.12.2022

ಕಂದಾಯ

127
ಶ್ರೀ ಸಲೀಂ ಅಹ್ಮದ್ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

12.12.2022

ಉನ್ನತ ಶಿಕ್ಷಣ

128
ಶ್ರೀ ಎಸ್‌.ರವಿ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಪರಿಪೂರ್ಣ ಸ್ಥಳೀಯ ಸ್ವಯಂ  ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ನಿಯಮಗಳನ್ನು ರೂಪಸಿಸುವ ಕುರಿತು

14.12.2022

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್

19.12.2022

20.12.2022

129
ಶ್ರೀ ಎಸ್‌.ರವಿ ಸಾರ್ವಜನಿಕ ಸ್ಮಶಾನ  ನಿರ್ಮಾಣ ಮಾಡಲು  ಪ್ರತಿ ಗ್ರಾಮದಲ್ಲಿ ಅಗತ್ಯ ಕ್ರಮ ಕೈಗೊಳ್ಳವ ಕುರಿತು

14.12.2022

ಕಂದಾಯ

19.12.2022

20.12.2022

130
ಶ್ರೀ ಎಸ್‌.ರವಿ

ಕಲ್ಲು ಸಾಮಾಗ್ರಿಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡುವ ಸಲುವಾಗಿ ಗುಣಿಗುತ್ತಿಗೆ ನಿಯಮಗಳನ್ನು ರೂಪಸಿಸುವ ಕುರಿತು

14.12.2022

ವಾಣಿಜ್ಯ ಮತ್ತು ಕೈಗಾರಿಕೆ

19.12.2022

20.12.2022

131
ಶ್ರೀ ಎಸ್‌.ರವಿ ವಿಕ್ಟೋರಿಯ ಆಸ್ಪತ್ರೆಗೆ ಬರುವ ರೋಗಿಗಳ ದಾಖಲಾತಿ ವಿಳಂಬವಾಗುತ್ತಿರುವುದರಿಂದ ರೋಗಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು

14.12.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

19.12.2022

20.12.2022

132
ಶ್ರೀ ಪ್ರಕಾಶ್‌ ಕೆ.ರಾಥೋಡ್ ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಕೆ.ಎ.ಎಸ್‌ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

14.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

19.12.2022

20.12.2022

133

ಶ್ರೀ ಪುಟ್ಟಣ್ಣ , ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀ ಆಯನೂರು ಮಂಜುನಾಥ್‌ , ಶ್ರೀ ಪ್ರಕಾಶ್‌ ಬಿ.ಹುಕ್ಕೇರಿ, ಶ್ರೀ ಅ.ದೇವೇಗೌಡ ಹಾಗೂ ಶ್ರೀ ಹಣಮಂತ್‌ ರುದ್ರಪ್ಪ ನಿರಾಣಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:59)

ಅನುದಾನಿತ ಪದವಿ ಮಹಾ ವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳಿಗೆ ನೇಮಕಾತಿ ಬಯಸಿರುವ ಅಭ್ಯರ್ಥಿಗಳ ವಯೋಮಿತಿ ಸಡಿಲಿಸುವ ಕುರಿತು

14.12.2022

ಉನ್ನತ ಶಿಕ್ಷಣ

19.12.2022

20.12.2022

134

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:60)
ಕೊಮಘಟ್ಟ ಗ್ರಾಮದ ಸರ್ವೆ ನಂ.30ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಮಾಲೀಕರಿಗೆ ಅಭಿವೃದ್ಧಿ ಆಗಿರುವ ನಿವೇಶನ ಮಂಜೂರು ಮಾಡುವ ಕುರಿತು

14.12.2022

ನಗರಾಭಿವೃದ್ಧಿ

21.12.2022

21.12.2022

135
ಶ್ರೀ ಡಿ.ಎಸ್‌.ಅರುಣ್‌ ಆನ್‌ಲೈನ್‌ ಬೆಟ್ಟಿಂಗ್‌ ಆಫ್‌ಗಳಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಕುರಿತು

14.12.2022

ಒಳಾಡಳಿತ

19.12.2022

20.12.2022

136
ಶ್ರೀ ಡಿ.ಎಸ್‌.ಅರುಣ್‌

ಲವ್‌ ಜಿಹಾದ್‌ ಮೂಲಕ ಧಾರ್ಮಿಕ ಮತಾಂತರ ಗೊಳಿಸುತ್ತಿರುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಕುರಿತು

14.12.2022

ಒಳಾಡಳಿತ

19.12.2022

20.12.2022

137
ಶ್ರೀ ಡಿ.ಎಸ್‌.ಅರುಣ್‌ ಖಾಸಗಿ ಶಾಲೆಗಳು ಆರ್‌.ಟಿ.ಐ ಮಕ್ಕಳಿಗೆ ನೀಡಬೇಕಾಗಿರುವ ಸೌಲಭ್ಯಗಳ ಕುರಿತು

14.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

19.12.2022

20.12.2022

138
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಟಿ.ಎ.ಶರವಣ, ಡಾ: ಸೂರಜ್‌ ರೇವಣ್ಣ  ಹಾಗೂ ಶ್ರೀ ಸಿ.ಎನ್‌.ಮಂಜೇಗೌಡ ಮಹಿಳೆಯರು ಹೆಚ್ಚಿರುವ ಇಲಾಖೆಗಳಲ್ಲಿ ಶಿಶುಪಾಲನೆ ಪಡೆಯುತ್ತಿರುವ ಮಹಿಳೆಯರಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತಿರುವುದರಿಂದ ಶಿಶುಪಾಲನಾ ರಜೆಯಲ್ಲಿನ ಲೋಪಗಳನ್ನು ಸರಿಪಡಿಸುವ ಕುರಿತು

14.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

21.12.2022

21.12.2022

139
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನಲ್ಲಿ ಒತ್ತಾಯಪೂರ್ವಕವಾಗಿ ಮತಾಂತರವಾಗಲು ಒತ್ತಡ ಹೇರಿರುವ ಕುರಿತು

14.12.2022

ಒಳಾಡಳಿತ

21.12.2022

21.12.2022

140
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ, ಬೀದರ್‌, ಬಾಗಲಕೋಟೆ, ಹಾವೇರಿ ಹಾಗೂ ಹಾಸನ ಜಿಲ್ಲೆಗಳಲ್ಲಿ ವಿನೂತನ ಮಾದರಿಯಲ್ಲಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳಿಗೆ ಪ್ರಾಧ್ಯಪಾಕರ ಹಾಗೂ ಕುಲಪತಿಗಳ ನೇಮಕ ಆಗಿಲ್ಲದಿರುವ ಕುರಿತು

14.12.2022

ಉನ್ನತ ಶಿಕ್ಷಣ

21.12.2022

21.12.2022

141
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ನಗರ ವ್ಯಾಪ್ತಿಯಲ್ಲಿರುವ ಲೇಔಟ್‌ನಲ್ಲಿನ ಸಾರ್ವಜನಿಕರಿಗೆ “Form No-3” ದೊರಕುತ್ತಿಲ್ಲದಿರುವ ಕುರಿತು

14.12.2022

ನಗರಾಭಿವೃದ್ಧಿ (ಪೌರಾಡಳಿತ)

21.12.2022

21.12.2022

142
ಶ್ರೀ ಅ.ದೇವೇಗೌಡ

ಸುಳ್ಯ ತಾಲ್ಲೂಕಿನಲ್ಲಿ ಅಡಿಕೆ ಮರಗಳಿಗೆ ತಗುಲಿರುವ ಹಳದಿ ರೋಗದಿಂದ ಮರಗಳು ನಾಶವಾಗಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು

14.12.2022

ತೋಟಗಾರಿಕೆ ಮತ್ತು ರೇಷ್ಮೆ

21.12.2022

21.12.2022

143

ಶ್ರೀ ಕೆ.ಎ.ತಿಪ್ಪೇಸ್ವಾಮಿ,  ಶ್ರೀ ಎಸ್‌. ಎಲ್‌.ಭೋಜೇಗೌಡ,ಶ್ರೀ ಸೂರಜ್‌ ರೇವಣ್ಣ, ಶ್ರೀ ಸಿ.ಎನ್‌.ಮಂಜೇಗೌಡ, ಶ್ರೀ ಮಧು ಜಿ.ಮಾದೇಗೌಡ ಹಾಗೂ ಶ್ರೀ ಟಿ.ಎ.ಶರವಣ

ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಉಚಿತವಾಗಿ  ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವ ಯೋಜನೆ ಸ್ಥಗಿತಗೊಂಡಿರುವ ಕುರಿತು

14.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.12.2022

21.12.2022

144

ಶ್ರೀ ಕೆ.ಎ.ತಿಪ್ಪೇಸ್ವಾಮಿ,    ಶ್ರೀ ಎಸ್‌. ಎಲ್‌. ಭೋಜೇಗೌಡ, ಶ್ರೀ ಸೂರಜ್‌ ರೇವಣ್ಣ, ಶ್ರೀ ಸಿ. ಎನ್‌ .ಮಂಜೇಗೌಡ ಹಾಗೂ ಶ್ರೀ ಟಿ.ಎ.ಶರವಣ

(ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)
ನೆಟೆ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೊಗರಿ ಬೇಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕುರಿತು

14.12.2022

ಕೃಷಿ

145
ಶ್ರೀ ಕೆ.ಎ.ತಿಪ್ಪೇಸ್ವಾಮಿ,  ಶ್ರೀ ಎಸ್‌. ಎಲ್‌ .ಭೋಜೇಗೌಡ, ಶ್ರೀ ಸೂರಜ್‌ ರೇವಣ್ಣ,  ಶ್ರೀ ಸಿ. ಎನ್‌. ಮಂಜೇಗೌಡ ಹಾಗೂ ಶ್ರೀ ಟಿ.ಎ.ಶರವಣ

ರೈತರುಗಳಿಗೆ ನಕಲಿ ರಸಗೊಬ್ಬರ, ಕೀಟನಾಶಕ ಹಾಗೂ  ಕಳಪೆ ಬೀಜ ಮಾರಾಟ ಮಾಡುತ್ತಿವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕುರಿತು

14.12.2022

ಕೃಷಿ

21.12.2022

21.12.2022

146
ಶ್ರೀ ಡಿ.ಎಸ್‌.ಅರುಣ್‌ ಹಾಗೂ ಶ್ರೀ ಅ.ದೇವೇಗೌಡ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ನಡೆದಿರುವ ಕುರಿತು

19.12.2022

ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣಕೈಗಾರಿಕೆ)

21.12.2022

21.12.2022

147
ಶ್ರೀ ಎಂ.ಎಲ್‌.ಅನಿಲ್‌ ಕುಮಾರ್ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದರೂ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಗೊಂಡಿರುವ ಬಗ್ಗೆ

19.12.2022

ಜಲಸಂಪನ್ಮೂಲ

21.12.2022

21.12.2022

148
ಶ್ರೀ ವೈ.ಎಂ.ಸತೀಶ್‌, ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀ ಆಯನೂರು ಮಂಜುನಾಥ್‌ , ಶ್ರೀ ಎಸ್‌.ವ್ಹಿ. ಸಂಕನೂರ ಹಾಗೂ ಶ್ರೀ ಪ್ರದೀಪ್‌ ಶೆಟ್ಟರ್ ಚಾರ್‌ಧಾಮ್‌ ಯಾತ್ರಾರ್ಥಿಗಳಿಗೆ ನೀಡಲಾಗುವ ಆರ್ಥಿಕ ಸಹಾಯಕ್ಕೆ ಸಲ್ಲಿಸಲಾಗುವ ಅರ್ಜಿಯಲ್ಲಿ ನಮೂದಿಸಲಾಗಿರುವ ಮಾನದಂಡಗಳಿಗೆ ತಿದ್ದುಪಡಿ/ಪರಿಷ್ಕರಣಾ ಮಾರ್ಗಸೂಚಿ ಪ್ರಕಟಿಸುವ ಕುರಿತು

19.12.2022

ಕಂದಾಯ (ಮುಜರಾಯಿ)

21.12.2022

21.12.2022

149
ಶ್ರೀ ಪಿ.ಆರ್‌.ರಮೇಶ್‌,ಶ್ರೀ ಸಲೀಂ ಅಹ್ಮದ್‌,ಶ್ರೀ ಯು.ಬಿ.ವೆಂಕಟೇಶ್‌, ಶ್ರೀ ಎಂ.ನಾಗರಾಜು, ಶ್ರೀ ಟಿ.ಎ.ಶರವಣ, ಶ್ರೀ ಅಬ್ದುಲ್‌ ಜಬ್ಬರ್‌, ಶ್ರೀ ಪ್ರಕಾಶ್‌ ಕೆ.ರಾಥೋಡ್‌  ಹಾಗೂ ಶ್ರೀ ಬಿ.ಕೆ .ಹರಿಪ್ರಸಾದ್ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಸೂಕ್ತ ನಿವೇಶನ ಗುರುತಿಸದೆ ಇತರೆ ಇಲಾಖೆಗಳಿಂದ NOC ಪಡೆಯದೆ ಮೂರು ಟ್ರಾನ್ಸ್‌ಫರ್‌ ಸ್ಟೇಷನ್‌ ಸ್ಥಾಪಿಸಲು ನಿರ್ಧರಿಸುವ ಕುರಿತು

19.12.2022

ನಗರಾಭಿವೃದ್ಧಿ

21.12.2022

21.12.2022

150
ಶ್ರೀ ಮರಿತಿಬ್ಬೇಗೌಡ, ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಶ್ರೀ ಅ.ದೇವೇಗೌಡ, ಶ್ರೀ ಆಯನೂರು ಮಂಜುನಾಥ್‌ ಹಾಗೂ ಶ್ರೀ ಪ್ರಕಾಶ್‌ ಬಿ.ಹುಕ್ಕೇರಿ, ಶ್ರೀ ನಿರಾಣಿ ಹಣಮಂತ ರುದ್ರಪ್ಪ

ಖಾಸಗಿ ಅನುದಾನಿತ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ “ಡಿ” ಗ್ರೂಪ್‌ ನೌಕರರನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು

19.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.12.2022

21.12.202221.12.2022

151
ಶ್ರೀ ಸಿ.ಎನ್.ಮಂಜೇಗೌಡ

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ  ಅತಿಥಿ ಗೃಹದಲ್ಲಿದ್ದ ಪಾರಂಪರಿಕ ಪೀರೋಪಕರಣಗಳನ್ನು ಕೊಂಡೊಯ್ದಿರುವ ಅಧಿಕಾರಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವ ಕುರಿತು

20.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

152
ಶ್ರೀ ಪಿ.ಆರ್‌.ರಮೇಶ್‌,ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ,ಶ್ರೀ ಕೆ.ಅಬ್ಬುಲ್‌ ಜಬ್ಬರ್‌, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಟಿ.ಎ.ಶರವಣ ಹೆಬ್ಬಾಳದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಕುರಿತು

20.12.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

21.12.2022

21.12.2022

153
ಶ್ರೀ ಮರಿತಿಬ್ಬೇಗೌಡ ಪಿ.ಎಂ.ಪೋಷಣ ಯೋಜನೆ ಸಂಬಂಧವಾಗಿ ಹೊರಡಿಸಲಾಗಿರುವ ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯುವ ಕುರಿತು

20.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.12.2022

21.12.2022

154
ಶ್ರೀ ಮರಿತಿಬ್ಬೇಗೌಡ ಫಾರ್ಮಸಿ ಪರಿಷತ್ತಿಗೆ ಚುನಾವಣೆ ನಡೆಸದೆ ಇರುವುದರಿಂದ ಹೊಸ ನಿಯಮಗಳು ಹಾಗೂ ಯೋಜನೆಗಳು ಕಾರ್ಯಗತವಾಗದೆ ಪ್ರಗತಿ ಕುಂಠಿತವಾಗಿರುವ ಕುರಿತು

20.12.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

21.12.2022

21.12.2022

155

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    (ಕ. ಸಂಖ್ಯೆ:64)
ದಿನಾಂಕ: 1.04.2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ NPS  ಯೋಜನೆ ಜಾರಿಗೆ ತಂದಿರುವುದರಿಂದ ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿರುವ ಕುರಿತು

20.12.2022

ಆರ್ಥಿಕ

21.12.2022

21.12.2022

156
ಶ್ರೀ ಎಂ.ನಾಗರಾಜು

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿರುವ ಕುರಿತು

20.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

21.12.2022

21.12.2022

157
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಕರಕುಶಲ ಅಭಿವೃದ್ಧಿ ನಿಗಮದಿಂದ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು

21.12.2022

ವಾಣಿಜ್ಯ ಮತ್ತು ಕೈಗಾರಿಕೆಮ (ಸಣ್ಣ ಕೈಗಾರಿಕೆ)

21.12.2022

21.12.2022

158
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಹಿರಿಯ ಹಾಗೂ ಕಿರಿಯ ಆಹಾರ ಸುರಕ್ಷಿತ ಅಧಿಕಾರಿಗಳು K.C.S.R ನ ನಿಯಮದ ವಿರುದ್ದವಾಗಿ ಒಂದೇ ವಿಭಾಗದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು

21.12.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

159
ಶ್ರೀ ಎಸ್‌.ಎಲ್‌.ಭೋಜೇಗೌಡ KREDL ನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ “ಡಿ” ಗುಂಪು ನೌಕರರನ್ನು ಸದರಿ ಹುದ್ದೆಗೆ ವಿಲೀನಗೊಳಿಸುವ ಬಗ್ಗೆ

21.12.2022

ಇಂಧನ

160
ಶ್ರೀ ಮೋಹನ  ಕುಮಾರ್‌ ಕೊಂಡಜ್ಜಿ

ಪಾಂಡವಪುರ ತಾಲ್ಲೂಕಿನ ಕದಲಗೆರೆಯಿಂದ ಕಾಡೇನಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯನ್ನು ಡಾಂಬರೀಕರಣಗೊಳಿಸುವ ಕುರಿತು

21.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

26.12.2022

26.12.2022

161
ಶ್ರೀ ಅ.ದೇವೇಗೌಡ ಬಿ.ಬಿ.ಎಂ.ಪಿ ವ್ಯಾಪ್ತಿಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ

21.12.2022

ನಗರಾಭಿವೃದ್ಧಿ

21.12.2022

21.12.2022

162

ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀಮತಿಹೇಮಲತಾ ನಾಯಕ್‌,  ಡಾ: ತಳವಾರ್‌ ಸಾಬಣ್ಣ , ಶ್ರೀ ಅರವಿಂದ ಕುಮಾರ್‌ ಅರಳಿ ಹಾಗೂ ಶ್ರೀ ರಘುನಾಥ್‌ ರಾವ್‌ ಮಲ್ಕಾಪೂರೆ

ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

21.12.2022

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ

21.12.2022

23.12.2022

163
ಶ್ರೀ ಶಶೀಲ್‌ ಜಿ.ನಮೋಶಿ, ಡಾ: ತಳವಾರ್‌ ಸಾಬಣ್ಣ ಹಾಗೂ ಡಾ: ಚಂದ್ರಶೇಖರ್‌ ಬಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಗೊಂಡ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲವಾದ್ದರಿಂದ ವಿವಿಧ ಹುದ್ದೆಗಳಿಗೆ  ಆಯ್ಕೆಯಾಗಿರುವ ಅಭ್ಯರ್ಥಿಗಳು ಅತಂತ್ರರಾಗಿರುವ ಕುರಿತು

21.12.2022

ಕಂದಾಯ

 

 

164
ಶ್ರೀ ಎಸ್‌.ರುದ್ರೇಗೌಡ “ದಿ ಮೈಸೂರು ಪೇಪರ್‌ ಮಿಲ್‌” ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಉದ್ಬವಿಸಿರುವ ಸಮಸ್ಯೆಗಳ ಕುರಿತು

21.12.2022

ವಾಣಿಜ್ಯ ಮತ್ತು ಕೈಗಾರಿಕೆ

23.12.2022

23.12.2022

165

ಶ್ರೀ ನಿರಾಣಿ ಹಣಮಂತ ರುದ್ರಪ್ಪ

ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ  ಪುನರ್ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕುರಿತು

21.12.2022

ಜಲಸಂಪನ್ಮೂಲ

23.12.2022

23.12.2022

166
ಶ್ರೀ ಎಂ.ನಾಗರಾಜು

ಸಾರಿಗೆ ನಿಗಮಗಳ ಅಧಿಕಾರಿ/ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವ ಕುರಿತು

22.12.2022

ಸಾರಿಗೆ

26.12.2022

26.12.2022

167
ಶ್ರೀ ಪಿ.ಹೆಚ್‌.ಪೂಜಾರ್ ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಭೂ ಬೆಲೆ ನಿಗದಿಪಡಿಸುವ ಕುರಿತು

22.12.2022

ಜಲಸಂಪನ್ಮೂಲ

26.12.2022

26.12.2022

168

ಶ್ರೀ ಎಸ್‌.ಎಲ್‌.ಭೋಜೇಗೌಡ ಹಾಗೂ ಶ್ರೀ ಕೆ.ಎ.ತಿಪ್ಪೇಸ್ವಾಮಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                   (ಕ. ಸಂಖ್ಯೆ:74)

ಹಾಲು ಉತ್ಪಾದಾಕರಿಗೆ ಸೂಕ್ತ ಬೆಲೆ ಪಾವತಿಸದೇ ಇರುವುದು, ಶೀಥಲೀಕರಣ ಕೇಂದ್ರಗಳ/ವಸತಿ ಗೃಹ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆದಿರುವುದು ಹಾಗೂ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದರ ಕುರಿತು

22.12.2022

ಪಶುಸಂಗೋಪನೆ  ಮತ್ತು ಮೀನುಗಾರಿಕೆ

169
ಶ್ರೀ ಸಿ.ಎಂ.ಲಿಂಗಪ್ಪ ಗ್ರಾಮಾಂತರ ಪ್ರದೇಶದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಬಡ ಮಕ್ಕಳಿಗೆ ವೆಚ್ಚಗಳಿಗನುಗುಣವಾಗಿ ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಒದಗಿಸುವ ಕುರಿತು

22.12.2022

ಸಮಾಜ ಕಲ್ಯಾಣ

170
ಶ್ರೀ ಎಂ.ನಾಗರಾಜು ವೇತನ ಪರಿಷ್ಕರಣೆಗಾಗಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡ ಕಾರಣದಿಂದ ವಜಾಗೊಂಡಿದ್ದ ಸಿಬ್ಬಂದಿಗಳನ್ನು ಮರು ನೇಮಕಗೊಳಿಸುವ ಕುರಿತು

23.12.2022

ಸಾರಿಗೆ

26.12.2022

26.12.2022

171
ಶ್ರೀ ಎಂ.ನಾಗರಾಜು Viability Gap Funding ಅನ್ನು ಸಾರಿಗೆ ಸಂಸ್ಥೆಗಳ ಸ್ವಾವಲಂಬನೆಗೆ ಪೂರ್ಣ ಪ್ರಮಾಣದಲ್ಲಿ ಒದಗಿಸದೇ ಇರುವ ಕುರಿತು

23.12.2022

ಆರ್ಥಿಕ

26.12.2022

26.12.2022

172
ಶ್ರೀ ಅಡಗೂರು ಹೆಚ್‌.ವಿಶ್ವನಾಥ್‌ ಎಂ.ಸಿ.ಮೋದಿ ಪಬ್ಲಿಕ್‌ ಟ್ರಸ್ಟ್‌ನಲ್ಲಿ ಕ್ರಿಮಿನಲ್‌ ಚಟುವಟಿಕೆಗಳು ನಡೆಯುತ್ತಿರುವ ಕುರಿತು

23.12.2022

ಒಳಾಡಳಿತ

27.12.2022

27.12.2022

173
ಶ್ರೀ ಮರಿತಿಬ್ಬೇಗೌಡ H.B.R.ಲೇಔಟ್‌ನ 5ನೇ ಬ್ಲಾಕ್‌ನಲ್ಲಿ ನಿವೇಶನ ಸಂ.628ನ್ನು ಅಕ್ರಮವಾಗಿ ಅಪರಿಚಿತರಿಗೆ ಹಂಚಿಕೆ ಮಾಡಿರುವ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರುವ ಕುರಿತು

23.12.2022

ಒಳಾಡಳಿತ

174
ಶ್ರೀ ಮರಿತಿಬ್ಬೇಗೌಡ H.B.Rಲೇಔಟ್‌ನ 5ನೇ ಬ್ಲಾಕ್‌ನ ನಿವೇಶನ ಸಂ.628ನ್ನು ಅಕ್ರಮವಾಗಿ ಮತ್ತೊಬ್ಬರಿಗೆ ಹಂಚಿಕೆ ಮಾಡಿರುವ ಕುರಿತು

23.12.2022

ನಗರಾಭಿವೃದ್ಧಿ

175
ಶ್ರೀ ಮರಿತಿಬ್ಬೇಗೌಡ

ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ಮೂಂದೂಡುವ ಕುರಿತು

23.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

27.12.2022

27.12.2022

176
ಶ್ರೀ ಸಲೀಂ ಅಹ್ಮದ್‌ ಧಾರವಾಡದಲ್ಲಿ IIT  ಸ್ಥಾಪಿಸುವ ಸಲುವಾಗಿ ರೈತರುಗಳಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ನೀಡಬೇಕಾಗಿರುವ ಪರಿಹಾರವನ್ನು ಅಕ್ರಮವಾಗಿ ಅನ್ಯ ವ್ಯಕ್ತಿಗಳಿಗೆ ನೀಡಿರುವ ಕುರಿತು

23.12.2022

ವಾಣಿಜ್ಯ ಮತ್ತು ಕೈಗಾರಿಕೆ

27.12.2022

27.12.2022

177

ಶ್ರೀ ಪ್ರಕಾಶ್‌ ಕೆ.ರಾಥೋಡ್‌,
ಶ್ರೀ ನಸೀರ್‌ ಅಹ್ಮದ್‌, ಶ್ರೀ ಮಧು ಜಿ. ಮಾದೇಗೌಡ, ಶ್ರೀ ಮರಿತಿಬ್ಬೇಗೌಡ,ಶ್ರೀ ಯು.ಬಿ. ವೆಂಕಟೇಶ್‌

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    (ಕ. ಸಂಖ್ಯೆ:81)
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಸಂಬಂಧವಾಗಿ ಸಿಂಡಿಕೇಟ್‌ ಸಭೆಯ ನಿಯಮಬಾಹಿರ ನಿರ್ಣಯವನ್ನು ಶೋಧನಾ ಸಮಿತಿಗೆ ನೀಡಿರುವ ಕುರಿತು

26.12.2022

ಉನ್ನತ ಶಿಕ್ಷಣ

178
ಶ್ರೀ ಪುಟ್ಟಣ್ಣ, ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀ ಆಯನೂರು ಮಂಜುನಾಥ್‌ ಹಾಗೂ ಶ್ರೀ ಮರಿತಿಬ್ಬೇಗೌಡ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯಭಾರದ ಕೊರತೆಯಿಂದ ಹೆಚ್ಚುವರಿಯಾಗಿರುವ ಅಧ್ಯಾಪಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ಕೌನ್ಸಿಲಿಂಗ್‌ ಮುಖಾಂತರ ಸ್ಥಳ ನಿಯುಕ್ತಿಗೊಳಿಸುವ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿರುವ ಕುರಿತು

26.12.2022

ಉನ್ನತ ಶಿಕ್ಷಣ

27.12.2022

27.12.2022

179
ಶ್ರೀ ಎಂ.ಪಿ.ಸುಜಾ ಕುಶಾಲಪ್ಪ ಕೊಡಗು ಜಿಲ್ಲೆಯಲ್ಲಿ ಕಾಫಿ ಪ್ಲಾಂಟೇಶನ್‌ ಅನ್ನು R.T.C ಯಲ್ಲಿನ ಬೆಳೆ ಕಾಲಂನಲ್ಲಿ  ಶಾಶ್ವತವಾಗಿ ದೃಢೀಕರಿಸುವ ಕುರಿತು

26.12.2022

ಕಂದಾಯ

180
ಶ್ರೀ ಹೆಚ್‌.ಎಸ್‌.ಗೋಪಿನಾಥ್ ಗ್ರಾಮ ಪಂಚಾಯಿತಿಗಳಲ್ಲಿ 2.0 ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಕುರಿತು

26.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

181
ಶ್ರೀ ಮುನಿರಾಜುಗೌಡ ಪಿ.ಎಂ ಹಾಗೂ ಶ್ರೀ ಎಸ್‌.ಕೇಶವ ಪ್ರಸಾದ್‌

ಕಾವೇರಿ ಹ್ಯಾಡ್‌ಲೂಮ್ಸ್‌ ಮಹಾಮಂಡಳಕ್ಕೆ ಅನುದಾನ ನೀಡದೇ ಇರುವುದರಿಂದ ಸಂಸ್ಥೆಯ ಕೈಮಗ್ಗ ನೇಕಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುರಿತು

26.12.2022

ವಾಣಿಜ್ಯ ಮತ್ತು ಕೈಗಾರಿಕೆ

182
ಶ್ರೀ ಕೆ.ಪ್ರತಾಪಸಿಂಹ ನಾಯಕ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ

26.12.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

183
ಶ್ರೀ ಕೆ.ಪ್ರತಾಪಸಿಂಹ ನಾಯಕ್

ಎಲೆಚುಕ್ಕೆ ರೋಗದ ಉಲ್ಬಣದಿಂದ ಅಡಿಕೆಯ ಗುಣಮಟ್ಟ ಕುಸಿದಿರುವುದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು

26.12.2022

ತೋಟಗಾರಿಕೆ ಮತ್ತು ರೇಷ್ಮೆ

184
ಶ್ರೀ ಎಸ್‌.ವ್ಹಿ.ಸಂಕನೂರ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ ಗೇಟ್‌ಗಳ ಅಸಮರ್ಪಕ ನಿರ್ವಹಣೆಯಿಂದ ನಿರ್ಧಿಷ್ಟ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗದೇ ಇರುವ ಕುರಿತು

26.12.2022

ಜಲಸಂಪನ್ಮೂಲ

185
ಶ್ರೀ ಅ.ದೇವೇಗೌಡ ಚಂದಾಪುರ ಬೆಸ್ಕಾಂ AEE ವಿಭಾಗವನ್ನು ಬೆಂಗಳೂರು ನಗರ ಬೆಸ್ಕಾಂ AEE ವ್ಯಾಪ್ತಿಗೆ ತರುವ ಕುರಿತು

26.12.2022

ಇಂಧನ

186
ಶ್ರೀ ಬಿ.ಕೆ.ಹರಿಪ್ರಸಾದ್‌ ಗ್ರಾಮಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌  ಕಾಯ್ದೆ 1993ನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಕುರಿತು

26.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

187

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    (ಕ. ಸಂಖ್ಯೆ:87)
ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯ ಕುಂದನಕುಪ್ಪೆ ಗ್ರಾಮದಲ್ಲಿ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆಯಿಂದಾಗಿ ರೈತರುಗಳಿಗೆ ಪರಿಹಾರ ದೊರೆತಿಲ್ಲದಿರುವ ಕುರಿತು

26.12.2022

ಕಂದಾಯ

188

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                  (ಕ. ಸಂಖ್ಯೆ:86)
ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿ ಗ್ರಾಮಗಳಲ್ಲಿ ಹಾದು ಹೋಗುವ ಮುತ್ತೂರಾಯನ ಕೆರೆ ಪೋಷಕ ನಾಲೆಯಿಂದಾಗಿ ರೈತರುಗಳಿಗೆ ಪರಿಹಾರ ದೊರೆತಿಲ್ಲದಿರುವ ಕುರಿತು

26.12.2022

ಕಂದಾಯ

189

ಶ್ರೀ ಮರಿತಿಬ್ಬೇಗೌಡ

1950-51ರಲ್ಲಿ ಮೈಸೂರು ರಾಜವಂಶಸ್ಥರು ಹಾಗೂ ಭಾರತ ಸರ್ಕಾರದ ಒಪ್ಪಂದದಂತೆ ರಾಜ ವಂಶಸ್ಥರಿಗೆ ನೀಡಬೇಕಾಗಿರುವ ಸ್ಥಿರ ಆಸ್ತಿಗಳ ಖಾತೆ ಮಾಡದೆ ಇರುವ ಕುರಿತು

26.12.2022

ಕಂದಾಯ

190
ಶ್ರೀ ಡಿ.ಎಸ್‌.ಅರುಣ್‌ ಖಾಲಿ ನಿವೇಶನಕ್ಕೆ ಎಸ್‌.ಆರ್‌.ದರದಲ್ಲಿ ಆಸ್ತಿ ತೆರಿಗೆ ನಿಗದಿಗೊಳಿಸುವ ಬಗ್ಗೆ

26.12.2022

ನಗರಾಭಿವೃದ್ಧಿ

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru