157ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಪುಟ್ಟಣ್ಣ, ಶಶೀಲ್‌ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಮತ್ತು ಎಸ್.ಎಲ್.ಭೋಜೇಗೌಡ

(ಕ್ರ ಸಂ: 23+16+29+59)

2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ, ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಿಸುವ ಬಗ್ಗೆ

08.12.2025

2

ಎನ್. ರವಿಕಮಾರ್‌, ವಿಪಮುಸ, ಕೆ,ಎಸ್‌ .ನವೀನ್

 (ಕ್ರ ಸಂ: 83)

ಲಿವರ್‌ ಸಿರೋಸಿಸ್/ಜಾಂಡೀಸ್‌ ಎಂಬ ಪಿತ್ತ ಕೋಶದ ಖಾಯಿಲೆಯಿಂದ ಬಳಲುತ್ತಿರುವ ಕುರಿತು

08.12.2025

3

ಹೇಮಲತಾ ನಾಯಕ್‌

(ಕ್ರ ಸಂ:88)
ಕೊಪ್ಪಳ ತಾಲ್ಲೂಕಿನಲ್ಲಿ ಬಲ್ದೋಟಾ ಸಮೂಹದ ಹೊಸ ಇಂಟಿಗ್ರೆಟೆಡ್‌ ಸ್ಟೀಲ್‌ ಪ್ಲಾಂಟ್‌ ಕಾರ್ಖಾನೆ ನಿರ್ಮಾಣ ಆಗುತ್ತಿರುವುದು ಜನರಲ್ಲಿ ಅತಂಕ ಮೂಡಿಸುತ್ತಿರುವ ಕುರಿತು

11.12.2025

4

ಕೇಶವ ಪ್ರಸಾದ್‌ ಎಸ್

 

(ಕ್ರ ಸಂ:22)
ರಾಜ್ಯದಲ್ಲಿ ನೇಕಾರರು ಬದುಕು ಸಾಗಿಸಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು

11.12.2025

5

ಎಸ್.ಎಸ್.ಭೋಜೇಗೌಡ

(ಕ್ರ ಸಂ:04)
ಸರ್ಕಾರಿ ಶಾಲೆಗಳಲ್ಲಿ/ಅನುದಾನ/ ಅನುದಾನ ರಹಿತ  ಶಾಲೆಗಳಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ  ಶಿಕ್ಷಕರುಗಳಿಗೆ  ಮೂಲಭೂತ ‍ ಸೌಲಭ್ಯಗಳನ್ನು ಒದಗಿಸುವ ಕುರಿತು

16.12.2025

6

ಪ್ರತಾಪ್‌ ಸಿಂಹ ನಾಯಕ್‌ ಕೆ, ಡಾ:ತಳಾವಾರ್‌ ಸಾಬಣ್ಣ ಹಾಗೂ ಇತರರು.

(ಕ್ರ ಸಂ:93)
ರಬ್ಬರ್‌ ಕೃಷಿಯನ್ನು ತೋಟಗಾರಿಕೆ  ಬೆಳೆಯೆಂದು ಪರಿಗಣಿಸುವ ಕುರಿತು

16.12.2025

7

ಬಿ.ಜಿ. ಪಾಟೀಲ್

(ಕ್ರ ಸಂ:24)
ಕಲ್ಯಾಣ ಕರ್ನಾಟಕ ಭಾಗದಲ್ಲಿ  ಪಾರಂಪರಿಕ ವೈದ್ಯ  ಪದ್ದತಿಯನ್ನು  ಬಳಸಿ ಕಾಯಿಲೆಗಳನ್ನು ಗುಣಪಡಿಸಿ  ಮಕ್ಕಳಿಗೆ  ಬಿ.ಎ.ಎಂ.ಎಸ್‌ ವಿದ್ಯಾಬ್ಯಾಸದಲ್ಲಿ  ಶೇ.2 ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ

18.12.2025

8

ಶಿವಕುಮಾರ್‌ ಕೆ

(ಕ್ರ ಸಂ37:)
ರಾಜ್ಯದಲ್ಲಿ ನೆಲೆಸಿರುವ  ಆದಿವಾಸಿ ಕುಟುಂಬಗಳಿಗೆ  ಪುನರ್ವಸತಿ ಕಲ್ಪಿಸುವ  ದೃಷ್ಠಿಯಿಂದ  ಪ್ರೊ:‌ ಮುಜಾಫರ್‌ ಅಸ್ಸಾದಿ ವರದಿಯಲ್ಲಿರುವ  ಅಂಶಗಳನ್ನು ಜಾರಿಗೊಳಿಸುವ ಕುರಿತು

18.12.2025

9

ಡಾ: ತಳವಾರ್‌ ಸಾಬಣ್ಣ

(ಕ್ರ ಸಂ:01)
ನ್ಯಾ- ಬಚಾವತ್‌  ಆಯೋಗದ ತೀರ್ಪಿನಂತೆ  ಕರ್ನಾಟಕ ಸರ್ಕಾರ ಭೀಮಾ ನದಿಯ 15 ಟಿ.ಎಂ.ಸಿ ನೀರನ್ನು ಬಳಕೆ  ಮಾಡುವ ಕುರಿತು

18.12.2025

10

ನಿರಾಣಿ ಹಣಮಂತ್‌ ರುದ್ರಪ್ಪ

(ಕ್ರ ಸಂ:03)
ಕೃಷ್ಣ  ಮೇಲ್ದಂಡೆ  ಯೋಜನೆ ವ್ಯಾಪ್ತಿಗೆ  ಒಳಪಡುವ  ನೂರಾರು ಗ್ರಾಮಗಳನ್ನೊಳಗೊಂಡ ಸಂತ್ರಸ್ಥ  ರೈತ  ಕುಟುಂಬಗಳಿಗೆ  ಮೂಲಭೂತ ಸೌಕರ್ಯವನ್ನು  ಒದಗಿಸಲು  ಕೈಗೊಳ್ಳಬೇಕಾದ  ಕ್ರಮಗಳ  ಕುರಿತು

18.12.2025

157ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರಮ ಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರು: ಶ್ರೀಯುತರುಗಳಾದ ಸೂಚನಾ ಪತ್ರ ಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
01

ಡಾ: ತಳವಾರ್‌ ಸಾಬಣ್ಣ

ದಿ:18.12.2025ರಂದು ಸದನದಲ್ಲಿ ಉತ್ತರಿಸಲಾಯಿತು

18.11.2025
ನ್ಯಾ- ಬಚಾವತ್‌ ಆಯೋಗದ ತೀರ್ಪಿನಂತೆ ಕರ್ನಾಟಕ ಸರ್ಕಾರ ಭೀಮಾ ನದಿಯ 15 ಟಿ.ಎಂ.ಸಿ ನೀರನ್ನು ಬಳಕೆ ಮಾಡುವ ಕುರಿತು ಜಲಸಂಪನ್ಮೂಲ
21.11.2025
24.11.2025
02
ಡಾ: ತಳವಾರ್‌ ಸಾಬಣ್ಣ
18.11.2025
ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಹಿತಾಸಕ್ತಿ ಕಾಪಾಡಲು ಹಾಗೂ ಶಿಕ್ಷಣ ಮತ್ತು ಉದ್ಯೋಗ ಅವಕಾಶ ಒದಗಿಸುವ ಬಗ್ಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
21.11.2025
24.11.2025
03

ನಿರಾಣಿ ಹಣಮಂತ್‌ ರುದ್ರಪ್ಪ

ದಿ:18.12.2025ರಂದು ಸದನದಲ್ಲಿ ಉತ್ತರಿಸಲಾಯಿತು (ಉತ್ತರ ಕರ್ನಾಟಕ)

18.11.2025
ಕೃಷ್ಣ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ನೂರಾರು ಗ್ರಾಮಗಳನ್ನೊಳಗೊಂಡ ಸಂತ್ರಸ್ಥ ರೈತ ಕುಟುಂಬಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಲಸಂಪನ್ಮೂಲ
21.11.2025
24.11.2025
04

ಎಸ್.ಎಸ್.ಭೋಜೇಗೌಡ

ದಿ:16.12.2025ರಂದು ಸದನದಲ್ಲಿ ಉತ್ತರಿಸಲಾಯಿತು

19.11.2025
ಸರ್ಕಾರಿ ಶಾಲೆಗಳಲ್ಲಿ/ಅನುದಾನ/ ಅನುದಾನ ರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಮೂಲಭೂತ ‍ ಸೌಲಭ್ಯಗಳನ್ನು ಒದಗಿಸುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.11.2025
24.11.2025
05
ನಿರಾಣಿ ಹಣಮಂತ್‌ ರುದ್ರಪ್ಪ (ಉತ್ತರ ಕರ್ನಾಟಕ)
19.11.2025
ಉತ್ತರ ಕರ್ನಾಟಕ ಭಾಗವು ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ವರ್ಗಾವಣೆ) ಯೋಜನೆ, ಕಾರ್ಯಕ್ರಮ ಸಂಯೋಜನೆ ಸಾಂಖ್ಯಿಕ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ
21.11.2025
24.11.2025
06
ನಿರಾಣಿ ಹಣಮಂತ್‌ ರುದ್ರಪ್ಪ (ಉತ್ತರ ಕರ್ನಾಟಕ)
19.11.2025
ಕೃಷ್ಣಾ ಹಾಗೂ ಕಾವೇರಿ ಎರಡು ನದಿಗಳಿಗೆ ಸಮಾನ ಗೌರವ ನೀಡುವ ಕುರಿತು ಜಲಸಂಪನ್ಮೂಲ
21.11.2025
24.11.2025
07

ನಿರಾಣಿ ಹಣಮಂತ್‌ ರುದ್ರಪ್ಪ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:05)

19.11.2025
2022ರಲ್ಲಿ ರೋಸ್ಟರ್‌ ಬಿಂದು ನಿಗಧಿಪಡಿಸಿ ಹೊರಡಿಸಿರುವ ಆದೇಶವು ಅವೈಜ್ಞಾನಕವಾಗಿದ್ದು, ಅನ್ಯಾಯಕ್ಕೊಳಗಾಗುತ್ತಿರುವ ಸಮಯದಾಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬಗ್ಗೆ ಸಮಾಜ ಕಲ್ಯಾಣ ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
21.11.2025
24.11.2025
08

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:12)

20.11.2025
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ಸರಿಯಾದ ಸಮಯಕ್ಕೆ ವೇತನ ಪಾವತಿಸುವ ಕುರಿತು. ನಗರಾಭಿವೃ‍ದ್ಧಿ
24.11.2025
25.11.2025
09

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:13)

20.11.2025
ಅನುದಾನಿತ ಕಾಲೇಜುಗಳಲ್ಲಿ ನಿವೃತ್ತ ಆಗಿರುವ ಅಧ್ಯಾಪಕರುಗಳಿಗೆ ನಿವೃತ್ತಿ ಸೌಲಭ್ಯವನ್ನು ನೀಡದೇ ವಿನಾ ಕಾರಣ ತೊಂದರೆಯಾಗುತ್ತಿರುವ ಬಗ್ಗೆ ಉನ್ನತ ಶಿಕ್ಷಣ
24.11.2025
25.11.2025
10

ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ ಹಾಗೂ ಇತರರು

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:14)

20.11.2025
2017ನೇ ಸಾಲಿನಲ್ಲಿ ನೇರ ನೇಮಕಾತಿಗೊಂಡಿರುವ ಡಿವೈಎಸ್ಪಿಗಳಿಗೆ ಮುಂಬಡ್ತಿ ನೀಡುವ ಬಗ್ಗೆ. ಒಳಾಡಳಿತ
24.11.2025
25.11.2025
11

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:15)

20.11.2025
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಆರ್ಥಿಕ
24.11.2025
25.11.2025
12

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:16)

20.11.2025
1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
13

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:17) ದಿ:8.12.2025ರಂದು ಚು.ಗು.ಪ್ರ ಸಂ.2(157 +53) ಆಯ್ಕೆಯಾಗಿರುತ್ತದೆ.

20.11.2025
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ ಇತ್ಯಾಧಿ ಕಾರಣಗಳಿಂದ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
14

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:18)

20.11.2025
ಇತ್ತೀಚಿಗೆ ಹೊಸದಾಗಿ ಸ್ಥಾಪನೆ ಮಾಡಿರುವ 08 ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ತುಂಬಾ ಕಡಮೆಯಾಗುತ್ತಿರುವ ಕುರಿತು. ಉನ್ನತ ಶಿಕ್ಷಣ
24.11.2025
25.11.2025
15

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:19) (ತಡೆಯಹಿಡಿಯಲಾಗಿದೆ)

20.11.2025
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯದ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
--
--
16

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:20) ಕ್ರ.ಸಂ.59+29+16+23ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು

20.11.2025
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
17

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:21)

20.11.2025
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಆದೇಶದಂತೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುವ ಬಗ್ಗೆ ಆರ್ಥಿಕ
24.11.2025
25.11.2025
18

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:22) ಕ್ರ.ಸಂ.60ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

20.11.2025
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
24.11.2025
25.11.2025
19

ಎಸ್.ವ್ಹಿ.ಸಂಕನೂರ ಶಶೀಲ್‌ ಜಿ. ನಮೋಶಿ, ಹಾಗೂ ಇತರರು

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:02)

21.11.2025
ರಾಜ್ಯದ ಖಾಸಗಿ, ಅನುದಾನಿತ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2006ನೇ ಸಾಲಿನ ನಂತರ ನೇಮಕಗೊಂಡ ಸಿಬ್ಬಂದಿಗೆ ಪಿಂಚಣಿ ಸಾಲಭ್ಯವಿಲ್ಲದೆ ತೊಂದರೆ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
20
ಡಾ: ಧನಂಜಯ ಸರ್ಜಿ
21.11.2025
ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಪಠ್ಯಕ್ರಮ ಅಳವಡಿಸುವುದು ಸೇರಿದಂತೆ ಬಲವರ್ಧನೆ ಮಾಡಿ ವಿದ್ಯಾರ್ಥಿಗಳಿಗೆ ಉತ್ಕೃಷ್ಠ ಗುಣಮಟ್ಟದ ಶಿಕ್ಷಣದ ಗ್ಯಾರಂಟಿ ನೀಡುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
24.11.2025
25.11.2025
21
ಡಾ: ಧನಂಜಯ ಸರ್ಜಿ
21.11.2025
ʼʼಟೆಲಿ ಮೆಡಿಸಿನ್ʼʼ ಹೆಲ್ಪ್‌ಲೈನ್‌ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆಗಳು ಹಾಗೂ ಕೈಗೊಳ್ಳಬೇಕಾಗಿರುವ ಸುಧಾರಣೆ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
24.11.2025
25.11.2025
22

ಕೇಶವ ಪ್ರಸಾದ್‌ ಎಸ್

ದಿನಾಂಕ:11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

21.11.2025
ರಾಜ್ಯದಲ್ಲಿ ನೇಕಾರರು ಬದುಕು ಸಾಗಿಸಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
24.11.2025
25.11.2025
23

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:36) ಕ್ರ.ಸಂ:29+23+16+59ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು

24.11.2025
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ, ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
25.11.2025
26.11.2025
24

ಬಿ.ಜಿ. ಪಾಟೀಲ್

ದಿನಾಂಕ:18.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

25.11.2022
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಾರಂಪರಿಕ ವೈದ್ಯ ಪದ್ದತಿಯನ್ನು ಬಳಸಿ ಕಾಯಿಲೆಗಳನ್ನು ಗುಣಪಡಿಸಿ ಮಕ್ಕಳಿಗೆ ಬಿ.ಎ.ಎಂ.ಎಸ್‌ ವಿದ್ಯಾಬ್ಯಾಸದಲ್ಲಿ ಶೇ.2 ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
27.11.2025
28.11.2025
25
ಶಾಂತಾರಾಮ್‌ ಬುಡ್ನ ಸಿದ್ದಿ
25.11.2022
ರಾಜ್ಯದ ಪ್ರೌಢ ಶಾಲಾ ಮಕ್ಕಳಿಗೆ ಸೈಕಲ್‌ ಕೊಡುವ ಯೋಜನೆಯನ್ನು ಜಾರಿಗೊಳಿಸುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
27.11.2025
28.11.2025
26

ಪುಟ್ಟಣ್ಣ

ನಿಯಮ 372ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:47) ಕ್ರ.ಸಂ.61ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

25.11.2025
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
27.11.2025
28.11.2025
27

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:48)

25.11.2025
ಪದವಿ ಪೂರ್ವ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ ಉನ್ನತ ಶಿಕ್ಷಣ
27.11.2025
28.11.2025
28

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:49)

25.11.2025
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರ ಸ್ಥಾನೀಕರಣವನ್ನು ಸ್ಥಗಿತಗೊಳಿಸಿ ವಿನಾ ಕಾರಣ ಗೊಂದಲ ಮಾಡಿರುವ ಕುರಿತು ಉನ್ನತ ಶಿಕ್ಷಣ
27.11.2025
28.11.2025
29

ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ಕ್ರ.ಸಂ:23+16+59+29ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು

25.11.2025
2018‌ ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನ್ವಯಿಸದೆ ಕೈಬಟ್ಟು ವಿನಾಯಿತಿ ನೀಡಿ, ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
28.11.2025
28.11.2025
30

ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:54)

25.11.2025
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನಂತೆ ಎಲ್ಲಾ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ
27.11.2025
28.11.2025
31
ಗೋವಿಂದ ರಾಜು
25.11.2025
ರಾಜ್ಯದ ಹತ್ತು ನಿಗಮಗಳಿಗೆ 43 ಸಾವಿರ ಕೋಟಿಗಳನ್ನು ಖರ್ಚು ಮಾಡಿರುವ ಕುರಿತು ಆರ್ಥಿಕ
28.11.2025
28.11.2025
32
ಗೋವಿಂದ ರಾಜು
25.11.2025
ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗೆ ಹಲವು ಕಾನೂನುಗಳಿದ್ದರೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಒಳಾಡಳಿತ
28.11.2025
28.11.2025
33

ನಿರಾಣಿ ಹಣಮಂತ್‌ ರುದ್ರಪ್ಪ

ದಿ:11.12.2025ರಂದು ಚು.ಗು.ಪ್ರ ಸಂ.02(858) ಆಯ್ಕೆಯಾಗಿರುತ್ತದೆ.

25.11.2025
ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದೇ ಲಕ್ಷಾಂತರ ಯುವಕರಿಗೆ ಅನ್ಯಾಯವಾಗುತ್ತಿರುವ ಕುರಿತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
28.11.2025
28.11.2025
34

ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:34)

26.11.2025
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಉನ್ನತ ಶಿಕ್ಷಣ
27.11.2025
28.11.2025
35
ಡಿ.ಎಸ್.‌ ಅರುಣ್‌ ನಿರಾಣಿ ಹಣಮಂತ್‌ ರುದ್ರಪ್ಪ ಹಾಗೂ ಶಶೀಲ್‌ ಜಿ ನಮೋಶಿ
26.11.2025
ಯು.ಜಿ.ಸಿ ವೇತನ ಶ್ರೇಣಿ ಪರಿಷ್ಕೃತ ಮಾರ್ಗಸೂಚಿ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಉನ್ನತ ಶಿಕ್ಷಣ
28.11.2025
28.11.2025
36
ಎಸ್.ವ್ಹಿ.ಸಂಕನೂರ, ಶಶೀಲ್‌ ಜಿ ನಮೋಶಿ, ನಿರಾಣಿ ಹಣಮಂತ್‌ ರುದ್ರಪ್ಪ ಹಾಗೂ ಎಸ್.ಎಲ್.‌ ಭೋಜೇಗೌಡ
27.11.2025
ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾಗಿರುವ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸುಮಾರು 30 ವರ್ಷಗಳಿಂದ ಅನುದಾನಕ್ಕೆ ಒಳಪಡದೆ ಆರ್ಥಿಕ ಹಾಗೂ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿರುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
28.11.2025
29.11.2025
37

ಶಿವಕುಮಾರ್‌ ಕೆ

ದಿ:18.12.2025ರಂದು ಸದನದಲ್ಲಿ ಉತ್ತರಿಸಲಾಯಿತು

28.11.2025
ರಾಜ್ಯದಲ್ಲಿ ನೆಲೆಸಿರುವ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ದೃಷ್ಠಿಯಿಂದ ಪ್ರೊ:‌ ಮುಜಾಫರ್‌ ಅಸ್ಸಾದಿ ವರದಿಯಲ್ಲಿರುವ ಅಂಶಗಳನ್ನು ಜಾರಿಗೊಳಿಸುವ ಕುರಿತು ಪರಿಶಿಷ್ಟ ಪಂಗಡಗಳ ಕಲ್ಯಾಣ
01.12.2025
01.12.2025
38
ಎನ್‌.ರವಿಕುಮಾರ್
28.11.2025
ಜಲ ಜೀವನ ಮಿಷನ್‌ ಮೂಲಕ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
01.12.2025
01.12.2025
39
ಎನ್‌.ರವಿಕುಮಾರ್
28.11.2025
ಟೆಂಡರ್‌ ಪರಿಶೀಲನಾ ಸಮಿತಿ ನೀಡಿದ ಆದೇಶವನ್ನು ರದ್ದುಗೊಳಿಸಿ ಹಟ್ಟಿ ಚಿನ್ನದ ಗಣಿಯು 65 ಎಂ ಎಂ ಫೋಜ್ಡ್‌ ಸ್ಟೀಲ್‌ ಗ್ರೈಂಡಿಯಾ ಬಾಲ್ಸ್‌ ಸರಬರಾಜಿಗೆ ಆದೇಶ ನೀಡಿರುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
01.12.2025
01.12.2025
40
ಕೇಶವ ಪ್ರಸಾದ್‌ ಎಸ್
29.11.2025
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕುರಿತು ಒಳಾಡಳಿತ
01.12.2025
01.12.2025
41
ಡಿ.ಟಿ . ಶ್ರೀನಿವಾಸ್‌ (ಡಿ.ಟಿ.ಎಸ್)
29.11.2025
ರಾಜ್ಯದಲ್ಲಿರುವ ಅತೀ ಹಿಂದುಳಿದ ವರ್ಗದ ಎಲ್ಲಾ ಸಮಾಜಗಳ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳ ಕುರಿತು. ಹಿಂದುಳಿದ ವರ್ಗಗಳ ಕಲ್ಯಾಣ
01.12.2025
02.12.2025
42
ಪ್ರತಾಪ್‌ ಸಿಂಹ ನಾಯಕ್‌ ಕೆ
29.11.2025
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡು ಪ್ರಾಣಿಗಳ ನಿರಂತರ ಹಾವಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
01.12.2025
02.12.2025
43

ಪ್ರತಾಪ್‌ ಸಿಂಹ ನಾಯಕ್‌ ಕ

ೆ ದಿ:9.12.2025ರಂದು ಚು.ಗು.ಪ್ರ ಸಂ.15(235) ಆಯ್ಕೆಯಾಗಿರುತ್ತದೆ.

29.11.2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಪ್ರವಾಹ ಮತ್ತು ಹವಾಮಾನ ವೈಪ್ಯರಿತ್ಯದಿಂದಾಗಿ ಕಾಳು ಮೆಣಸು ಮತ್ತು ತೆಂಗು ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ ತೋಟಗಾರಿಕೆ ಮತ್ತು ರೇಷ್ಮೆ
01.12.2025
02.12.2025
44
ತಿಪ್ಪಣ್ಣಪ್ಪ ಕಮಕನೂರ
29.11.2025
ಕೋಲಿ, ಕಬ್ಬಲಿಗ, ಬೆಸ್ತ , ಅಂಬಿಗ, ಬಾರ್ಕಿ ಮತ್ತು ಮೂಗವೀರ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಪರಿಶಿಷ್ಟ ಮಂಗಡಳ ಕಲ್ಯಾಣ
01.12.2025
02.12.2025
45
ಡಾ: ಎಂ.ಜಿ . ಮುಳೆ
29.11.2025
ಅಡುಗೆ ಎಣ್ಣೆಯ ಮರುಬಳಕೆಯಿಂದ ಯುವಕರಲ್ಲಿ ಹೃದಯ ಕಾಯಿಲೆ, ಕ್ಯಾನ್ಸ್‌ರ್‌ ಸೇರದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಆರೋಗ್ಯ ಮತ್ತುಕುಟುಂಬ ಕಲ್ಯಾಣ
01.12.2025
02.12.2025
46
ಎಸ್.‌ಎಲ್.ಭೋಜೇಗೌಡ, ಪುಟ್ಟಣ್ಣ, ಎಸ್.‌,ವ್ಹಿ.ಸಂಕನೂರ, ಡಿ.ಟಿ.ಶೀನಿವಾಸ್‌ (ಡಿ.ಟಿ.ಎಸ್)‌, ನಿರಾಣಿ ಹಣಮಂತ್‌ ರುದ್ರಪ್ಪಹಾಗೂ ಕೆ.ವಿವೇಕಾನಂದ
01.12.2025
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
02.12.2025
47
ಬಸನಗೌಡ ಬಾದರ್ಲಿ
01.12.2025
ರಾಯಚೂರು ಜಿಲ್ಲೆಯ ಸಿಂಧನೂರ ತಾಲ್ಲೂಕಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
02.12.2025
02.12.2025
48
ಬಸನಗೌಡ ಬಾದರ್ಲಿ
01.12.2025
ಸಿಂಧನೂರು ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧವಾದ ಶ್ರೀ ಕ್ಷೇತ್ರ ಅಂಬಾ ಮಠದ ಗರ್ಭಗುಡಿ ಸಭಾಂಗಣದ ಶಿಲಾಕಟ್ಟಡ ನಿರ್ಮಾಣ ಕಾಮಗಾರಿ ಕುರಿತು ಕಂದಾಯ
02.12.2025
02.12.2025
49
ರಮೇಶ್‌ ಬಾಬು
01.12.2025
ಹಿಂದುಳಿದ ವಿವಿಧ ಸಮುದಾಯಗಳ ಅಭಿವೃದ್ಧಿ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ
02.12.2025
02.12.2025
50

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:89)

01.12.2025
ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಾವುಗಳ ಕಡಿತದಿಂದ ನೂರಾರು ಜನರ ಪ್ರಾಣವನ್ನು ಕಳೆದುಕೊಂಡಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
02.12.2025
03.12.2025
51
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಅಕಾಲಿಕ ಮತ್ತು ವಾಡಿಕೆಗಿಂತ ಅತೀ ಹೆಚ್ಚು ಮಳೆ ಸುರಿದ ಕಾರಣದಿಂದ ಸಾಕಷ್ಟು ಅಡಿಕೆ ಮರಗಳು ನಾಶವಾಗಿರುವ ಕುರಿತು. ತೋಟಗಾರಿಕೆ ಮತ್ತು ರೇಷ್ಮೆ
02.12.2025
02.12.2025
52
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ರಾಜ್ಯದ ಸ್ಥಳೀಯ ಸಂಸ್ಥೆ (ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರ ಸಭೆಗಳು) ಗಳಿಗೆ ಚುನಾವಣೆ ನಡೆಸುವ ಕುರಿತು ನಗರಾಭಿವೃದ್ಧಿ
02.12.2025
02.12.2025
53
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ಪರಪ್ಪನ ಅಗ್ರಹಾರ ಜೈಲು ಅಪರಾಧಿಗಳ ಮೋಜು, ಮಸ್ತಿ ತಾಣವಾಗಿ ಮಾರ್ಪಟ್ಟಿರುವ ಕುರಿತು ಒಳಾಡಳಿತ
02.12.2025
02.12.2025
54
ಪ್ರತಾಪ್‌ ಸಿಂಹ ನಾಯಕ್‌ ಕೆ
01.12.2025
ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ನಗದು ರಹಿತ ಚಿಕಿತ್ಸೆ ಕಲ್ಪಿಸುವ ಕುರಿತು. ಕಾರ್ಮಿಕ
02.12.2025
02.12.2025
55
ಸಿ.ಎನ್.ಮಂಜೇಗೌಡ
01.12.2025
ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್)‌ ವೃಂದ ಮತ್ತು ನೇಕಮಾತಿ ನಿಯಮ ಹಾಗೂ ಗೆಜೆಟೆಡ್‌ ಹಾಲಿಡೇಯನ್ನು ಮಂಜೂರು ಮಾಡುವ ಬಗ್ಗೆ ಒಳಾಡಳಿತ
02.12.2025
02.12.2025
56

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:90)

01.12.2025
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರುಗಳು ಅಕಾಲಿಕವಾಗಿ ಮರಣ ಹೊಂದುತ್ತಿದ್ದು, ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವಿದ್ಯಾರ್ಹತೆಗನುಗುಣವಾಗಿ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
57

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:91)

01.12.2025
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ನಕಲಿ ದಾಖಲೆಗಳನ್ನು ಸಲ್ಲಿಸಿ ಅನುಮಾತ್ತುಗೊಂಡಿರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
58

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:92)

01.12.2025
ಬಿ.ಕಾಂ ಪದವಿಧರರಿಗೆ ಬಿ.ಇಡಿ ಮಾಡಲು ಅವಕಾಶ ನೀಡಿ ಅವರ ಐಚ್ಚಿಕ ವಿಷಯಕ್ಕೆ ಅನುಗುಣವಾಗಿ ನೇಮಕಾತಿಗೆ ಅವಕಾಶ ನೀಡದೆ ತೊಂದತೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
59

ಶಶೀಲ್‌ ಜಿ ನಮೋಶಿ

ನಿಯಮ72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:93) ಕ್ರ.ಸಂ.16+23+29+59ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು

01.12.2025
2018 ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜಗಳಿಗೆ ವಿನಾಯಿತಿ ನೀಡಿ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
60

ಶಶೀಲ್‌ ಜಿ ನಮೋಶಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:94) ಕ್ರ.ಸಂ.18ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

01.12.2025
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
02.12.2025
03.12.2025
61

ಶಶೀಲ್‌ ಜಿ ನಮೋಶಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:95) ಕ್ರ.ಸಂ.26ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

01.12.2025
ರಾಜ್ಯದ ಸರ್ಕಾರಿ ವಿ‍ಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
02.12.2025
03.12.2025
62

ಶಶೀಲ್‌ ಜಿ ನಮೋಶಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:96)

01.12.2025
ರಾಜ್ಯದಲ್ಲಿ 2004ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ OPS ಪಿಂಚಣಿ ಜಾರಿಗೊಳಿಸುವ ಬಗ್ಗೆ ಆರ್ಥಿಕ
02.12.2025
03.12.2025
63

ಶಶೀಲ್‌ ಜಿ ನಮೋಶಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:97)

01.12.2025
ರಾಜ್ಯದಲ್ಲಿ ವಿಕಲಚೇತನ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕರು, ದೈಹಿಕ ಶಿಕ್ಷಕರು ಸಂಗೀತ ಶಿಕ್ಷಕರು ದರ್ಜೆ-3 ಮತ್ತು ಪ್ರೌಢ ಶಾಲೆಯ ಸಂಗೀತ ಶಿಕ್ಷಕರ ದರ್ಜೆ-2ರ ಹುದ್ದೆಯ ಮೂಲವೇತನ ಶ್ರೇಣಿ ವ್ಯತ್ಯಾಸವಿರುವ ಬಗ್ಗೆ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ, ವಿಕಲಚೇತರ ಹಾಗೂ ಹಿರಿಯ ನಾಗರಿಕ ಸಬಲೀಕರಣ
02.12.2025
03.12.2025
64

ಶಶೀಲ್‌ ಜಿ ನಮೋಶಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:98)

01.12.2025
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.12.2025
03.12.2025
65
ರಮೇಶ್‌ ಬಾಬು
02.12.2025
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ಜಾತಿ ಮತ್ತು ಹಿಂದುಳಿದ ಸಮುದಾಯಗಳಿಗೆ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣ ಹೆಚ್ಚಿಸುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ
02.12.2025
03.12.2025
66
ರಮೇಶ್‌ ಬಾಬು
02.12.2025
ರಾಜ್ಯದಲ್ಲಿ ಬಹುತೇಕ ಕೈಗಾರಿಕೆಗಳು/ ಕಂಪನಿಗಳು ತಮ್ಮ ಲಾಭಾಂಶದಲ್ಲಿ ಸಿಎಸ್‌ಆರ್ ನಿಧಿಯನ್ನು ರಾಜ್ಯದ ಮೂಲಭೂತ ಸೌಕರ್ಯಗಳಿಗೆ ನೀಡದೇ ವಂಚಿಸುತ್ತಿರುವ ಕುರಿತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು
02.12.2025
03.12.2025
67
ಪುಟ್ಟಣ್ಣ
02.12.2025
ಪೋಲೀಸ್‌ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ ಒಳಾಡಳಿತ
02.12.2025
03.12.2025
68
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭಷ್ಟ್ರಾಚಾರ ಹಾಗೂ ವರ್ಗಾವಣೆ ದಂಧೆ ಹಾಗೂ ಇನ್ನೀತರ ಹಗರಣಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
04.12.2025
04.12.2025
69
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ನಿಗಮ-ಮಂಡಳಿಗಳು ಶಿಕ್ಷಣ,ಆರೋಗ್ಯ, ಪೊಲೀಸ್‌ ತಾಂತ್ರಿಕ ಮತ್ತು ಆಡಳಿತ ವಿಭಾಗಗಳಲ್ಲಿ ದೊಡ್ಡ ಪ್ರಮಾಣದ ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಿಬಂದಿ ಮತ್ತು ಆಡಳಿತ ಸುಧಾರಣೆ
04.12.2025
04.12.2025
70
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ನಿಗಮ-ಮಂಡಳಿಗಳಿಗೆ ಸರ್ಕಾರದಿಂದ ನೀಡಬೇಕಿದ್ದ ಅನುದಾನದಲ್ಲಿ ಸಂಪೂರ್ಣ ಕಡಿತ ಮಾಡಿರುವುದರಿಂದ ಜನಪರ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಉಂಟಾಗುತ್ತಿರುವ ಕುರಿತು ಆರ್ಥಿಕ
04.12.2025
04.12.2025
71
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ಸರ್ಕಾರವು ರಾಜ್ಯದ್ಯಾದಂತ ಬಿ.ಪಿ.ಎಲ್‌ ಮತ್ತು ಇತರೆ ಪಡಿತರ ಚೀಟಿಗಳನ್ನು ವ್ಯಾಪಕವಾಗಿ ರದ್ದುಪಡಿಸಿರುವ ಪರಿಣಾಮವಾಗಿ ಲಕ್ಷಾಂತರ ಬಡ ಕುಟುಂಬಗಳು ಗಂಭೀರ ಸಂಕಷ್ಟವನ್ನು ಎದುರಿಸುತ್ತಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ
04.12.2025
04.12.2025
72
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ರೈತರ ನಿರಂತರ ಆತ್ಮಹತ್ಯೆಗಳುಯ, ಬೆಳೆಗಳ ಬೆಲೆಯ ಅಸ್ಥಿರತೆ, ಬೆಳೆನಷ್ಟ, ಸಾಲದ ಭಾಧ್ಯತೆ, ಪರಿಹಾರದ ಅವ್ಯವಸ್ಥೆಗಳು ಮತ್ತು ಕೃಷಿ ಮೂಲ ಸೌಕರ್ಯ ಗಳ ಕೊರತೆ ಬಗ್ಗೆ. ಕಂದಾಯ ಹಾಗೂ ಕೃಷಿ
04.12.2025
04.12.2025
73
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಆರೋಗ್ಯ ಸೇವೆಗಳ ಗಂಭೀರ ಕೊರತೆ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
04.12.2025
04.12.2025
74
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನ. ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಮರ್ಗಗಳ ಕಲ್ಯಾಣಕ್ಕಾಗಿ 2023-24 ಮತ್ತು 2024-25ನೇ ಸಾಲಿನಲ್ಲಿ ಎಸ್.ಸಿ.ಎಲ್.ಪಿ/ಟಿ.ಎಸ್.ಪಿ ಯೋಜನೆಯಡಿ ವೀಸಲಿಟ್ಟ ಅನುದಾನದ ಕುರಿತು ಸಮಾಜ್ಯ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ
04.12.2025
04.12.2025
75
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನ. ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಹಾಗೂ ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ ಸ್ಥಿರ ನೌಕರರು, ಗುತ್ತಿಗೆ ಆಧಾರದ/ಹೊರ ಗುತ್ತಿಗೆ ನೌಕರರುಗಳಿಗೆ ಸರಿಯಾಗಿ ಗೌರವಧನ ನೀಡದಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
04.12.2025
04.12.2025
76
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದ ರೈತರಿಗೆ ಬೆಂಬಲ ಬೆಲೆ ಹಾಗೂ ಕೃಷಿ ಸಂಬಂಧಿತ ಯೋಜನೆಗಳ ಅನುಷ್ಠಾನದ ಕುರಿತು ಕೃಷಿ
04.12.2025
04.12.2025
77
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನಾ ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ವಸತಿ ಶಾಲೆಗಳ ಮತ್ತು ಹಾಸ್ಟೆಲ್‌ ಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿರುವ ಕುರಿತು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
04.12.2025
04.12.2025
78
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನ. ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದ ಸರ್ಕಾರಿ ಶಾಲೆಗಳು ಇಂದು ಅನೇಕ ಗಂಭೀರ ಮತ್ತು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
04.12.2025
04.12.2025
79
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನ. ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ರಾಜ್ಯದ ರಾಜಧಾನಿಯ ಅನೇಕ ಜಿಲ್ಲೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿರುವ ಬಗ್ಗೆ ನಗರಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
04.12.2025
04.12.2025
80
ಛಲವಾದಿ ಟಿ ನಾರಾಯಣಸ್ವಾಮಿ, ವಿ.ಪ.ನ. ಎನ್.ರವಿಕುಮಾರ್‌, ವಿ.ಪ.ಮು.ಸ ಹಾಗೂ ಸಿ.ಟಿ.ರವಿ, ಹಾಗೂ ಇತರರು
02.12.2025
ವಿವಿಧ ವಲಯಗಳಲ್ಲಿ ದರ ಏರಿಕೆ, ತೆರಿಗೆಗಳ ಏರಿಕೆ, ಕಂದಾಯ ಶುಲ್ಕಗಳ ಏರಿಕೆ ಮತ್ತು ವಿವಿಧ ಸೇವೆಗಳ ಶುಲ್ಕಗಳದಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ಕುರಿತು ಆರ್ಥಿಕ
04.12.2025
04.12.2025
81

ಎಸ್‌.ವ್ಹಿ.ಸಂಕನೂರ ಹಾಗೂ ಎಸ್.‌ ಎಲ್.‌ ಭೋಜೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:107)

03.12.2025
ಇತ್ತೀಚಿನ ದಿನಗಳಲ್ಲಿ ಸರ್ಕಾರ ಸ್ವತಂತ್ರ ಅಸ್ತಿತ್ವ ಹಾಗೂ ಸ್ವಾಯತ್ತತೆ ಹೊಂದಿರುವ ಪದವಿ ಪೂರ್ವ ನಿರ್ದೇಶನಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಲಕಾಲಕ್ಕೆ ಹಲವಾರು ಸುತ್ತೋಲೆಗಳನ್ನು ಹೊರಡಿಸುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
04.12.2025
04.12.2025
82
ಟಿ.ಎನ್.‌ ಜವರಾಯಿಗೌಡ
03.12.2025
ರಾಜ್ಯದ ವಿವಿಧ ಐದು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದುರಸ್ತಿಗೊಳಿಸಲು ಅನುದಾನ ಬಿಡಗಡೆ ಮಾಡುವ ಬಗ್ಗೆ ನಗರಾಭಿವೃದ್ಧಿ
04.12.2025
04.12.2025
83

ಎನ್. ರವಿಕಮಾರ್‌, ವಿಪಮುಸ, ಕೆ,ಎಸ್‌ .ನವೀನ್

ದಿ:08.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

03.12.2025
ಲಿವರ್‌ ಸಿರೋಸಿಸ್/ಜಾಂಡೀಸ್‌ ಎಂಬ ಪಿತ್ತ ಕೋಶದ ಖಾಯಿಲೆಯಿಂದ ಬಳಲುತ್ತಿರುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
04.12.2025
04.12.2025
84

ಕೆ,ಎಸ್‌ .ನವೀನ್

ಕ್ರ,ಸಂ.50ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

03.12.2025
ರಾಜ್ಯದ್ಯಾಂತ ಹಾವಿನ ಕಡಿತದಿಂದ ಮೃತರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಅರಣ್ಯ, ಜೀವಿ ಪರಿಸ್ಥಿತಿ ಮತ್ತುಪರಿಸರ (ವರ್ಗಾವಣೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ
04.12.2025
04.12.2025
85
ಬಸನಗೌಡ ಬಾದರ್ಲಿ
03.12.2025
2016ರ ವಿಕಲಚೇತರ ಕಾಯ್ದೆಯನ್ವಯ ಕನಿಷ್ಠ ವೇತನವನ್ನು ಎಂ.ಆರ್.ಡಬ್ಲ್ಯೂ , ವಿ.ಆರ್.‌ಡ್ಲ್ಯೂ ಹಾಗೂ ಯು.ಆರ್. ಡಬ್ಲ್ಯೂ ನೌಕರರಿಗೆ ಜಾರಿ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾರಿಕರ ಸಬಲೀಕರಣ
08.12.2025
08.12.2025
86
ಬಲ್ಕೀ ಸ್‌ ಬಾನು
08.12.2025
ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
08.12.2025
08.12.2025
87
ರಮೇಶ್‌ ಬಾಬು
08.12.2025
ವಿದ್ಯಾರ್ಥಿ ನಿಲಯ, ವಸತಿ ನಿಲಯಗಳನ್ನು ಆಶ್ರಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಪೂರೈಕೆ ಮಾಡುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ
08.12.2025
09.12.2025
88

ಹೇಮಲತಾ ನಾಯಕ್‌

ದಿನಾಂಕ:11.12.2025ರಂದು ಸದನದಲ್ಲಿ ಉತ್ತರಿಸಲಾಯಿತು.

08.12.2025
ಕೊಪ್ಪಳ ತಾಲ್ಲೂಕಿನಲ್ಲಿ ಬಲ್ದೋಟಾ ಸಮೂಹದ ಹೊಸ ಇಂಟಿಗ್ರೆಟೆಡ್‌ ಸ್ಟೀಲ್‌ ಪ್ಲಾಂಟ್‌ ಕಾರ್ಖಾನೆ ನಿರ್ಮಾಣ ಆಗುತ್ತಿರುವುದು ಜನರಲ್ಲಿ ಅತಂಕ ಮೂಡಿಸುತ್ತಿರುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
08.12.2025
09.12.2025
89
ಎಸ್.ಎಲ್.‌ ಭೋಜೇಗೌಡ
09.12.2025
KPTCL ಮತ್ತು KREDL ಎರಡು ನಿಗಮಗಳ ಗುತ್ತಿಗೆ/ನೇರಗುತ್ತಿಗೆಯಡಿ ಸಿಬ್ಬಂದಿಗಳನ್ನು ಖಾಯಂಗೊಳಿಸುವ ಕುರಿತು ಇಂಧನ
09.12.2025
09.12.2025
90
ಎಸ್.ಎಲ್.‌ ಭೋಜೇಗೌಡ
09.12.2025
ಜಲಜೀವನ್‌ ಮಿಷನ್‌ (JJM) ಯೋಜನೆಯ ಮಾರ್ಗಸೂಚಿಗಳಲ್ಲಿ (BBK/CRC)ಗಳನ್ನು ಅಳಡಿಸಿಕೊಂಡು ಮುಂದುವರೆಯಲು ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಯಲಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
09.12.2025
09.12.2025
91
ಬಿ.ಕೆ. ಹರೀಶ್‌ ಪ್ರಸಾದ್
09.12.2025
ರಾಜ್ಯದ 12 ಅರಣ್ಯಾಧಿಕಾರಿ ಮೂಲ ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿಗಳ ವಿಶೇಷ ಅಭಿವೃದ್ದಿ ಯೋಜನೆಗಳನ್ನು ರೂಪಿಸುವ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ
09.12.2025
10.12.2025
92
ಎನ್.‌ರವಿಕುಮಾರ್‌, ಎಸ್.ಎಲ್.‌ ಭೋಜೇಗೌಡ ಹಾಗೂ ಇತರರು
09.12.2025
ಕಾಡು ಪ್ರಾಣಿಗಳು ಹಾಗೂ ಮಾನವರ ಸಂಘರ್ಷದಲ್ಲಿ ಹಲವಾರು ಅಮಾಯಕ ಜೀವಗಳು ಬಲಿಯಾಗುತ್ತಿರುವ ಬಗ್ಗೆ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ
09.12.2025
09.12.2025
93

ಪ್ರತಾಪ್‌ ಸಿಂಹ ನಾಯಕ್‌ ಕೆ, ಡಾ:ತಳಾವಾರ್‌ ಸಾಬಣ್ಣ ಹಾಗೂ ಇತರರು.

ದಿ:16.12.2025ರಂದು ಸದನದಲ್ಲಿ ಉತ್ತರಿಸಲಾಯಿತು

09.102025
ರಬ್ಬರ್‌ ಕೃಷಿಯನ್ನು ತೋಟಗಾರಿಕೆ ಬೆಳೆಯೆಂದು ಪರಿಗಣಿಸುವ ಕುರಿತು ತೋಟಗಾರಿಕೆ ಮತ್ತು ರೇಷ್ಮೆ
09.12.2025
10.12.2025
94
ಟಿ.ಎನ್. ಜವರಾಯಿಗೌಡ
10.12.2025
ಬೆಂಗಳೂರು ಯಶವಂತಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಹಲವಾರು ಬಡಾವಣೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವ ಕುರಿತು ನಗರಾಭಿವೃದ್ದಿ
10.12.2025
10.12.2025
95
ಟಿ.ಎನ್. ಜವರಾಯಿಗೌಡ
10.12.2025
ಬೆಂಗಳೂರು ನಗರದಲ್ಲಿನ ಬಿ-ಖಾತಾ ಸ್ವತ್ತುಗಳ ಮಾಲೀಕರಿಗೆ ಎ-ಖಾತಾ ನೀಡುವ ಕುರಿತು ನಗರಾಭಿವೃದ್ದಿ
10.12.2025
10.12.2025
96
ಎಂ.ಪಿ. ಕುಶಲಪ್ಪ (ಸುಜಾ) ಹಾಗೂ ಡಿ.ಎಸ್.‌ ಅರುಣ್‌,
10.12.2025
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಮೊದಲ ಹಂತದ 15 ಜಿಲ್ಲಾ ಅಧಿಕಾರಿ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನುಸರಿಸದೆ ಮುಂಬಡ್ತಿ ನೀಡಿರುವ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ
11.12.2025
12.12.2025
97
ಎಸ್.ವ್ಹಿ.ಸಂಕನೂರ, ಪುಟ್ಟಣ್ಣ, ಎಸ್.ಎಲ್. ಭೋಜೇಗೌಡ ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
11.12.2025
ಕರ್ನಾಟಕ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸತ್ತಿರುವ ಕೊಚಸ್‌ಗಳಿಗೆ ವಯೋಮಿತಿ ಹಾಗೂ ವಿದ್ಯಾ ಅರ್ಹತೆ ಸಡಿಲಿಸಿ ಹಾಗೂ ಕೃಪಾಂಕ ನೀಡಿ ನೇಮಕಾತಿ ಮಾಡುವ ಬಗ್ಗೆ ಯುವ ಸಬಲೀಕರಣ ಹಾಗೂ ಕ್ರೀಡಾ
11.12.2025
12.12.2025
98
ಎಸ್.ವ್ಹಿ.ಸಂಕನೂರ, ಪುಟ್ಟಣ್ಣ, ಎಸ್.ಎಲ್. ಭೋಜೇಗೌಡ ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
11.12.2025
2006ರಿಂದ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ನೀಡಿದ NPS ಯನ್ನು ರದ್ದು ಪಡಿಸಿ OPS ಯೋಜನೆಯನ್ನು ಜಾರಿಗೊಳಿಸುವ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಗೊಂಡವರಿಗೂ ಜಾರಿಗೊಳಿಸುವ ಬಗ್ಗೆ ಆರ್ಥಿಕ
11.12.2025
12.12.2025
99
ಸಿ.ಟಿ.ರವಿ
15.12.2025
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ 6ನೇ ಹಂತದ ಕೈಗಾರಿಕಾ ಅಭಿ‍ವೃದ್ಧಿಗೋಸ್ಕರ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು KIADB ದರ ವ್ಯತ್ಯಾಸ ಮಾಡಿರುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
15.12.2025
15.12.2025
100
ಎನ್‌. ರವಿಕುಮಾರ್‌, ವಿಪಮುಸ, ಕೆ.ಎಸ್.ನವೀನ್‌ ಹಾಗೂ ವೈ.ಎಂ.ಸತೀಶ್
16.12.2025
ಯರ್ರಯ್ಯನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮ ಗ್ರಾವೆಲ್‌ ಗಣಿಗಾರಿಕೆ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
17.12.2025
17.12.2025
101
ಐವನ್‌ ʼಡಿʼ ಸೋಜಾ, ಮಂಜುನಾಥ್‌ ಭಂಡಾರಿ ಹಾಗೂ ಇತರರು (ತಡೆಹಿಡಿಯಲಾಗಿದೆ)
17.12.2025
ಮಹಾತ್ಮ ಗಾಂಧಿ ಗ್ರಾಮೀಣಾ ಉದ್ಯೋಗ ಖಾತರಿ ʼʼಮನರೇಗಾʼʼ ಯೋಜನೆ ಕುರಿತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
--
--
102
ಟಿ.ಎ.ಶರವಣ
18.12.2025
ಮೈಸೂರು ನಗರದ ಕಲ್ಯಾಣಗಿರಿ ಬಡಾವಣೆಯಲ್ಲಿ ದಿನಾಂಕ:17.09.2024ರಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ನಾಗರಿಕರ ಮನೆಗೆ ಅಕ್ರಮವಾಗಿ ಗೂಂಡಾಗಳು ನುಗ್ಗಿ ಹಲ್ಲೆ ಮಾಡಿರುವ ಬಗ್ಗೆ ಒಳಾಡಳಿತ
18.12.2025
18.12.2025
103
ಕೆ.ವಿವೇಕಾನಂದ
18.12.2025
ಅಂಗವೀಕಲರು ದೂರು ಸಲ್ಲಿಸಲು ಬಂದಾಗ ಆಧ್ಯತೆಯ ಮೇರೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು ಒಳಾಡಳಿತ
18.12.2025
18.12.2025
104
ಕೆ.ವಿವೇಕಾನಂದ
18.12.2025
ಮಂಡ್ಯ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಆರ್ಥಿಕ
18.12.2025
18.12.2025
105
ಟಿ.ಎ.ಶರವಣ
18.12.2025
ರಾಜ್ಯದ 32 ವಿ‍ಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಹೊರಗುತ್ತಿಗೆ/ ಗುತ್ತಿಗೆ/ತಾತ್ಕಾಲಿಕ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸುವ ಕುರಿತು ಉನ್ನತ ಶಿಕ್ಷಣ
18.12.2025
18.12.2025
106
ಟಿ.ಎ.ಶರವಣ
18.12.2025
ರಾಜ್ಯದಲ್ಲಿ ಬಾಕಿ ಇರುವ ಬಿಲ್ಲುಗಳನ್ನು ಪಾವತಿ ಮಾಡುವಾಗ ಜೇಷ್ಟತೆ ಆಧಾರದ ಮೇಲೆ ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಜಲಸಂಪನ್ಮೂಲ
18.12.2025
18.12.2025
107
ಸಿ.ಎ.ಮಂಜೇಗೌಡ
18.12.2025
ರಾಜ್ಯ ಸರ್ಕಾರದ ಸಚಿವರಿಗೆ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳಿಗೆ ಸಾರ್ವಜನಿಕ ಮಹತ್ವದ ವಿಷಯ ಹಾಗೂ ಇನ್ನಿತರೆ ವಿಷಯಗಳ ಕುರಿತು ನೀಡುವ ಪತ್ರಗಳಿಗೆ ಕ್ರಮ ವಹಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
18.12.2025
18.12.2025
108
ಸಿ.ಎ.ಮಂಜೇಗೌಡ
18.12.2025
ವಿವಿಧ ಇಲಾಖೆಗಳ ಕಾಮಗಾರಿಗಳ ಅನುದಾನದ ಸಹಮತಿ ಕುರಿತು ಆರ್ಥಿಕ
18.12.2025
18.12.2025
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru