146ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ

01

ಶ್ರೀ ಪ್ರಕಾಶ್‌ ಕೆ.ರಾಥೋಡ್ ಅಲಮಟ್ಟಿ ಅಣೆಕಟ್ಟಿನ ವ್ಯಾಪ್ತಿಯಲ್ಲಿರುವ ಉದ್ಯಾನ ವನಗಳಲ್ಲಿ ಸುಮಾರು 250 ಕೂಲಿ ಕಾರ್ಮಿಕರು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸದರಿ ಉದ್ಯಾನ ವನವನ್ನು ಖಾಸಗಿಯವರಿಗೆ ನಿರ್ವಹಣೆಗೆ ನೀಡುವುದರಿಂದ ಹಾಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಕುಟುಂಬಗಳ ನಿರ್ವಹಣೆಗೆ ತೊಂದರೆ ಉಂಟಾಗಿರುವ ಬಗ್ಗೆ

03.02.2022

ಜಲಸಂಪನ್ಮೂಲ

09.02.2022

10.02.2022

02

ಶ್ರೀ ಪ್ರಕಾಶ್‌ ಕೆ.ರಾಥೋಡ್

(ದಿ:16.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)
ವಿಜಯ‌ಪುರ ಜಿಲ್ಲೆಯ ದೋನಿ ನದಿಯ ಹಿನ್ನೀರಿನಿಂದ ಮೀನುಗಾರಿಕೆ ಮಾಡಲು ಮೀನುಗಾರರಿಕೆಗೆ ಉತ್ತೇಜನ ನೀಡಿ ಮೀನುಗಾರರ ಜೀವನ ಮಟ್ಟವನ್ನು ಹೆಚ್ಚಿಸುವ ಬಗ್ಗೆ

03.02.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

09.02.2022

11.02.2022

03+30

ಶ್ರೀ ಮರಿತಿಬ್ಬೇಗೌಡ, ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ, ಶ್ರೀ ಪಿ.ಆರ್.ರಮೇಶ್‌ ಹಾಗೂ ಶ್ರೀ ಅರಣ ಶಹಾಪುರ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:01)

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕೆ.ಜಿ.ಐ.ಡಿ, ಇ.ಜಿ.ಐ.ಎಸ್‌ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಹಾಗೂ ಇತರೆ ಸೌಲಭ್ಯ ಮಂಜೂರು ಮಾಡುವ ಬಗ್ಗೆ

05.02.2022

ಸಮಾಜ ಕಲ್ಯಾಣ

09.02.2022

10.02.2022

04+22+ 86

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ,ಶ್ರೀ ಅ.ದೇವೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:02+18)

ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು)
ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿನಾಂಕ:01.04.2006ರ ನಂತರ ನೇಮಕಗೊಂಡಿರುವ  ಹಾಗೂ ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕರ/ಬೋಧಕೇತರ ಸಿಬ್ಬಂದಿಗೆ ಎನ್.ಪಿ.ಎಸ್‌ ಯೋಜನೆಯಿಂದ ಪ್ರಯೋಜನವಾಗದಿರುವ ಬಗ್ಗೆ

05.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

10.02.2022

05

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ   (ಕ. ಸಂಖ್ಯೆ:03)
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ “ಜ್ಯೋತಿ ಸಂಜೀವಿನಿ” ಯೋಜನೆ ವ್ಯಾಪ್ತಿಗೆ ತರುವ ಬಗ್ಗೆ

05.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

10.02.2022

06+60+113

ಶ್ರೀ ಮರಿತಿಬ್ಬೇಗೌಡ, ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಶ್ರೀ ಅರುಣ ಶಹಾಪುರ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ  (ಕ. ಸಂಖ್ಯೆ:04)
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಹಾಗೂ  ಬೋಧನಾ ಅವಧಿಯನ್ನು ಹೆಚ್ಚು ಮಾಡಿದ್ದು ಆದರೆ ವೇತನ ಪರಿಷ್ಕರಣೆ ಮಾಡದಿರುವ ಕುರಿತು

05.02.2022

ಉನ್ನತ ಶಿಕ್ಷಣ

09.02.2022

11.02.2022

07
ಶ್ರೀ ದಿನೇಶ್‌ ಗೂಳಿಗೌಡ

ರೈತರ ಅಲ್ಪಾವಧಿ ಬೆಳೆ ಸಾಲವನ್ನು ಒಂದು ಕುಟುಂಬಕ್ಕೆ 1.00 ಲಕ್ಷದವರೆಗೆ ಮನ್ನಾ ಮಾಡುವ ರಾಜ್ಯ ಸರ್ಕಾರದ ಯೋಜನೆಯಡಿ ಮಂಜೂರು ಮಾಡಲು ಬಾಕಿ ಉಳಿದ ರೈತರುಗಳಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡುವ ಬಗ್ಗೆ

07.02.2022

ಸಹಕಾರ

09.02.2022

11.02.2022

08

ಶ್ರೀಮತಿ ಎಸ್‌.ವೀಣಾ ಅಚ್ಚಯ್ಯ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:11)

(ದಿ:16.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)
ಕೊಡಗು ಜಿಲ್ಲೆಯ ಜಮ್ಮಾ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರಿಗೆ ಲಭಿಸುವಂತೆ ಮಾಡುವ ಬಗ್ಗೆ

07.02.2022

ಕಂದಾಯ

09.02.2022

14.02.2022

09

ಶ್ರೀಮತಿ ಎಸ್‌.ವೀಣಾ ಅಚ್ಚಯ್ಯ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನುನೀಡಿರುತ್ತಾರೆ                                       (ಕ. ಸಂಖ್ಯೆ:10)

ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರು ಬಳಸುವ 10 ಅಶ್ವಶಕ್ತಿವರೆಗಿನ ಪಂಪ್‌ ಸೆಟ್‌ಗಳಿಗೆ ಉಚಿತ ಉದ್ಯುತ್‌ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ

07.02.2022

ಇಂಧನ

09.02.2022

10.02.2022

10

ಶ್ರೀಮತಿ ಎಸ್‌.ವೀಣಾ ಅಚ್ಚಯ್ಯ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

 (ಕ. ಸಂಖ್ಯೆ:09)(ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು)

ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ಮಿತಿ ಮೀರುತ್ತಿರುವುದರಿಂದ ವನ್ಯ ಪ್ರಾಣಿಗಳ ದಾಳಿಯಿಂದಾಗಿ ಜನರು ತತ್ತರಿಸಿ ಪ್ರತಿನಿತ್ಯವೂ ಭಯದ ವಾತಾವರಣದಲ್ಲೇ ಬದುಕುತ್ತಿರುವ ಬಗ್ಗೆ

07.02.2022

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ

10.02.2022

11.02.2022

11
ಶ್ರೀ ಗೋವಿಂದರಾಜು ಚಾರಿತ್ರಿಕ ಸ್ಥಳವಾಗಿರುವ ಕೋಲಾರ ಜಿಲ್ಲೆಯ ಬಂಗಾರ ಪೇಟೆ  ತಾಲ್ಲೂಕಿನ ಬೂದಿಕೋಟೆ ಗ್ರಾಮಕ್ಕೆ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸುವ ಬಗ್ಗೆ

07.02.2022

ಪ್ರವಾಸೋದ್ಯಮ

09.02.2022

10.02.2022

12
ಶ್ರೀ ಗೋವಿಂದರಾಜು ಕೋಲಾರದಿಂದ ಅಂತರಗಂಗೆ ಬೆಟ್ಟದ ಬುಡದವರೆಗೂ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಕಾಶಿ ವಿಶ್ವೇಶ್ವರ (ಅಂತರಗಂಗೆ) ದೇವಸ್ಥಾನದ ವರೆಗೂ ರಸ್ತೆ ಸಂಪರ್ಕವನ್ನು ಕಲ್ಪಿಸುವ ಬಗ್ಗೆ

07.02.2022

ಪ್ರವಾಸೋದ್ಯಮ

09.02.2022

10.02.2022

13
ಶ್ರೀ ಗೋವಿಂದರಾಜು

ಕೋಲಾರ ಜಿಲ್ಲೆಯ ಅರೆಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಾನೂನು ಕಾಲೇಜಿಗೆ ವಸತಿ ನಿಲಯ ವ್ಯವಸ್ಥೆ, ಮೂಲಭೂತ ಸೌಲಭ್ಯ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ

07.02.2022

ಕಾನೂನು

09.02.2022

10.02.2022

14

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(

ಕ.ಸಂಖ್ಯೆ:12)

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕೋಟಗಲ್‌ ಗ್ರಾಮದ ಸರ್ವೆ ನಂ.11ರಲ್ಲಿ ಜಿ.ಟಿ.ಬಿ ಕ್ರಷರ್ಸ್‌ ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ

07.02.2022

ವಾಣಿಜ್ಯ ಮತ್ತು ಕೈಗಾರಿಕೆ

09.02.2022

11.02.2022

15

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ              

(ಕ. ಸಂಖ್ಯೆ:13)

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು  ಕೋಟಗಲ್‌ ಗ್ರಾಮದ ಸರ್ವೆ ನಂ.56ರಲ್ಲಿ ಜಿ.ಟಿ.ಬಿ ಕ್ಷಷರ್ಸ್‌ ಇವರು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರ ನೀಡಿದ ಮಂಜೂರಾತಿಗಿಂತ ಹೆಚ್ಚು ಜಮೀನನ್ನು ಒತ್ತವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ

07.02.2022

ಕಂದಾಯ

09.02.2022

10.02.2022

16
ಶ್ರೀ ಗೋವಿಂದರಾಜು ಕೋಲಾರ ನಗರದ ಸರ್ಕಾರಿ ಚಾಲಕರ ಕಾಲೇಜಿಗೆ ಪೀಠೋಪಕರಣ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಉಪನ್ಯಾಸಕರುಗಳಿಗೆ ನಿಯೋಜಿಸುವ ಬಗ್ಗೆ

07.02.2022

ಉನ್ನತ ಶಿಕ್ಷಣ

09.02.2022

10.02.2022

17

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ. ಸಂಖ್ಯೆ:14)

ಕೆ.ಐ.ಎ.ಡಿ.ಬಿ ವತಿಯಿಂದ ತುಮಕೂರು ಜಿಲ್ಲೆ, ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಿವಿಲ್‌ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಕೆ.ಟಿ.ಪಿ.ಪಿ ಕಾಯ್ದೆಯ ಪ್ರಕಾರ ಪಾರದರ್ಶಕತೆ ಪಾಲಿಸದೆ, ನಿಯಮಬಾಹಿರವಾಗಿ ಅನರ್ಹರಿಗೆ ಗುತ್ತಿಗೆ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ

07.02.2022

ವಾಣಿಜ್ಯ ಮತ್ತು ಕೈಗಾರಿಕೆ

09.02.2022

11.02.2022

18

ಶ್ರೀ ಪ್ರಕಾಶ್‌ ಕೆ.ರಾಥೋಡ್

(ದಿ:21.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಏಕರೂಪದ ಶುಲ್ಕ ವಿಧಿಸಲಾಗುತ್ತಿದ್ದು, ಇದರಲ್ಲಿ ಆರೆಂಜ್‌ ವರ್ಗದವರಿಗೆ ಹಿಚ್ಚಾಗುತ್ತಿರುವುದರಿಂದ ಕಾರ್ಖಾನೆಗಳನ್ನು ನಡೆಸಲು ದುಸ್ಥರವಾಗುತ್ತಿದ್ದು, ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆ

08.02.2022

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

10.02.2022

10.02.2022

19

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15)

ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ವೃಂದದಿಂದ ಹಾಗೂ ಪ್ರೌಢಶಾಲಾ ವೃಂದದಿಂದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಪದೋನ್ನತಿ ಹೊಂದಿದವರಿಗೆ 10, 15, 20, 25 ಮತ್ತು 30 ವರ್ಷಗಳ ಕಾಲಬದ್ದ ವೇತನ ಮುಂಬಡ್ತಿಗಳು ಸಿಗದ ಕಾರಣ ವೇತನ ತಾರತಮ್ಯವಾಗಿರುವ ಬಗ್ಗೆ

07.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.02.2022

11.02.2022

20

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

 (ಕ. ಸಂಖ್ಯೆ:16)

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತ್ವದ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು

07.02.2022

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ

10.02.2022

11.02.2022

21

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ. ಸಂಖ್ಯೆ:17)

ರಾಜ್ಯದ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳಿಗೆ ಶೇ.50 ಕ್ಕಿಂತ ಕಡಿಮೆ ತರಬೇತುದಾರರು ಪ್ರವೇಶಾತಿ ಆಗಿದ್ದಲ್ಲಿ ವೇತನ ತಡೆಹಿಡಿಯಬೇಕೆಂಬ ಆದೇಶವನ್ನು ವಾಪಸ್ಸು ಪಡೆದು ವೇತನ ಬಿಡುಗಡೆ ಮಾಡುವ ಕುರಿತು

07.02.2022

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ

09.02.2022

11.02.2022

22
ಕ್ರಮ ಸಂಖ್ಯೆ: 04ರಲ್ಲಿ ಸೇರಿಸಲಾಗಿದೆ

23

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ. ಸಂಖ್ಯೆ:19)

(ದಿ:18.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ಮೂರಾರ್ಜಿ ದೇಸಾಯಿ ಹಾಗೂ ಮತ್ತಿತರ ವಸತಿ ಶಾಲೆಗಳಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರುಗಳನ್ನು ಖಾಯಂ ಗೊಳಿಸುವ ಬಗ್ಗೆ

07.02.2022

ಸಮಾಜ ಕಲ್ಯಾಣ

09.02.2022

11.02.2022

24

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:20)
ಕರ್ನಾಟಕ ಆದಾಯ ತೆರಿಗೆ ಇಲಾಖೆಯಯ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಸಂಘದ ಹೆಸರಿನಲ್ಲಿ ಬೆಂಗಳೂರು ನಗರದ ಹಲವಾರು ಕಡೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ

07.02.2022

ನಗರಾಭಿವೃದ್ಧಿ

10.02.2022

11.02.2022

25

ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಶ್ರೀ ಮರಿತಿಬ್ಬೇಗೌಡ

(ದಿ:07.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)
ರಾಜ್ಯದಲ್ಲಿರುವ ವಿದ್ಯುತ್‌ ವಿತರಣಾ ಕಂಪನಿಗಳಿಂದ ವಿವಿಧ ಉತ್ಪಾದನಾ ಕಂಪನಿಗಳಿಗೆ ಬಿಲ್ಲು ಪಾವತಿ ಮಾಡುವ ಬಗ್ಗೆ ಹಾಗೂ ಅಸಂಪ್ರದಾಯಕ ಇಂಧನದ  ಮೂಲಗಳಾದ ಸೌರಶಕ್ತಿ , ಪವನಶಕ್ತಿ, ಕಿರು-ಜಲವಿದ್ಯುತ್‌ ಉತ್ಪಾದನೆಯ ನಿರ್ವಹಣಾ ಮತ್ತು ಉಸ್ತುವಾರಿ ವಹಿಸುವಲ್ಲಿ ಇಂಧನ ಇಲಾಖೆ ವಿಫಲವಾಗಿರುವ ಬಗ್ಗೆ

07.02.2022

ಇಂಧನ

10.02.2022

11.02.2022

26
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಮರಿತಿಬ್ಬೇಗೌಡ ,ಶ್ರೀ ಹೆಚ್‌.ಎಂ.ರಮೇಶಗೌಡ ಹಾಗೂ ಶ್ರೀ ಕೆ.ಟಿ.ಶ್ರೀಕಂಠೇಗೌಡ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿಶೇಷ ಶಿಕ್ಷಕರಿಗೆ ವಿಲೀನಾತಿ ಮತ್ತು ಜೇಷ್ಠತೆ ನಿಯಮಗಳನ್ನು ರೂಪಿಸಿ ಪಿಂಚಣಿ ಸೌಲಭ್ಯ ನೀಡುವ ಕುರಿತು

07.02.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

10.02.2022

11.02.2022

27

ಶ್ರೀ ಪ್ರಕಾಶ್‌ ಕೆ.ರಾಥೋಡ್‌

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)
ಬೆಂಗಳೂರಿನ  ಐ.ಟಿ.ಐ ಕಾರ್ಖಾನೆಯಲ್ಲಿ ಸುಮಾರು 30 ವರ್ಷಗಳಿಂದ ಕರ್ತವ್ಯ ನಿರ್ವಹಸುತ್ತಿರು 80 ಕಾರ್ಮಿಕರನ್ನು  ಏಕಾಏಕಿ ಕಾನೂನು ಬಾಹಿರವಾಗಿ ಕೆಲಸದಿಂದ  ವಜಾ ಮಾಡಿರುವ ಬಗ್ಗೆ

08.02.2022

ಕಾರ್ಮಿಕ

10.02.2022

11.02.2022

28

ಶ್ರೀ ಪ್ರಕಾಶ್‌ ಕೆ.ರಾಥೋಡ್‌

(ದಿ:17.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದ ಸಾರ್ವಜನಿಕ ಹಾಗೂ ವಾಹನ ಚಾಲಕರುಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ

08.02.2022

ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ)

09.02.2022

11.02.2022

29

ಶ್ರೀ ದಿನೇಶ್‌ ಗೂಳಿಗೌಡ

(ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು)
ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ ಕಾರೆಕಟ್ಟೆ ಗ್ರಾಮದ ಸಮೀಪ ಇರುವ ರಾಸಾಯನಿಕ ತಯಾರಿಕಾ ಕಾರ್ಖಾನೆಯಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ

08.02.2022

ವಾಣಿಜ್ಯ ಮತ್ತು ಕೈಗಾರಿಕೆ

09.02.2022

11.02.2022

30
ಕ್ರಮ ಸಂಖ್ಯೆ: 03ರಲ್ಲಿ ಸೇರಿಸಲಾಗಿದೆ

31

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:22)

ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ಪಡೆಯಲು ವಿಧಿಸಲಾದ ಷರತ್ತುಗಳನ್ನು ಸರಳೀಕರಣಗೊಳಿಸುವ ಬಗ್ಗೆ

08.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

14.02.2022

32

ಶ್ರೀ ಯು.ಬಿ.ವೆಂಕಟೇಶ್

ಕೈದ್ರಾಬಾದ್‌-ಕರ್ನಾಟಕ ಭಾಗದ ಸರ್ಕಾರದ ಇಲ್ಲಾ ಇಲಾಖೆಗಳಲ್ಲಿ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಶೇ.100ಕ್ಕೆ 100 ರಷ್ಟು ಹಾಗೂ ಉಳಿದ ಜಿಲ್ಲೆಗಳಲ್ಲಿ ಶೇ.8 ರಷ್ಟು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಧೋರಣೆ ತಾಳಿರುವ ಕುರಿತು

08.02.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

10.02.2022

11.02.2022

33+51

ಶ್ರೀ ಯು.ಬಿ.ವೆಂಕಟೇಶ್ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರಿನ ಚಾಲುಕ್ಯ ವೃತ್ತದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶತ ಯೋಜನೆಯು ಮಂದಗತಿಯಲ್ಲಿ ಸಾಗಿರುವ ಕುರಿತು

08.02.2022

ನಗರಾಭಿವೃದ್ಧಿ (ಬೆಂಗಳೂರು ನಗರ)

10.02.2022

11.02.2022

34
ಶ್ರೀ ಯು.ಬಿ.ವೆಂಕಟೇಶ್ 2021-22 ಮತ್ತು 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಬಗ್ಗೆ ನೀಡಿರುವ ತಪಾಸಣಾ ವರದಿಯಲ್ಲಿನ ಲೋಪದೋಷಗಳ ಬಗ್ಗೆ

08.02.2022

ವೈದ್ಯಕೀಯ ಶಿಕ್ಷಣ

10.02.2022

14.02.2022

35
ಶ್ರೀ ಯು.ಬಿ.ವೆಂಕಟೇಶ್

ಮೃತ ಕೊರೋನಾ ವಾರಿಯರ್ಸ್‌ಗಳಿಗೆ ನೀಡಿರುವ ಪರಿಹಾರ ಮೊತ್ತ ಹಾಗೂ ಇತರೆ ಸೌಲಭ್ಯಗಳ ಕುರಿತು

09.02.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

10.02.2022

14.02.2022

36+100

ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್.ವ್ಹಿ.ಸಂಕನೂರ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ

ದಿನಾಂಕ:02.02.2000ರ ವರ್ಷದಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನೇಮಕವಾಗಿ 15-20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ “ಡಿ” ಗುಂಪು ನೌಕರರನ್ನು ಅನುದಾನಕ್ಕೊಳಪಡಿಸುವ ಬಗ್ಗೆ

09.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

14.02.2022

37+133

ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ರಾಜ್ಯದಲ್ಲಿ 1995ರ ನಂತರ ಆರಂಭವಾದ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ

09.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

14.02.2022

38
ಶ್ರೀ ಪ್ರಕಾಶ್ ಕೆ.ರಾಥೋಡ್ ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರ ವಾರ್ಡ್-79 ಕದಿರನಪಾಳ್ಯ ಇಂದಿರಾನಗರ ಬಿ.ಬಿ.ಎಂ.ಪಿ ವಸತಿ ಗೃಹಗಳು 50-60 ವರ್ಷಗಳ ಹಳೆಯದಾಗಿದ್ದು ಯಾವ ಕ್ಷಣದಲ್ಲಾದರೂ ಬೀಳುವ ಹಂತದಲ್ಲಿರುವ ಬಗ್ಗೆ

09.02.2022

ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ)

10.02.2022

14.02.2022

39+115
ಶ್ರೀ ಪಿ.ಆರ್.ರಮೇಶ್, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:27) ಬೆಂಗಳೂರು ದೇವರ ಚಿಕ್ಕನಹಳ್ಳಿಯ ವಾರ್ಡ್ ನಂ.188ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇವರಿಗೆ ಬಿ.ಡಿ.ಎ ವತಿಯಿಂದ ಸಿ.ಎ.ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿಕ್ರಮಣಮಾಡಿರುವ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ

09.02.2022

ಒಳಾಡಳಿತ (ಗೃಹ)

10.02.2022

14.02.2022

40
ಶ್ರೀ ಮುನಿರಾಜುಗೌಡ ಪಿ.ಎಂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಬತ್ತ ಹಳ್ಳಿ ಸರ್ವೆ ನಂ.85 ನೆಲ್ಲುರೆಡ್ಡಿ ಕ್ವಾರಿ ಪ್ರದೇಶದಲ್ಲಿ ಅನಧಕೃತ ಜೈವಿಕ ತ್ಯಾಜ್ಯದ ವಿಲೇವಾರಿ ಪೂರ್ಣವಾಗಿ ತಡೆಗಟ್ಟಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸಮಸ್ಯೆ ನಿವಾರಣೆ ಮಾಡುವ ಕುರಿತು

09.02.2022

ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ)

10.02.2022

14.02.2022

41
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:28) ಹೆಚ್.ಪಿ.ಮಹಾಲಿಂಗಯ್ಯ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಅವ್ವೇರಹಳ್ಳಿ ರಾಮನಗರ ಜಿಲ್ಲೆ ಇವರು ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿ ಶಿಕ್ಷಕರಾಗಿ ನೇಮಕಾತಿ ಹೊಂದಿರುವ ಬಗ್ಗೆ

09.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

14.02.2022

42+80
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ದಿನೇಶ್ ಗೂಳಿಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:29) 2021-22ನೇ ಸಾಲಿಗೆ ಎಂ.ಎಸ್.ಪಿ ಭತ್ತದ ಹಲ್ಲಿಂಗ್ ದರವನ್ನು ಪರಿಷ್ಕರಣೆ ಹಾಗೂ ಭತ್ತದ ಹಲ್ಲಿಂಗ್ ಬಾಕಿ ಹಣವನ್ನು ಬಿಡುಗಡೆ ಮಾಡುವ ಬಗ್ಗೆ

10.02.2022

ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು

10.02.2022

14.02.2022

43+81
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ದಿನೇಶ್ ಗೂಳಿಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:30+56) 2018-19ನೇ ಸಾಲಿನಲ್ಲಿ ಎಂ.ಎಸ್.ಪಿ ಯೋಜನೆಗೆ ಅಕ್ಕಿ ಗಿರಣಿ ಮಾಲೀಕರು ಸಂಗ್ರಹಣಾ ಸಂಸ್ಥೆಗೆ ಭದ್ರತೆಗಾಗಿ ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ ಶೇ.50 ರಷ್ಟು ಹಾಗೂ ನೋಂದಣಿ ಶುಲ್ಕದಲ್ಲಿ ಪೂರ್ಣ ಪ್ರಮಾಣದ ವಿನಾಯತಿ ನೀಡಿರುವುದನ್ನು ಪ್ರಸಕ್ತ ಸಾಲಿಗೂ ಮುಂದುವರೆಸುವ ಬಗ್ಗೆ

10.02.2022

ಕಂದಾಯ

10.02.2022

15.02.2022

44
ಶ್ರೀ ಎಸ್.ರವಿ ಬೆಂಗಳೂರು-ಕನಕಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:209ನ್ನು ದುರಸ್ಥಿಗೊಳಿಸುವ ಬಗ್ಗೆ

10.02.2022

ಲೋಕೋಪಯೋಗಿ

10.02.2022

14.02.2022

45
ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಹೋಬಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವ ಬಗ್ಗೆ

10.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

12.02.2022

14.02.2022

46

ಕ್ರಮ ಸಂಖ್ಯೆ: 37ರಲ್ಲಿ ಸೇರಿಸಲಾಗಿದೆ

47

ಡಾ: ವೈ.ಎ.ನಾರಾಯಣಸ್ವಾಮಿ

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)
ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿ ಪ್ರಜೆಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ

10.02.2022

ಒಳಾಡಳಿತ

12.02.2022

15.02.2022

48
ಡಾ: ವೈ.ಎ.ನಾರಾಯಣಸ್ವಾಮಿ ಕರ್ನಾಟಕ ಕಾರ್ಮಿಕ ಮಂಡಳಿಯ ಕಾರ್ಮಿಕರ ಕಲ್ಯಾಣ ಮೊತ್ತವನ್ನು ಸದ್ಬಳಕೆ ಮಾಡದಿರುವ ಬಗ್ಗೆ

10.02.2022

ಕಾರ್ಮಿಕ

12.02.2022

15.02.2022

49
ಡಾ: ವೈ.ಎ.ನಾರಾಯಣಸ್ವಾಮಿ ವಿವಿಧ ಇಲಾಖೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಹೂಡಿರುವ ದಾವೆಗಳು ದಶಕಗಳಿಂದ ಬಾಕಿ ಉಳಿದಿದ್ದು ಇವುಗಳನ್ನು ತ್ವರಿತವಾಗಿ ವಿಲೇವಾರಿಗೆ ಕ್ರಮ ಕೈಗೊಳ್ಳುವ ಬಗ್ಗೆ

10.02.2022

ಕಾನೂನು

12.02.2022

15.02.2022

50
ಡಾ: ವೈ.ಎ.ನಾರಾಯಣಸ್ವಾಮಿ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾಗಳಲ್ಲಿ ಮೂಲ ಸೌಕರ್ಯಗಳಲ್ಲಿದಿರುವ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ

10.02.2022

ಲೋಕೋಪಯೋಗಿ

12.02.2022

15.02.2022

51

ಕ್ರಮ ಸಂಖ್ಯೆ: 33ರಲ್ಲಿ ಸೇರಿಸಲಾಗಿದೆ

52
ಡಾ: ವೈ.ಎ.ನಾರಾಯಣಸ್ವಾಮಿ ಹೆಬ್ಬಾಳ ಮೇಲ್ಸೇತುವೆಯಲ್ಲಿ ಪ್ರತಿ ದಿನ ಟ್ರಾಫಿಕ್‌ ಜಾಮ್‌ನಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಇದನ್ನು ತಪ್ಪಿಸಲು ಸದರಿ ಮೇಲ್ಸೇತುವೆಯ ಪೂರ್ವ ಭಾಗದಲ್ಲಿ ಇನ್ನೊಂದು ವಿಂಗ್‌ ನಿರ್ಮಾಣ ಮಾಡುವ ಬಗ್ಗೆ

10.02.2022

ನಗರಾಭಿವೃದ್ಧಿ
(ಬೆಂಗಳೂರು ನಗರ)

11.02.2022

14.02.2022

53
ಡಾ: ವೈ.ಎ.ನಾರಾಯಣಸ್ವಾಮಿ

ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೇತುವೆ ಕೆಳಗಿರುವ ರೈಲ್ವೆ ಹಳಿಗೆ ಕೆಳ ಸೇತುವೆ ನಿರ್ಮಿಸುವ ಬಗ್ಗೆ

10.02.2022

ನಗರಾಭಿವೃದ್ಧಿ
(ಬೆಂಗಳೂರು ನಗರ)

11.02.2022

14.02.2022

54
ಡಾ: ವೈ.ಎ.ನಾರಾಯಣಸ್ವಾಮಿ ರೈತರು ಬೆಳೆದ ಬೆಳೆಯನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಲು ಹಾಗೂ ಧಾನ್ಯಗಳನ್ನು ಸಂರಕ್ಷಿಸಲು ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಉಗ್ರಾಣಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡುವ ಬಗ್ಗೆ

10.02.2022

ಸಹಕಾರ

11.02.2022

14.02.2022

55
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಮರಿತಿಬ್ಬೇಗೌಡ, ಶ್ರೀ ಅರುಣ ಶಹಾಪುರ, ಶ್ರೀ ಎಸ್.ವ್ಹಿ.ಸಂಕನೂರು ಹಾಗೂ ಇತರರು ಐ.ಟಿ.ಐ ಗಳಿಗೆ ನೀಡುತ್ತಿರುವ ವಿದ್ಯಾರ್ಥಿ ಕೇಂದ್ರಿತ ಅನುದಾನವೆಂಬ ಗೌರವಧನ ಪದ್ದತಿಯನ್ನು ಹಿಂಪಡೆದು ಪರಿಷ್ಕತ ವೇತನಾನುದಾನ (ಸಿಬ್ಬಂದಿ ಅಧಾರಿತ) ಪದ್ದತಿಯನ್ನು ಮುಂದುವರೆಸುವ ಬಗ್ಗೆ

10.02.2022

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ

10.02.2022

16.02.2022

56

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:39)

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 12 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಬದಲಾವಣೆ ಮಾಡದೆ ಇರುವ ಹಾಗೂ ಉಚ್ಚನ್ಯಾಯಾಲಯದ ನಿರ್ದೆಶನ ಇದ್ದರೂ ಬೋಧಕರನ್ನು ನಾನ್ ಟೀಚಿಂಗ್ ಕಾರ್ಯಭಾರಕ್ಕೆ ನಿಯೋಜಿಸುತ್ತಿರುವ ಬಗ್ಗೆ

10.02.2022

ಉನ್ನತ ಶಿಕ್ಷಣ

11.02.2022

14.02.2022

57
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40) ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಗೊಂದಿ ಗ್ರಾಮದಲ್ಲಿರುವ ಆಯಿಲ್‌ ಕಂಪನಿಗಳ ಆಯಿಲ್‌  ದಾಸ್ತಾನುಗಳಿಂದ ಬಂಕುಗಳಿಗೆ ಸರಬರಾಜಾಗುವ ಟ್ಯಾಂಕರುಗಳಲ್ಲಿ ಬೇಬಿ ಟ್ಯಾಂಕ್‌ ಅಳವಡಿಸಿಕೊಂಡು ಭಾರಿ ಅವ್ಯವಹಾರ ನಡೆದಿದ್ದು ಈ ದಂಧೆಯಲ್ಲಿ ಮಾಪನ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಷಾಮೀಲಾಗಿ ಕೊಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಬಗ್ಗೆ

11.02.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

10.02.2022

16.02.2022

58
ಕ್ರಮ ಸಂಖ್ಯೆ:127ಕ್ಕೆ ಸೇರಿಸಲಾಗಿದೆ

59
ಶ್ರೀ ಅರುಣ ಶಹಾಪುರ ಪದವಿ ಪೂರ್ವ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಗಳನ್ನು ಪ್ರಾರಂಭಿಸುವ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

15.02.2022

60
ಕ್ರಮ ಸಂಖ್ಯೆ:06ರಲ್ಲಿ ಸೇರಿಸಲಾಗಿದೆ

61
ಶ್ರೀ ಅರುಣ ಶಹಾಪುರ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಕಾರ್ಯಭಾರದ ಹಾಗೂ ಜಿಲ್ಲಾ ಫಲಿತಾಂಶದ ಸರಾಸರಿ ಕುರಿತು ಆಗುತ್ತಿರುವ ಸಮಸ್ಯೆ ಬಗ್ಗೆ

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

15.02.2022

62
ಶ್ರೀ ಕೆ.ಹರೀಶ್ ಕುಮಾರ್ ಮಂಗಳೂರು ಮಹಾನಗರ ವ್ಯಾಪ್ತಿಯ ಕಾವೂರು ಗ್ರಾಮದ ಸರ್ವೆ ನಂ.133ರಲ್ಲಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳನ್ನು ಅಕ್ರಮವಾಗಿ ಪ್ರವೇಶಿಸಿ ದ್ವಂಸಗೊಳಿಸಿರುವ ಬಗ್ಗೆ

11.02.2022

ಒಳಾಡಳಿತ

10.02.2022

15.02.2022

63
ಶ್ರೀ ಕೆ.ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗೆ ಪುನರ್ವಸತಿ ಕೇಂದ್ರ ಯೋಜನೆ ಜಾರಿಯಾಗದೇ ಕಡತದಲ್ಲೇ ಬಾಕಿ ಉಳಿದು ನೆನೆಗುದಿಗೆ ಬಿದ್ದಿರುವ ಕುರಿತು

11.02.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10.02.2022

15.02.2022

64
ಶ್ರೀ ಅರುಣ ಶಹಾಪುರ ಸರ್ಕಾರಿ ನೌಕರರ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲು ವಂಚಿತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸರ್ಕಾರದ ವತಿಯಿಂದ ಕ್ರೀಡಾಕೂಟ ನಡೆಸಲು ಕ್ರಮ ಕೈಗೊಳ್ಳುವ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

15.02.2022

65
ಶ್ರೀ ಅರುಣ ಶಹಾಪುರ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

15.02.2022

66
ಶ್ರೀ ಅರುಣ ಶಹಾಪುರ ಚಿತ್ರಕಲಾ ಶಿಕ್ಷಕರ ಬಡ್ತಿ ಹಾಗೂ ವೇತನ ಶ್ರೇಣಿ ನಿಗದಿಪಡಿಸುವ ಕಾರ್ಯ ಹಾಗೂ 10, 15, 20, 25 ವರ್ಷದ ಕಾಲಮಿತಿ ವೇತನ ಬಡ್ತಿಗಳನ್ನು ನೀಡುವ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

15.02.2022

67
ಶ್ರೀ ಅರುಣ ಶಹಾಪುರ ಶಿಕ್ಷಕರನ್ನು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢ ಶಾಲೇಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಕಾಲ ಕಾಲಕ್ಕೆ ನೀಡುವ ಬಗ್ಗೆ

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

16.02.2022

68
ಶ್ರೀ ಅರುಣ ಶಹಾಪುರ ವಿಜಯಪುರ ಜಿಲ್ಲೆಯ, ಅಪರ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಈ ಕಚೇರಿಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡದೆ ಕಚೇರಿಯ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿದ್ದು ಹಾಗೂ ಕಚೇರಗೆ ಸ್ವಂತ ಕಟ್ಟಡ ನಿರ್ಮಾಣವಾಗದಿರುವ ಬಗ್ಗೆ

11.02.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10.02.2022

16.02.2022

69+123
ಶ್ರೀ ಅರುಣ ಶಹಾಪುರ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ 01.08.2008ರ ನಂತರ ನೇಮಕವಾದ ಪ್ರೌಢ ಶಾಲಾ ಶಿಕ್ಷಕರು, ಮುಖ್ಯಗುರುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರುಗಳಿಗೆ ನ್ಯಾಯಾಲಯದ ಆದೇಶದಂತೆ ಒಂದು ವೇತನ ಬಡ್ತಿ ನೀಡುವ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.02.2022

15.02.2022

70
ಶ್ರೀ ಅರುಣ ಶಹಾಪುರ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

11.02.2022

ಉನ್ನತ ಶಿಕ್ಷಣ

10.02.2022

15.02.2022

71
ಶ್ರೀ ಅರುಣ ಶಹಾಪುರ ಸಾಮಾನ್ಯ ಆಡಳಿತ ಮಂಡಳಿಗಳ ಅನುದಾನ ರಹಿತ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು

11.02.2022

ಉನ್ನತ ಶಿಕ್ಷಣ

15.02.2022

16.02.2022

72
ಶ್ರೀ ಬಿ.ಎಂ.ಫಾರೂಖ್ (ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಜಲಸಂಪನ್ಮೂಲ ಇಲಾಖೆಯ ವಿವಿಧ ನಿಗಮಗಳಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್ಲಿನ ಮೊತ್ತಗಳನ್ನು ಪಾವತಿಸುಬ ಬಗ್ಗೆ

11.02.2022

ಜಲಸಂಪನ್ಮೂಲ

17.02.2022

18.02.2022

73
ಶ್ರೀ ಸುನೀಲಗೌಡ ಬಸನಗೌಡ ಪಾಟೀಲ್ (ದಿ:25.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಜಲಜೀವ ಮಿಷನ್ಗೆ ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಕುರಿತು

11.02.2022

ಗ್ರಾಮೀಣಾಭಿ ವೃದ್ದಧಿ ಮತ್ತು ಪಂಚಾಯತ್ ರಾಜ್

15.02.2022

16.02.2022

74
ಶ್ರೀ ಅರುಣ ಶಹಾಪುರ ವೃತ್ತಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ದಿನಾಂಕ:06.04.2011ರ ವಿಶೇಷ ಕಾನೂನಿನ ಮೂಲಕ ವಿಲೀನಗೊಳಿಸಲಾಗಿದ್ದು ಖಾಯಂ ಪೂರ್ವದಲ್ಲಿ 20, 25 ವರ್ಷಗಳಿಂದ ಸಲ್ಲಿಸಿದ ಸೇವೆಯನ್ನು ನಿಶ್ಚಿತ ಪಿಂಚಣಿಗೆ ಪರಿಗಣಿಸುವಂತೆ ಹಾಗೂ ವೃತ್ತಿ ಶಿಕ್ಷಣ ಇಲಾಖೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಂಡು ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಬಿ.ಎಡ್ ವಿನಾಯಿತಿ ನೀಡುವ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.02.2022

16.02.2022

75
ಶ್ರೀ ಅರುಣ ಶಹಾಪುರ ವೃತ್ತಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ದಿನಾಂಕ:06.04.2011ರ ವಿಶೇಷ ಕಾನೂನಿನ ಮೂಲಕ ವಿಲೀನಗೊಳಿಸಲಾಗಿದ್ದು ವೀಲೀನ ಗೊಳಿಸುವ ಸಂದರ್ಭದಲ್ಲಿ ವಿಲೀನಗೊಳ್ಳದೆ ಬಾಕಿ ಉಳಿದಿರುವ ಸಿಬ್ಬಂದಿಗಳನ್ನು ವಿಲೀನಗೊಳಿಸುವ ಬಗ್ಗೆ

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.02.2022

17.02.2022

76
ಶ್ರೀ ಸುನೀಲಗೌಡ ಬಸವನಗೌಡ ಪಾಟೀಲ್ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆಯ ಜೊತೆಗೆ ಆಟದ ಮೈದಾನದಂತಹ ಮೂಲಸೌಲಭ್ಯಗಳು ಇಲ್ಲದಿರುವುದರಿಂದ ಮಕ್ಕಳ ಕಲಿಕೆ ಮೇಲೆ ಕೆಟ್ಟ ಪರಿಣಾಮ ಭೀರುತ್ತಿರುವ ಗಂಭೀರ ಸಮಸ್ಯೆ ಕುರಿತು

11.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.02.2022

17.02.2022

77
ಶ್ರೀ ಚನ್ನರಾಜ ಬಸವರಾಜ ಹಟ್ಟಿಹೊಳಿ, ಶ್ರೀ ಸುನೀಲ್ಗೌಡ ಬಿ.ಪಾಟೀಲ್ ಹಾಗೂ ಶ್ರೀ ಡಿ.ಎಸ್.ಅರುಣ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:41+47) ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಶಾಲೆಯ ಅಡುಗೆ ಸಹಾಯಕರುಗಳ ಗೌರವ ಧನವನ್ನು ಹೆಚ್ಚಳ ಮಾಡುವ ಕುರಿತು

14.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

17.02.2022

18.02.2022 04.03.2022

78

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:48)

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ನರಸಾಪುರ ಗ್ರಾಮದ ಸರ್ವೆ ನಂ.56ರಲ್ಲಿ  ಜಿ.ಟಿ.ವಿ ಕ್ರಷರ್ಸ್‌ ಇವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೆಚ್ಚುವರಿ ಸರ್ಕಾರಿ ಜಮೀನನ್ನು ಒತ್ತವರಿಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಕುರಿತು

15.02.2022

ಕಂದಾಯ

17.02.2022

18.02.2022

79
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:49)(ದಿ:24.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ನಿವೃತ್ತ ಪ್ರೋಫೆಸ್ರಗಳಿಗೆ ನಿವೃತ್ತಿ ವೇತನವನ್ನು ನೀಡುವ ಬಗ್ಗೆ

15.02.2022

ವೈದ್ಯಕೀಯ ಶಿಕ್ಷಣ

17.02.2022

18.02.2022

80
ಕ್ರಮ ಸಂಖ್ಯೆ:42ಕ್ಕೆ ಸೇರಿಸಿಕೊಳ್ಳಲಾಗಿದೆ

81
ಕ್ರಮ ಸಂಖ್ಯೆ:43ರಲ್ಲಿ ಸೇರಿಸಲಾಗಿದೆ

82
ಶ್ರೀ ಶರಣಗೌಡ ಪಾಟೀಲ್ ಬಯ್ಯಾಪುರ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒದಗಿಸಲಾದ ಗಣಕಯಂತ್ರಗಳು ಕಳುವಾಗಿರುವ ಬಗ್ಗೆ

15.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

17.02.2022

18.02.2022

83
ಶ್ರೀ ಶರಣಗೌಡ ಪಾಟೀಲ್ ಬಯ್ಯಾಪುರ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ತಾಲ್ಲೂಕುಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ಗ್ರಾಮೀಣ ಮಟ್ಟದ ಕೆಲಸಗಳು ಕುಂಠಿತವಾಗಿರುವ ಬಗ್ಗೆ

15.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

17.02.2022

18.02.2022

84
ಶ್ರೀ ರಾಜೇಂದ್ರ ರಾಜಣ್ಣ (ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಎತ್ತಿನ ಹೊಳೆ ಯೋಜನೆಯ ಕಾಮಗಾರಿಗಳಿಗೆ ಅನುದಾನ ಲಭ್ಯವಿಲ್ಲದ ಕಾರಣದಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವ ಕುರಿತು

15.02.2022

ಜಲಸಂಪನ್ಮೂಲ

17.02.2022

18.02.2022

85
ಡಾ: ಕೆ.ಗೋವಿಂದರಾಜು Karnataka Power Corporation Limited(KPCL) ಸಂಸ್ಥೆಯಲ್ಲಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

15.02.2022

ಇಂಧನ

16.02.2022

16.02.2022

86
ಕ್ರಮ ಸಂಖ್ಯೆ:04ರಲ್ಲಿ ಸೇರಿಸಲಾಗಿದೆ

87
ಶ್ರೀ ಪಿ.ಹೆಚ್.ಪೂಜಾರ್ ಜಮಖಂಡಿ ತಾಲ್ಲೂಕಿನ ಗ್ರಾಮಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಲು ಅನುದಾನ ಮಂಜೂರು ಮಾಡುವ ಬಗ್ಗೆ

16.02.2022

ಜಲಸಂಪನ್ಮೂಲ

17.02.2022

18.02.2022

88
ಶ್ರೀ ಡಿ.ಎಸ್.ಅರುಣ್ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆ ವಾಸ ಅನುಭವಿಸಿ ಪ್ರಜಾಪ್ರಭುತ್ವವವನ್ನು ಉಳಿಸಿ ಗಣ್ಯರಿಗೆ ಪಿಂಚಣಿ/ಗೌರವಧನ ನೀಡುವ ಬಗ್ಗೆ

16.02.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

17.02.2022

18.02.2022

89
ಶ್ರೀ ಎಸ್.ರವಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ

16.02.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

17.02.2022

18.02.2022

90
ಶ್ರೀ ಎನ್.ರವಿಕುಮಾರ್ ರಾಜ್ಯದಲ್ಲಿ ಮಾಧಕವಸ್ತುಗಳ ಮಾರಾಟ ಹಾಗೂ ಡ್ರಗ್ ದಂಧೆಯನ್ನು ತಡೆಗಟ್ಟುವ ಬಗ್ಗೆ

16.02.2022

ಒಳಾಡಳಿತ

18.02.2022

18.02.2022

91
ಶ್ರೀ ಕೆ.ಟಿ.ಶ್ರೀಕಂಠೇಗೌಡ ಕಸಬಾ ಹೋಬಳಿ ಅಂಚಿಪುರ ಗ್ರಾಮದ ಜಮೀನನ್ನು ಇಟ್ಟಿಗೆ ಪ್ಯಾಕ್ಟರಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವ ಬಗ್ಗೆ

16.02.2022

ಕಂದಾಯ

18.02.2022

18.02.2022

92
ಶ್ರೀ ಅರವಿಂದ ಕುಮಾರ್ ಅರಳಿ ಅಕ್ರಮವಾಗಿ ಪಡೆದಿರುವ ಇಲಾಖಾ ಪರೀಕ್ಷೆಗಳ ಪ್ರಮಾಣ ಪತ್ರಗಳನ್ನು ಪರಿಗಣಿಸಿ, ಪರೀಕ್ಷಾರ್ಥ ಅವಧಿ ಘೋಷಣೆ ಹಾಗೂ ಮುಂಬಡ್ತಿ ನೀಡುತ್ತಿರುವುದನ್ನು ಮುಚ್ಚಿಹಾಕಲು ಪೂರಕ ದಾಖಲೆಗಳನ್ನು ಸದನಕ್ಕೆ ನೀಡದೆ ಇರುವ ವಿಚಾರದ ಬಗ್ಗೆ

16.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

21.02.2022

21.02.2022

93
ಶ್ರೀ ಅರವಿಂದ ಕುಮಾರ್ ಅರಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು ಅಕ್ರಮವಾಗಿ ಇಲಾಖಾ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಬಗ್ಗೆ

16.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

21.02.2022

21.02.2022

94
ಶ್ರೀ ಮರಿತಿಬ್ಬೇಗೌಡ ತಹಶೀಲ್ದಾರ್ ಗ್ರೇಡ್-2 ಆಗಿ ಸೇವೆಸಲ್ಲಿಸಿ ಸ್ವಯಂ ನಿವೃತ್ತಗೊಂಡ ಅಧಿಕಾರಿಗಳಿಗೆ 5 ವರ್ಷ ಕಳೆದರೂ ಸೇವಾಸೌಲಭ್ಯವನ್ನು ನೀಡದೆ ಕಡತವನ್ನು ಮುಕ್ತಾಯಗೊಳಿಸಿರುವ ಬಗ್ಗೆ

16.02.2022

ಕಂದಾಯ

21.02.2022

22.02.2022

95
ಶ್ರೀ ಕೆ.ಹರೀಶ್ ಕುಮಾರ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:07) (ದಿ:07.03.2022ರಂದು ನಿ-330ರಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ ಆ ಮೂಲಕ ಸ್ತ್ರೀ-ಪುರಷ ಹೊಲಿಗೆ ಕೆಲಸಗಾರರಿಗೆ ಭವಿಶ್ಯ ನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ

17.02.2022

ಕಾರ್ಮಿಕ

21.02.2022

22.02.2022

96
ಶ್ರೀಮತಿ ವೀಣಾ ಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:65) (ದಿ:07.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಕೊಡಗು ಜಿಲ್ಲೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇಣೆಹಾಡ್ಲು ಗಿರಿಜನರ ಹಾಡಿಯ ಸುತ್ತಮುತ್ತಲಿನಲ್ಲಿ ಆನೆ ಕಂದಕ ತೆರದ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ರೈಲ್ವೆ ಕಂಬಿ ಅಳವಡಿಸಿರುವುದರಿಂದ ಹಾಡಿ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ

17.02.2022

ಅರಣ್ಯ, ಜೀವಿಪರಿಸ್ಥಿತಿ ಹಾಗೂ ಪರಿಸರ

21.02.2022

22.02.2022

97
ಶ್ರೀ ಪ್ರಕಾಶ್ ಕೆ.ರಾಥೋಡ್ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗೋಗುಂಠೆ ಗ್ರಾಮದ ಕ್ರೈಸ್ತ ಸಮುದಾಯದ “ರಕ್ಷಣಾಗಿರಿ ಪುಣ್ಯ ಸ್ಥಳ”ವನ್ನು ದ್ವಂಸಮಾಡಿ ಕ್ರೈಸ್ತ ಸಮುದಾಯದ ಧರ್ಮಗುರುಗಳ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ

17.02.2022

ಕಂದಾಯ

21.02.2022

22.02.2022

98
ಶ್ರೀ ಕೆ.ಟಿ.ಶ್ರೀಕಂಠೇಗೌಡ ಕಳೆದ 3 ವರ್ಷಗಳಿಂದ ಸಹಾಯಕ ಕಾರ್ಯ ನಿರ್ವಾಹಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳ ಬಡ್ತಿಯಲ್ಲಿ ಶೇ.75ರ ಮೀಸಲಾತಿ ಪರಿಗಣಿಸದಿರುವುದರಿಂದ ಅಭ್ಯರ್ಥಿಗಳು ವಂಚನೆಗೊಳಗಾಗುತ್ತಿರುವ ಬಗ್ಗೆ

17.02.2022

ಇಂಧನ

21.02.2022

22.02.2022

99
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದ ಕಾರ್ಮಿಕರ ಕನಿಷ್ಠ ವೇತನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ

17.02.2022

ಕಾರ್ಮಿಕ

21.02.2022

22.02.2022

100
ಕ್ರಮ ಸಂಖ್ಯೆ:36ರಲ್ಲಿ ಸೇರಿಸಲಾಗಿದೆ

101

ಶ್ರೀ ಸುನೀಲ್‌ ವಲ್ಯಾಪುರ್

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)
ಕರ್ನಾಟಕ ಭೋವಿ ವಡ್ಡರ ನಿಗಮಕ್ಕೆ ಮಂಜೂರಾದ ಅನುದಾನವನ್ನು ಸದುಪಯೋಗಪಡಿಸಿ ಕೊಳ್ಳದಿರುವ ಬಗ್ಗೆ

17.02.2022

ಸಮಾಜ ಕಲ್ಯಾಣ

22.02.2022

23.02.2022

102
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಎಸ್.ಎಲ್.ಭೋಜೇಗೌಡ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಉಪನ್ಯಾಸಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡುವ ಬಗ್ಗೆ

17.02.2022

ಉನ್ನತ ಶಿಕ್ಷಣ

21.02.2022

22.02.2022

103
ಕ್ರಮ ಸಂಖ್ಯೆ:42 ರಲ್ಲಿ ಸೇರಿಸಲಾಗಿದೆ

104+105+106
ಶ್ರೀ ಬಿ.ಎಂ.ಫಾರೂಖ್ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ತುಂಡು ಗುತ್ತಿಗೆ ನಿರ್ವಹಿಸಲು ಆರ್ಥಿಕ ಇಲಾಖೆಗೆ ಅನುದಾನ ಬಿಡುಗಡೆ ಮಾಡುವಂತೆ ಹಿಂದಿನ ಮುಖ್ಯಮಂತ್ರಿಯವರು ಸೂಚಿಸಿದ್ದರು ಆದರೆ ಸದರಿ ಕಾಮಗಾರಿಗಳು ಶಾಸಕರ ಅನುದಾನದಲ್ಲಿ ಕೈಗೊಳ್ಳಲಾಗಿದ್ದು ಮುಖ್ಯಮಂತ್ರಿಗಳ ಸಚಿವಾಲಯದಿಂದ ಪನ: ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಇಲಾಖೆಗೆ ಆದೇಶ ನೀಡಿರುವ ಕುರಿತು

22.02.2022

ಆರ್ಥಿಕ

22.02.2022

23.02.2022

105
ಶ್ರೀ ಕೆ.ಎ.ತಿಪ್ಪೆಸ್ವಾಮಿ ಈ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ತುಂಡು ಗುತ್ತಿಗೆ ಕಾಮಗಾರಿಗಾಗಿ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಲಾಗಿದ್ದು ಸದರಿ ಅನುದಾನದ ಮೊತ್ತವನ್ನು ಸದ್ಬಳಕೆ ಮಾಡಿರುವ ಹಾಗೂ ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಬಗ್ಗೆ

22.02.2022

ಆರ್ಥಿಕ

22.02.2022

23.02.2022

106
ಶ್ರೀ ಗೋವಿಂದರಾಜು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಕ್ಕೆ ಆರ್ಥಿಕ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ತುಂಡು ಗುತ್ತಿಗೆ ಕಾಮಗಾರಿಗಾಗಿ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡುವ ಸದರಿ ಕಾಮಗಾರಿಗಳ ಅವಶ್ಯಕತೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಪ್ರಸ್ತಾವನೆ ಮತ್ತು ಸದರಿ ಕಾಮಗಾರಿಗಳ ನಿರ್ವಹಿಸಲು ಅನುಸರಿಸಿರುವ ಮಾನದಂಡಗಳ ಕುರಿತು

22.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

22.02.2022

23.02.2022

107
ಶ್ರೀ ಕೆ.ವಿ.ನಾರಾಯಣಸ್ವಾಮಿ ರಾಮನಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತರಗಳಿಗೆ ವೈ.ಜಿ.ಗುಡ್ಡ ಹಣೆಕಟ್ಟು ಹಾಗೂ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರಿನ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಈ ಯೋಜನೆಯಲ್ಲಿ ರಾಮನಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಸೇರ್ಪಡೆ ಹಾಗೂ ಸದರಿ ಯೋಜನೆಗೆ ತಯಾರಿಸಲಾದ ಅಂದಾಜು ವೆಚ್ಚದ ಮೊತ್ತದ ಕುರಿತು

22.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

22.02.2022

23.02.2022

108
ಡಾ:ಕೆ.ಗೋವಿಂದರಾಜ್ ಬೆಂಗಳೂರು ನಗರದಲ್ಲಿ ದುರ್ಬಲಗೊಂಡಿರುವ Flyoveಗಳನ್ನು ಸರಿಪಡಿಸುವ ಬಗ್ಗೆ

25.02.2022

ನಗರಾಭಿವೃದ್ಧಿ

22.02.2022

03.03.2022

109
ಶ್ರೀ ಕೆ.ಟಿ.ಶ್ರೀಕಂಠೇಗೌಡ (ದಿ:15.02.2022ರಂದು ಪ್ರಶ್ನೋತ್ತರ ಅವಧಿಯಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಅನೇಕ ವರ್ಷಗಳಿಂದ ಸ್ಥಗಿತಗೊಂಡಿರುವ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಶೀಘ್ರವಾಗಿ ಆರಂಭಿಸುವ ಬಗ್ಗೆ

28.02.2022

ವಾಣಿಜ್ಯ ಮತ್ತು ಕೈಗಾರಿಕೆ

110
ಶ್ರೀ ಗೋವಿಂದರಾಜು ಕೋಳಿ ಸಾಕಾಣಿಕೆ ರೈತರುಗಳು ಪಶು ವೈದ್ಯಾಧಿಕಾರಿಗಳ ಕೊರತೆ ಇಂದ ಹಾಗೂ ತಾಂತ್ರಿಕತೆಯ ತಂತ್ರಜ್ಞಾನದಿಂದ ವಂಚಿತರಾಗಿರುವ ಬಗ್ಗೆ

ಪಶುಸಂಗೋಪನೆ ಮತ್ತು ಮೀನುಗಾರಿಕೆ

03.03.2022

04.03.2022

111
ಶ್ರೀ ಸಲೀಂ ಅಹ್ಮದ್ ಗದಗ-ಶಿರಹಟ್ಟಿ-ಯಲವಿ ರೈಲ್ವೆ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅರ್ಧ ಪಾಲಿನ ವಂತಿಗೆಯನ್ನು ರೈಲ್ವೆ ಬೋರ್ಡ್ಗೆ ನೀಡದೆ ಇರುವುದರಿಂದ ಅನುದಾನ ರದ್ದಾಗುವ ಸಂಭವವಿರುವ ಬಗ್ಗೆ

28.02.2022

ಮೂಲಸೌಲಭ್ಯ ಅಭಿವೃದ್ಧಿ, ಬಂದರು ಹಾಗೂ ಒಳನಾಡು ಜಲ ಸಾರಿಗೆ

03.03.2022

04.03.2022

112
ಶ್ರೀ ಕೆ.ಟಿ.ಶ್ರೀಕಂಠೇಗೌಡ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಿಸಿರುವ ಅಂತರ್ ನದಿಗಳ ಜೋಡಣೆಯ ಯೋಜನೆಯಿಂದ ರಾಜ್ಯದ ಮೇಲೆ ಉಂಟಾಗಬಹುದಾದ ಸಾಧಕ-ಬಾಧಕ ಪರಿಣಾಮಗಳ ಬಗ್ಗೆ

28.02.2022

ಜಲಂಪನ್ಮೂಲ

03.03.2022

04.03.2022

113
ಕ್ರಮ ಸಂಖ್ಯೆ:06ರಲ್ಲಿ ಸೇರಿಸಿಸಲಾಗಿದೆ

114
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:71) ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ದೇಶಕರ ಹುದ್ದೆಯನ್ನು ಪ್ರಭಾರದಲ್ಲಿರಿಸಿರುವುದರಿಂದ ಹಾಗೂ ಬೋಧಕ ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ನೀಡಲು ವಿಳಂಬ ಮಾಡಿರುವುದರಿಂದ ಸಮಸ್ಯೆ ಉಂಟಾಗಿರುವ ಬಗ್ಗೆ

28.02.2022

ವೈದ್ಯಕೀಯ ಶಿಕ್ಷಣ

03.03.2022

04.03.2022

115
ಕ್ರಮ ಸಂಖ್ಯೆ:39ರಲ್ಲಿ ಸೇರಿಸಲಾಗಿದೆ

116
ಕ್ರಮ ಸಂಖ್ಯೆ:56 ರಲ್ಲಿ ಸೇರಿಸಲಾಗಿದೆ

117
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯ ಶ್ರೀ ನರಸಿಂಹರಾಜ (ಎಸ್.ಎನ್.ಆರ್.) ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ

02.03.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

03.03.2022

04.03.2022

118
ಶ್ರೀ ಗೋವಿಂದರಾಜು ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿ ಗುಣಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯ ಮತ್ತು ಔಷಧ ನಿಯಂತ್ರಣ ಮಂಡಳಿಯನ್ನು ತೆರೆಯುವ ಬಗ್ಗೆ

02.03.2022

ಕೃಷಿ

03.03.2022

04.03.2022

119
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಅರಣ್ಯ ಹಕ್ಕು ಕಾಯ್ದೆ 2006ರ ಸೆಕ್ಷನ್ 3 (A)ರನ್ವಯ ಬುಡಕಟ್ಟು ಜನಾಂಗದವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ

02.03.2022

ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ

05.03.2022

07.03.2022

120
ಡಾ: ವೈ.ಎ.ನಾರಾಯಣಸ್ವಾಮಿ ಸರ್ಕಾರಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಿಬ್ಬಂದಿಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ವೆಚ್ಚ ನೀಡದೇ ಇರುವ ಬಗ್ಗೆ

02.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

121
ಡಾ: ವೈ.ಎ.ನಾರಾಯಣಸ್ವಾಮಿ ದೈಹಿಕ ಶಿಕ್ಷಕರ ವೃಂದ ಮತ್ತು ನೇಮಕಾತಿ ಬದಲಾವಣೆಗೆ ಸಂಬಂಧಿಸಿದಂತೆ ಶ್ರೀ ಎಲ್.ಆರ್.ವೈದ್ಯನಾಥನ್ ವರದಿ ಅನುಷ್ಠಾನಗೊಳಿಸುವ ಬಗ್ಗೆ

02.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

122
ಡಾ: ವೈ.ಎ.ನಾರಾಯಣಸ್ವಾಮಿ ಖಾಸಗಿ ಅನುದಾನ ರಹಿತ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಶ್ರೀ ಸಂಕನೂರ ಅವರ ಸಮಿತಿ ಶಿಫಾರಸ್ಸನ್ನು ಸೇರ್ಪಡಿಸುವ ಬಗ್ಗೆ

02.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

123
ಕ್ರಮ ಸಂಖ್ಯೆ:69ರಲ್ಲಿ ಸೇರಿಸಲಾಗಿದೆ

124
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:78+85) (ದಿ:15.02.2022ರಂದು ಈ ವಿಷಯ ಕುರಿತು ಈಗಾಗಲೇ ಚರ್ಚಿಸಲಾಗಿರುತ್ತದೆ) ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ

02.03.2022

ಆರ್ಥಿಕ

125
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:79) ಐ.ಪಿ.ಎಸ್.ಯೇತರ ಹುದ್ದೆಗಳಿಗೆ ಐ.ಪಿ.ಎಸ್. ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿವುದರಿಂದ ಬಡ್ತಿಗಾಗಿ ಕಾಯುತ್ತಿರುವ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ

02.03.2022

ಒಳಾಡಳಿತ

126

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:80)
ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡದೇ ಇರುವ ಬಗ್ಗೆ

02.03.2022

ನಗರಾಭಿವೃದ್ಧಿ

127+58

ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಅರುಣ ಶಹಾಪುರ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:81)

ಆರ್ಥಿಕ ಇಲಾಖೆ ಹೊರಡಿಸಿರುವ ಆರ್ಥಿಕ ಮಿತವ್ಯಯ ಆದೇಶವನ್ನು ಹಿಂಪಡೆಯುವ ಬಗ್ಗೆ ಹಾಗೂ 1987-95ರ ಅವಧಿಯ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ, ವೇತನಾನುದಾನಕ್ಕೆ ಒಳಪಟ್ಟ ಹಾಗೂ ನಿವೃತ್ತಿ ಹೊಂದಿರುವ ನೌಕರರಿಗೆ ಕಾಲ್ಪನಿಕವಾಗಿ ಪರಿಗಣಿಸಿ ಹಳೇ ಪಿಂಚಣಿ ಯೋಜನೆ, ಜೋತಿ ಸಂಜೀವಿನಿ ಸೌಲಭ್ಯಗಳನ್ನು  ಜಾರಿಗೊಳಿಸುವ, “ಡಿ” ಗುಂಪು ನೌಕರರನ್ನು ಖಾಯಂ ಗಳಿಸುವ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುವ   ಕುರಿತು.

02.03.2022

ಆರ್ಥಿಕ

128
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:82)

ಬಿ.ಡಿ.ಎ.ವತಿಯಿಂದ ಕೆಂಪೇಗೌಡ ಬಡಾವಣೆ ರಚಿಸಲು ತಯಾರಾದ ಯೋಜನಾ ನಕ್ಷೆಯನ್ನು ಪರಿಗಣಿಸದೇ ಇರುವುದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಿರುವ ಬಗ್ಗೆ

02.03.2022

ನಗರಾಭಿವೃದ್ಧಿ

129

ಶ್ರೀ ಅರುಣ ಶಹಾಪುರ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                         (ಕ. ಸಂಖ್ಯೆ:76)

ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ

02.03.2022

ಉನ್ನತ ಶಿಕ್ಷಣ

08.03.2022

09.03.2022

130
ಶ್ರೀ ಎಸ್.ರವಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31) ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ K.I.A.D.B ಅವರು ಕೃಷಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳುತ್ತಿರುವ ಕುರಿತು

05.03.2022

ವಾಣಿಜ್ಯ ಮತ್ತು ಕೈಗಾರಿಕೆ

08.03.2022

09.03.2022

131
ಶ್ರೀ ಕೆ.ಎ.ತಿಪ್ಪೇಸ್ವಾಮಿ ಆಂಧ್ರ ಪ್ರದೇಶ ರಾಜ್ಯದ “ಸಂಪೂರ್ಣ ಪೋಷಣ” ಕಾರ್ಯಕ್ರಮದ ಹಾಲಿನ ಪ್ಯಾಕೆಟ್ಗಳು ನಮ್ಮ ರಾಜ್ಯದ ಹಲವು ಜಿಲ್ಲೆಗಳ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ

05.03.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

08.03.2022

09.03.2022

132
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:87) ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಕೆ.ವೆಂಕಟೇಶಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಪ್ಪತ್ತು ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ

05.03.2022

ಉನ್ನತ ಶಿಕ್ಷಣ

08.03.2022

09.03.2022

133
ಕ್ರಮ ಸಂಖ್ಯೆ:37ರಲ್ಲಿ ಸೇರಿದೆ

134
ಶ್ರೀ ಅಲ್ಲಂ ವೀರಭದ್ರಪ್ಪ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:93) ಉಕ್ರೇನ್ ದೇಶದಿಂದ ಹಿಂದಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೊದಲನೇ ವರ್ಷದ ಪ್ರವೇಶಾತಿಗೆ ಅನುಮತಿ ಕಲ್ಪಿಸಿ ಬೋಧನಾ ಶುಲ್ಕವನ್ನು ಸರ್ಕಾರವೇ ಪಾವತಿಸುವ ಬಗ್ಗೆ

07.03.2022

ವೈದ್ಯಕೀಯ ಶಿಕ್ಷಣ

10.03.2022

11.03.2022

135
ಶ್ರೀಮತಿ ವೀಣಾ ಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:92) (14.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇರುವುದು ಹಾಗೂ ವೈದ್ಯಕೀಯ ಉಪಕರಣಗಳ ಅಭಾವವಿರುವ ಕಾರಣದಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ದೊರಕದೆ ಇರುವ ಕುರಿತು

07.03.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10.03.2022

11.03.2022

136
ಶ್ರೀಮತಿ ವೀಣಾ ಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:91) ಕೇಂದ್ರ ಕಾಫಿ ಮಂಡಳಿಯಿಂದ ಕೃಷಿ ಮಾಂತ್ರೀಕರಣಕ್ಕೆ ನೀಡುವ ಸಹಾಯ ಧನ ಹಾಗೂ ಇತರೆ ಸೌಲಭ್ಯಗಳನ್ನು ಕಡಿತಗೊಳಿಸಿರುವುದರಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ

07.03.2022

ತೋಟಗಾರಿಕೆ

10.03.2022

11.03.2022

137
ಡಾ: ವೈ.ಎ.ನಾರಾಯಣಸ್ವಾಮಿ ಖಾಸಗಿ ಅನುದಾನಿತ ರಹಿತ ಶಾಲಾ ಶಿಕ್ಷಕರಿಗೆ Teacher’s Benefit Fund ಇಂದ ನೆರವು ಸಿಗುತ್ತಿಲ್ಲದಿರುವ ಬಗ್ಗೆ

07.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.03.2022

11.03.2022

138
ಡಾ: ವೈ.ಎ.ನಾರಾಯಣಸ್ವಾಮಿ ತುಮಕೂರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವುದು ಹಾಗೂ ಮೂಲಭೂತ ಸೌಕರ್ಯ ಇಲ್ಲದಿರುವ ಕುರಿತು

07.03.2022

ಉನ್ನತ ಶಿಕ್ಷಣ

10.03.2022

11.03.2022

139
ಡಾ: ವೈ.ಎ.ನಾರಾಯಣಸ್ವಾಮಿ ಸರ್ಕಾರಿ ಮತ್ತು ಅನುದಾನಿತ ಸಂಯುಕ್ತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರುವ ಕುರಿತು

07.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.03.2022

11.03.2022

140
ಶ್ರೀ ಸಿ.ಎನ್.ಮಂಜೇಗೌಡ (ಮಾನ್ಯ ಶಾಸಕರ ಆಪ್ತ ಸಹಾಯಕರು ಸೂಚನೆಯನ್ನು ಹಿಂಪಡೆದಿರುತ್ತಾರೆ) ರಾಗಿ ಹಾಗೂ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ

07.03.2022

ಕೃಷಿ

141
ಡಾ: ವೈ.ಎ.ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಮತ್ತು ಇತರೆ ಸೌಲಭ್ಯ ಕಲ್ಪಿಸುವ ಕುರಿತು

07.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.03.2022

11.03.2022

142
ಡಾ: ವೈ.ಎ.ನಾರಾಯಣಸ್ವಾಮಿ M.A, M.Sc, M.Com, Med ವ್ಯಾಸಂಗ ಮಾಡಿರುವ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ನಿಯಮಾವಳಿಗಳಲ್ಲಿ ಅವಕಾಶವಿರುವ ರೀತ್ಯಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾಗಿ ಬಡ್ತಿ ನೀಡದೆ ಇರುವ ಕುರಿತು

07.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.03.2022

11.03.2022

143
ಡಾ: ವೈ.ಎ.ನಾರಾಯಣಸ್ವಾಮಿ ಸರ್ಕಾರಿ ಮತ್ತು ಅನುದಾನಿತ ಐ.ಟಿ.ಐ ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಪದವಿಪೂರ್ವ ಉಪನ್ಯಾಸಕರ ವೇತನ ಶ್ರೇಣಿಯನ್ನು ಅಥವಾ Director General Employment Trining ಮಾದರಿಯ ವೇತನ ಶ್ರೇಣಿ ನೀಡುವ ಕುರಿತು

07.03.2022

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ

10.03.2022

11.03.2022

144
ಡಾ: ವೈ.ಎ.ನಾರಾಯಣಸ್ವಾಮಿ ರಾಜ್ಯದ ಪಬ್ಲಿಕ್ ಶಾಲೆಗಳಲ್ಲಿ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರ ಕಾರ್ಯಭಾರ ಹಂಚಿಕೆ ಸಮರ್ಪಕವಾಗಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕುರಿತು

07.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

10.03.2022

11.03.2022

145
ಶ್ರೀ ಗಣಪತಿ ದುಮ್ಮಾ ಉಳ್ವೇಕರ್ ಮೀನುಗಾರಿಕೆ ವೇಳೆ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡದಿಲ್ಲದಿರುವುದು ಹಾಗೂ ಮೀನುಗಾರ ಮಹಿಳೆಯರ ಸಬಲೀಕರಣಕ್ಕೆ ಯೋಜನೆ ರೂಪಿಸುವ ಕುರಿತು

07.03.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

10.03.2022

11.03.2022

146
ಡಾ: ವೈ.ಎ.ನಾರಾಯಣಸ್ವಾಮಿ (ದಿ:21.02.2022ರಂದು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಲಾಗಿದೆ) ಈ ಸೂಚನೆಯನ್ನು ತಡೆಹಿಡಿಯಲು ಆದೇಶವಾಗಿರುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

07.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

147
ಶ್ರೀ ಡಿ.ಎಸ್.ಅರುಣ್ ಉಕ್ರೇನ್ನಲ್ಲಿದ್ದ ಕನ್ನಡಿಗರನ್ನು ನಮ್ಮ ದೇಶಕ್ಕೆ ಹಿಂದಿರುಗಿ ತರಲು ಸರ್ಕಾರ ಕೈಗೊಂಡ ಕ್ರಮದ ಕುರಿತು

07.03.2022

ಕಂದಾಯ

10.03.2022

11.03.2022

148
ಡಾ: ವೈ.ಎ.ನಾರಾಯಣಸ್ವಾಮಿ ದಿ:10.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ ಬ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಎ.ಸಿ.ಬಿ. ಮತ್ತು ಲೋಕಾಯುಕ್ತ ಸಂಸ್ಥೆಗಳಿಗೆ ಸಿ.ಆ.ಸು. ಇಲಾಖೆಯಿಂದ ಅನುಮತಿ ನೀಡಿಲ್ಲದಿರುವ ಕುರಿತು

07.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

15.03.2022

15.03.2022

149
ಶ್ರೀ ಅ.ದೇವೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಸಂಸ್ಥೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಒಗ್ಗೂಡಿಸಿ ಏಕೀಕರಣಗೊಳಿಸುವ ಕುರಿತು

07.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

08.03.2022

09.03.2022

150
ಶ್ರೀ ಕೆ.ಟಿ. ಶ್ರೀಕಂಠೇಗೌಡ ಬಿ.ಬಿ.ಎಂ.ಪಿ.ಯ 42ನೇ ವಾರ್ಡ್ನ ನಿವೇಶನ ಸಂಖ್ಯೆ:78ರ ಬಳಿ ಕೋಳಿ ಮಾರಾಟ ಅಂಗಡಿಯವರು ಫುಟ್ಬಾತ್ ಒತ್ತುವರಿ ಮಾಡಿರುವುದಲ್ಲದೆ ಸದರಿ ಅಂಗಡಿಯಿಂದ ಪರಿಸರ ಮಾಲಿನ್ಯ ಆಗುತ್ತಿರುವ ಕುರಿತು

09.03.2022

ನಗರಾಭಿವೃದ್ಧಿ

15.03.2022

15.03.2022

151
ಶ್ರೀ ಡಿ.ಎಸ್.ಅರುಣ್ ಭೂ ವಿಧ್ಯಾದಾನದ ಶಾಲಾ ಜಮೀನು ಗೇಣಿದಾರರಿಗೆ ಭೂ ಒಡೆತನದ ಹಕ್ಕು ಪತ್ರ ನೀಡುವ ಕುರಿತು

09.03.2022

ಕಂದಾಯ

15.03.2022

15.03.2022

152
ಶ್ರೀ ಡಿ.ಎಸ್.ಅರುಣ್ ನಗರಾಡಳಿತ ಸದಸ್ಯರುಗಳ ಗೌರವಧನ ಹೆಚ್ಚಳದ ಕುರಿತು

09.03.2022

ನಗರಾಭಿವೃದ್ಧಿ (ಪೌರಾಡಳಿತ)

15.03.2022

15.03.2022

153
ಶ್ರೀ ಸಲೀಂ ಅಹ್ಮದ್ ಮಹಾದಾಯಿ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿ ಯೋಜನೆ ಜಾರಿಯಾಗಲು ವಿಳಂಭವಾಗುತ್ತಿರುವ ಕುರಿತು

09.03.2022

ಜಲಸಂಪನ್ಮೂಲ

08.03.2022

11.03.2022

154
ಶ್ರೀ ಡಿ.ಎಸ್.ಅರುಣ್ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಅಂಗವಿಕಲರಿಗೆ ಮೀಸಲಿಟ್ಟ ಹುದ್ದೆಗಳ ನೇಮಕಾತಿ ಕುರಿತು

11.03.2022

ಇಂಧನ

15.03.2022

16.03.2022

155
ಶ್ರೀ ಪ್ರದೀಪ್ ಶೆಟ್ಟರ್ ಉಕ್ರೇನ್ನಲ್ಲಿ ಮೃತರಾದ ಕನ್ನಡಿಗ ವಿದ್ಯಾರ್ಥಿ ಶ್ರೀ ನವೀನ್ ರವರ ಕುಟುಂಬಕ್ಕೆ ನೀಡಿರುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕುರಿತು

11.03.2022

ವೈದ್ಯಕೀಯ ಶಿಕ್ಷಣ

15.03.2022

15.03.2022

156
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:108) ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೆ ನಂ.135/1 ಅನ್ನು ಡಿ-ನೋಟಿಫೈ ಮಾಡಲಾಗಿದೆ ಎಂದು KIADBಗೆ ಸುಳ್ಳು ಮಾಹಿತಿ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿರುವ ಕುರಿತು

14.03.2022

ನಗರಾಭಿವೃದ್ಧಿ

15.03.2022

16.03.2022

157
ಶ್ರೀ ಎಸ್.ವ್ಹಿ.ಸಂಕನೂರ, ಶ್ರೀ ಆಯನೂರು ಮಂಜುನಾಥ್, ಶ್ರೀ ಶಶೀಲ್ ಜಿ.ನಮೋಶಿ ಪ್ರೌಢ ಶಾಲಾ ವೃಂದ ಮತ್ತು ನೇಮಕಾತಿ ನಿಯಮ 2016 ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಎಡ್ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುವ ಕುರಿತು

09.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

15.03.2022

16.03.2022

158
ಶ್ರೀ ಅ.ದೇವೇಗೌಡ ಬಿ.ಬಿ.ಎಂ.ಪಿ ವತಿಯಿಂದಿ ಪ್ರಾರಂಭಿಸಲಾಗಿರುವ ಪ್ರಥಮ ದರ್ಜೆ ಕಾಲೇಜುಗಳ ಅರ್ಹ ಹೊರಗುತ್ತಿಗೆ ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರಕಿಸಿಕೊಡುವ ಕುರಿತು

14.03.2022

ನಗರಾಭಿವೃದ್ಧಿ

15.03.2022

16.03.2022

159
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯ ಅರೆಹಳ್ಳಿಯ ಸರ್ಕಾರಿ ಕಾನೂನು ಕಾಲೇಜಿಗೆ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ಒದಗಿಸುವುದರ ಜೊತೆಗೆ ಕಾಲೇಜಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುವ ಕುರಿತು

14.03.2022

ಕಾನೂನು

15.03.2022

16.03.2022

160
ಶ್ರೀ ಅರುಣ ಶಹಾಪುರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು

14.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

15.03.2022

16.03.2022

161
ಶ್ರೀ ನಿರಾಣಿ ಹಣಮಂತ ರುದ್ರಪ್ಪ ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದಿಸಲ್ಪಡುವ ವಿದ್ಯುತ್ ಖರೀದಿಸುವ ಸಂಬಂಧ ಕಾರ್ಖಾನೆಗಳೊಂದಿಗೆ ಸರ್ಕಾರ ಪಿ.ಪಿ.ಎ. ಮಾಡಿಕೊಳ್ಳುವ ಕುರಿತು

14.03.2022

ವಾಣಿಜ್ಯ ಮತ್ತು ಕೈಗಾರಿಕೆ

15.03.2022

16.03.2022

162
ಶ್ರೀ ಶಶೀಲ್ ಜಿ.ನಮೋಶಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೌಲಾನ ಆಜಾದ್ ಮಾದರಿ ಶಾಲೆಯ ಸಹ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು

14.03.2022

ಅಲ್ಪಸಂಖ್ಯಾತರ ಕಲ್ಯಾಣ

15.03.2022

16.03.2022

163
ಶ್ರೀ ಗಣಪತಿ ದುಮ್ಮಾ ಉಳ್ವೇಕರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಇ-ಸ್ವತ್ತು ತಂತ್ರಾಂಶ ಮತ್ತು ನಿಯಮಗಳಿಂದ ನಮೂನೆ 9& 11 ಪಡೆಯಲು ಬಡಜನರಗೆ ತೊಂದರೆ ಆಗುತ್ತಿರುವುದರಿಂದ ನಿಯಮ ಸರಳೀಕೃತಗೊಳಿಸುವ ಕುರಿತು

10.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

15.03.2022

16.03.2022

164
ಶ್ರೀ ಗಣಪತಿ ದುಮ್ಮಾ ಉಳ್ವೇಕರ್ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಮಾದರಿಯಲ್ಲಿ Refresh Course ಪ್ರಮಾಣ ಪತ್ರ ಇಲ್ಲದೇ ರಾಜ್ಯದಲ್ಲಿಯೇ ಪರೀಕ್ಷೆ ನಡೆಸುವ ಕುರಿತು

10.03.2022

ಮೂಲಸೌಲಭ್ಯ ಆಭಿವೃದ್ಧಿ

15.03.2022

16.03.2022

165
ಶ್ರೀ ಗಣಪತಿ ದುಮ್ಮಾ ಉಳ್ವೇಕರ್ ಸಾಮಾಜಿಕ ಪಿಂಚಣಿ ಯೋಜನೆ, ವಾಸ್ತವ್ಯ ಪ್ರಮಾಣ ಪತ್ರ ನೀಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ಗೆ ನೀಡುವುದರ ಜೊತೆಗೆ P.D.O ಹುದ್ದೆಯನ್ನು ಗ್ರೂಪ್-ಬಿ ಹುದ್ದೆಗೆ ಉನ್ನತೀಕರಿಸುವ ಕುರಿತು

10.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

15.03.2022

16.03.2022

166
ಶ್ರೀ ಕೆ.ಎ.ತಿಪ್ಪೇಸ್ವಾಮಿ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಲಾಯ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಬಗ್ಗೆ

15.03.2022

ಒಳಾಡಳಿತ

15.03.2022

16.03.2022

167
ಶ್ರೀ ಮರಿತಿಬ್ಬೇಗೌಡ, ಶ್ರೀ ಪಿ.ಆರ್.ರಮೇಶ್, ಶ್ರೀ ಎಸ್.ರವಿ, ಶ್ರೀ ಪ್ರಕಾಶ್ ಕೆ.ರಾಥೋಢ್, ಶ್ರೀ ಸಲೀಂ ಅಹ್ಮದ್ ಹಾಗೂ ಶ್ರೀ ನಸೀರ್ ಅಹ್ಮದ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:109) (ಮಾನ್ಯ ಸಚಿವರು ಕಾಲಾವಕಾಶ ಕೋರಿರುತ್ತಾರೆ) ಬೆಂಗಳೂರಿನ ಟರ್ಪ್ ಕ್ಲಬ್ ಸಂಸ್ಥೆಯು ಸರ್ಕಾರಕ್ಕೆ ಪಾವತಿಸಬೇಕಾಗಿರುವ ತೆರಿಗೆ ಹಾಗೂ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸುವ ಕುರಿತು

14.03.2022

ಲೋಕೋಪಯೋಗಿ

15.03.2022

15.03.2022

168
ಶ್ರೀ ಕೆ.ಟಿ.ಶ್ರೀಕಂಠೇಗೌಡ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿಯ ಎಸ್.ಕೋಡಗಿಹಳ್ಳಿ ಗ್ರಾಮದ ಪಿನ್ ಕೋಡ್, ಆಧಾರ್ ಕಾರ್ಡ್ ನೋಂದಣಿಯಲ್ಲಿ ತಾಂತ್ರಿಕ ದೋಷದಿಂದ ಸಮರ್ಪಕವಾಗಿ ಸೇರ್ಪಡೆ ಆಗುತ್ತಿಲ್ಲವಾದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ

15.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

15.03.2022

16.03.2022

169
ಶ್ರೀ ಕೆ.ಟಿ.ಶ್ರೀಕಂಠೇಗೌಡ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ವಿಚಾರದಲ್ಲಿ ಮುಖ್ಯ ಶಿಕ್ಷಕಿಯವರಿಗೆ ಸಹಕಾರ ನೀಡದೇ ಇರುವ ಕುರಿತು

15.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

15.03.2022

16.03.2022

170
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:111) ಮಣಿಪಾಲ್ ಟೆಕ್ನಾಲಾಜೀಸ್ ಸಂಸ್ಥೆಯು ತಮ್ಮ ಮೇಲಿರುವ ಕ್ರಿಮಿಲ್ ಮೊಕದ್ದಮೆಗಳನ್ನು ಮರೆಮಾಚಿ ಹಲವಾರು ಟೆಂಡರ್ಗಳನ್ನು ಸಾರಿಗೆ ಇಲಾಖೆಯಿಂದ ಪಡೆದು ಇಲಾಖೆಗೆ ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟು ಮಾಡಿರುವ ಕುರಿತು

15.03.2022

ಸಾರಿಗೆ

15.03.2022

16.03.2022

171
ಶ್ರೀ ಕೆ.ಹರೀಶ್ ಕುಮಾರ್ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ವಿಧಾನ ಪರಿಷತ್ತಿನ ಶಾಸಕರುಗಳನ್ನು ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಕುರಿತು

16.03.2022

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ

16.03.2022

17.03.2022

172
ಶ್ರೀ ಕೆ.ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನ ಅಂಗಡಿ ಪೇಟೆಯ ಪ್ರದೇಶದಲ್ಲಿ ತೆರೆದ ಚರಂಡಿಯ ಬದಲಾಗಿ ಭೂಗತ ಚರಂಡಿಯನ್ನು ನಿರ್ಮಿಸುವ ಬಗ್ಗೆ

16.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

16.03.2022

17.03.2022

173
ಶ್ರೀ ಎಸ್.ರುದ್ರೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:69) ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಏಕಾ ಏಕಿ ಕಡಿತಗೊಳಿಸಿರುವ ಬಗ್ಗೆ

17.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

18.03.2022

19.03.2022

174
ಶ್ರೀ ಕೆ.ಟಿ.ಶ್ರೀಕಂಠೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:69) 2018ರಿಂದ 2021ನೇ ಸಾಲಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಯನ್ನು ಸಿ.ಬಿ.ಐ.ಗೆ ವಹಿಸುವ ಬಗ್ಗೆ

17.03.2022

ಸಹಕಾರ

18.03.2022

19.03.2022

175
ಶ್ರೀ ಡಿ.ಎಸ್.ಅರುಣ್ 2019ನೇ ಸಾಲಿನಲ್ಲಿ ಅಂಗನವಾಡಿ ಮೇಲ್ವಿಚಾರಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಕಟಸಿರುವ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಜಾರಿಗೊಳಿಸುವ ಬಗ್ಗೆ

17.03.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

18.03.2022

19.03.2022

176
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:113) ಅನುದಾನಿತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ, ಎಸ್.ಟಿ ಹಾಗೂ ಓ.ಬಿ.ಸಿ ವಿದ್ಯಾರ್ಥಿಗಳಿಗೆ ಕಳೆದ 2 ವರ್ಷಗಳಿಂದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಶುಲ್ಕ ವಿನಾಯತಿ ಹಣವು ಪಾವತಿಯಾಗದಿರುವ ಬಗ್ಗೆ

17.03.2022

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ

18.03.2022

19.03.2022

177
ಶ್ರೀ ಸುನೀಲಗೌಡ ಬಸನಗೌಡ ಪಾಟೀಲ್ ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಹಾಗೂ ಕಲಿಕಾ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಬಗ್ಗೆ

17.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

18.03.2022

19.03.2022

178
ಶ್ರೀ ಕೆ.ಟಿ.ಶ್ರೀಕಂಠೇಗೌಡ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು ಕರ್ತವ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗಳಿಗೂ ಬಾಕಿ ಇರುವ ವೇತನವನ್ನು ಪಾವತಿ ಮಾಡುವ ಕುರಿತು

17.03.2022

ಉನ್ನತ ಶಿಕ್ಷಣ

18.03.2022

19.03.2022

179
ಶ್ರೀ ಚಿದಾನಂದ ಎಂ.ಗೌಡ ಗ್ರಾಮೀಣಾ ಭಾಗದ ಕೆರೆಗಳಲ್ಲಿ ಮೀನುಗಳನ್ನು ಹಿಡಯಲು ಶಾಶ್ವತವಾಗಿ ಕೆಲವೇ ಗುತ್ತಿಗೆ ದಾರರಿಗೆ ನೀಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವ ಕುರಿತು

17.03.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

18.03.2022

19.03.2022

180
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯದ ಜನರು ವಾಸವಿರುವ ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿಯಲ್ಲಿ ದೇವಸ್ಥಾನ ಮತ್ತು ಸಭಾಭವನ ನಿರ್ಮಿಸಲು ಮುಜರಾಯಿ ಇಲಾಖೆಯ ಅನುದಾನವನ್ನು ಬಳಸಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ಮಾಡುವ ಕುರಿತು

17.03.2022

ಕಂದಾಯ (ಮುಜರಾಯಿ

18.03.2022

19.03.2022

181
ಶ್ರೀ ಕೆ.ಟಿ.ಶ್ರೀಕಂಠೇಗೌಡ ನೆಲಮಂಗಲ ತಾಲ್ಲೂಕು ಸೋಮಪುರ ಹೋಬಳಿಯಲ್ಲಿ ಕಂದಾಯ ಅದಾಲತ್ ಕಾರ್ಯಗಳನ್ನು ನಡೆಸದಿರುವುದರಿಂದ ಪಹಣಿ ತಿದ್ದುಪಡಿ ಹಾಗೂ ಇನ್ನತರೇ ಕೆಲಸಗಳು ವಿಳಂಬವಾತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವ ಕುರಿತು

18.03.2022

ಕಂದಾಯ

18.03.2022

19.03.2022

182
ಶ್ರೀ ಕೆ.ಟಿ.ಶ್ರೀಕಂಠೇಗೌಡ ನೆಲಮಂಗಲ ತಾಲ್ಲೂಕು ಸೋಮಪುರ ಹೋಬಳಿಯಲ್ಲಿ ವ್ಯವಸಾಯ ಉದ್ದೇಶಕ್ಕಾಗಿ ಕೊರೆಸಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸೌಲಭ್ಯಕಲ್ಪಿಸದಿರುವ ಕುರಿತು

18.03.2022

ಇಂಧನ

18.03.2022

19.03.2022

183
ಶ್ರೀ ಮರಿತಿಬ್ಬೇಗೌಡ ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿಯಲ್ಲಿ ವಿದ್ಯಾರ್ಹತೆ, ಅನುಭವ ಹಾಗೂ ಸೇವಾ ಜೇಷ್ಠತೆಯನ್ನು ಪರಿಗಣಿಸದೇ ಕೇವಲ 5 ಜನ ಸಿಬ್ಬಂದಿಗೆ ಅನುಕೂಲವಾಗುವ ರೀತ್ಯಾ ವೃಂದ ಮತ್ತು ನೇಮಕಾತಿ ನಿಯಮವನ್ನು ಸೃಜಿಸಿರುವ ಕುರಿತು

18.03.2022

ಜಲಸಂಪನ್ಮೂಲ

18.03.2022

19.03.2022

184
ಶ್ರೀ ಸಿ.ಎನ್.ಮಂಜೇಗೌಡ ಮೈಸೂರಿನಲ್ಲಿ ಚಿತ್ರ ನಗರಿ(ಫಿಲಂ ಸಿಟಿ) ನಿರ್ಮಿಸುವ ಕುರಿತು

18.03.2022

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ

18.03.2022

19.03.2022

185
ಶ್ರೀ ಮರಿತಿಬ್ಬೇಗೌಡ ಐ.ಟಿ.ಐ, ಆಪ್ರೆಟಿಸ್ ಮತ್ತು ಡಿಪ್ಲಮೋ ಉತ್ತೀರ್ಣರಾದ ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನುಕೂಲವಾಗುವ ರೀತ್ಯಾ ವೃಂದ ಮತ್ತು ನೇಮಕಾತಿ ನಿಯಮಾವಳಿಗನ್ನು ರಚಿಸುವ ಕುರಿತು

18.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

18.03.2022

19.03.2022

186
ಡಾ: ಕೆ.ಗೋವಿಂದರಾಜ್ ಬೆಂಗಳೂರು ನಗರ ಸಾರಿಗೆಯ ಬಸ್ ಶೆಲ್ಟರ್ಗಳು ಸಮರ್ಪಕವಾದ ರೀತಿಯಲ್ಲಿ ನಿರ್ಮಾಣವಾಗದಿರುವ ಕುರಿತು

18.03.2022

ಸಾರಿಗೆ

18.03.2022

19.03.2022

187
ಶ್ರೀ ರಾಜೇಂದ್ರ ರಾಜಣ್ಣ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗುವ ರೀತ್ಯಾ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ 7.5ಕ್ಕೆ ಹೆಚ್ಚಿಸುವ ಕುರಿತು

18.03.2022

ಸಮಾಜ ಕಲ್ಯಾಣ

19.03.2022

19.03.2022

188
ಶ್ರೀ ಎಸ್.ರವಿ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ಕೊರತೆ ಇರುವುದು ಹಾಗೂ ಶೌಚಾಲಯಗಳಿರುವ ಶಾಲಾ ಕಾಲೇಜುಗಳಲ್ಲಿ ನಿರ್ವಹಣೆಗಳಿದಲ್ಲದಿರುವ ಕುರಿತು

18.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

19.03.2022

19.03.2022

189
ಶ್ರೀ ಎಂ.ಎಲ್.ಅನಿಲ್ ಕುಮಾರ್ ಉಕ್ರೇನ್ ದೇಶದಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿಶೇಷ ಅನುದಾನ ಮೀಸಲಿಡುವ ಕುರಿತು

21.03.2022

ವೈದ್ಯಕೀಯ ಶಿಕ್ಷಣ

190
ಶ್ರೀ ಸುನೀಲ್ಗೌಡ ಪಾಟೀಲ್ ವಿಜಯಪುರ ಜಿಲ್ಲೆಯ ಬಬಲೇಶ್ವರ್ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯವರ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪಗಳ ಕುರಿತು ಜಿಲ್ಲಾಧಿಕಾರಿಯವರು ವರದಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಕ್ರಮ ಜರುಗಿಸದಿರುವ ಕುರಿತು

21.03.2022

ನಗರಾಭಿವೃದ್ಧಿ(ಪೌರಾಡಳಿತ)

191
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯ ಬಂಗಾರಪೇಟೆಯ ಕಾಮಸಂದ್ರ ಬಳಿಯ ಹೆರಗೋಳು ಜಲಾಶಯಕ್ಕೆ ನೀರು ಹರಿಯುವಂತೆ ಮಾಡುವುದರ ಕುರಿತು

22.03.2022

ಜಲಂಸಪನ್ಮೂಲ

192
ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹರಿಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಕುರಿತು

22.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

193
ಶ್ರೀ ಗೋವಿಂದರಾಜು ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ಅರ್ದ ಸಂಬಳ ಪಾವತಿಸುತ್ತಿರುವುದು ಹಾಗೂ ಗುತ್ತಿಗೆ ಸಾಗಾಣೆ ಹೆಸರಿನಲ್ಲಿ ಆಕ್ರಮವಾಗಿ ವಾಹನ ಸಂಚರಿಸುತ್ತಿರುವುದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿರುವ ಕುರಿತು

22.03.2022

ಸಾರಿಗೆ

194
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯಲ್ಲಿ ಹಾಪ್ ಕಾಮ್ಸ್ ಮಳಿಗೆಗಳು ಬಹುತೇಕ ಸ್ಥಗಿತಗೊಂಡಿರುವುದರಿಂದ ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ತೊಂದರೆಯಾಗಿರುವ ಕುರಿತು.

22.03.2022

ತೋಟಗಾರಿಕೆ

195
ಶ್ರೀ ಪ್ರಕಾಶ್ ಕೆ. ರಾಥೋಡ್, ಶ್ರೀ ಮರಿತಿಬ್ಬೇಗೌಡ,ಶ್ರೀ ಎಸ್. ರವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು

22.03.2022

ಸಹಕಾರ

196
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರಕ್ಕೆ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡುವುದರ ಮೂಲಕ ಜನರ ಕುಡಿಯುವ ನೀರಿನ ಬವಣೆಯನ್ನು ನಿವಾರಿಸುವ ಬಗ್ಗೆ

23.03.2022

ನಗರಾಭಿವೃದ್ಧಿ (ಪೌರಾಡಳಿತ)

23.03.2022

23.03.2022

197
ಶ್ರೀ ಸಲೀಂ ಅಹಮದ್ ಪದವಿ ಪೂರ್ವ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ನೇಮಕಾತಿ ಸಂಬಂಧ ನಡೆಸಲಾಗುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕ್ರಮಬದ್ಧವಾಗಿಲ್ಲದ ಕಾರಣ ಅಭ್ಯರ್ಥಿಗಳು ಗೊಂದಲಕ್ಕೊಳಗಾಗಿರುವುದರಿಂದ ಐಚ್ಛಿಕ ಕನ್ನಡಕ್ಕೆ ಮರು ಪರಿಕ್ಷೆ ನಡೆಸುವ ಕುರಿತು

23.03.2022

ಉನ್ನತ ಶಿಕ್ಷಣ

198
ಶ್ರೀ ಯು.ಬಿ.ವೆಂಕಟೇಶ್ ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15ರ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳುವ ಕುರಿತು

23.03.2022

ನಗರಾಭಿವೃದ್ಧಿ

199
ಶ್ರೀ ಎಸ್.ರವಿ ಹಾಗೂ ಶ್ರೀ ಸಲೀಂ ಅಹಮದ್ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡುವ ಕುರಿತು

23.03.2022

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ

200
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದಲ್ಲಿ ಕೇಂದ್ರೀಯ ಶಾಲೆಗಳನ್ನು ಪ್ರಾರಂಭಿಸಲು ಅಗತ್ಯ ನಿವೇಶನಗಳನ್ನು ಗುರುತಿಸುವ ಕಾರ್ಯ ಪ್ರಾರಂಭಿಸುವ ಕುರಿತು

23.03.2022

ಕಂದಾಯ

201
ಶ್ರೀ ಕೆ.ಟಿ.ಶ್ರೀಕಂಠೇಗೌಡ ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಬಿದರಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿʼ ಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಹಂಚಲಾಗಿರುವ ಸೈಟುಗಳನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಕುರಿತು

23.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

24.03.2022

23.03.2022

202
ಶ್ರೀ ಯ.ಬಿ.ವೆಂಕಟೇಶ್ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದಿಂದ ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಒಳಗೊಂಡಂತೆ ವಿವಿಧ ಕಾರ್ಖಾನೆಗಳಿಗೆ ನೀಡಿರುವ ಸಾಲ ಕುರಿತು

23.03.2022

ಸಹಕಾರ

23.03.2022

25.03.2022

203
ಶ್ರೀ ಆರ್.ಬಿ.ತಿಮ್ಮಾಪುರ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:123) ರೈತರ ಸಹಕಾರಿ ರನ್ನ ಸಕ್ಕರೆ ಕಾರ್ಖಾನೆ ಹಾಗೂ ತಿಮ್ಮಾಪುರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು

23.03.2022

ಸಹಕಾರ

23.03.2022

25.03.2022

204
ಶ್ರೀ ಎಸ್.ರವಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಇತರೆ ಸಿಬ್ಬಂದಗಳನ್ನು ಭರ್ತಿ ಮಾಡುವ ಕುರಿತು

23.03.2022

ಕೃಷಿ

23.03.2022

25.03.2022

205
ಶ್ರೀ ಅರವಿಂದ ಕುಮಾರ್ ಅರಳಿ ಗೋದಾವರಿ ಜಲಾನಯನ ಪ್ರದೇಶದ ಕಾರಂಜ ಜಲಾಶಯದ 13.47 ಟಿ.ಎಂ.ಸಿ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಲು ಯೋಜನೆ ರೂಪಸಿಸುವ ಕುರಿತು

24.03.2022

ಜಲಂಸಪನ್ಮೂಲ

23.03.2022

25.03.2022

206
ಶ್ರೀ ಕೆ.ಟಿ.ಶ್ರೀಕಂಠೇಗೌಡ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮುಖಾಂತರ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಮನೆಗಳ ಗುರಿಯನ್ನು ನಿಗದಿಪಡಿಸಿ ಫಲಾನುಭವಿಗಳ ಆಯ್ಕೆಗಾಗಿ ಅಭಿವೃದ್ಧಿಪಡಿಸಿರುವ ತಂತ್ರಾಂಶದಿಂದ ತೊಂದರೆ ಆಗುತ್ತಿರುವ ಬಗ್ಗೆ

24.03.2022

ವಸತಿ

23.03.2022

25.03.2022

207
ಶ್ರೀ ಕೆ.ಟಿ.ಶ್ರೀಕಂಠೇಗೌಡ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ಸಂಕಲನಗೊಳಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ

24.03.2022

ವಸತಿ

23.03.2022

25.03.2022

208

ಶ್ರೀ ಲಕ್ಷ್ಮಣ ಸವದಿ ಹಾಗೂ ಶ್ರೀಮತಿ ಭಾರತಿ ಶೆಟ್ಟಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                   (ಕ. ಸಂಖ್ಯೆ:126)

ಗಿಡಮೂಲಕೆಗಳ ಸಹಾಯದಿಂದ ಔಷಧಿಗಳನ್ನು ತಯಾರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳಿಗೆ ಮುಕ್ತವಾಗಿ ಸೇವೆ ಸಲ್ಲಿಸಲು ಪ್ರಮಾಣ ಪತ್ರ ನೀಡುವ ಬಗ್ಗೆ

23.03.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

23.03.2022

25.03.2022

209

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                   (ಕ. ಸಂಖ್ಯೆ:126)

1992ನೇ ಇಸವಿಯಲ್ಲಿ ನೇಮಕಾತಿ ಹೊಂದಿ ಬಡ್ತಿ ಪಡೆದ ಶಿಕ್ಷಕರು ಹಾಗೂ 2014, 2016 ಮತ್ತು 2020ನೇ ಇಸವಿಯಲ್ಲಿ ಬಡ್ತಿ ಹೊಂದಿದ ಶಿಕ್ಷಕರುಗಳ ವೇತನದಲ್ಲಿ ತಾರತಮ್ಯವಾಗಿರುವ ಕುರಿತು

25.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

210
ಶ್ರೀ ಕೆ.ಟಿ.ಶ್ರೀಕಂಠೇಗೌಡ ಮಂಡ್ಯ ಜಿಲ್ಲೆಯ ಕೆರೆಗೋಡು ಹೋಬಳಿ ಕೆರೆಯ ಪಿಕಪ್‌ ನಾಲೆಯ ಅಭಿವೃದ್ಧಿ ಕಾಮಗಾಗಿ ಕುರಿತು

25.03.2022

ಜಲಸಂಪನ್ಮೂಲ

211
ಶ್ರೀ ಎನ್.ರವಿಕುಮಾರ್‌,  ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ ಶ್ರೀ ಪಿ.ಎಂ.ಮುನಿರಾಜುಗೌಡ

ಬೆಂಗಳೂರು ಉತ್ತರ ತಾಲ್ಲೂಕಿನ ಹೆಣ್ಣೂರು ಗ್ರಾಮದ ಕಸಬಾ ಹೋಬಳಿಯ ಸರ್ವೆ ನಂ.100/10 ಮತ್ತು 100/11ರಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಕುರಿತು

25.03.2022

ನಗರಾಭಿವೃದ್ದಿ

212
ಶ್ರೀ ಎಂ.ಎಲ್‌.ಅನಿಲ್‌ ಕುಮಾರ್ ಚಿಂತಾಮಣಿ ತಾಲ್ಲೂಕು ಕಸಬಾ ಹೋಬಳಿ ಮುನಿಗನಹಳ್ಳಿ ಗ್ರಾಮದ ಸರ್ವೆ ನಂ.37/1 ಮತ್ತು 38/10ರಲ್ಲಿ ಕಾನೂನು ಬಾಹಿರವಾಗಿ ಕಾರ್ಖಾನೆ ನಡೆಸುತ್ತಿರುವ ಕುರಿತು

25.03.2022

ಅರಣ್ಯ ಪರಿಸರ ಮತ್ತು ಜೀವಿಪರಿಸ್ಥಿತಿ

213
ಶ್ರೀ ಎಂ.ಎಲ್‌.ಅನಿಲ್‌ ಕುಮಾರ್ ಜಲಾಶಯ ಹಾಗೂ ಕೆರೆಕಟ್ಟೆಗಳಲ್ಲಿನ ನಿರ್ಬಂಧಿತ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ವೈಫಲ್ಯವಾಗಿರುವ ಕುರಿತು

25.03.2022

ಜಲಸಂಪನ್ಮೂಲ

214
ಶ್ರೀ ಡಿ.ಎಸ್‌.ಅರುಣ್ ಬೆಂಗಳೂರಿನ ಸಂಚಾರಿ ಪೊಲೀಸರು ಅವೈಜ್ಞಾನಿಕವಾಗಿ ದಂಡ ವಸೂಲಾತಿ ಮಾಡುತ್ತಿರುವ ಕುರಿತು

25.03.2022

ಒಳಾಡಳಿತ

215
ಶ್ರೀ ಪಿ.ಹೆಚ್‌.ಪೂಜಾರ್

ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನಿರಿನಿಂದ ಮುಳುಗಡೆಯಾದ ಜಮೀನುಗಳ ಭೂಮಾಲೀಕರಿಗೆ ಪರಿಹಾರ ಧನ ವಿತರಿಸುವ ಕುರಿತು

25.03.2022

ಜಲಸಂಪನ್ಮೂಲ

216
ಶ್ರೀ ಅ.ದೇವೇಗೌಡ ಬೆಂಗಳೂರು ನಗರದ ಚಿಕ್ಕಪೇಟೆ ಮುಖ್ಯರಸ್ತೆಯ ವಾರ್ಡ್‌ ಸಂಖ್ಯೆ:109ರಲ್ಲಿ ಅನಧಿಕೃತ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿರುವ ಕುರಿತು

28.03.2022

ನಗರಾಭಿವೃದ್ಧಿ

217
ಶ್ರೀ ಬಿ.ಎಂ.ಫಾರೂಖ್ ಶಾಲಾ ಮಕ್ಕಳ ಪಠ್ಯಗಳಲ್ಲಿ ಭಗವತ್ ಗೀತೆಯ ಪಾಠ ಸೇರಿಸಬೇಕೆನ್ನುವ ಒತ್ತಾಯ ಇದೆ ಜೊತೆಗೆ ಖುರಾನ್ ಹಾಗೂ ಬೈಬಲ್ ಸೂಕ್ತಿಗಳನ್ನು ಸೇರಿಸಿ ಎನ್ನುವವರು ಇದ್ದಾರೆ ಇದರಿಂದ ಮಕ್ಕಳಿಗೆ ಗೊಂದಲ ಹೆಚ್ಚಾಗಲಿದೆ ಇದನ್ನೆಲ್ಲ ಮನೆಗಳಲ್ಲಿಯೇ ತಂದೆ ತಾಯಂದಿರು ಹೇಳಿಕೊಡುತ್ತಾರೆ. ಈಗ ತುರ್ತಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಭಾರತದ ಸಂವಿಧಾನದ ಹಾಗೂ ದೇಶ ಭಕ್ತಿ ಪಾಠಗಳನ್ನು ಸೇರಿಸುವುದು ಅತ್ಯವಶ್ಯಕವಾಗಿರುವ ವಿಷಯದ ಬಗ್ಗೆ

28.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru