ದಿನಾಂಕ 04-03-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
165 (302)
ಶ್ರೀ ಎನ್. ಅಪ್ಪಾಜಿಗೌಡ

ಕೃಷಿ ಯಾಂತ್ರಿಕ ಉಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಒದಗಿಸುವ ಬಗ್ಗೆ


ಕೃಷಿ ಇಲಾಖೆ
2
166 (303)
ಶ್ರೀ ಎನ್. ಅಪ್ಪಾಜಿಗೌಡ

ಕರ್ನಾಟಕ ಭೂಸುಧಾರಣಾ ಕಾಯಿದೆಯಡಿ ವಿಧಿ 79ಎ ಮತ್ತು 79ಬಿ ಅನ್ವಯದ ಬಗ್ಗೆ

ಕಂದಾಯ ಇಲಾಖೆ
3
167 (304)
ಶ್ರೀ ಎನ್. ಅಪ್ಪಾಜಿಗೌಡ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಂಟಾದ ಜಲ ಪ್ರಳಯದ ಬಗ್ಗೆ

ಕಂದಾಯ ಇಲಾಖೆ
4
168 (274)
ಶ್ರೀ ಕೆ. ಅಬ್ದುಲ್ ಜಬ್ಬಾರ್

ಫಾಸ್ಟ್‍ಟ್ಯಾಗ್ (Fast Tag) ಗೆ ಸಂಬಂಧಿಸಿದಂತೆ ಮಾಹಿತಿ ಬಗ್ಗೆ

 

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
5
169 (226)
ಶ್ರೀ ಎಸ್.ಎಲ್. ಭೋಜೇಗೌಡ

ಮುಜರಾಯಿ ದೇವಾಲಯದ ಆಸ್ತಿ ಒತ್ತುವರಿ


ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
6
170 (227)
ಶ್ರೀ ಎಸ್.ಎಲ್. ಭೋಜೇಗೌಡ

ವಸತಿ ಯೋಜನೆಗಳ ಅನುಷ್ಟಾನ ಕುರಿತು


ವಸತಿ ಇಲಾಖೆ
7
171 (229)
ಶ್ರೀ ಎಸ್.ಎಲ್. ಭೋಜೇಗೌಡ

ಹೊಸ ತಾಲ್ಲೂಕುಗಳ ಅಭಿವೃದ್ಧಿ ಕುರಿತು

ಕಂದಾಯ ಇಲಾಖೆ
8
172 (230)
ಶ್ರೀ ಎಸ್.ಎಲ್. ಭೋಜೇಗೌಡ

ಲೋಕೋಪಯೋಗಿ ರಸ್ತೆಗಳ ದುರಸ್ಥಿ ಕುರಿತು


ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
9
173 (267)
ಶ್ರೀ ಎನ್.ಎಸ್. ಬೋಸ್‍ರಾಜು

ರಾಯಚೂರು ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾಗಿರುವ ಲೋಕೋಪಯೋಗಿ ರಸ್ತೆಗಳ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
10
174 (268)
ಶ್ರೀ ಎನ್.ಎಸ್. ಬೋಸ್‍ರಾಜು

ರಾಯಚೂರು ಜಿಲ್ಲೆಯಲ್ಲಿರುವ ವಸತಿ ಶಾಲೆಗಳ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
11
175 (270)

ಶ್ರೀ ಎನ್.ಎಸ್. ಬೋಸ್‍ರಾಜು

ರಾಯಚೂರು ಜಿಲ್ಲೆಯಲ್ಲಿರುವ ನೂತನ ತಾಲ್ಲೂಕು, ಜಿಲ್ಲಾಡಳಿತ ಭವನದ ಬಗ್ಗೆ


ಕಂದಾಯ ಇಲಾಖೆ
12
176 (271)

ಶ್ರೀ ಎನ್.ಎಸ್. ಬೋಸ್‍ರಾಜು

ರಾಯಚೂರು ಜಿಲ್ಲೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವ ಯೋಜನೆ ಮುಂದುವರೆಸುವ ಬಗ್ಗೆ

ಕೃಷಿ ಇಲಾಖೆ
13
177 (223)

ಶ್ರೀ ಆರ್. ಧರ್ಮಸೇನ

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಲ್ಲಿನ ಜಾತಿಗಳ ವಿವರ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
14
178 (224)
ಶ್ರೀ ಆರ್. ಧರ್ಮಸೇನ

ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
15
179 (225)

ಶ್ರೀ ಆರ್. ಧರ್ಮಸೇನ

ಕಂದಾಯ ಇಲಾಖೆಯಲ್ಲಿ ಸರ್ಕಾರದ ಸೌಲಭ್ಯ ನಿರಾಕರಿಸಿರುವ ಬಗ್ಗೆ

ಕಂದಾಯ ಇಲಾಖೆ
16
180 (218)

ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಬಂದಿರುವ ಅನುದಾನದಲ್ಲಿ ಅವ್ಯವಹಾರ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
17
181 (215)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ ಖಾಲಿ ಹುದ್ದೆ ಮತ್ತು ಮಂಜೂರಾದ ಹುದ್ದೆಗಳು
ಕಂದಾಯ ಇಲಾಖೆ
18
182 (216)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ ಗೃಹ ಮಂಡಳಿಯಿಂದ ಮನೆ ಹಂಚಿಕೆ
ವಸತಿ ಇಲಾಖೆ
19
183 (263)

ಶ್ರೀ ಎಂ. ಎ. ಗೋಪಾಲಸ್ವಾಮಿ

ಗಂಗಾ ಕಲ್ಯಾಣ ಯೋಜನೆ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
20
184 (264)

ಶ್ರೀ ಎಂ. ಎ. ಗೋಪಾಲಸ್ವಾಮಿ

2019ನೇ ಸಾಲಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟದ ಬಗ್ಗೆ

ಕಂದಾಯ ಇಲಾಖೆ
21
185 (265)
ಶ್ರೀ ಎಂ. ಎ. ಗೋಪಾಲಸ್ವಾಮಿ

ಹಾಸನ ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
22
186 (266)

ಶ್ರೀ ಎಂ. ಎ. ಗೋಪಾಲಸ್ವಾಮಿ

ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
23
187 (231)

ಶ್ರೀ ಕೆ. ಹರೀಶ್ ಕುಮಾರ್

ನೆರೆ ಪರಿಹಾರದ ಅನುದಾನ ಹಂಚಿಕೆ ಕುರಿತು

ಕಂದಾಯ ಇಲಾಖೆ
24
188 (240)
ಶ್ರೀ ಐವಾನ್ ಡಿ'ಸೋಜ

ಮಂಗಳೂರಿನಲ್ಲಿ CAA ಮತ್ತು NCR ಪ್ರತಿಭಟನೆ ಬಗ್ಗೆ

ಕಂದಾಯ ಇಲಾಖೆ
25
189 (248)

ಶ್ರೀ ಐವಾನ್ ಡಿ'ಸೋಜ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‍ಗಳು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
26
190 (272)

ಶ್ರೀ ಐವಾನ್ ಡಿ'ಸೋಜ

ರೈತರ ಸಾಲಮನ್ನಾ ಮಾಡುವ ಬಗ್ಗೆ

ಕಂದಾಯ ಇಲಾಖೆ
27
191(273)
ಶ್ರೀ ಐವಾನ್ ಡಿ'ಸೋಜ

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುತ್ತಿರುವ ಪಿಂಚಣಿ ಬಗ್ಗೆ

ಕಂದಾಯ ಇಲಾಖೆ
28
192(283)
ಶ್ರೀಮತಿ ಜಯಮ್ಮ

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
29
193(294)

ಶ್ರೀ ಕಾಂತರಾಜು(ಬಿ.ಎಂ.ಎಲ್‌)

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ

ಕೃಷಿ ಇಲಾಖೆ
30
194 (295)

ಶ್ರೀ ಕಾಂತರಾಜು(ಬಿ.ಎಂ.ಎಲ್‌)

ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಸಾಮೂಹಿಕ ವಿವಾಹದ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
31
195 (296)

ಶ್ರೀ ಕಾಂತರಾಜು(ಬಿ.ಎಂ.ಎಲ್‌)

ರಾಜ್ಯದಲ್ಲಿರುವ ಸರ್ಕಾರಿ ಜಮೀನಿನ ಬಗ್ಗೆ

ಕಂದಾಯ ಇಲಾಖೆ
32
196 (297)

ಶ್ರೀ ಕಾಂತರಾಜು(ಬಿ.ಎಂ.ಎಲ್‌)

ಕಂದಾಯ ಇಲಾಖೆಯ ಭೂ ಪರಿವರ್ತನೆಯ ಆದೇಶಗಳ ಬಗ್ಗೆ

ಕಂದಾಯ ಇಲಾಖೆ
33
197 (393)

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಸರ್ವೇ ಸಮಸ್ಯೆ ಹಾಗೂ ಸರ್ವೇಯರ್ಸ್ ನೇಮಕಾತಿ ಬಗ್ಗೆ

ಕಂದಾಯ ಇಲಾಖೆ
34
198 (394)

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ವಸತಿ ಶಾಲೆಗಳ ಸಮಸ್ಯೆ ಹಾಗೂ ಸಿಬ್ಬಂದಿ ನೇಮಕಾತಿ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
35
199 (395)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಲೋಕೋಪಯೋಗಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದರ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
36
200 (396)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಉತ್ತರ ಕರ್ನಾಟಕ ಭಾಗದಲ್ಲಿ ಮೀನುಗಾರಿಕೆ ಅಭಿವೃದ್ಧಿ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
37
201 (397)

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಕೊಳಗೇರಿ ನಿರ್ಮೂಲನೆ ಕುರಿತು

ವಸತಿ ಇಲಾಖೆ
38
202 (243)

ಶ್ರೀ ಮರಿತಿಬ್ಬೇಗೌಡ

ಉಚಿತ ಸರಳ ವಿವಾಹಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ
39
203 (244)

ಶ್ರೀ ಮರಿತಿಬ್ಬೇಗೌಡ

ಮುಜರಾಯಿ ದೇವಾಲಯಗಳ ಖಾಯಂ ನೌಕರರಿಗೆ 6 ನೇ ವೇತನ ಆಯೋಗದ ಪರಿಷ್ಕøತ ವೇತನ ಶ್ರೇಣಿ ನೀಡಿಕೆ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
40
204 (245)
ಶ್ರೀ ಮರಿತಿಬ್ಬೇಗೌಡ

ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಪಾವತಿ ಬಗ್ಗೆ

ಕೃಷಿ ಇಲಾಖೆ
41
205 (246)

ಶ್ರೀ ಮರಿತಿಬ್ಬೇಗೌಡ

ಸರ್ವೇ ಕಾರ್ಯ ಸಮರ್ಪಕವಾಗಿ ನಡೆಸುವ ಬಗ್ಗೆ

ಕಂದಾಯ ಇಲಾಖೆ
42
206 (298)
ಡಾ|| ವೈ.ಎ. ನಾರಾಯಣಸ್ವಾಮಿ

ಸಬ್‍ರಿಜಿಸ್ಟರ್ ಕಛೇರಿಗಳಲ್ಲಿ ಖಾಸಗಿ ದಲ್ಲಾಳಿಗಳ ಬಗ್ಗೆ

ಕಂದಾಯ ಇಲಾಖೆ
43
207 (299)

ಡಾ|| ವೈ.ಎ. ನಾರಾಯಣಸ್ವಾಮಿ

ಕಲಂ 79A, 79B ನಿಯಮ ಚಾಲ್ತಿ ಬಗ್ಗೆ

ಕಂದಾಯ ಇಲಾಖೆ
44
208 (309)

ಶ್ರೀ ಪ್ರದೀಪ್ ಶೆಟ್ಟರ್

ಪರಿಶಿಷ್ಟ ಜಾತಿಯವರಿಗೆ ನೀಡಲಾಗುತ್ತಿರುವ ಸವಲತ್ತುಗಳ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
45
209 (219)

ಶ್ರೀ ಆರ್. ಪ್ರಸನ್ನ ಕುಮಾರ್

ಅಂತರ್ಜಾತಿ ವಿವಾಹದ ಪ್ರೋತ್ಸಾಹ ಧನದ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
46
210 (220)

ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ವಸತಿ ನಿಲಯಗಳ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
47
211 (221)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಸ್ಟೆಲ್‍ಗಳ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
48
212 (307)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಿರುವ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
49
213 (308)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡುವ ಕುರಿತು

ಕಂದಾಯ ಇಲಾಖೆ
50
214 (292)

ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಸರ್ವೆ ಕಾರ್ಯ ತ್ವರಿತಗೊಳಿಸುವ ಬಗ್ಗೆ

ಕಂದಾಯ ಇಲಾಖೆ
51
215 (293)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಲೋಕೋಪಯೋಗಿ ಇಲಾಖೆಯಿಂದ ಭೂ ಸ್ವಾಧೀನ ಮಾಡಿಕೊಂಡಿರುವ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
52
216 (290)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಒತ್ತುವರಿಯಾದ ಸ್ಮಶಾನ ಭೂಮಿಯನ್ನು ತೆರವುಗೊಳಿಸುವ ಬಗ್ಗೆ

ಕಂದಾಯ ಇಲಾಖೆ
53
217 (291)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಬ್ಲಾಕ್ ಆಗಿರುವ ಮನೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ

ವಸತಿ ಇಲಾಖೆ
54
218 (235)

ಶ್ರೀ ಹೆಚ್.ಎಂ. ರಮೇಶ್‍ಗೌಡ

ರಾಜ್ಯದಲ್ಲಿ ವಸತಿ ರಹಿತರಿಗೆ ಹಾಗೂ ಬಡವರಿಗೆ ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಕುರಿತು

ವಸತಿ ಇಲಾಖೆ
55
219 (236)
ಶ್ರೀ ಹೆಚ್.ಎಂ. ರಮೇಶ್‍ಗೌಡ

ಸರ್ವೆ ನಂ. 30 ಸರ್ಕಾರಿ ಜಾಗ ಹಂಚಿಕೆ ಮಾಡಿರುವ ಕುರಿತು

ಕಂದಾಯ ಇಲಾಖೆ
56
220 (238)
ಶ್ರೀ ಹೆಚ್.ಎಂ. ರಮೇಶ್‍ಗೌಡ

ರಾಜ್ಯದಲ್ಲಿ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮ ಕುರಿತು

ಕೃಷಿ ಇಲಾಖೆ
57
221 (239)
ಶ್ರೀ ಹೆಚ್.ಎಂ. ರಮೇಶ್‍ಗೌಡ

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೊರಿಸಿದ ಕೊಳವೆ ಬಾವಿ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
58
222 (279)
ಶ್ರೀ ಪಿ.ಆರ್. ರಮೇಶ್

ರಾಜ್ಯದಲ್ಲಿ ತಹಶೀಲ್ದಾರರು ಮತ್ತು ಭೂ ಮಾಪಕರ ಕೊರತೆ ಇರುವ ಬಗ್ಗೆ

ಕಂದಾಯ ಇಲಾಖೆ
59
223 (280)
ಶ್ರೀ ಪಿ.ಆರ್. ರಮೇಶ್

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೃಷಿ ಜಮೀನುಗಳಲ್ಲಿ ಅನಧಿಕೃತ ಬಡಾವಣೆಗಳ ಬಗ್ಗೆ

ಕಂದಾಯ ಇಲಾಖೆ
60
224 (281)
ಶ್ರೀ ಪಿ.ಆರ್. ರಮೇಶ್

ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
61
225 (214)

ಶ್ರೀ ಕೆ.ಟಿ. ಶ್ರೀಕಂಠೇಗೌಡ

ಕಂದಾಯ ಇಲಾಖೆಯಲ್ಲಿನ ಸರ್ವೇಯರ್‍ಗಳ ಕಾರ್ಯ ಮತ್ತು ನೇಮಕಾತಿ ಬಗ್ಗೆ

ಕಂದಾಯ ಇಲಾಖೆ
62
226 (211)

ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ

ಕಂದಾಯ ಇಲಾಖೆ
63
227 (232)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ಮಡಿಕೇರಿ ಮಿನಿ ವಿಧಾನಸೌಧದ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ

ಕಂದಾಯ ಇಲಾಖೆ
64
228 (202)

ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಕುರಿತು

ಕಂದಾಯ ಇಲಾಖೆ
65
229 (301)
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
66
230 (203)
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ವಿಜಯಪುರದಲ್ಲಿ ಜಿಲ್ಲಾ ಕಾರ್ಯಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡುವ ಕುರಿತು

ಕಂದಾಯ ಇಲಾಖೆ
67
231 (282)
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ಅನುದಾನ ಹಂಚಿಕೆ ಮಾಡಿರುವ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
68
232 (207)

ಶ್ರೀ ಆರ್.ಬಿ.ತಿಮ್ಮಾಪೂರ

ಬಾಗಲಕೋಟೆ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿರುವ ಹಾನಿ

ಕಂದಾಯ ಇಲಾಖೆ
69
233 (208)
ಶ್ರೀ ಆರ್.ಬಿ.ತಿಮ್ಮಾಪೂರ

ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರಕೃತಿ ವಿಕೋಪದ ಬಗ್ಗೆ

ಕಂದಾಯ ಇಲಾಖೆ
70
234 (259)

ಶ್ರೀ ಕೆ.ಎ. ತಿಪ್ಪೇಸ್ವಾಮಿ

ಮುಜರಾಯಿ ಇಲಾಖೆಯ ದೇವಸ್ಥಾನಗಳ ಜೀರ್ಣೋದ್ಧಾರ ಕುರಿತು

ಕಂದಾಯ ಇಲಾಖೆ
71
235 (260)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಮೀನುಗಾರಿಕೆ ಇಲಾಖೆಯಿಂದ ಮತ್ಸಾಶ್ರಯ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿರುವ ಮನೆಗಳ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
72
236 (261)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ನೈಸ್ (ಎನ್.ಐ.ಸಿ.ಇ) ರಸ್ತೆಯ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
73
237 (257)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಆಗುತ್ತಿರುವ ತೊಂದರೆ ಕುರಿತು

ಕೃಷಿ ಇಲಾಖೆ
74
238 (275)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಪುನರ್ವಸತಿ ಕುರಿತು

ಕಂದಾಯ ಇಲಾಖೆ
75
239 (276)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು

ಕಂದಾಯ ಇಲಾಖೆ
76
240 (277)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಅವಂಡಿ ಗ್ರಾಮದ ನಾಪಂಡ ಕಾಡು ಬಳಿ ಸೇತುವೆ ನಿರ್ಮಾಣ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
77
241 (278)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಕುರಿತು

ಕಂದಾಯ ಇಲಾಖೆ
78
242 (210)

ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ಮಿನಿ ವಿಧಾನಸೌಧದ ಬಗ್ಗೆ

ಕಂದಾಯ ಇಲಾಖೆ
79
243 (212)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ಹಿಂಗಾರು ಬೆಳೆ ಬಿತ್ತನೆ ಮಾಡಿರುವ ಜಮೀನುಗಳ ಬಗ್ಗೆ

ಕೃಷಿ ಇಲಾಖೆ
80
244 (213)
ಶ್ರೀ ವಿಜಯ ಸಿಂಗ್

ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆಗಳ ಬೆಳೆಗಳನ್ನು ಖರೀದಿಸುವ ಕುರಿತು

ಕೃಷಿ ಇಲಾಖೆ
81
245 (300)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
82
246 (206)
ಶ್ರೀ ಯು.ಬಿ. ವೆಂಕಟೇಶ್

ಉಪನೋಂದಣಾಧಿಕಾರಿ ಕಛೇರಿಯ ದತ್ತಾಂಶಗಳನ್ನು ಇಂಟರ್‍ನೆಟ್ ಹ್ಯಾಕ್ ಮಾಡುತ್ತಿರುವ ಬಗ್ಗೆ

ಕಂದಾಯ ಇಲಾಖೆ
83
247 (222)
ಶ್ರೀ ಇಕ್ಬಾಲ್ ಅಹ್ಮದ್ ಸರಡಗಿ

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
84
248 (284)
ಡಾ: ಜಯಮಾಲ ರಾಮಚಂದ್ರ

ರಾಜ್ಯದ ಬಂದರುಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
85
249 (285)
ಡಾ: ಜಯಮಾಲ ರಾಮಚಂದ್ರ

ರೈತರಿಗಾಗಿ ಬೆಳೆ ಹಾನಿ ಕುರಿತು

ಕಂದಾಯ ಇಲಾಖೆ
86
250 (286)
ಡಾ: ಜಯಮಾಲ ರಾಮಚಂದ್ರ

ವಿದ್ಯಾರ್ಥಿ ನಿಲಯಗಳ ಶುಚಿತ್ವ ಕುರಿತು

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
87
251 (287)
ಡಾ: ಜಯಮಾಲ ರಾಮಚಂದ್ರ

ಸಾರ್ವಜನಿಕರು ಪಹಣಿ ಪಡೆಯುವ ಬಗ್ಗೆ

ಕಂದಾಯ ಇಲಾಖೆ
88
252 (288)
ಡಾ: ಜಯಮಾಲ ರಾಮಚಂದ್ರ

ಆಶ್ರಯ ಮನೆಗಳ ಫಲಾನುಭವಿಗಳ ಬಗ್ಗೆ

ವಸತಿ ಇಲಾಖೆ
89
253 (255)
ಶ್ರೀ ಕೆ.ಸಿ. ಕೊಂಡಯ್ಯ

ಮೂಲ ಮಾಲೀಕರಲ್ಲದವರಿಗೆ ಕೃಷಿ ಭೂಮಿ ಖಾತೆಗಳನ್ನು ನೀಡುತ್ತಿರುವ ಕುರಿತು

ಕಂದಾಯ ಇಲಾಖೆ
90
254 (256)
ಶ್ರೀ ಕೆ.ಸಿ. ಕೊಂಡಯ್ಯ

ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಕೆ.ಶಿಫ್-3 ಯೋಜನೆಯಡಿ ಜಮೀನು ಖರೀದಿಸುವ ಕುರಿತು

ಕಂದಾಯ ಇಲಾಖೆ
91
255 (249)
ಶ್ರೀ ಎನ್. ರವಿಕುಮಾರ್

ಸರ್ಕಾರಿ ಜಾಗ ಒತ್ತುವರಿ ಕುರಿತು

ಕಂದಾಯ ಇಲಾಖೆ
92
256 (250)
ಶ್ರೀ ಎನ್. ರವಿಕುಮಾರ್

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಂಡ ನೌಕರರ ಕುರಿತು

ಕಂದಾಯ ಇಲಾಖೆ
93
257 (251)
ಶ್ರೀ ಎನ್. ರವಿಕುಮಾರ್

ಅರ್ಚಕರಿಗೆ ವೇತನ ಹೆಚ್ಚಳ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
94
258 (252)
ಶ್ರೀ ಎನ್. ರವಿಕುಮಾರ್

ಕೃಷಿ ಹೊಂಡಗಳ ಅಕ್ರಮ ಕುರಿತು

ಕೃಷಿ ಇಲಾಖೆ
95
259 (253)
ಶ್ರೀ ಎನ್. ರವಿಕುಮಾರ್

ಅಕ್ರಮ ಕಟ್ಟಡ ತೆರವುಗೊಳಿಸುವ ಕುರಿತು

ಕಂದಾಯ ಇಲಾಖೆ
96
260 (204)

ಶ್ರೀ ಎಸ್. ನಾಗರಾಜು

ಮೂಗೂರು ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಭಕ್ತರಿಗೆ ಸೌಲಭ್ಯವನ್ನು ಕಲ್ಪಿಸುವುದು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
97
261 (205)
ಶ್ರೀ ಎಸ್. ನಾಗರಾಜು

ಮಂಡ್ಯ ಜಿಲ್ಲೆ, ಸಂತೇಬಾಚಹಳ್ಳಿ ಗ್ರಾಮದ ತಿಮ್ಮಪ್ಪನ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡುವ ಬಗ್ಗೆ

ಕಂದಾಯ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru