151ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಗೋವಿಂದರಾಜು

(ಕ್ರ ಸಂಖ್ಯೆ:05)
ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬೆಳೆ ಹಾನಿ ಹಾಗೂ ಅದರಿಂದ ಊಂಟಾಗಿರುವ ನಷ್ಟಗಳ ಕುರಿತು.

05.12.2023

2

ಕೆ. ಎ ತಿಪ್ಪೇಸ್ವಾಮಿ, ಹಾಗೂ ಸಿ.ಎನ್.ಮಂಜೇಗೌಡ,

ಶ್ರೀ ಸಿ.ಎ.ಮಂಜೇಗೌಡ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ.  (ಕ್ರಮ ಸಂಖ್ಯೆ:57)

(ಕ್ರ.ಸಂ:57ಮತ್ತು 11ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)
ʼʼಹಂಸಧ್ವನಿʼʼ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ.

05.12.2023

3

ಡಾ:ತಳವಾರ್‌ ಸಾಬಣ್ಣ

(ಕ್ರ ಸಂಖ್ಯೆ:02)
ಕಲ್ಯಾಣ ಕರ್ನಾಟಕ   ಪ್ರದೇಶದ ಅಭಿವೃದ್ಧಿ ಮಂಡಳಿಗೆ (KKRDB) ಬಿಡುಗಡೆ ಮಾಡಿರುವ ಅನುದಾನದ ದುರ್ಬಳಕೆ ಮತ್ತು ಅವ್ಯವಹಾರಗಳ ಕುರಿತು.

06.12.2023

4

ಮರಿತಿಬ್ಬೇಗೌಡ

(ಕ್ರ ಸಂಖ್ಯೆ:76)

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ.

07.12.2023

5

ಗೋವಿಂದರಾಜ, ಕೆ.ಎ.ತಿಪ್ಪೇಸ್ವಾಮಿ,

ಡಾ: ಸೂರಜ್‌ ರೇವಣ್ಣ

(ಕ್ರ ಸಂಖ್ಯೆ:129)

ಕಲ್ಯಾಣ ಕರ್ನಾಟಕ ವಿಶ್ವ ವಿದ್ಯಾಲಯಗಳಿಗೆ ಖಾಯಂ ಸ್ವರೂಪದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಅನುದಾನ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ.

07.12.2023

6

ಉಮಾಶ್ರೀ

(ಕ್ರ ಸಂಖ್ಯೆ:82)

ಕೆ.ಎ ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್‌,‌                        ಟಿ.ಎ.ಶರವಣ ಹಾಗೂ ಸಿ.ಎನ್.ಮಂಜೇಗೌಡ,
(ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ)

ಕ್ರ ಸಂಖ್ಯೆ:72 )

ಸಾಮಾಜಿಕ ಪಿಡುಕು ಆಗಿರುವ ಹೆಣ್ಣು ಭ್ರೂಣ ಹತ್ಯೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕುರಿತು

12.12.2023

7

ತಿಪ್ಪಣ್ಣಪ್ಪ

(ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ.

ಕ್ರ ಸಂಖ್ಯೆ:86 ರಿಂದ )
ವಿಶ್ವಗುರು ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು  ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಸ್ಥಾಪಿಸುವ ಬಗ್ಗೆ.

13.12.2023

8

ಯು.ಬಿ.ವೆಂಕಟೇಶ್

(ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ.

ಕ್ರ ಸಂಖ್ಯೆ:83 ರಿಂದ )

ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ  ಮೌಡ್ಯ  ಆಚರಣೆಯಿಂದ  ಬಾಣಂತಿ ಮತ್ತು  ಮಗು ಅನಾರೋಗ್ಯದಿಂದ  ಸಾವನ್ನಪ್ಪಿರುವ ಪ್ರಕರಣದ ಕುರಿತು.

13.12.2023

9

ನಿರಾಣಿ ಹಣಮಂತ್ ರುದ್ರಪ್ಪ

ಕ್ರ ಸಂಖ್ಯೆ135 )

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕವಾಡಿ  ಗ್ರಾಮದ ಜನರಿಗೆ ಪ್ರಯಾಣಿಸಲು ಹಾಗೂ ಬೆಳೆದ ಬೆಳೆಗಳನ್ನು ಸಾಗಿಸಲು ʼʼಬೋಟಿಂಗ್‌ ವ್ಯವಸ್ಥೆʼʼ ಕಲ್ಪಿಸುವ ಬಗ್ಗೆ.

13.12.2023

151ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1

ಡಾ:ತಳವಾರ್‌ ಸಾಬಣ್ಣ

17.11.2023

ಕರ್ನಾಟಕ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು.

ಉನ್ನತ ಶಿಕ್ಷಣ

23.11.2023

27.11.2023

2

ಡಾ:ತಳವಾರ್‌ ಸಾಬಣ್ಣ

(ದಿನಾಂಕ:06.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

17.11.2023

ಕಲ್ಯಾಣ ಕರ್ನಾಟಕ   ಪ್ರದೇಶದ ಅಭಿವೃದ್ಧಿ ಮಂಡಳಿಗೆ (KKRDB) ಬಿಡುಗಡೆ ಮಾಡಿರುವ ಅನುದಾನದ ದುರ್ಬಳಕೆ ಮತ್ತು ಅವ್ಯವಹಾರಗಳ ಕುರಿತು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿತ.

23.11.2023

27.11.2023

3

ಡಾ:ತಳವಾರ್‌ ಸಾಬಣ್ಣ

17.11.2023

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ   ಜನರ ಸಾಮಾಜಿಕ/ಆರ್ಥಿಕ ಜೀವನದ ಮೇಲೆ ಆಗಿರುವ ಪರಿಣಾಮ ಹಾಗೂ ಅನುದಾನದ ಬಳಕೆ ಕುರಿತು .

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿತ.

23.11.2023

27.11.2023

4

ಗೋವಿಂದರಾಜು

18.11.2023

ಸರ್ಕಾರ ಖಾಸಗಿ ಕಾಲೇಜು ವೈದ್ಯಕೀಯ  ಕೋರ್ಸ್‌ಗೆ ಶೇ.10%ರಷ್ಟು ಶುಲ್ಕ   ಹೆಚ್ಚಿಸಲು ಒಪ್ಪಿಕೊಂಡಿರುವ  ಬಗ್ಗೆ

ವೈದ್ಯಕೀಯ ಶಿಕ್ಷಣ

23.11.2023

27.11.2023

5

ಗೋವಿಂದರಾಜು

(ದಿನಾಂಕ:05.12.2023ರಂದು ಸದನದಲ್ಲಿ  ಚರ್ಚಿಸಲಾಗಿದೆ)

18.11.2023

ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬೆಳೆ ಹಾನಿ ಹಾಗೂ ಅದರಿಂದ ಊಂಟಾಗಿರುವ ನಷ್ಟಗಳ ಕುರಿತು.

ಕೃಷಿ

23.11.2023

27.11.2023

6

ಗೋವಿಂದರಾಜು

18.11.2023

2023ನೇ ಸಾಲಿನಲ್ಲಿ ಬೆಳೆ  ಹಾನಿಯಿಂದಾಗಿ  ಆದ ರೈತರ           ಆತ್ಮಹತ್ಯೆ  ಪ್ರಕರಣಗಳ  ಬಗ್ಗೆ.

ಕೃಷಿ

23.11.2023

27.11.2023

7

ಗೋವಿಂದರಾಜು

18.11.2023

ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಶೋಷಣೆ, ಅನುಚಿತ ವರ್ತನೆಯಿಂದ  ಮಕ್ಕಳನ್ನು ರಕ್ಷಿಸಿ, ಪೋಷಣೆ ಒದಗಿಸಲು ʼʼಮಕ್ಕಳ ಕಲ್ಯಾಣ  ಸಮಿತಿʼʼ ಯನ್ನು  ಪುನಾರಚಿಸುವ ಕುರಿತು.

ಮಹಿಳೆಯರ ಮತ್ತ ಮಕ್ಕಳ   ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ.

23.11.2023

8

ಗೋವಿಂದರಾಜು

18.11.2023

ಕೋಲಾರ   ನಗರದಲ್ಲಿರುವಸರ್ಕಾರಿ  ಬಾಲಕರ   ಕಾಲೇಜು ಹಾಗೂ  ಬಾಲಕಿಯರ ಪ್ರಥಮ ದರ್ಜೆ   ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ    ಕೊರತೆ ಕುರಿತು.

ಉನ್ನತ ಶಿಕ್ಷಣ

23.11.2023

28.11.2023

9

ಪ್ರಕಾಶ್‌ ಕೆ ರಾಥೋಡ್

18.11.2023

ವಿಕಲಚೇತನರಿಗಾಗಿ ರಾಜ್ಯಾದ್ಯದಂತ ಕಾಲೇಜು ಹಾಗೂಐ.ಟಿ.ಐ ತರಬೇತಿಯನ್ನು ಪ್ರಾರಂಭಿಸುವ ಕುರಿತು

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

(ವರ್ಗಾವಣೆ)

ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ

23.11.2023

24.11.2023

10

ಪ್ರಕಾಶ್‌ ಕೆ ರಾಥೋಡ್

18.11.2023

ವಿಜಯಪುರ ಜಿಲ್ಲೆಯಾದ್ಯಂತ ಬರಗಾಲ ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ

ಕಂದಾಯ

23.11.2023

27.11.2023

11

ಕೆ. ಎ ತಿಪ್ಪೇಸ್ವಾಮಿ,

ಶ್ರೀ ಸಿ.ಎ.ಮಂಜೇಗೌಡ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ.  (ಕ್ರಮ ಸಂಖ್ಯೆ:57)

ದಿನಾಂಕ:05.12.2023ರಂದು ಸದನದಲ್ಲಿ  ಚರ್ಚಿಸಲಾಗಿದೆ

(ಕ್ರ.ಸಂ:57 ಮತ್ತು 119 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

18.11.2023

ʼʼಹಂಸಧ್ವನಿʼʼ ಕಿವುಡಮತ್ತು  ಮೂಕ ಮಕ್ಕಳ ವಸತಿ ಶಾಲೆಯನ್ನು  ಪ್ರಾರಂಭಿಸುವ ಬಗ್ಗೆ.

ಮಹಿಳೆಯವರ ಮತ್ತು ಮಕ್ಕಳ   ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ.

23.11.2023

27.11.2023

12

ಪ್ರಕಾಶ್‌ ಕೆ ರಾಥೋಡ್

20.11.2023

ʼʼಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ  ತಜ್ಞರ ಸಮಿತಿʼʼ ವರದಿ ಕುರಿತು.

ಮಹಿಳೆಯವರ ಮತ್ತು ಮಕ್ಕಳ   ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ.

(ವರ್ಗಾವಣೆ)

ಒಳಾಡಳಿತ

23.11.2023

27.11.2023

13

ಗೋವಿಂದರಾಜು

20.11.2023

ಕರ್ನಾಟಕ  ಸಕಾಲ  ಸೇವೆಗಳ ಅಡಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿ  ವಿಳಂಬವಾಗಿ ತೊಂದರೆಯಾಗುತ್ತಿರುವ  ಬಗ್ಗೆ

ಕಂದಾಯ

23.11.2023

27.11.2023

14

ಗೋವಿಂದರಾಜು

20.11.2023

ಕಾನೂನು ಮಾಪನ ಶಾಸ್ತ್ರ ಕಾಯ್ದೆ ಕುರಿತಂತೆ ಜನಜಾಗೃತಿ ಮೂಡಿಸುವ ಕುರಿತು

ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ

23.11.2023

27.11.2023

15

ಮರಿತಿಬ್ಬೇಗೌಡ

 

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:1)

20.11.2023

ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿ  ಕಾಲೇಜುಗಳ ನಿವೃತ್ತಿ  ಉಪನ್ಯಾಸಕರುಗಳ ಪಿಂಚಣಿಯಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ

ಉನ್ನತ ಶಿಕ್ಷಣ

23.11.2023

27.11.2023

16

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:2)

20.11.2023

ರಾಜ್ಯದ  ವಿವಿಧ ಪರಿಸರ  ಜಾಗೃತಿ ಕಾರ್ಯಕ್ರಮಗಳಿಗೆ  ಮಂಜೂರಾತಿ ನೀಡುವಲ್ಲಿ ಪಾರದರ್ಶಕ ಕಾಯ್ದೆಯನ್ನು  ಉಲ್ಲಂಘಿಸಿರುವ ಬಗ್ಗೆ.

ಅರಣ್ಯ, ಜೀವಿ  ಪರಿಸ್ಥಿತಿ ಮತ್ತು ಪರಿಸರ

23.11.2023

27.11.2023

17

ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ .
(ಕ್ರ. ಸಂಖ್ಯೆ:3)

{ತಡೆಹಿಡಿಯಲಾಗಿದೆ}

20.11.2023

ಇಂಡಿಯನ್‌ ಆಯಿಲ್‌ ಕಾರ್ಪೋರೇಷನಗೆ ಬಿ.ಡಿ.ಎ  ಯಿಂದ   ಹಂಚಿಕೆಯಾಗಿರುವ  ಸಿ.ಎ ನಿವೇಶನ 12/1ನ್ನು ಕಬಳಿಸುವ ಸಲುವಾಗಿ ದಿನಾಂಕ:23.10.2020ರಂದು ದಾಳಿ ನಡೆಸಿರುವ ಬಗ್ಗೆ.

ಒಳಾಡಳಿತ

18

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:4)

20.11.2023

ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ, ದೇವರ ಚಿಕ್ಕಹಳ್ಳಿ ಗ್ರಾಮದ  ನಂ.27/2ರಲ್ಲಿ 3  ಎಕರೆ  23 ಗುಂಟೆ ಬಿ.ಡಿ.ಎ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿರುವ ಬಗ್ಗೆ.

ನಗರಾಭಿವೃದ್ಧಿ

23.11.2023

27.11.2023

19

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:5)

20.11.2023

ಬೆಂಗಳೂರು ಉತ್ತರ ತಾಲ್ಲೂಕು  ಕಸಬಾ ಹೋಬಳಿ, ನಾಗವಾರ ಗ್ರಾಮದ  ಸರ್ವೆ ನಂ.135/1ರಲ್ಲಿ  0.20ಗುಂಟೆ  ಜಮೀನಿಗೆ ಕಾನೂನು ಬಾಹಿರವಾಗಿ  ಭೂ   ಪರಿಹಾರದ ಮೊತ್ತವನ್ನು ನೀಡಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ  (ಬೃಹತ್‌ ಮತ್ತು ಮಧ್ಯಮ  ಕೈಗಾರಿಕೆ)

23.11.2023

24.11.2023

20

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:6)

20.11.2023

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ  ಸರ್ವೆ ನಂ.27/2, 29/2. 30, 33, 35,/2 ಹಾಗೂ  ಇತರೆ ಬಿ.ಡಿ.ಎ ಸ್ವತ್ತುಗಳಿಗೆ  ಅನಧಿಕೃತವಾಗಿ ಬೇಲಿ ಹಾಕುತ್ತಿರುವ ಬಗ್ಗೆ.

ಒಳಾಡಳಿತ

23.11.2023

27.11.2023

21

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ .                   

(ಕ್ರ. ಸಂಖ್ಯೆ:7)

20.11.2023

ದೇವನಹಳ್ಳಿಯ ಪಾಳ್ಯ 1 ಮತ್ತು 2ನೇ ಹಂತದ  ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್‌  ಸಂಪರ್ಕ ಕಲ್ಪಿಸುವ ಸಲುವಾಗಿ ಕೈಗೊಂಡಿರುವ  ಕಾಮಗಾರಿಯ  ಕಳಪೆ  ಗುಣಮಟ್ಟದಿಂದ  ಕೂಡಿರುವ ಬಗ್ಗೆ.

ಬೃಹತ್‌  ಮತ್ತು ಮಧ್ಯಮ ಕೈಗಾರಿಕೆ

23.11.2023

24.11.2023

22

ಮರಿತಿಬ್ಬೇಗೌಡ,  ಎಸ್.ಎಲ್.    ಭೋಜೇಗೌಡ  ಹಾಗೂ  ಮಧು ಜಿ ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:8)

21.11.2023

ಪ್ರಾಥಮಿಕ ಶಾಲೆಯಿಂದ  ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ  ಪದವಿ ಪೂರ್ವ ಕಾಲೇಜಿಗೆ  ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10, 15,  20,  25  ವರ್ಷಗಳ  ಕಾಲಮಿತಿ ಬಡ್ತಿಯನ್ನು  ಮಂಜೂರು ಮಾಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

23.11.2023

27.11.2023

23

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:9)

21.11.2023

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ  ಶಾಲೆಗಳಲ್ಲಿ ಖಾಯಂ ಶಿಕ್ಷಕರನ್ನು ದೀರ್ಘಕಾಲದಿಂದ ನೇಮಕಾತಿ ಮಾಡಿಕೊಳ್ಳದಿರುವ ಬಗ್ಗೆ.

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌

23.11.2023

27.11.2023

24

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:10)

21.11.2023

7ನೇ ವೇತನ ಆಯೋಗದ  ಶಿಫಾರಸ್ಸುಗಳನ್ನು  ಜಾರಿಗೊಳಿಸುವಲ್ಲಿ ವಿಳಂಬದಿಂದ  ಸರ್ಕಾರಿ ನೌಕರರು  ಹಾಗೂ  ಅನುದಾನಿತ ನೌಕರರು ಆರ್ಥಿಕ  ಸವಲತ್ತುಗಳಿಂದ ವಂಚಿತರಾಗಿರುವ ಬಗ್ಗೆ.

ಆರ್ಥಿಕ

23.11.2023

27.11.2023

25

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ .                   

(ಕ್ರ. ಸಂಖ್ಯೆ:11)

21.11.2023

ವೃತ್ತಿ ಶಿಕ್ಷಣ ಇಲಾಖೆಯಿಂದ   (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ  ಹಾಗೂ ವೇತನ  ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

26

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ  ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     

(ಕ್ರ. ಸಂಖ್ಯೆ:12)

21.11.2023

ಮಾನ್ಯತೆ ನವೀಕರಣ  ಸಂಬಂಧ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ  ಮಾರ್ಗ ಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಮಾರ್ಪಾಡು  ಮಾಡುವ ಕುರಿತು.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

27

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ ಮಾದೇಗೌಡ.

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:13)

21.11.2023

 ದೈಹಿಕ ಶಿಕ್ಷಣ   ಪರಿವೀಕ್ಷಕರ ಗ್ರೂಪ್‌ ʼʼಬಿʼʼ ಹುದ್ದೆಯಿಂದ ಜಿಲ್ಲಾ ದೈಹಿಕ  ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

28

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು  ಜಿ  ಮಾದೇಗೌಡ.

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:14)

21.11.2023

1995ರ  ನಂತರ  ಪ್ರಾರಂಭವಾಗಿರುವ ಅನುದಾನರಹಿತ ಕನ್ನಡ  ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ  ಸೇವಾ  ಭದ್ರತೆ ಇಲ್ಲದಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

29

ಮಧು ಜಿ.  ಮಾದೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:15)

21.11.2023

ಅನುದಾನಿತ   ಪ್ರಾಥಮಿಕ  ಪ್ರೌಢ ಹಾಗೂ  ಪದವಿ ಪೂರ್ವ  ಕಾಲೇಜುಗಳಲ್ಲಿ ಜನವರಿ-2016ರ ನಂತರ  ಸಾಕಷ್ಟು   ಬೋಧಕ/ಬೋಧಕೇತರ ಹುದ್ದೆಗಳು ಖಾಲಿ  ಇರುವುದರಿಂದ  ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

30

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ  ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:16)

21.11.2023

ಸಮಾಜ ಕಲ್ಯಾಣ ಇಲಾಖೆಯಡಿಯ   ಕ್ರೈಸ್‌ ವತಿಯಿಂದ   ನಡೆಯುತ್ತಿರು  ವಸತಿ  ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ   ಜ್ಯೋತಿ ಸಂಜೀವಿನಿ  ಇತ್ಯಾಧಿ  ಸೌಲಭ್ಯಗಳನ್ನು ನೀಡದಿರುವ ಬಗ್ಗೆ.  

ಸಮಾಜ  ಕಲ್ಯಾಣ

23.11.2023

27.11.2023

31

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:17)

21.11.2023

ಪ್ರತಿ  ತಾಲ್ಲೂಕಿನಲ್ಲಿ  ಎಸ್.‌ ಎಸ್.‌ ಎಲ್.‌ ಸಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಕಡಿಮೆ ಮಾಡಲು   ಉದ್ದೇಶಿಸಿಜರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

32

ಮಧು ಜಿ.  ಮಾದೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.
(ಕ್ರ. ಸಂಖ್ಯೆ:18)

21.11.2023

1 ರಿಂದ 5ನೇ ತರಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು  6 ರಿಂದ  8ನೇ    ತರಗತಿಯಲ್ಲಿ ಬೋಧನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ  ತೊಂದರೆ  ಉಂಟಾಗಿರುವ  ಬಗ್ಗೆ

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

33

ಅನಿಲ್‌ ಕುಮಾರ್‌ ಎಂ.ಎಲ್‌ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.
(ಕ್ರ. ಸಂಖ್ಯೆ:19)

21.11.2023

ಸರ್ಕಾರಿ ಹಾಗೂ ಅನುದಾನಿತ  ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ  6ನೇ  ವೇತನ ಆಯೋಗ ಮತ್ತು  7ನೇ ವೇತನ  ಆಯೋಗದ  ಶಿಫಾರಸ್ಸಿನಂತೆ ವೇತನ ಬಾಕಿಯನ್ನು   ಇದುವರೆವಿಗೂ  ಪಾವತಿಸದಿರುವ  ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

34

ಅನಿಲ್‌ ಕುಮಾರ್‌ ಎಂ.ಎಲ್‌ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.
(ಕ್ರ. ಸಂಖ್ಯೆ:20)

21.11.2023

ಕಾಲೇಜು ಶಿಕ್ಷಣ  ಇಲಾಖೆಯ  ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಧ್ಯಾಪಕರುಗಳಿಗೆ 6ನೇ  ಮತ್ತು 7ನೇ ವೇತನ  ಸಮಿತಿಯ ಶಿಫಾರಸ್ಸಿನನ್ವಯ ವೇತನ  ಬಾಕಿಯನ್ನು ಬಿಡುಗಡೆಗೊಳಿಸದಿರುವ ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

35

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:21)

21.11.2023

ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಕಾಲ್ಪನಿಕ ವೇತನ ಬಡ್ತಿ  ಸಂಬಂಧ  ರಚನೆಯಾದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

36

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.
(ಕ್ರ. ಸಂಖ್ಯೆ:22)

ಶ್ರೀ ಎಸ್.‌ ವ್ಹಿ. ಸಂಕನೂರ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ.  (ಕ್ರಮ ಸಂಖ್ಯೆ:79)

21.11.2023

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯಲ್ಲಿನ  ಶಿಫಾರಸ್ಸಿನ ರೀತ್ಯಾ  ನೌಕರರಿಗೆ ಅನುದಾನಿತ ಶಾಲಾ  ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ  ನೀಡದಿರುವ ಬಗ್ಗೆ.

ಕೌಶಲ್ಯಭಿವೃದ್ಧಿ, ಉದ್ದಮಶೀಲತೆ  ಮತ್ತು   ಜೀವನೋಪಾಯ

23.11.2023

27.11.2023

37

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:23)

21.11.2023

ಸರ್ಕಾರಿ/ಅನುದಾನಿತ ಪ್ರೌಢ ಶಾಲೆಯ  ಸಹ ಶಿಕ್ಷಕರಾಗಿ ದಿನಾಂಕ:01.08.2008ರ ನಂತರ  ನೇಮಕಾತಿ   ಮೂಲಕ  ಆಯ್ಕೆಯಾಗಿರುವ ಶಿಕ್ಷಕರಿಗೆ  ವಿಶೇಷ ವಾರ್ಷಿಕ  ವೇತನ ಬಡ್ತಿಯನ್ನು ಮಂಜೂರು ಮಾಡದಿರುವ  ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

38

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:24)

21.11.2023

ವಿಶ್ವವಿದ್ಯಾಲಯಗಳಲ್ಲಿ  ಶೇ.60%ಕ್ಕೂ   ಹೆಚ್ಚು ಅಧ್ಯಾಪಕರ ಮತ್ತು  ಬ್ಲಾಕ್‌ಲಾಗ್‌ ಹುದ್ದೆಗಳನ್ನು  ಭರ್ತಿ ಮಾಡದಿರುವುದರಿಂದ ಗುಣಾತ್ಮಕ  ಶಿಕ್ಷಣ  ಹಾಗೂ ಸಂಶೋಧನೆಗೆ ತೊಂದರೆಯಾಗಿರುವ  ಬಗ್ಗೆ

ಉನ್ನತ ಶಿಕ್ಷಣ

23.11.2023

27.11.2023

39

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:25)

21.11.2023

ಸರ್ಕಾರಿ ಅನುದಾನಿತ ಇಂಜಿನಿಯರಿಂಗ್‌  ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ  ಹಾಗೂ ಪ್ರಾಂಶುಪಾಲರಿಗೆ 6ನೇ  ಮತ್ತು 7ನೇ  ವೇತನ ಸಮಿತಿ ಶಿಫಾರಸ್ಸಿರಂತೆ  ಬಡ್ತಿ  ನೀಡದಿರುವ ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

40

ಮರಿತಿಬ್ಬೇಗೌಡ ಹಾಗೂ ಎಸ್.ಎಲ್.ಭೋಜೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:26)

21.11.2023

ಸರ್ಕಾರಿ ನೌಕರರಿಗೆ ಹಾಗೂ ಅನುದಾನಿತ ಶಾಲಾ ಕಾಲೇಜಿನ  ಸಿಬ್ಬಂದಿಗೆ ಹಳೆ ಪಿಂಚಣಿ  ಯೋಜನೆಯನ್ನು ಜಾರಿ  ಮಾಡುವ ಬಗ್ಗೆ.

 ಆರ್ಥಿಕ

23.11.2023

27.11.2023

41

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:27)

21.11.2023

ಅನುದಾನಿತ ಪದವಿ ಕಾಲೇಜುಗಳ             ಅಧ್ಯಾಪಕರಿಗೆ  6ನೇ ಮತ್ತು 7ನೇ ವೇತನ   ಸಮಿತಿಯ ಶಿಫಾರಸ್ಸಿನನ್ವಯ  ಸಿ.ಎ.ಎಸ್.‌ ಅಡಿಯಲ್ಲಿ  ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗೆ ಹಾಗೂ  ಸ್ಥಾನೀಕರಣ   ಬಡ್ತಿಯನ್ನು  ನೀಡುವಲ್ಲಿ ವಿಳಂಬವಾಗಿರುವ   ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

42

ಮರಿತಿಬ್ಬೇಗೌಡ ಹಾಗೂ
ಮಧು ಜಿ.  ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:28)

21.11.2023

ಮೈಸೂರು ವಿ‍ಶ್ವವಿದ್ಯಾಲಯ ಒಳಗೊಂಡಂತೆ ಹೊಸ ಮೂರು ವಿ‍ಶ್ವವಿದ್ಯಾಲಯಗಳ ಸ್ನಾತಕೋತ್ತರ  ಕೇಂದ್ರಗಳಲ್ಲಿ ದೀರ್ಘ ಕಾಲದಿಂದ  ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ಸೇವಾ  ಭದ್ರತೆ ಕುರಿತು.

ಉನ್ನತ ಶಿಕ್ಷಣ

23.11.2023

27.11.2023

43

ಮರಿತಿಬ್ಬೇಗೌಡ ಹಾಗೂ ಮಧು ಜಿ.  ಮಾದೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:29)

21.11.2023

ವಿ.ಸಿ ಪಾರಂ ಕೃಷಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳಿರುವುದರಿಂದ ಕೃಷಿ ಮತ್ತು ತೋಟಗಾರಿಕೆ, ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು.

ಕೃಷಿ

23.11.2023

27.11.2023

44

ಮಧು ಜಿ.  ಮಾದೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:30)

21.11.2023

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ  ಉಪನ್ಯಾಸಕರಾಗಿ ನೇಮಕೊಂಡಿರುವವರಿಗೆ ರಜಾ  ಸವಲತ್ತುಗಳು ಹಾಗೂ ಸೇವಾ ಭದ್ರತೆ ಒದಗಿಸುವ  ಕುರಿತು.

ಉನ್ನತ ಶಿಕ್ಷಣ

23.11.2023

27.11.2023

45

ಮಂಜುನಾಥ್‌  ಭಂಡಾರಿ

21.11.2023

ದಕ್ಷಿಣ  ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ   ಬ್ರಹ್ಮಾವರ  ಆಡಳಿತ  ಮಂಡಳಿಯನ್ನು ರದ್ದುಗೊಳಿಸಿ, ಆಡಳಿತಾಧಿಕಾರಿ/ವಿಶೇಷಾಧಿಕಾರಿಯನ್ನು ನೇಮಿತಿಸುವ ಬಗ್ಗೆ.

ಸಹಕಾರ

(ವರ್ಗಾವಣೆ)

ವಾಣಿಜ್ಯ ಮತ್ತು ಕೈಗಾರಿಕೆ

23.11.2023

27.11.2023

46

ಮಂಜುನಾಥ್‌  ಭಂಡಾರಿ

21.11.2023

ರಾಜ್ಯದ ಮಕ್ಕಳ ಅಸಹಜ ಸಾವುಗಳನ್ನು  ತಡೆದು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಕುರಿತು.

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

(ವರ್ಗಾವಣೆ)

ಒಳಾಡಳಿತ

23.11.2023

27.11.2023

47

ಸಿ.ಎಸ್.‌ ಮಂಜೇಗೌಡ

22.11.2023

ಕೃಷಿ ಕೊಳವೆ ಬಾವಿಗಳಿಗೆ ರೈತರು  ಸ್ವಂತ ಖರ್ಚಿನಲ್ಲಿ ವಿದ್ಯುತ್‌ ಸಂಪರ್ಕ ಪಡೆಯಬೇಕೆಂದು  ಸರ್ಕಾರ ಆದೇಶ   ಹೊರಡಿಸಿರುವುದರಿಂದ ರೈತಾಪಿ ವರ್ಗಕ್ಕೆ ಆರ್ಥಿಕವಾಗಿ  ತೊಂದರೆ ಉಂಟಾಗಿರುವ ಬಗ್ಗೆ.

ಇಂಧನ

23.11.2023

27.11.2023

48

ಉಮಾಶ್ರೀ

21.11.2023

ಮಕ್ಕಳ ಸ್ನೇಹಿ ಗ್ರಾಮಪಂಚಾಯ್ತಿ  ಅಭಿಯಾನ ಮತ್ತು ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೂ  ಸುತ್ತೋಲೆ ಹೊರಡಿಸಿದರು ಸಹ ಅನುಷ್ಠಾನವಾಗದಿರುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

23.11.2023

27.11.2023

49

ಉಮಾಶ್ರೀ

21.11.2023

ಕರ್ನಾಟಕ ಲೋಕ ಸೇವಾ ಆಯೋಗದಿಂದ ನಡೆಯುವ ಕೆ.ಎ.ಎಸ್.‌  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ವಿಕಲಬೇತನ  ಅಭ್ಯರ್ಥಿ,  ಮಾಜಿ ಸೈನಿಕರು ಹಾಗೂ ವಿಧವೆಯರು ಅಭ್ಯರ್ಥಿಗಳಿಗೆ  ಪರೀಕ್ಷೆ ಬರೆಯಲು 10 ವರ್ಷ  ವಯೋಮಿತಿಯನ್ನು ಸಡಲಿಕೆ ಮಾಡಿರುವಂತೆ ಮಂಗಳ ಮುಖಿಗಳಿರಿಗೂ   ಸಡಲಿಸುವ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

23.11.2023

27.11.2023

50

ಅ.ದೇವೇಗೌಡ

21.11.2023

ರಾಜ್ಯದಲ್ಲಿಗಾಂಜಾ ಮತ್ತು ಡ್ರಗ್ಸ್‌  ಕಳ್ಳಸಾಗಣಿಕೆಯಿಂದ ವಿದ್ಯಾರ್ಥಿಗಳು ಹಾಗೂ  ಯುವ ಸಮೂಹ  ವ್ಯಸನಿಗಳಾಗುತ್ತಿರುವ ಕುರಿತು

ಒಳಾಡಳಿತ

23.11.2023

27.11.2023

51

ಕೋಟ  ಶ್ರೀನಿವಾಸ  ಪೂಜಾರಿ

22.11.2023

ರಾಷ್ಟ್ರೀಯಕಾನೂನು ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯ ತ್ವರಿತವಾಗಿ ಸ್ಥಾಪಿಸುವ ಬಗ್ಗೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ

01.12.2023

01.12.2023

52

ಕೋಟ  ಶ್ರೀನಿವಾಸ  ಪೂಜಾರಿ

22.11.2023

ದಿನಾಂಕ:13.11.2023ರಂದು ಕಂದಾಪುರ ತಾಲ್ಲೂಕಿನ ಗಂಗೊಳ್ಳಿಯ    ಕಿರು ಬಂದರಿನಲ್ಲಿ ಮೀನುಗಾರಿಕೆ ದೋಣಿಗಳು ಬೆಂಕಿಗಾಹುತಿಯಾಗಿ ದುರಂತ ಸಂಭವಿಸಿದ ಪ್ರಕರಣಗಳಿಗೆ ಸೂಕ್ತ ಪರಿಹಾರ ನೀಡುವ  ಬಗ್ಗೆ.

ಪಶುಸಂಗೋಪನೆ  ಮತ್ತು ಮೀನುಗಾರಿಕೆ

01.12.2023

01.12.2023

53

ಕೋಟ  ಶ್ರೀನಿವಾಸ  ಪೂಜಾರಿ

22.11.2023

2022-23ನೇ ಸಾಲಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ 15ನೇ ಹಣಕಾಸು    ಯೋಜನೆಯಡಿನಿಯಮದಂತೆ ಕಾಮಗಾರಿ ಮುಕ್ತಾಗೊಳಿಸಿದ್ದರೂ ಹಣ ಬಿಡುಗಡೆಯಾಗದಿರುವ ಬಗ್ಗೆ.

ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್

01.12.2023

01.12.2023

54

ಕೋಟ  ಶ್ರೀನಿವಾಸ  ಪೂಜಾರಿ

22.11.2023

ರಾಜ್ಯದ ಕರಾವಳಿ ಮತ್ತು ಒಳನಾಡು  ಮೀನುಗಾರಿಕಾ ಅಭಿವೃದ್ಧಿಯಲ್ಲಿ ಮೀನುಗಾರರ ಸಾಲ ಸೌಲಭ್ಯ, ಸಬ್ಸಿಡಿ, ಮೀನುಗಾರರಿಗೆ  ಕಿಸಾನ್‌ ಕಾರ್ಡ್‌ ವಿತರಣೆ ಸಮಸ್ಯೆಗಳ ಕುರಿತು,

ಪಶುಸಂಗೋಪನೆ ಮತ್ತು ಮೀನುಗಾರಿಕೆ

01.12.2023

01.12.2023

55

ಕೋಟ  ಶ್ರೀನಿವಾಸ  ಪೂಜಾರಿ

22.11.2023

ರಾಜ್ಯದ ಸರ್ಕಾರಿ ನೌಕರರ ಅಕಾಲಿಕ  ವರ್ಗಾವಣೆ    ಹಿಂದೆ ಭ್ರಷ್ಟಾಚಾರದ ಆರೋಪಗಳು   ಕೇಳಿ  ಬರುತ್ತಿರುವ  ಬಗ್ಗೆ.

ಸಿಬ್ಬಂದಿ   ಮತ್ತು ಆಡಳಿತ ಸುಧಾರಣೆ

01.12.2023

01.12.2023

56

ಕೋಟ  ಶ್ರೀನಿವಾಸ  ಪೂಜಾರಿ

22.11.2023

ಕಳೆದ 6 ತಿಂಗಳಿನಿಂದ ಕೃಷಿ ಸಮ್ಮಾನ ಯೋಜನೆಯಡಿ ರಾಜ್ಯದ ರೈತ ಕುಟುಂಬಗಳಿಗೆ ರಾಜ್ಯ  ಸರ್ಕಾರದ ವತಿಯಿಂದ  ನೀಡಬೇಕಾದ ವಾರ್ಷಿಕ 4 ಸಾವಿರ ರೂಪಾಯಿ ಹಣ  ಬಿಡುಗಡೆಯಾಗಿರುವ ಬಗ್ಗೆ,

ಕೃಷಿ

(ವರ್ಗಾವಣೆ)

ಆರ್ಥಿಕ

01.12.2023

01.12.2023

57

ಸಿ.ಎನ್. ಮಂಜೇಗೌಡ,

ಶ್ರೀ ಕೆ.ಎ.ತಿಪ್ಪೇಸ್ವಾಮಿ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ.  (ಕ್ರಮ ಸಂಖ್ಯೆ:11)

ದಿನಾಂಕ:05.12.2023ರಂದು ಸದನದಲ್ಲಿ  ಚರ್ಚಿಸಲಾಗಿದೆ

(ಕ್ರ.ಸಂ:11 ಮತ್ತು 119ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

22.11.2023

ʼʼಹಂಸಧ್ವನಿʼʼ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ.

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

01.12.2023

01.12.2023

58

ಸಿ.ಎನ್. ಮಂಜೇಗೌಡ

22.11.2023

ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಹಾಗೂ ಜಾಗೃತ ಕೊರತೆಯಿಂದಾಗಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಮುದ್ರಿತ ಕಾಗದ  ಬಳಕೆಯಿಂದ ಅನೇಕ ಗಂಭೀರ ಆರೋಗ್ಯ  ಸಮಸ್ಯೆಗಳಿಗೆ ಕಾರಣವಾಗಿರುವ  ಬಗ್ಗೆ.

ಆಹಾರ  ಮತ್ತು ನಾಗರೀಕ ಸರಬರಾಜು ಹಾಗೂ  ಗ್ರಾಹಕರ  ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ

(ವರ್ಗಾವಣೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

01.12.2023

01.12.2023

59

ಸಿ.ಎನ್. ಮಂಜೇಗೌಡ

22.11.2023

ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲಿಕರಣಇಲಾಖೆಯಿಂದ ಸರ್ಕಾರಕ್ಕೆ ಮತ್ತು ಸದನಕ್ಕೆ ತಪ್ಪು  ವರದಿಗಳನ್ನು ಸಲ್ಲಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಬಗ್ಗೆ.

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

01.12.2023

01.12.2023

60

ಸಿ.ಎನ್. ಮಂಜೇಗೌಡ

22.11.2023

ʼʼಪಾರಂಪರಿಕ ನಗರʼʼಮೈಸೂರುನಲ್ಲಿ   ಕೆಲವು ಪಾರಂಪರಿಕ ಕಟ್ಟಡಗಳು  ಸಂಪರ್ಣವಾಗಿ ಶಿಥಲಾವಸ್ಥೆ ತಲುಪಿರುವ  ಬಗ್ಗೆ.

ಕನ್ನಡ ಮತು ಸಂಸ್ಕೃತಿ

(ವರ್ಗಾವಣೆ)

ನಗರಾಭಿವೃದ್ದಿ ಮತ್ತು ಪ್ರವಾಸೋದ್ಯಮ

01.12.2023

01.12.2023

61

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:33)

22.11.2023

ದಕ್ಷಿಣಕನ್ನಡ   ಜಿಲ್ಲೆಯಲ್ಲಿ ಪಡಿತರ  ಚೀಟಿಯಲ್ಲಿ  ಹೆಸರು ಸೇರ್ಪಡೆ/ತಿದ್ದುಪಡಿ ಮಾಡಲು ದೀರ್ಘ  ಕಾಲದಿಂದ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು  ಸರ್ಕಾರದ ಯೋಜನೆ ಮತ್ತು ಸವಲತ್ತುಗಳನ್ನು ಪಡೆಯಲು ವಂಚಿತರಾಗಿರುವ ಬಗ್ಗೆ.

ಆಹಾರ ಮತ್ತು ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ

01.12.2023

01.12.2023

62

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:34)

22.11.2023

ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ  ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ   ಕೈಗಾರಿಕೆ)

01.12.2023

01.12.2023

63

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:35)

22.11.2023

ರಾಜ್ಯದ ಅರಣ್ಯ  ಒತ್ತುವರಿ ಪ್ರಕರಣಗಳಿಗೆ ಅರಣ್ಯ  ಹಾಗೂ ಕಂದಾಯ  ಇಲಾಖೆಗಳು ಜಂಟಿ ಸರ್ವೆ  ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ  ಅರಣ್ಯ   ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ.

ಅರಣ್ಯ , ಜೀವಿ ಪರಿಸ್ಥಿತಿ ಮತ್ತು  ಪರಿಸರ

01.12.2023

01.12.2023

64

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:36)

22.11.2023

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಹೆರಿಗೆ ಸೌಲಭ್ಯ ವ್ಯವಸ್ಥೆ  ಹಾಗೂ ಪೂರ್ಣಕಾಲಿಕ  ಆರೋಗ್ಯಧಿಕಾರಿಗಳಿಲ್ಲದೆ ತೊಂದರೆ ಉಂಟಾಗಿರುವ  ಬಗ್ಗೆ.

ಆರೋಗ್ಯ ಮತ್ತು ಕುಟುಂಬ  ಕಲ್ಯಾಣ

01.12.2023

01.12.2023

65

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:37)

22.11.2023

ಭೂ ಮಂಜೂರಾತಿ ಕಾಯ್ದೆ  ಮತ್ತು  ನಿಯಮಗಳನ್ವಯ  ಮಂಜೂರು ಮಾಡಿರುವ  ಅರಣ್ಯ ಭೂವಿಯನ್ನು ʼʼDenotification’’  ಮಾಡದಿರುವುದರಿಂದ  ಇಲಾಖೆಯ ದಾಖಲೆಗಳಲ್ಲಿ ʼʼಅರಣ್ಯʼʼ ಎಂಬುದಾಗಿ ಮುಂದುವರೆಸಿರುವ ಬಗ್ಗೆ.

ಅರಣ್ಯ , ಜೀವಿ ಪರಿಸ್ಥಿತಿ ಮತ್ತು  ಪರಿಸರ

01.12.2023

01.12.2023

66

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:38)

22.11.2023

ದಕ್ಷಿಣ ಕನ್ನಡಜಿಲ್ಲೆಯ  ಬೆಳ್ತಂಗಡಿ  ಪಟ್ಟಣ ಪಂಚಾಯಿತಿ  ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರಿದ ಮಹಾ ಯೋಜನೆಗಾಗಿ 2017ರ  ಪೂರ್ವದ ಭೂ ಪರಿವರ್ತಿತ  ಹಾಗೂ ನಮೂನೆ-3ರಂತೆ  ಗುರುತಿಸಿರುವ  ಖಾತೆದಾರರಿಗೆ ತೀವ್ರ  ತೊಂದರೆ ಉಂಟಾಗಿರುವ ಬಗ್ಗೆ.

ನಗರಾಭಿವೃಧ್ಧಿ, ಪುರಸಭೆ  ಮತ್ತು ಸ್ಥಳೀಯ  ಸಂಸ್ಥೆಗಳು (ನಗರ ಸಭೆಗಳು,  ಫುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು)

01.12.2023

01.12.2023

67

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:39)

22.11.2023

ರಾಜ್ಯದಲ್ಲಿ ಅರಣ್ಯ ಒತ್ತುವರಿ  ಪ್ರಕರಣಗಳಿಗೆ  ಸಂಬಂಧಿಸಿದಂತೆ, ರಾಜ್ಯ  ಸರ್ಕಾರಿ ಪ್ರಸ್ತಾವನೆಗಳನ್ನು  ಸಲ್ಲಿಸುವಾಗ ಅರ್ಹ ಒತ್ತುವರಿದಾರರ ಹಲವಾರು ಪ್ರಕರಣಗಳು ಕೈಬಿಟ್ಟಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ.

ಅರಣ್ಯ , ಜೀವಿ ಪರಿಸ್ಥಿತಿ  ಮತ್ತು  ಪರಿಸರ

01.12.2023

01.12.2023

68

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:40)

22.11.2023

ರಾಜ್ಯದ ಅಡಕೆ ಬೆಳೆಯುವ  ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ.

ತೋಟಗಾರಿಕೆ  ಮತ್ತು ರೇಷ್ಮೆ (ತೋಟಗಾರಿಕೆ)

01.12.2023

01.12.2023

69

ಶಾಂತರಾಮ್‌ ಬುಡ್ನ ಸಿದ್ದಿ

23.11.2023

ಉತ್ತರ  ಕನ್ನಡ ಜಿಲ್ಲೆಲ್ಲಿ ಅರಣ್ಯ ವಾಸಿ ಕುಟುಂಬಗಳಿಗೆ ಅಧಿಕಾರಿಗಳು   ಕಿರುಕುಳ  ನೀಡುತ್ತಿರುವ ಬಗ್ಗೆ.

ಅರಣ್ಯ,  ಜೀವಿ ಪರಿಸ್ಥಿತಿ ಮತ್ತು ಪರಿಸರ

01.12.2023

01.12.2023

70

ಶಶೀಲ್‌ ಜಿ ನಮೋಶಿ

23.11.2023

ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ  ಡಿಪ್ಲೋಮೋ (DPSE, English medium) ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ  ಪೂರ್ವ ಪ್ರಾಥಮಿಕ ಶಿಕ್ಷಕಾಗಿ  ನೇಮಕಾತಿ ಮಾಡುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾರಕ್ಷರತಾ

01.12.2023

01.12.2023

71

ಕೋಟ ಶ್ರೀನಿವಾಸ ಪೂಜಾರಿ

24.11.2023

ನಗರ ಸ್ಥಳೀಯಾಡಳಿತ ಸಂಸ್ಥೆಗಳಾದ ನಗರಸಭೆ,  ಪುರಸಭೆ ಮತ್ತು  ಪಟ್ಟಣ ಪಂಚಾಯತ್‌ ಗಳಲ್ಲಿ  ಚುನಾಯಿತ ಜನ ಪ್ರತಿನಿಧಿಗಳ ಗೌರವಧನ ಮತ್ತು ಸಭಾ ಭತ್ಯೆ (ಸಿಟ್ಟಿಂಗ್‌ ಫೀಸ್)‌  ಹೆಚ್ಚಿಸುವ  ಕುರಿತು.

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

01.12.2023

01.12.2023

72

ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:44)

24.11.2023

ಬೆಂಗಳೂರು ಹುಳಿಮಾವು ಆರಕ್ಷಕ ಠಾಣಾ  ವ್ಯಾಪ್ತಿಯಲ್ಲಿನ  2020-21ನೇ ಸಾಲಿನಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ರವರು    ಭೂಗಳ್ಳರ  ಜೊತೆ  ಷಾಮಿಲಾಗಿರುವ ಬಗ್ಗೆ.

ಒಳಾಡಳಿತ

01.12.2023

01.12.2023

73

ಮರಿತಿಬ್ಬೇಗೌಡ

24.11.2023

ಕೋಲಾರ ಜಿಲ್ಲೆ , ಕೋಲಾರ ತಾಲ್ಲೂಕು, ಪೇಟೆ ಚಾಮನಹಳ್ಳಿ ಗ್ರಾಮದ ಸರ್ವೆ ನಂಬರ್‌ 28/1ರಲ್ಲಿ 15 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕ್ರಯ ಪತ್ರದ ಕರಾರನ್ನು  ನೋಂದಣಿ ಮಾಡಿಸಿರುವ ಬಗ್ಗೆ.

ಕಂದಾಯ

01.12.2023

01.12.2023

74

ಭಾರತಿ ಶೆಟ್ಟಿ

24.11.2023

ಕೆಇಎ ಹಾಗೂ ಇತರ ಸಂಸ್ಥೆಗಳು ಸರ್ಕಾರಿ ಹಾಗೂ ಅಧೀನ  ಸಂಸ್ಥೆಗಳ ಹುದ್ದೆಗಳಿಗೆ ನಡೆಸುವ ಸಂದರ್ಭದಲ್ಲಿ ಧರ್ಮ ಆಧಾರಿತವಾಗಿ ಸಂವಿಧಾನ ವಿರೋಧ ಆಡಳಿತ  ಬಗ್ಗೆ.

ಸಿಬ್ಬಂದಿ  ಮತ್ತು ಆಡಳಿತ ಸುಧಾರಣೆ

01.12.2023

01.12.2023

75

ಎನ್‌ ರವಿಕುಮಾರ್

24.11.2023

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ  ಅತಿಥಿ ಉಪನ್ಯಾಸಕರಾಗಿ  ಕಾರ್ಯನಿರ್ವಹಿಸುತ್ತಿರುವರಿಗೆ ಸೇವಾ ಭದ್ರತೆ ಅಥವಾ ಖಾಯಂ   ಉಪನ್ಯಾಸಕರನ್ನಾಗಿ ನೇಮಕಾತಿ ಮಾಡುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

76

ಮರಿತಿಬ್ಬೇಗೌಡ

ದಿನಾಂಕ:07.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ.

24.11.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

77

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:61)

27.11.2023

ಮುಂಬರುವ ಎಸ್.ಎಸ್.ಎಲ್‌.ಸಿ  ಪರೀಕ್ಷೆಯನ್ನು 1,2,3 ಎಂದು ಮೂರು  ಪರೀಕ್ಷೆಗಳನ್ನು  ನಡೆಸಲು ತೀರ್ಮಾನಿಸುವುದು  ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

78

ಕೆ.ಪಿ.ನಂಜುಂಡಿ ವಿಶ್ವಕರ್ಮ

27.11.2023

ವಿಶ್ವಕರ್ಮ ಜನಾಂಗದವರಿಗೆ (ಕಬ್ಬಿಣ, ಮರ. ಕಂಚು, ಚಿನ್ನ, ಬೆಳ್ಳಿ, ಶಿಲ್ಪ) ರಾಜ್ಯದ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅವಕಾಶ ಮಾಡಿಕೊಡವುದಕ್ಕೆ ಕಾನೂನು ಹಾಗೂ  ಸರ್ಕಾರ ಆದೇಶದಲ್ಲಿ ತಿದ್ದುಪಡಿ ತರುವ ಬಗ್ಗೆ.

ಕಂದಾಯ (ಮುಜರಾಯಿ)

01.12.2023

01.12.2023

79

ಎಸ್‌.ವ್ಹಿ,ಸಂಕನೂರ,

ಶ್ರೀ ಎಸ್.ಎಲ್‌ .ಭೋಜೇಗೌಡ ಹಾಗೂ                      ಶ್ರೀ ಮರಿತಿಬ್ಬೇಗೌಡ , ಅವರು ಗಳು ನಿಯಮ 330ರಡಿಯಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸೂಚನೆಯನ್ನು ನೀಡಿರುತ್ತಾರೆ(ಕ್ರಮ ಸಂಖ್ಯೆ:36)

27.11.2023

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ  ನಾಕರರಿಗೆ ಶ್ರೀ ಪಿ.ಎಸ್.‌ ಎಸ್.‌ ಥಾಮಸ್ವರದಿಯಂತೆ ಸೇವಾ ಸೌಲಭ್ಯಗಳು,  ಅನುಕಂಪದ ನೇಮಕಾತಿ ಹಾಗೂ ಸೇವಾ ಭದ್ರತೆ ನೀಡದಿರುವ  ಬಗ್ಗೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು  ಜೀವನೋಪಾಯ

01.12.2023

01.12.2023

80

ಎನ್.ರವಿಕುಮಾರ್

27.11.2023

ರಾಜ್ಯದ  ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮತ್ತುಪಂಚಾಯತಿಗಳಲ್ಲಿ ಕುಡಿಯುವ  ನೀರಿನ ಟ್ಯಾಂಕ್‌ ಸ್ವಚ್ಛತೆ ಮತ್ತು ಪೈಪಲೈನ್‌  ಪರೀಕ್ಷಿಸುವ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ ರಾಜ್‌

01.12.2023

01.12.2023

81

ಎನ್.ರವಿಕುಮಾರ್

27.11.2023

ಬೆಂಗಳೂರು ಕಾವಲ್  ಭೈರಸಂದ್ರದಲ್ಲಿರುವ ಮುಸ್ಲಿಂ ಸಮುದಾಯದ ಅನಾಥಾಶ್ರದಲ್ಲಿ ಮಕ್ಕಳು ತಾಲಿಬಾನ್‌ ಮಾದರಿಯಲ್ಲಿ   ಬದುಕುತ್ತಿರುವ  ಬಗ್ಗೆ.

ಒಳಾಡಳಿತ

(ವರ್ಗಾವಣೆ)

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

01.12.2023

01.12.2023

82

ಉಮಾಶ್ರೀ

ದಿನಾಂಕ:12.12.2023ರಂದು ಸದನದಲ್ಲಿ ಚರ್ಚಿಸಲಾಯಿತು.

ನಿಯಮ-330 ರಿಂದ ಕ್ರಮ ಸಂಖ್ಯೆ:72ನ್ನು ನಿಯಮ-72ಕ್ಕೆ ಪರಿವರ್ತಿಸಿ ಒಗೂಡಿಸಿಕೊಳ್ಳಲಾಗಿದೆ

27.11.2023

ರಾಜ್ಯದಲ್ಲಿ ಕಾನೂನು ಬಾಹಿರವಾಗಿ  ಭ್ರೂಣ ಪರೀಕ್ಷೆ  ಮತ್ತು ಭ್ರೂಣ  ಹತ್ಯೆ ಪ್ರಕರಣಗಳು   ಬೆಳಕಿಗೆ ಬರುತ್ತಿರುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ  ಕಲ್ಯಾಣ

01.12.2023

01.12.2023

83

ಉಮಾಶ್ರೀ

27.11.2023

ಮೆಟ್ರಿಕ ಪೂರ್ವ ಹಾಗೂ ಮೆಟ್ರಿಕ ನಂತರದ ವಿದ್ಯಾರ್ಥಿ ನಿಲಯಗಳಿಗೆ   ಪ್ರವೇಶ ಪಡೆಯುವ     ಪ್ರತಿಯೊಬ್ಬ ವಿದ್ಯಾರ್ಥಿಯ  ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್‌ ಮೂಲಕ ದಾಖಲಿಸುವ ಬಗ್ಗೆ.

ಹಿಂದುಳಿದ  ವರ್ಗಗಳ ಕಲ್ಯಾಣ

01.12.2023

01.12.2023

84

ನಿರಾಣಿ ಹಣಮಂತ್‌  ರುದ್ರಪ್ಪ

27.11.2023

ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿರುವ ಬಗ್ಗೆ.

ಕಂದಾಯ

01.12.2023

01.12.2023

85

ಛಲವಾದಿ  ಟಿ. ನಾರಾಯಣಸ್ವಾಮಿ

27.11.2023

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮುಂಬಡ್ತಿ   ನೀಡಲು ಸರ್ಕಾರದ ಮಾರ್ಗ ಸೂಚಿಗಳನ್ನು  ಮುಂಡಳಿಯು ಕ್ರಮ ವಹಿಸದಿರುವ ಬಗ್ಗೆ.

ನಗರಾಭಿವೃದ್ಧಿ

01.12.2023

01.12.2023

86

ಛಲವಾದಿ  ಟಿ. ನಾರಾಯಣಸ್ವಾಮಿ

27.11.2023

ರಾಜ್ಯದ  ನೂರಾರು   ಸರ್ಕಾರಿ ಶಾಲೆಯಲ್ಲಿ  ಶೌಚಾಲಯ ಮತ್ತು ಕುಡಿಯುವ ನೀರು  ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ  ವಿಫಲವಾಗಿರುವ  ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

87

ಡಾ:ವೈ.ಎ.ನಾರಾಯಣಸ್ವಾಮಿ

27.11.2023

ಸರ್ಕಾರ ಪಾಲಿಟೆಕ್ನಿಕಗಳಲ್ಲಿ ಖಾಲಿಯಿರುವ ಬೋಧಕ  ಹುದ್ದೆಗಳನ್ನು  ಭರ್ತಿ ಮಾಡದಿರುವುದರಿಂದ  ಉಂಟಾಗಿರುವ  ತೊಂದರೆಗಳ ಬಗ್ಗೆ.

ಉನ್ನತ   ಶಿಕ್ಷಣ

01.12.2023

01.12.2023

88

ಶಶೀಲ್‌ ಜಿ. ನಮೋಶಿ

28.11.2023

ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ  ಪದವಿ ಪೂರ್ವ ಕಾಲೇಜುಗಳಲ್ಲಿ 2016 ರಿಂದ  ಬೋಧಕ/ಬೋಧಕೇತರ  ಹುದ್ದೆಗಳು  ಖಾಲಿ ಇರುವ ಕುರಿತು.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

01.12.2023

01.12.2023

89

ಶಶೀಲ್‌ ಜಿ. ನಮೋಶಿ

28.11.2023

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ  ಶಿಕ್ಷಕರು/ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವಯೋಮಿತಿ  ಹೆಚ್ಚಿಸುವಲ್ಲಿ ಉಂಟಾಗಿರುವ ತಾರತಮ್ಯದ  ಕುರಿತು.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

01.12.2023

01.12.2023

90

ಶಶೀಲ್‌ ಜಿ. ನಮೋಶಿ

28.11.2023

ಸರ್ಕಾರಿ ಇಂಜಿನಿಯರಿಂಗ್‌  ಕಾಲೇಜು ಮತ್ತು ಪಾಲಿಟೆಕ್ನಿಕ್‌ ಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ ಹಾಗೂ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ.

ಉನ್ನತ ಶಿಕ್ಷಣ

01.12.2023

01.12.2023

91

ಶಶೀಲ್‌ ಜಿ. ನಮೋಶಿ

28.11.2023

1986-87  ರಿಂದ 1994-95ನೇ ಸಾಲಿನವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ   ಒಳಪಡಿಸುವ ಬಗ್ಗೆ.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

01.12.2023

01.12.2023

92

ಶಶೀಲ್‌ ಜಿ. ನಮೋಶಿ

28.11.2023

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅರ್ಹ ಸಹ  ಶಿಕ್ಷಕರಿಗೆ ಪದೋನ್ನತಿ ನೀಡದಿರುವ ಬಗ್ಗೆ.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

01.12.2023

01.12.2023

93

ಶಶೀಲ್‌ ಜಿ. ನಮೋಶಿ

28.11.2023

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಂದ ಪದೋನ್ನತಿ ಪಡೆದು ಶಿಕ್ಷಕರು/ಉಪನ್ಯಾಸಕರಾಗಿ  ಕಾರ್ಯನಿರ್ವಹಿಸುತ್ತಿರುವವರಿಗೆ  10, 15   ಹಾಗೂ 20 ವರ್ಷಗಳ  ಕಾಲಮಿತಿ ಬಡ್ತಿ  ನೀಡದಿರುವ  ಕುರಿತು.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

01.12.2023

01.12.2023

94

ಶಶೀಲ್‌ ಜಿ. ನಮೋಶಿ

28.11.2023

ದಿನಾಂಕ:01.04.2006ರ ನಂತರ  ನೇಮಕಗೊಂಡಿರುವ  ಸರ್ಕಾರಿ  ನೌಕರರಿಗೆ ಹೊಸ  ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸುವ ಬಗ್ಗೆ.

ಆರ್ಥಿಕ

01.12.2023

01.12.2023

95

ಶಶೀಲ್‌ ಜಿ. ನಮೋಶಿ

28.11.2023

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ  ಖಾಲಿ ಇರುವ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರ, ಹುದ್ದೆಗಳನ್ನು  ನೇಮಕಾತಿ  ಮಾಡುವ ಬಗ್ಗೆ.

ವಾರ್ತಾ  ಮತ್ತು ಸಾರ್ವಜನಿಕ  ಸಂಪರ್ಕ

01.12.2023

01.12.2023

96

ಸುನೀಲ್‌ ಗೌಡ ಬಿ ಪಾಟೀಲ್

28.11.2023

ವಿಜಯಪುರ ನಗರ ಹಾಗೂ ಜಿಲ್ಲೆಗೆ  2AC ಮಲ್ಟಿಆಕ್ಸ್‌ಲ್  ವೋಲ್ವೋ ಸ್ವೀಪರ್‌ ಬಸ್‌ ಗಳ ಸೇವೆಯನ್ನು  ಆರಂಭಿಸುವ ಬಗ್ಗೆ.

ಸಾರಿಗೆ

29.11.2023

01.12.2023

97

ಮರಿತಿಬ್ಬೇಗೌಡ,

ನಿಯಮ 330ರಡಿಯಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸೂಚನೆಯನ್ನು ನೀಡಿರುತ್ತಾರೆ (ಕ್ರಮ ಸಂಖ್ಯೆ:60)

28.11.2023

ರಾಜೀವಗಾಂಧಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ  ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಒಂದೊಂದು  ರೀತಿಯಲ್ಲಿ ಶುಲ್ಕಗಳನ್ನು ವಿಧಿಸಿರುವುದರಿಂದ  ಬಡ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

   
98

ಕೋಟ ಶ್ರಿನಿವಾಸ ಪೂಜಾರಿ

28.11.2023

ಸಮಾಜಿಕವಾಗಿ ಆರ್ಥಿಕವಾಗಿ ಕಟ್ಟಕಡೆಯಲ್ಲಿರುವ ಜೋಗಿ  ಸಮಾಜ, ಹೇಳವ ಸಮಾಜ, ಗೊಂದಳಿ ಸಮಾಜವನ್ನು    ಪರಿಶಿಷ್ಟ ಜಾತಿಗೆ   ಸೇರಿಸುವ ಬಗ್ಗೆ.

ಸಮಾಜ  ಕಲ್ಯಾಣ

04.12.2023

04.12.2023

99

ಕೋಟ ಶ್ರಿನಿವಾಸ ಪೂಜಾರಿ

28.11.2023

ನ್ಯಾಯಮೂರ್ತಿ  ಭಕ್ತವತ್ಸಲ ಆರೋಗದ ಶಿಫಾರಸಿನಲ್ಲಿನ  ಅಂಶಗಳ ಅನುಷ್ಠಾನ ಮಾಡುವಲ್ಲಿ ಗೊಂದಲಗಳ ಬಗ್ಗೆ.

ನಗರಾಭಿವೃದ್ಧಿ (ಪುರ ಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

04.12.2023

04.12.2023

100

ಕೋಟ ಶ್ರಿನಿವಾಸ ಪೂಜಾರಿ

28.11.2023

ಆರೋಗ್ಯ  ಕರ್ನಾಟಕ  ಆಯುಷ್ಮಾನ  ಭಾರತ್‌ ಯೋಜನೆಯಡಿ   ಬರುವ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು  ಬೆಡ್‌ಗಳು ಲಭ್ಯವಿಲ್ಲದೆ ಪರದಾಡುತ್ತಿರುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

04.12.2023

04.12.2023

101

ಕೋಟ ಶ್ರಿನಿವಾಸ ಪೂಜಾರಿ

28.11.2023

ಬೆಂಗಳೂರು  ನಗರ ಜಿಲ್ಲೆ ಆನೇಕಲ್ಲು ತಾಲ್ಲೂಕು ನಗರ ವ್ಯಾಪ್ತಿಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸೇರಿದ   300ಕ್ಕೂ   ಹೆಚ್ಚು ಕುಟುಂಬಗಳಿಗೆ  ಸಾಗುವಳಿ ಚೀಟಿ ಹಕ್ಕುಪತ್ರ ವಿತರಿಸಲು ಬಾಕಿ  ಇರುವ  ಪ್ರಕರಣಗಳ ಕುರಿತು.

ಕಂದಾಯ

04.12.2023

04.12.2023

102

ಕೋಟ ಶ್ರಿನಿವಾಸ ಪೂಜಾರಿ

28.11.2023

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗೂಪ್‌-ಬಿ  ಆಗಿ ಈಗಾಗಲೇ  ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿದ್ದರೂ ಅನುಷ್ಠಾನ ಮಾಡದಿರುವ ಕುರಿತು

ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‌ ರಾಜ್‌

04.12.2023

04.12.2023

103

ಕೋಟ ಶ್ರಿನಿವಾಸ ಪೂಜಾರಿ

28.11.2023

ರಾಜ್ಯದಲ್ಲಿ ನರ್ಸಿಂಗ್‌ ಕಾಲೇಜುಗಳಲ್ಲಿ ಜಿ.ಎನ್.ಎಮ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ನೀಡದಿರುವ  ಕುರಿತು.

ವೈದ್ಯಕೀಯ  ಶಿಕ್ಷಣ

04.12.2023

05.12.2023

104

ಕೋಟ ಶ್ರಿನಿವಾಸ ಪೂಜಾರಿ

28.11.2023

ಗ್ರಾಮ  ಪಂಚಾಯತ್‌ಗಳಿಗೆ  ಜನನ-ಮರಣ ನೋಂದಣಿ, ವಾಸ್ತವ್ಯ ದೃಢೀಕರಣ, ವಿವಾಹ ನೋಂದಣಿ ಅಧಿಕಾರಿಗಳನ್ನು ನೀಡಿ  ಅನುಷ್ಠಾನ ಮಾಡುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‌ ರಾಜ್‌

04.12.2023

05.12.2023

105

ಕೋಟ ಶ್ರಿನಿವಾಸ ಪೂಜಾರಿ

28.11.2023

ದಕ್ಷಿಣ  ಕನ್ನಡ ಜಿಲ್ಲಾಡಳಿತ ಸಂಕೀರ್ಣದ ಕಾಮಗಾರಿ ವಿಳಂಬವಾಗುತ್ತಿರುವ  ಕುರಿತು

ಕಂದಾಯ

04.12.2023

05.12.2023

106

ಕೋಟ ಶ್ರಿನಿವಾಸ ಪೂಜಾರಿ

28.11.2023

2020-21ನೇ ಸಾಲಿನ ಪ್ರಧಾನಮಂತ್ರಿ‌ ಮತ್ಸ ಸಂಪದ ಯೋಜನೆಯಡಿ ಉಡುಪಿ  ಜಿಲ್ಲೆಯ  ಫಲಾನುಭವಿಗೆ  ಎರಡು ವರ್ಷದಿಂದ ಸಬ್ಸಿಡಿ ಮೊತ್ತ ಬಿಡುಗಡೆ ವಿಳಂಬ  ಮಾಡುತ್ತಿರುವ   ಕುರಿತು.

ಪಶುಸಂಗೋಪನೆ  ಮೀನುಗಾರಿಕೆ (ಮೀನುಗಾರಿಕೆ)

04.12.2023

05.12.2023

107

ಕೋಟ ಶ್ರಿನಿವಾಸ ಪೂಜಾರಿ

28.11.2023

ಕರಾವಳಿ ಉಡುಪಿ  ದಕ್ಷಿಣ   ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ ಸೌಲಭ್ಯಗಳಿಲ್ಲದಿರುವುದರಿಂದ  ಸರ್ಕಾರಿ ಬಸ್‌ ಸೌಲಭ್ಯ  ಕಲ್ಪಿಸುವವರೆಗೆ ಖಾಸಗಿ ಬಸ್‌ಗಳಲ್ಲಿಯೂ ಶಕ್ತಿ ಯೋಜನೆಯಡಿ  ಮಹಿಳಾ  ಪ್ರಯಾಣಿಕರಿಗೆ ಉಚಿತ ಬಸ್‌ ಪ್ರಮಾಣ   ಕಲ್ಪಿಸುವ  ಬಗ್ಗೆ .

ಸಾರಿಗೆ

04.12.2023

05.12.2023

108

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ʼʼಟೋಲ್‌ ಪ್ಲಾಜಾʼʼಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮತ್ತು ಅವಧಿ ಮುಗಿದ ನಂತರವೂ ನಿಯಮ ಬಾಹಿರವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ.

ಲೋಕೋಪಯೋಗಿ

04.12.2023

05.12.2023

109

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೇತುವೆ (Flyover) ಕಾಮಗಾರಿಯನ್ನು  ಈವರೆವಿಗೂ ಪ್ರಾರಂಭಿಸದಿರುವ ಬಗ್ಗೆ.

ನಗರಾಭಿವೃದ್ಧಿ

04.12.2023

05.12.2023

110

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಕೋಲಾರ ಜಿಲ್ಲೆ ಶೀನಿವಾಸಪುರ  ತಾಲ್ಲೂಕು ಗೌನಿಪಲ್ಲಿಯಲ್ಲಿ ಹೆಣ್ಣುಮಕ್ಕಳ  ಶೈಕ್ಷಣಿಕ ಹಿತದೃಷ್ಠಿಯಿಂದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವ ಬಗ್ಗೆ.

ಉನ್ನತ ಶಿಕ್ಷಣ

04.12.2023

05.12.2023

111

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಸರ್ಕಾರಿ ಮತ್ತು ಅನುವಾನಿತ ಸಂಯುಕ್ತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.12.2023

05.12.2023

112

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಚಾಲುಕ್ಯ  ವೃತ್ತದಿಂದ ಮೇಖ್ರಿ ವೃತ್ತದ ರಸ್ತೆ  ನಿಗಧಿತ ಅವಧಿಯೊಳಗೆ ಅಗಲೀಕರಣ ಪೂರ್ಣಗೊಳಿಸುವ ಕುರಿತು.

ನಗರಾಭಿವೃದ್ಧಿ

04.12.2023

05.12.2023

113

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಯರ ಹುದ್ದೆಗಳಲ್ಲಿ ಪ್ರಭಾರ ಮುಖ್ಯೋಪಾಧ್ಯಯರಾಗಿ ಕೆಲಸ ನಿರ್ವಹಿಸುತ್ತಿರುವ  ಶಿಕ್ಷಕರಿಗೆ ಪ್ರಭಾರ ಭತ್ಯೆಯನ್ನು  ನೀಡುವುದಲ್ಲಿರುವ ಗೊಂದಲಗಳನ್ನು ನಿವಾರಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.12.2023

05.12.2023

114

ಡಿ.ಎಸ್.‌ ಅರುಣ್

28.11.2023

ಬೆಂಗಳೂರು ಸೇರಿ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ  ನಕಲಿ ಅಂಕಪಟ್ಟಿಗಳು  ದೊರೆಯುತ್ತಿರುವುದರಿಂದ   ಪ್ರಾಮಾಣಿಕವಾಗಿ    ಓದುತ್ತಿರುವ  ವಿದ್ಯಾರ್ಥಿಗಳ  ಮೇಲೆ ನಕಾರಾತ್ಮಕ ಮನೋಭಾವ ಪರಿಣಾಮ ಬೀಳುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.12.2023

05.12.2023

115

ಡಿ.ಎಸ್.‌ ಅರುಣ್

28.11.2023

ತೀರ್ಥಹಳ್ಳಿ  ತಾಲ್ಲೂಕಿನಲ್ಲಿ ಅಕ್ರವಾಗಿ ನಿರ್ಮಿಸಿರುವ  ಧಾರ್ಮಿಕ ಕಟ್ಟಡವನ್ನು ತೆರೆವುಗೊಳಿಸುವ ಬಗ್ಗೆ.

ಒಳಾಡಳಿತ

04.12.2023

05.12.2023

116

ಉಮಾಶ್ರೀ

28.11.2023

ಬಾಗಲಕೋಟೆ ಜಿಲ್ಲೆಯ ನವನಗರ ಹೆಚ್ಚುವರಿ ಕಾಮಗಾರಿ ನೇಪದಲ್ಲಿ ಹಣದುರುಪಯೋಗ ಪಡಿಸಿಕೊಂಡಿರುವ ಬಗ್ಗೆ.

ನಗರಾಭಿವೃದ್ಧಿ

04.12.2023

05.12.2023

117

ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್‌, ಟಿ.ಎ.ಶರವಣ ಹಾಗೂ  ಸಿ.ಎನ್.ಮಂಜೇಗೌಡ

28.11.2023

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನೀಡುವ ಬಗ್ಗೆ.

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

04.12.2023

05.12.2023

118

ಮುನಿರಾಜು ಗೌಡ    ಪಿ.ಎಂ.

29.11.2023

ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ನಡೆಯುವ ಅಕ್ರಮಗಳನ್ನು  ತಡೆಯಲು  ಹಾಗೂ ಸಾರ್ವಜನಿಕರಿಗೆ ಅಗತ್ಯ ದಾಖಲೆಗಳು ಡಿಜಿಟಲೀಕರಣ ಮಾಡುವ ಬಗ್ಗೆ.

ಕಂದಾಯ

04.12.2023

05.12.2023

119

ಎಸ್.ಎಲ್.‌ ಭೋಜೇಗೌಡ, ಕೆ.ಎ.ತಿಪ್ಪೇಸ್ವಾಮಿ ಹಾಗೂ ಟಿ.ಎ.ಶರವಣ

 

(ಕ್ರ.ಸಂ:11 ಮತ್ತು 57ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

ದಿನಾಂಕ:05.12.2023ರಂದು ಸದನದಲ್ಲಿ  ಚರ್ಚಿಸಲಾಗಿದೆ

29.11.2023

ʼʼಹಂಸಧ್ವನಿʼʼ ಕಿವುಡ ಮತ್ತು ಮೂಕ ವಸತಿ ಶಾಲೆಗಳನ್ನು  ಪ್ರಾರಂಭಿಸುವ  ಬಗ್ಗೆ

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

04.12.2023

05.12.2023

120

ಕೋಟ ಶ್ರೀನಿವಾಸ ಪೂಜಾರಿ

29.11.2023

ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಸಂಜೀವಿನಿ ಯೋಜನೆ) ಯಡಿ  ಗ್ರಾಮ ಪಂಚಾಯತ್‌  ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ವಿವಿಧ  ಬೇಡಿಕೆಗಳನ್ನು  ಈಡೇರಿಸುವ ಕುರಿತು.

ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌

04.12.2023

05.12.2023

121

ಎಂ.ನಾಗರಾಜು

29.11.2023

ಕಾಡು ಗೊಲ್ಲ ಜಾತಿ ಪ್ರಮಾಣವನ್ನು ನೀಡಲು ನಿರಾಕರಿಸುತ್ತಿರುವ ಬಗ್ಗೆ

ಕಂದಾಯ

04.12.2023

05.12.2023

122

ಮರಿತಿಬ್ಬೇಗೌಡ

29.11.2023

ರೈತರಿಗೆ ವಿದ್ಯುತ್‌ ಮೂಲಭೂತ ಸೌಕರ್ಯವನ್ನು ಒದಗಿಸುವ ಕಾಮಗಾರಿಗಳು ವಿಳಂಬವಾಗಿರುವ ಕುರಿತು.

ಇಂಧನ

04.12.2023

05.12.2023

123

ಗೊವಿಂದರಾಜು

04.12.2023

ರಾಜ್ಯದ ಅಂಗನವಾಡಿ ಕೇಂದ್ರಗ:ಳಿಗೆ ಪೌಷ್ಠಿಕ ಆಹಾರ ಪದಾರ್ಥ ಸರಬರಾಜು ಮಾಡುವ ಬಗ್ಗೆ.

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

05.12.2023

06.12.2023

124

ಪ್ರತಾಪ್‌  ಸಿಂಹ ನಾಯಕ್‌ ಕೆ

04.12.2023

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ʼʼಕುಡುಬಿʼʼ ಜಾತಿಯನ್ನು ಸೇರಿಸುವ  ಬದಲು ʼʼಕುಡುಂಬನ್‌ʼʼ ಎಂದು ಸೇರಿಸಿರುವುದರಿಂದ ಸಮುದಾಯದ ಜನರು ಸರ್ಕಾರದ ಸವತ್ತುಗಳಿಂದ ವಂಚಿತರಾಗಿರುವ ಕುರಿತು.

ಸಮಾಜ ಕಲ್ಯಾಣ

05.12.2023

06.12.2023

125

ತಿಪ್ಪಣ್ಣಪ್ಪ

04.12.2023

ಅಪಜಲ್‌ಪುರ ತಾಲ್ಲೂಕು ಚಿಮಣಗೇರಿ   ಪ್ರಾಥಮಿಕ ಶಾಲೆಯ ಬಾಲಕಿ ಬಿಸಿ ಊಟದಲ್ಲಿ ಬಿದ್ದು ಮೃತಪಟ್ಟಿರುವುದರಿಂದ  ಪರಿಹಾರ ಬದಗಿಸುವ ಕುರಿತು

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.12.2023

06.12.2023

126

ಮಂಜುನಾಥ್‌ ಭಂಡಾರಿ

04.12.2023

ಕಂಬಳ  ಕ್ರೀಡೆಯನ್ನು ʼʼರಾಜ್ಯ ಕ್ರೀಡೆʼʼ ಎಂದು ಘೋಷಿಸಿ ಅಗತ್ಯ ಅನುದಾನವನ್ನು ನೀಡುವ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡಾ

05.12.2023

06.12.2023

127

ಯು.ಬಿ.ವೆಂಕಟೇಶ್

04.12.2023

ಸರ್ಕಾರದ ಜಾಹೀರಾತುಗಳ    ಮೂಲಕ   ಆರ್ಥಿಕ ಸಂಪನ್ಮೂಲ ಒದಗಿಸಿ  ಪತ್ರಿಕೋದ್ಯಮಿಗಳ ನೆರವಿಗೆ ಜಾಹೀರಾತು ನೀತಿಯೊಂದನ್ನು ಜಾರಿಗೆ ತರುವ ಬಗ್ಗೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

(ವರ್ಗಾವಣೆ)

ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ

04.12.2023

05.12.2023

128

ಕುಶಾಲಪ್ಪ ಎಂ.ಪಿ. (ಸುಜಾ)

04.12.2023

ಕೊಡಗು ಜಿಲ್ಲೆಯಲ್ಲಿರುವ ಬಾಣೆ ಜಮೀನುಗಳಿಗೆ ಕಂದಾಯ  ನಿಗಧಿಪಡಿಸುವ  ಬಗ್ಗೆ

ಕಂದಾಯ

04.12.2023

05.12.2023

129

ಗೋವಿಂದರಾಜ, ಕೆ.ಎ.ತಿಪ್ಪೇಸ್ವಾಮಿ,           ಡಾ: ಸೂರಜ್‌ ರೇವಣ್ಣ

ದಿನಾಂಕ:07.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ.

04.12.2023

ಕಲ್ಯಾಣ ಕರ್ನಾಟಕ ವಿಶ್ವ ವಿದ್ಯಾಲಯಗಳಿಗೆ ಖಾಯಂ ಸ್ವರೂಪದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಅನುದಾನ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ.

ಉನ್ನತ ಶಿಕ್ಷಣ

04.12.2023

05.12.2023

130

ಎನ್.ರವಿಕುಮಾರ್

04.12.2023

ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕವನ್ನು ಹೆಚ್ಚಳ ಮಾಡಿದರೆ  ಬಡ-ಮಧ್ಯಮ ವರ್ಗದ  ಜನತೆಗೆ  ತೊಂದರೆ  ಉಂಟಾಗುವ ಬಗ್ಗೆ

ಕಂದಾಯ

(ವರ್ಗಾವಣೆ)

ನಗರಾಭಿವೃದ್ಧಿ

05.12.2023

06.12.2023

131

ಎನ್.ರವಿಕುಮಾರ್

04.12.2023

ವಿವಿಧ ನಿಗಮಗಳ ಫಲಾನುಭವಿಗಳಿಗೆ ಸಹಾಯಧನ  ಬಿಡುಗಡೆಗೊಳಿಸುವ ಬಗ್ಗೆ

ಸಮಾಜ ಕಲ್ಯಾಣ

05.12.2023

06.12.2023

132

ಎಸ್.ಎಲ್. ಭೋಜೇಗೌಡ

05.12.2023

ಮಾನ್ಯ ಉಚ್ಛ ನ್ಯಾಯಾಲಯದ ವಿಭಾಗಿಯ  ಪೀಠದ ಆದೇಶಕ್ಕೆ  ನ್ಯಾಯಾಂಗ ನಿಂಧನೆಯಾಗಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

05.12.2023

06.12.2023

133

ಪ್ರಕಾಶ್‌ ಕೆ ರಾಥೋಡ್

05.12.2023

ಜಿಲ್ಲಾ  ಮತ್ತು ತಾಲ್ಲೂಕು  ಆಯುಷ್‌ ಮತ್ತು ಅಲೋಪತಿ ವೈದ್ಯರ ವೇತನ ತಾರತಮ್ಯ ಹಾಗೂ ಆಯುಷ್‌  ಆಸ್ಪತ್ರೆಯಲ್ಲಿ ಸೃಜನೆಯಾಗಿರುವ ಹುದ್ದೆಗಳನ್ನು ಭರ್ತಿ  ಮಾಡುವ ಕುರಿತು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

05.12.2023

06.12.2023

134

ಟಿ.ಎ.ಶರವಣ, ಎಸ್.‌ಎಲ್.ಭೋಜೇಗೌಡ ಹಾಗೂ ಕೋಟ ಶ್ರೀನಿವಾಸ ಪೂಜಾರಿ

05.12.2023

ಹಾಸನ ಜಿಲ್ಲೆ ಸಕಲೇಶ್ವರಪುರ ತಾಲ್ಲೂಕಿನಲ್ಲಿ ಪುಂಡಾನೆಯನ್ನು ಸೆರೆಹಿಡಿಯುವ ಕಾರ್ಯಚರಣೆಯಲ್ಲಿ ಅರ್ಜುನ ಆನೆಯು ಮೃತಪಟ್ಟಿರುವುದರಿಂದ ಈ  ಘಟನೆಯು ಸೂಕ್ತ ತನಿಖೆ ಕೈಗೊಳ್ಳುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

05.12.2023

06.12.2023

135

ನಿರಾಣಿ ಹಣಮಂತ್ ರುದ್ರಪ್ಪ

ದಿನಾಂಕ:13.12.2023 ರಂದು ಸದನದಲ್ಲಿ ಚರ್ಚಿಸಲಾಗಿದೆ

05.12.2023

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕವಾಡಿ  ಗ್ರಾಮದ ಜನರಿಗೆ ಪ್ರಯಾಣಿಸಲು ಹಾಗೂ ಬೆಳೆದ ಬೆಳೆಗಳನ್ನು ಸಾಗಿಸಲು ʼʼಬೋಟಿಂಗ್‌ ವ್ಯವಸ್ಥೆʼʼ ಕಲ್ಪಿಸುವ ಬಗ್ಗೆ.

ಮೂಲ ಸೌಲಭ್ಯ, ಅಭಿವೃದ್ಧಿ ಬಂದರು ಮತ್ತು  ಒಳನಾಡು ಜಲಸಾರಿಗೆ

05.12.2023

06.12.2023

136

ಮರಿತಿಬ್ಬೇಗೌಡ

05.12.2023

ಬೆಂಗಳೂರು  ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಗೆ ವಿದ್ಯಾರ್ಹತೆಯನ್ನು ನಿಗಧಿಗೊಳಿಸುವ ಬಗ್ಗೆ.

ನಗರಾಭಿವೃದ್ಧಿ

05.12.2023

06.12.2023

137

ಹೇಮಲತಾ ನಾಯಕ್

06.12.2023

ಕೊಪ್ಪಳ ಜಿಲ್ಲೆಯಲ್ಲಿ ಮಾನವ   ಪ್ರಾಣಿ ಸಂಘರ್ಷ  ಹೆಚ್ಚುತ್ತಿರುವುದರಿಂದ  ಸೂಕ್ತ ರಕ್ಷಣಾ ಕ್ರಮಗಳನ್ನು ವಹಿಸುವ ಬಗ್ಗೆ.

ಅರಣ್ಯ,  ಜೀವಿ ಪರಿಸ್ಥಿತಿ ಮತ್ತು ಪರಿಸರ

06.12.2023

06.12.2023

138

ತಿಪ್ಪಣ್ಣಪ್ಪ

06.12.2023

ಬಾಗಲಕೋಟೆ, ವಿಜಯಪುರ  ಹಾಗೂ  ಬೆಳಗಾವಿ ಜಿಲ್ಲೆಯ  ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಪಂದನೆ ದೊರೆಯದೆ ಜಾತಿ ಪ್ರಮಾಣ ಪತ್ರಗಳನ್ನು  ನೀಡದಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣ ಹಾಗೂ  ಇತ್ಯಾಧಿ ಸೌಲಭ್ಯ್ಗಗಳಿಂದ  ಮಂಚಿತರಾಗುತ್ತಿರುವ ಬಗ್ಗೆ.

ಕಂದಾಯ

06.12.2023

06.12.2023

139

ತಿಪ್ಪಣ್ಣಪ್ಪ

06.12.2023

ರಾಜ್ಯದಲ್ಲಿಅವೈಜ್ಞಾನಿಕ ರೋಡ್‌ ಹಂಪ್ಸ್‌ಗಳಿಂದ  ಅಪಘಾತ ಹೆಚ್ಚಾಗುತ್ತಿರುವ ಬಗ್ಗೆ.

ಲೋಕೋಪಯೋಗಿ

06.12.2023

06.12.2023

140

ಮಂಜುನಾಥ್‌ ಭಂಡಾರಿ

06.12.2023

ರಾಜ್ಯ ಹೆದ್ದಾರಿಯಲ್ಲಿ ಸುಲಲಿತ ಮೂಲ  ಸೌಕರ್ಯ ಅಭಿವೃದ್ದಿ  ಮತ್ತು  ಅನಗತ್ಯ ನ್ಯಾಯಾಲಯ  ಪ್ರಕಣಗಳಿಗೆ/ವಾಜ್ಯಗಳನ್ನು  ಕಡಿಮೆ ಮಾಡುವ ಬಗ್ಗೆ.

ಲೋಕೋಪಯೋಗಿ

11.12.2023

11.12.2023

141

ಎಸ್.ಎಲ್.ಭೋಜೇಗೌಡ

06.12.2023

ಕರ್ನಾಟಕ ಸರ್ಕಾರ ಸಚಿವಾಲಯ ಮುಂಬಡ್ತಿಯಲ್ಲಿ ಸಹಾಯಕ  ಹಾಗೂ ಕಿರಿಯ ಸಹಾಯಕ ವೃಂದದ ನೌಕರರಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

07.12.2023

08.12.2023

142

ಸಿ.ಎನ್.ಮಂಜೇಗೌಡ

06.12.2023

ಯಲಹಂಕದಲ್ಲಿ  ಬಫರ್‌ ಜೋನನಲ್ಲಿ ಹಲವಾರು  ಕಟ್ಟಡಗಳು  ನಿರ್ಮಾಣವಾಗಿ ಅವುಗಳನ್ನು ಖರೀದಿಸುವ  ಸಾರ್ವಜನಿಕರು   ಮೋಸ ಹೋಗುತ್ತಿರುವ ಬಗ್ಗೆ.

ಕಂದಾಯ

07.12.2023

07.12.2023

143

ಸಿ.ಎನ್.ಮಂಜೇಗೌಡ

06.12.2023

ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ ಹೋಬಳಿ ವೆಂಕಟಾಲ ಗ್ರಾಮ ಸರ್ವೆ ನಂ.34/2 ಒಟ್ಟು  ವಿಸ್ತೀರ್ಣ  2.26 ರಲ್ಲಿ ರೈತರಿಗೆ ಜನಜಾನುವಾರುಗಳಿಗೆ   ಓಡಾಡಲು ರಸ್ತೆ  ಸೌಕರ್ಯ  ಕಲ್ಪಿಸದಿರುವ ಬಗ್ಗೆ.

ಕಂದಾಯ

07.12.2023

08.12.2023

144

ಛಲವಾದಿ ಟಿ ನಾರಾಯಸ್ವಾಮಿ

06.12.2023

ಕರ್ನಾಟಕ ಗೃಹ ಮಂಡಳಿ  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ   ಹಂಚಿಕೆಯಾಗಿರುವ  ಕುಟುಂಗಳಿಗೆ  ಹಣ  ಪಡೆದರೂ   ನೋಂದಣಿ ಸಂಬಂಧ ಕ್ರಯಪತ್ರವನ್ನು ನೀಡದಿರುವ ಬಗ್ಗೆ.

ನಗರಾಭಿವೃದ್ಧಿ

06.12.2023

07.12.2023

145

ಅ.ದೇವೇಗೌಡ

06.12.2023

ದೊಡ್ಡಬಳ್ಳಾಪುರ ತಾಲ್ಲೂಕು ರಘುನಾಥಪುರಕ್ಕೆ ಸೇರಿದ ಸರ್ವೆ ನಂ.34ರಲ್ಲಿ 2 ಎಕರೆ  10 ಗುಂಟೆ  ರಿಜಿಸ್ಟರ್‌ ವೇಳೆ  ಭೂ-ಮಾಲೀಕರಿಗೆ  ನೀಡಿದ ಚಕ್ ಪಾಸಾಗದೆ ರೈತರಿಗೆ  ಮೋಸ ಮಾಡಿರುವ ಬಗ್ಗೆ

ಒಳಾಡಳಿತ

06.12.2023

07.12.2023

146

ಅ.ದೇವೇಗೌಡ

06.12.2023

ಗ್ರಾಮ ಪಂಚಾಯತಿಗಳಲ್ಲಿ ಕ್ರಯ  ಪತ್ರದಂತೆ  ಖಾತೆ, ಫವತಿ ಖಾತೆ , ಮಾಡುವ ಬಗ್ಗೆ.

ಕಂದಾಯ

06.12.2023

07.12.2023

147

ತಿಪ್ಪಣ್ಣಪ್ಪ

06.12.2023

ಗುಲ್ಬರ್ಗಾದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯ ವತಿಯಿಂದ ಮನೆಗಳು ನಿಗಧಿತ ಅವಧಿಯಲ್ಲಿ ಪೂರ್ಣವಾಗದಿರುವ ಬಗ್ಗೆ.

ವಸತಿ

07.12.2023

08.12.2023

148

ಗೋವಿಂದರಾಜು

06.12.2023

ರಾಜ್ಯದಲ್ಲಿ ಸೈಬರ್‌ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಬಗ್ಗೆ.

ಒಳಾಡಳಿತ

06.12.2023

07.12.2023

149

ಡಾ:ವೈ.ಎ.ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಶಶೀಲ್‌ ಜಿ ನಮೋಶಿ, ಎಸ್‌.ವ್ಹಿ,ಸಂಕನೂರ ಹಾಗೂ ಬಿ.ಎಂ.ಫಾರೂಖ್

06.12.2023

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮತ್ತು ಪ್ರೌಢ  ಶಾಲೆಯಿಂದ  ಪದವಿ ಪೂರ್ವ  ಕಾಲೇಜುಗಳಿಗೆ  ಪದೋನ್ನತಿ  ಹೊಂದಿರುವ  ಶಿಕ್ಷಕರಿಗೆ 10, 15, 20, 25 ವರ್ಷಗಳ  ಕಾಲಬದ್ಧ ವೇತನ ಬಡ್ತಿಯಲ್ಲಿ ಮತ್ತು  ವೇತನದಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

07.12.2023

07.12.2023

150

ಹೇಮಲತಾ  ನಾಯಕ್‌

07.12.2023

ಕೊಪ್ಪಳ ತಾಲ್ಲೂಕಿನ  ಹಿರೇಬಗನಾಳ ಭಾಗದಲ್ಲಿರುವ ಹತ್ತಾರು  ಕಾರ್ಖಾನೆಗಳಿಂದ  ಹೊರಬರುವ ಕರಿ ಬೂದಿ ಹಾಗೂ ವಿಷಾನಿಲಗಳಿಂದ  ಸಾರ್ವಜನಿಕರು  ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ  ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ)

07.12.2023

08.12.2023

151

ಪ್ರಕಾಶ್‌ ಬಾಬಣ್ಣ ಹುಕ್ಕೇರಿ

08.12.2023

ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯೆಂದು ಘೋಷಣೆ ಮಾಡುವ ಬಗ್ಗೆ

ಕಂದಾಯ

11.12.2023

11.12.2023

152

ಅ.ದೇವೇಗೌಡ

11.12.2023

ಇತ್ತೀಚಿನ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿ ಬಗ್ಗೆ ತೀರ್ಮಾನ ಕೈಗೊಳ್ಳವ ಕುರಿತು.

ಹಿಂದುಳಿದ ವರ್ಗಗಳ ಕಲ್ಯಾಣ

11.12.2023

11.12.2023

153

ಡಾ: ತೇಜಸ್ವೀನಿಗೌಡ

11.12.2023

ಸಾಕಾನೆಗಳು ಹಾಗೂ ಸಿಬ್ಬಂದಿಗಳ ರಕ್ಷಣೆ ಪರಿಹಾರ ಹಾಗೂ ಸೂಕ್ತ  ಭದ್ರತೆಗೆ ಅಗತ್ಯ ಕ್ರಮ ವಹಿಸುವ ಬಗ್ಗೆ.

ಅರಣ್ಯ, ಜೀವಿ  ಪರಿಸ್ಥಿತಿ  ಮತ್ತು ಪರಸರ

11.12.2023

11.12.2023

154

ವೈ.ಎಂ.ಸತೀಶ್

11.12.2023

ಸರ್ಕಾರಿ ಜಮೀನಿನಲ್ಲಿ ಎಂ.ಎಸ್.ಪಿ.ಎಲ್. ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇರೆಗೆ ಮಂಜೂರು ಮಾಡುವುದನ್ನು  ಕೈ ಬಿಡಲು  ಸ್ಥಳೀಯ  ರೈತ ಹೋರಾಟ ಸಮಿತಿ ಸಂಡೂರು ತಾಲ್ಲೂಕು, ಇವರುಗಳು ಹೊರಾಟ ನಡೆಸುತ್ತಿರುವ ಬಗ್ಗೆ.

ಕಂದಾಯ

11.12.2023

11.12.2023

155

ಸೂರಜ್‌ ರೇವಣ್ಣ, ಕೆ.ಎ.ತಿಪ್ಪೇಸ್ವಾಮಿ, ನೀರಾಣಿ ಹಣಮಂತ್‌ ರುದ್ರಪ್ಪ, ಹಾಗೂ ಡಾ: ತೇಜಸ್ವೀನಿಗೌಡ.

11.12.2023

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಸೃಜನೆಯಾದ ವಿವಿಧ ವೃಂದದ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯವರ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿರುವ  ಬಗ್ಗೆ.

ಸಮಾಜ ಕಲ್ಯಾಣ

12.12.2023

12.12.2023

156

ಹೆಚ್.ಪಿ. ಸುಧಾಮ್‌ ದಾಸ್

11.12.2023

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕುರಿತು.

ಸಮಾಜ ಕಲ್ಯಾಣ 

12.12.2023

12.12.2023

157

ಸಿ.ಪಿ.ಯೋಗೇಶ್ವರ

12.12.2023

ರಾಮನಗರ ಜಿಲ್ಲೆ ಚನ್ನಪಟ್ಟಣ ನಗರ ಸಭೆ ವ್ಯಾಪ್ತಿಯಲ್ಲಿ  ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾವನ್ನು ತಡೆಹಿಡಿದಿರುವ   ಬಗ್ಗೆ.

ನಗರಾಭಿವೃದ್ಧಿ (ನಗರ ಸಭೆಗಳು, ಪುರಸಭೆಗಳು  ಮತ್ತು ಪಟ್ಟಣಪಂಚಾಯಿತಿ)

12.12.2023

13.12.2023

158

ಸಿ.ಪಿ.ಯೋಗೇಶ್ವರ

12.12.2023

ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ರಸ್ತೆ  ಕಾಮಗಾರಿಗಳಿಗೆ ಒದಗಿಸಿರುವ ಅನುದಾವನ್ನು ತಡೆಹಿಡಿದಿರುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

13.12.2023

13.12.2023

159

ಎಂ.ಎಲ್.ಅನಿಲ್‌ ಕುಮಾರ್‌

12.12.2023

ವಿವಿಧ ಇಲಾಖೆಗಳಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿ ಮತ್ತು ನೌಕರರು ಮುಂಬಡ್ತಿಗೆ ಅರ್ಹತೆ ಹೊಂದಿದ್ದರೂ ಸಹ ಮುಂಬಡ್ತಿ ಸಮಯಲ್ಲಿ ವೃಂದ  ಮತ್ತು ನೇಮಕಾತಿ  ನಿಯಮಗಳಿಗೆ ತಿದ್ದುಪಡಿ ತಂದಿರುವ ಪ್ರಕರಣಗಳ  ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

13.12.2023

13.12.2023

160

ಕೆ.ಹರೀಶ್‌ ಕುಮಾರ್

12.12.2023

ರಾಜ್ಯದ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿಯಲ್ಲಿನ ಎಲ್ಲಾ ಸನ್ನದು ಮಳಿಗೆಗಳಲ್ಲಿ ನಡೆಯುವ ಮದ್ಯ ದಾಸ್ತಾನು ವಹಿವಾಟುಗಳನ್ನು DIGITAL EXCISE PLATFORM ತಂತ್ರಜ್ಞಾನ ಮೂಲಕ ನಿರ್ವಹಿಸುವ ಬಗ್ಗೆ.

 ಅಬಕಾರಿ

(ಆರ್ಥಿಕ)

13.12.2023

13.12.2023

161

ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಡಾ:ತೇಜಸ್ವಿನಿಗೌಡ ಹಾಗೂ ಇತರರು.

13.12.2023

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಅಕ್ರಮ ಪಡಿತರ  ಕಳ್ಳನಾಗಣಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಅಪರಾದಗಳು ಹೆಚ್ಚುತ್ತಿರುವ ಬಗ್ಗೆ.

ಒಳಾಡಳಿತ

13.12.2023

13.12.2023

162

ಹೆಚ್.ಪಿ.ಸುಧಾಮ್ ದಾಸ್

13.12.2023

ಬಿಡದಿ ಪೊಲೀಸ್ ಇನ್ಸ್ ಪೆಕ್ಟರ್  ಶ್ರೀ ಜಿ,ಕೆ.ಶಂಕರ್ ನಾಯಕ್, ಇವರು ಅನೇಕ ಅಕ್ರಮ ಕಾರ್ಯಗಳನ್ನು   ನಡೆಸಿರುವ ಕುರಿತು.

ಒಳಾಡಳಿತ

13.12.2023

13.12.2023

163

ಕೆ.ವಿ.ತಿಪ್ಪೇಸ್ವಾಮಿ, ಟಿ.ಎ.ಶರವಣ ಹಾಗೂ ಸೂರಜ್‌ ರೇವಣ್ಣ

14.12.2023

ಬೆಂಗಳೂರು ಗ್ರಾಮಂತರ ಕ್ಷೇತ್ರದ ಸ್ಥಳೀಯ ಅಧಿಕಾರಿಗಳು ಮಾನ್ಯ ಲೋಕಸಭಾ ಸದಸ್ಯರು ಸ್ಥಳಿಯ ಶಾಸಕರು ಹಾಗೂ  ವಿಧಾನ  ಪರಿಷತ್ತಿನ ಸದಸ್ಯರ ಗಮನಕ್ಕೆ ತರದೇ  ಜನ ಸಂಪರ್ಕ ಸಭೆ ಹಾಗೂ ಇತರೆ ಸಭೆಗಳನ್ನು ಏರ್ಪಡಿಸಿರುವ  ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

14.12.2023

15.12.2023

164

ಟಿ.ಎ.ಶರವಣ

14.12.2023

ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳಿಗೆ ಅನುದಾನ  ಬಿಡುಗಡೆ ಮಾಡದಿರುವುದರಿಂದ ಪ್ರಗತಿ  ಕಾರ್ಯಗಳಲ್ಲಿ ಕುಂಠಿತಗೊಂಡಿರುವ  ಬಗ್ಗೆ.

ಆರ್ಥಿಕ

14.12.2023

15.12.2023

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru