| ಕ್ರ.ಸಂ | ಮಾನ್ಯ ಸದಸ್ಯರ ಹೆಸರು | ಸದನದಲ್ಲಿ ಚರ್ಚಿಸಿದ ದಿನಾಂಕ | ವಿಷಯ | ಮಂಡಿಸಿದ ದಿನಾಂಕ | ಷರಾ | ಉತ್ತರ |
|---|---|---|---|---|---|---|
1 |
ಟಿ.ಎನ್. ಜವರಾಯಿ ಗೌಡ | 09.03.2026 |
ಕೆಂಗೇರಿ ಬಳಿ ಇರುವ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ನಿವೇಶನ, ರಾಜಕಾಲುವೆ ಮತ್ತು ಉದ್ಯಾನವನದ ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಅನಧಿಕೃತ ರಸ್ತೆ ನಿರ್ಮಾಣ ಮಾಡುತ್ತಿರುವ ಕುರಿತು. | ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
2 |
ತಿಪ್ಪಣ್ಣಪ್ಪ ಕಮಕನೂರ | 09.03.2026 |
ಜಿಲ್ಲಾ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಡಿಸಿರುವ ಆದೇಶ ಹಿಂಪಡೆದು, ಸಖಿ ಯೋಜನೆಯೊಂದಿಗೆ ವಿಲೀನಗೊಳಿಸದೆ ಪ್ರತ್ಯೇಕವಾಗಿ ಮುಂದುವರೆಸುವ ಕುರಿತು. | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
3 |
ಸಿ.ಟಿ. ರವಿ | 09.03.2026 |
ಅಬಕಾರಿ ಇಲಾಖೆಯಲ್ಲಿನ ಲಂಚದ ಹಾವಳಿ ಖಂಡಿಸಿ ಮದ್ಯ ಮಾರಾಟಗಾರರು ಪ್ರತಿಭಟಿಸುತ್ತಿರುವ ಕುರಿತು. | ಮಾನ್ಯ ಅಬಕಾರಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
4 |
ಎಂ. ನಾಗರಾಜು | 09.03.2026 |
ಬೆಳಗಾವಿ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ಪದಾರ್ಥ ವಿತರಿಸಿರುವ ಕುರಿತು. | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
5 |
ಬಲ್ಕೀಸ್ ಬಾನು | 09.03.2026 |
ಕೇರಳದ ಏಕೈಕ ಅಧಿಕೃತ ಭಾಷೆಯೆಂದು ಮಲಯಾಳಂ ಭಾಷೆಗೆ ಸ್ಥಾನಮಾನ ನೀಡಿ ಮಲಯಾಳಂ ಭಾಷಾ ಮಸೂದೆ ಮಂಡಿಸಿ ಅಂಗೀಕರಿಸಲಾಗಿದ್ದು ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿರುವುದರಿಂದ ಗಡಿನಾಡ ಕನ್ನಡಿಗರಲ್ಲಿ ಆತಂಕ ಮೂಡಿರುವ ಕುರಿತು. | ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
6 |
ಜಗದೇವ್ ಗುತ್ತೇದಾರ್ | 09.03.2026 |
ರಾಜ್ಯ ಹಾಗೂ ರಾಜಧಾನಿಯಲ್ಲಿ ಟೈಫೈಡ್ ಹಾಗೂ ಅತಿಸಾರ ಸೋಂಕಿನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಕುರಿತು. | ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
7 |
ಹೇಮಲತಾ ನಾಯಕ್ | 09.03.2026 |
ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಸರ್ಕಾರಿ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯನ್ನು ಉರ್ದು ಭಾಷೆ ಪರೀಕ್ಷೆಗೆ ಹಾಜರಾಗದಂತೆ ತಡೆಯುವ ಕುರಿತು. | ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
8 |
ಪಿ.ಹೆಚ್. ಪೂಜಾರ್ | 09.03.2026 |
ಬಾಗಲಕೋಟೆ ಜಿಲ್ಲೆಯಲ್ಲಿನ ಮುಧೋಳ ಗ್ರಾಮದ ಜನರಿಗೆ (ದೋಷಪೂರಿತ) ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು. | ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರು ಉತ್ತರ ಕೊಡುವುದಾಗಿ ತಿಳಿಸಿದರು. | |
9 |
ಬಸನಗೌಡ ಬಾದರ್ಲಿ | 09.03.2026 |
ಸಿಂಧನೂರು ತಾಲ್ಲೂಕಿನ ಖರೀದಿ ಕೇಂದ್ರಗಳಲ್ಲಿ ಜೋಳ ಬೆಳೆ ನೋಂದಣಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು. | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
10 |
ರಮೇಶ್ ಬಾಬು | 09.03.2026 |
ಐ.ಎ.ಎಸ್. ಪದೋನ್ನತಿ ಪಡೆದ ಹಿರಿಯ ಕೆ.ಎ.ಎಸ್. ಅಧಿಕಾರಿಗಳಿಗೆ ಇಂಡಕ್ಷನ್ ತರಬೇತಿಗೆ ನಿಯೋಜನೆ ಮಾಡುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
11 |
ರಾಮೋಜಿಗೌಡ | 10.03.2026 |
ಬೆಂಗಳೂರು ಮತ್ತು ಗ್ರಾಮಾಂತರ ಭಾಗಗಳಲ್ಲಿನ ಕೊಳವೆ ಬಾವಿಗಳ ದುರಸ್ತಿ ಕಾರ್ಯಕೈಗೊಳ್ಳುವ ಕುರಿತು. | ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
12 |
ತಿಪ್ಪಣ್ಣಪ್ಪ ಕಮಕನೂರ , ನಿರಾಣಿ ಹಣಮಂತ್ ರುದ್ರಪ್ಪ | 10.03.2026 |
ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಗತ್ಯ ಔಷಧಗಳ ಕೊರತೆ ಹಾಗೂ ಖಾಲಿಇರುವ ವೈದ್ಯಕೀಯ ಹುದ್ದೆಗಳ ಭರ್ತಿ ಸಂಬಂಧ (ಒಪಿಡಿ ಸೇವೆ ಬಂದ್ ಮಾಡಲಿರುವುದರಿಂದ) ತುರ್ತು ಕ್ರಮಕೈಗೊಳ್ಳುವ ಕುರಿತು. | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
13 |
ಟಿ.ಎನ್. ಜವರಾಯಿ ಗೌಡ | 10.03.2026 |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳಿಂದ ತೆರಿಗೆಯನ್ನು ಸಂಗ್ರಹಿಸಲು ಗ್ರಾಮ ಪಂಚಾಯತಿಗೆ ಅಧಿಕಾರ ನೀಡುವ ಕುರಿತು. | ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
14 |
ಎಫ್.ಹೆಚ್. ಜಕ್ಕಪ್ಪನವರ್ | 10.03.2026 |
ಧಾರವಾಡ ಜಿಲ್ಲೆಯ ಹಂದಿಗನ ಹಳ್ಳಕ್ಕೆ ಸೇರುತ್ತಿರುವ ಶೌಚಾಲಯದ ನೀರನ್ನು ತಡೆಗಟ್ಟಲು ಮತ್ತು ಕಲುಷಿತ ನೀರನ್ನು ಶುದ್ಧೀಕರಿಸಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಕುರಿತು. | ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
15 |
ಡಿ.ಎಸ್. ಅರುಣ್ | 10.03.2026 |
ಪೊಲೀಸ್ ಇಲಾಖೆಯಲ್ಲಿ ಅನುದಾನದ ಕೊರತೆಯಿಂದಗಿ ಸಿಬ್ಬಂದಿಗಳಿಗೆ ಸಂಬಳ ಪಾವತಿಸುವಲ್ಲಿ ವಿಳಂಬವಾಗಿರುವ ಕುರಿತು. | ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
16 |
ಕುಶಾಲಪ್ಪ ಎಂ.ಪಿ. (ಸುಜಾ) | 10.03.2026 |
ಮಡಿಕೇರಿ ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದಗಿ ಮೃತಪಟ್ಟಿರುವ ಕುಟುಂಬವರ್ಗದವರಿಗೆ ಪರಿಹಾರ ಒದಗಿಸುವ ಹಾಗೂ ಆನೆಗಳನ್ನು ಸೆರೆಹಿಡಿಯುವ ಕುರಿತು. | ಉತ್ತರಿಸಲಾಗಿದೆ. | ಮಾನ್ಯ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಉತ್ತರಿಸಿದರು. | |
17 |
ಹೇಮಲತಾ ನಾಯಕ್ | 10.03.2026 |
ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಖಾನೆಗಳಿಂದ ಮಾಲಿನ್ಯ ನಿಯಂತ್ರಿಸುವ ಹಾಗೂ ಮಾಲಿನ್ಯ ಬಾಧಿತ ಗ್ರಾಮಗಳ ಜನರನ್ನು ಭಾರತೀಯ ವೈದ್ಯಕೀಯ ಸಂಸ್ಥೆಯಿಂದಲೇ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುವ ಕುರಿತು. | ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
18 |
ಐವನ್ ಡಿ’ಸೋಜ | 10.03.2026 |
ಮಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಕುರಿತು. | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
19 |
ಎಸ್.ವಿ. ಸಂಕನೂರ | 10.03.2026 |
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿಇರುವ ಬೋಧಕ ಹುದ್ದೆಗಳನ್ನು ಭರ್ತಿಮಾಡುವ ಕುರಿತು. | ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಕೃಷಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
20 |
ಬಸನಗೌಡ ಬಾದರ್ಲಿ | 10.03.2026 |
ಸಿಂಧನೂರು ತಾಲ್ಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಕ್ರಮವಹಿಸುವ ಕುರಿತು. | ಉತ್ತರಿಸಲಾಗಿದೆ. | ಮಾನ್ಯ ಸಭಾನಾಯಕರು ಉತ್ತರಿಸಿದರು. | |
21 |
ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | 11.03.2026 |
ಬೆಂಗಳೂರು ಉತ್ತರ ವಲಯದಲ್ಲಿರುವ 10 ಸರ್ಕಾರಿ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಓದಿದ 181 ವಿದ್ಯಾರ್ಥಿಗಳು 10ನೇ ತರಗತಿಗೆ ಹಾಜರಾಗದಿರುವ ಕುರಿತು. | ದಿನಾಂಕ:23.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | |
22 |
ಮಂಜುನಾಥ್ ಭಂಡಾರಿ | 11.03.2026 |
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿ ಕಚೇರಿಯಲ್ಲಿ ಇ-ಖಾತಾ ಸರ್ವರ್ನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಎಲ್ಲಾ ವಿಭಾಗಗಳಲ್ಲೂ ಸಿಸಿಟಿವಿ ಅಳವಡಿಸುವ ಕುರಿತು. | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | |
23 |
ಡಾ: ಧನಂಜಯ ಸರ್ಜಿ | 11.03.2026 |
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವಿರುವುದರಿಂದ ತನಿಖೆ ನಡೆಸುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
24 |
ಐವನ್ ಡಿ’ಸೋಜಾ | 11.03.2026 |
"ಜಲಸಿರಿ ಯೋಜನೆ 2023, ಪೂರ್ಣಗೊಳಿಸಿ ಮಂಗಳೂರು ನಗರದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕುರಿತು." | ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | |
25 |
ರಮೇಶ್ ಬಾಬು | 11.03.2026 |
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನೀಡುತ್ತಿರುವ ಮಾಸಾಶನ ಹೆಚ್ಚಿಸುವ ಕುರಿತು. | ದಿನಾಂಕ:17.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | |
26 |
ಗೋವಿಂದ ರಾಜು | 11.03.2026 |
ಅಂತರ್ಜಾತಿ ವಿವಾಹ ಯೋಜನೆಯಡಿ ಪ್ರೋತ್ಸಾಹ ಧನ ಪಾವತಿಯಾಗದಿರುವ ಕುರಿತು. | ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
27 |
ಕಿಶೋರ್ ಕುಮಾರ್ ಪುತ್ತೂರು | 11.03.2026 |
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆರ್ಥಿಕ ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವ ಕುರಿತು. | ದಿನಾಂಕ:23.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | |
28 |
ವೈ.ಎಂ. ಸತೀಶ್ | 11.03.2026 |
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಸರ್ಕಾರಿ ಕಾರ್ಖಾನೆ ಪ್ರದೇಶದ ಆವರಣದಲ್ಲಿ ನಿರ್ಮಿಸಲು ಯೋಜಿಸಿರುವ ಮೌಲಾನಾ ಆಜಾದ್ ಮಾದರಿ ಹೊಸ ಶಾಲೆಯನ್ನು ಬೇರೆಡೆ ನಿರ್ಮಾಣ ಮಾಡುವ ಕುರಿತು. | "ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು." | ||
29 |
ನಿರಾಣಿ ಹಣಮಂತ್ ರುದ್ರಪ್ಪ | 11.03.2026 |
ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ ಬೋಧಕೇತರ ಕೆಲಸಗಳಿಗೆ ನಿಯೋಜಿಸಿರುವ ಆದೇಶವನ್ನು ಹಿಂಪಡೆಯುವ ಕುರಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
30 |
ಶಶೀಲ್ ಜಿ. ನಮೋಶಿ | 11.03.2026 |
ದೈಹಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ ಎಂಬ ಹೆಸರಿನಲ್ಲಿ ಪಠ್ಯ ಪುಸ್ತಕವನ್ನು ಮುದ್ರಿಸುವ ಕುರಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
31 |
ಡಾ: ಆರತಿ ಕೃಷ್ಣ | 12.03.2026 |
ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ಹೆಚ್ಚಾಗುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗನಿರತ ಅನಿವಾಸಿ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
32 |
ಡಾ: ಬಿ.ಜಿ. ಪಾಟೀಲ್ | 12.03.2026 |
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಬರುವ ಸನ್ನತಿ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣದ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕುರಿತು. | ಉತ್ತರಿಸಲಾಗಿದೆ. ದಿನಾಂಕ:26.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು. | |
33 |
ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | 12.03.2026 |
"ಕೊಪ್ಪಳ ಜಿಲ್ಲೆಯ ಹಮಾಲರ ಕಾಲೋನಿಯಲ್ಲಿರುವ ಪರಿಶಿಷ್ಟಜಾತಿ 3ನೇ ವಸತಿ ನಿಲಯದಲ್ಲಿ ಊಟ, ವಸತಿ ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಕುರಿತು." | ಉತ್ತರಿಸಲಾಗಿದೆ. | ಮಾನ್ಯ ಸಮಾಜ ಕಲ್ಯಾಣ ಸಚಿವರು ಉತ್ತರಿಸಿದರು. | |
34 |
ಎಂ. ನಾಗರಾಜು | 12.03.2026 |
"ಕೇಂದ್ರದ ಯೋಜನೆ ಕಾರ್ಯಗತಗೊಳಿಸಲು ಯೋಜನಾ ಸಂಯೋಜಿತ, ಪರಿಸರ ಹಾಗೂ ಸಾಮಾಜಿಕ ಸುರಕ್ಷತಾ ನೋಡಲ್ ಅಧಿಕಾರಿ ಹಾಗೂ ಯೋಜನಾ ಸಂಪರ್ಕ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕ ಕ್ರಮ ಕೈಗೊಳ್ಳುವ ಕುರಿತು." | ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
35 |
ಗೋವಿಂದ ರಾಜು | 12.03.2026 |
ರಾಜ್ಯದಲ್ಲಿ ವಸತಿ ಯೋಜನೆಗಳಡಿ ಬಡವರಿಗೆ ನಿವೇಶನ ಹಾಗೂ ಮನೆ ಹಂಚಿಕೆಯಾಗದೆ ವಂಚಿತರಾಗಿರುವ ಕುರಿತು. | "ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. " | ||
36 |
ತಿಪ್ಪಣ್ಣಪ್ಪ ಕಮಕನೂರ ಹಾಗೂ ಶಶೀಲ್ ಜಿ. ನಮೋಶಿ | 12.03.2026 |
ರಾಜ್ಯದ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೆಳದರ್ಜೆಗೆ ಇಳಿಸುವ ನಿರ್ಧಾರವನ್ನು ಕೈಬಿಡಲು ಹಾಗೂ ಖಾಲಿಯಿರುವ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು. | ದಿನಾಂಕ:17.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | |
37 |
ರಮೇಶ್ ಬಾಬು | 12.03.2026 |
ಕರ್ನಾಟಕದಲ್ಲಿ ರಾಜ್ಯ ಯುವ ಆಯೋಗವನ್ನು ಸ್ಥಾಪಿಸುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
38 |
ಬಸನಗೌಡ ಬಾದರ್ಲಿ | 12.03.2026 |
ಅತಿಥಿ ಶಿಕ್ಷಕರ 9 ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ಗೌರವಧನ ಪರಿಷ್ಕರಣೆ ಮಾಡುವ ಕುರಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರ ಒದಗಿಸುವುದಾಗಿ ತಿಳಿಸಿದರು. | ||
39 |
ಶರವಣ ಟಿ.ಎ | 12.03.2026 |
ತುಂಗಭದ್ರಾ ಜಲಾಶಯದ 33 ಗೇಟ್ಗಳನ್ನು ಅಳವಡಿಸುವ ಮೂಲಕ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವ ಕುರಿತು. | ಉತ್ತರಿಸಲಾಗಿದೆ. ದಿನಾಂಕ:23.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು. | |
40 |
ಕೇಶವ ಪ್ರಸಾದ್ ಎಸ್ | 12.03.2026 |
ವಿಜಯಪುರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಾಲೆಗಳ ಮಾನ್ಯತೆ ಕುರಿತಂತೆ ಆನ್ಲೈನ್ನಲ್ಲಿ ಒಪ್ಪಿಗೆ ನೀಡುವ ಮೂಲಕ ತಂತ್ರಾಂಶ ದುರ್ಬಳಕೆಯಾಗಿರುವ ಕುರಿತು. | ದಿನಾಂಕ:17.03.2026 ರಂದು ಉತ್ತರವನ್ನು ಮಂಡಿಸಲಾಯಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರ ಒದಗಿಸುವುದಾಗಿ ತಿಳಿಸಿದರು. | |
41 |
ಕಿಶೋರ್ ಕುಮಾರ್ ಪುತ್ತೂರು | 12.03.2026 |
ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯಿತಿ ನೀಡುವ ಕುರಿತು. | ಮಾನ್ಯ ಇಂಧನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. | ||
42 |
ಹೆಚ್.ಎಸ್. ಗೋಪಿನಾಥ್ |
೧೩.೦೩.೨೦೨೬ |
ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳಿಗೆ ಶೇ.೩೦ರಷ್ಟು ಅನುದಾನ ಬಿಡುಗಡೆ ಮಾಡುವ ಕುರಿತು. | ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
43 |
ನಿರಾಣಿ ಹಣಮಂತ್ ರುದ್ರಪ್ಪ |
೧೩.೦೩.೨೦೨೬ |
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಜಮಖಂಡಿ ಅಥಣಿ ಮಾರ್ಗ ಮಧ್ಯದಲ್ಲಿ ಬರುವ ಹಿಪ್ಪರಗಿ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಉಪ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
44 |
ಬಲ್ಕೀಸ್ ಬಾನು |
೧೩.೦೩.೨೦೨೬ |
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿನ ಅಕೌಂಟೆAಟ್ ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳು ಫಲಾನುಭವಿಗಳಿಗೆ ಸೌಲಭ್ಯ ಒದಗಿಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ ಮಾಡುತ್ತಿರುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಕೃಷಿ ಸಚಿವರು ಉತ್ತರಿಸಿದರು. | |
45 |
ಮಂಜುನಾಥ್ ಭಂಡಾರಿ |
೧೩.೦೩.೨೦೨೬ |
ಮAಗಳೂರು ಹಾಗೂ ಬಂಟ್ವಾಳದ ಜನತೆಗೆ ಕುಡಿಯುವ ನೀರು ಪೂರೈಸುತ್ತಿರುವ ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವುದನ್ನು ತಡೆಯುವುದು ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | 46 |
ಭಾರತಿ ಶೆಟ್ಟಿ |
೧೩.೦೩.೨೦೨೬ |
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾರ್ಥಿನಿಲಯವು ಪಾಳು ಬಿದ್ದಿರುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. |
47 |
ಐವನ್ ಡಿ’ಸೋಜಾ ಹಾಗೂ ಎಂ. ನಾಗರಾಜು
|
೧೩.೦೩.೨೦೨೬ |
ರಾಜ್ಯದಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಪೂರೈಕೆ ಅಭಾವದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು. |
ಉತ್ತರಿಸಲಾಗಿದೆ ದಿನಾಂಕ:೧೭.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.. |
ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಉತ್ತರಿಸಿದರು. | |
48 |
ರಮೇಶ್ ಬಾಬು |
೧೩.೦೩.೨೦೨೬ |
ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆಗೆ ಹೋರಾಡುತ್ತಿರುವ ಮಹನೀಯರುಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವುದರ ಜೊತೆಗೆ ನಿವೇಶನ ಮತ್ತು ಜಮೀನುಗಳನ್ನು ನೀಡಿ ಗೌರವ ಸಲ್ಲಿಸುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರಿಸಿದರು. | |
49 |
ಕಿಶೋರ್ ಕುಮಾರ್ ಪುತ್ತೂರ್ |
೧೩.೦೩.೨೦೨೬ |
ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
50 |
ಸಿ.ಟಿ. ರವಿ |
೧೩.೦೩.೨೦೨೬ |
ರಾಜ್ಯದ ಹಲವಾರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
51 |
ಹೇಮಲತಾ ನಾಯಕ |
೧೬.೦೩.೨೦೨೬ |
ಕೊಪ್ಪಳ ಭಾಗದ ಕಂಪನಿಗಳಲ್ಲಿ ಸಲ್ಪೂರಿಕ್ ಆಸಿಡ್ (Sulphuric Acid) ಬಳಸಿ Single Super Phosphate (SSP) ಗೊಬ್ಬರ ತಯಾರಿಕೆ ವೇಳೆ ಹೊರಬರುವ ರಾಸಾಯನಿಕದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕುರಿತು. | ಮಾನ್ಯ ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
52 |
ಐವನ್ ಡಿ’ಸೋಜಾ |
೧೬.೦೩.೨೦೨೬ |
ಪ್ಯಾರಾಮೆಡಿಕಲ್ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕೆಂದು ಕೇಂದ್ರ ಸರ್ಕಾರವು ನಿಯಮ ಜಾರಿಗೆ ತಂದಿರುವ ಕುರಿತು. |
ಉತ್ತರಿಸಲಾಗಿದೆ. ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಉತ್ತರಿಸಿದರು. | |
53 |
ಸಿ.ಟಿ. ರವಿ |
೧೬.೦೩.೨೦೨೬ |
ರೈತರಿಗೆ ಕಬ್ಬು ಬೆಳೆಯ ಬಾಕಿ ಬಿಲ್ ಪಾವತಿ ಮಾಡುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | 54 |
ಎಂ. ನಾಗರಾಜು |
೧೬.೦೩.೨೦೨೬ |
ಬೆಳಗಾವಿಯ ನಿಲಜಿ-ಸಾಂಬ್ರಾ ರಸ್ತೆ ಅಗಲೀಕರಣ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಕುರಿತು. | ಮಾನ್ಯ ಲೋಕೋಪಯೋಗಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. |
55 |
ಟಿ.ಎನ್. ಜವರಾಯಿ ಗೌಡ |
೧೬.೦೩.೨೦೨೬ |
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ, ನಿರ್ಮಾಣ ಹಂತದಲ್ಲಿರುವ ಹಾಗೂ ಪೂರ್ಣಗೊಂಡಿರುವ ಕಟ್ಟಡಗಳಿಗೆ ಓಸಿ ನೀಡುವ ಹಾಗೂ ವಿದ್ಯುತ್ ಸಂಪರ್ಕ ನೀಡಲು ಒನ್ಟೈಮ್ ವಿನಾಯಿತಿ ನೀಡುವ ಕುರಿತು. | ಮಾನ್ಯ ಇಂಧನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
56 |
ಶಶೀಲ್ ಜಿ. ನಮೋಶಿ |
೧೬.೦೩.೨೦೨೬ |
೨೦೨೨ರಲ್ಲಿ ನಡೆದಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಕೆಲವು ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಏಂಖಿ ನೀಡಿರುವ ಆದೇಶದಂತೆ ಕ್ರಮಕೈಗೊಳ್ಳುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
57 |
ಶಾಂತಾರಾಮ್ ಬುಡ್ನ ಸಿದ್ದಿ |
೧೬.೦೩.೨೦೨೬ |
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಟಿಎಂಎಸ್ ಆಡಳಿತಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | ||
58 |
ಪ್ರತಾಪ್ ಸಿಂಹ ನಾಯಕ್ ಕೆ. |
೧೬.೦೩.೨೦೨೬ |
ಬಿಪಿಎಲ್ ಪಡಿತರ ಚೀಟಿ ವಿತರಿಸಲು ಮಾನದಂಡಗಳನ್ನು ಪರಾಮರ್ಶಿಸಿ ಆದಾಯ ಮಿತಿಯನ್ನು ಏರಿಸಿ ಬಿಪಿಎಲ್ ಕಾರ್ಡ್ಗಾಗಿ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಕುರಿತು. | ದಿನಾಂಕ:೧೭.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. | |
59 |
ಎಸ್.ಎಲ್. ಭೋಜೇಗೌಡ |
೧೬.೦೩.೨೦೨೬ |
ನೆಟ್ ಸೆಟ್ ಇಲ್ಲದಿರುವುದರಿಂದ ಅತಿಥಿ ಉಪನ್ಯಾಸಕರುಗಳಿಗೆ ತೊಂದರೆಯಾಗಿರುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು. | |
60 |
ಡಿ.ಎಸ್. ಅರುಣ್ |
೧೬.೦೩.೨೦೨೬ |
ಕುವೆಂಪು ವಿಶ್ವವಿದ್ಯಾಲಯದ ಹಾಲಿ ಕುಲಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದಂತಹ ಆರೋಪಗಳಿದ್ದಲ್ಲಿ ಮುನ್ನಚ್ಚರಿಕೆ ಕ್ರಮಕೈಗೊಳ್ಳುವ ಕುರಿತು. |
ಉತ್ತರಿಸಲಾಗಿದೆ. ದಿನಾಂಕ:೧೭.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು. | |
61 |
ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) ಹಾಗೂ ಎಸ್.ಎಲ್. ಭೋಜೇಗೌಡ |
೧೭.೦೩.೨೦೨೬ |
ಪಿಯು ಕಾಲೇಜಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿಗೆ ವಹಿಸಿರುವುದನ್ನು ವಿರೋಧ ವ್ಯಕ್ತಪಡಿಸುತ್ತಿರುವುದು ಹಾಗೂ ಮೌಲ್ಯಮಾಪನ ಭತ್ಯೆಯನ್ನು ಪರಿಷ್ಕರಣೆ ಮಾಡದಿರುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರಿಸಿದರು. | |
62 |
ಕೆ. ಅಬ್ದುಲ್ ಜಬ್ಬರ್ |
೧೭.೦೩.೨೦೨೬ |
ಸಾರಿಗೆ ಪ್ರಾಧಿಕಾರವು ಶಾಲಾ ಮಕ್ಕಳನ್ನು ಸಾಗಿಸಲು ಬಳಸುವ ಖಾಸಗಿ ವೈಟ್ಬೋರ್ಡ್ ವಾಹನಗಳನ್ನು ವಶಪಡಿಸಿಕೊಳ್ಳುತ್ತಿರುವ ಕುರಿತು. | ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | ||
63 |
ತಿಪ್ಪಣ್ಣಪ್ಪ ಕಮಕನೂರ |
೧೭.೦೩.೨೦೨೬ |
ಕೇಂದ್ರ ಸರ್ಕಾರದ ‘ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ’ ಯೋಜನೆಯನ್ನು ಹಳ್ಳಿಗಳಿಗೆ ವಿಸ್ತರಿಸುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | |
64 |
ಟಿ.ಎನ್. ಜವರಾಯಿ ಗೌಡ, ಪ್ರತಾಪ್ ಸಿಂಹ ನಾಯಕ್ ಕೆ. ಹಾಗೂ ಕಿಶೋರ್ ಕುಮಾರ್ ಪುತ್ತೂರ್ |
೧೭.೦೩.೨೦೨೬ |
ಕೇಂದ್ರ ಸರ್ಕಾರದ “ವಯೋ ವಂದನಾದಡಿ ವೃದ್ಧರಿಗಿಲ್ಲ ಚಿಕಿತ್ಸೆ’ ಎಂಬ ಯೋಜನೆ ‘ಆಯುಷ್ಮಾನ್ ವಯೋ ವಂದನಾ’ ಯೋಜನೆ ಜಾರಿಗೆ ಬಂದು ಕಾರ್ಡ್ ವಿತರಣೆಯಾಗಿದ್ದರೂ ಅನುಷ್ಠಾನಗೊಳಿಸಲು ವಿಳಂಬವಾಗಿರುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | |
65 |
ಐವನ್ ಡಿ’ಸೋಜಾ |
೧೭.೦೩.೨೦೨೬ |
ವಾಹನದಲ್ಲಿರುವ ಪ್ಯಾನಿಕ್ ಬಟನ್ ರಿಚಾರ್ಜ್ ಮೊತ್ತವನ್ನು ಏರಿಸಿರುವುದರಿಂದ ಹಾಗೂ ರಿಚಾರ್ಜ್ ಮಾಡದಿದ್ದಲ್ಲಿ ಎಫ್.ಸಿ. ನವೀಕರಣ ಮಾಡಲು ನಿರಾಕರಿಸುತ್ತಿರುವುದರಿಂದ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಸಂಕಷ್ಟದಲ್ಲಿರುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
66 |
ಭಾರತಿ ಶೆಟ್ಟಿ |
೧೭.೦೩.೨೦೨೬ |
ಸಾಮಾಜಿಕ ಜಾಲತಾಣದ ಬಳಕೆಯಿಂದಾಗಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರುವ ಕುರಿತು. | ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಗೃಹ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
67 |
ರಮೇಶ್ ಬಾಬು |
೧೭.೦೩.೨೦೨೬ |
ವಿಧಾನ ಮಂಡಲದಲ್ಲಿ ಲೆಕ್ಕಪರಿಶೋಧನಾ ವರದಿ ಮತ್ತು ವಾರ್ಷಿಕ ವರದಿಯನ್ನು ಮಂಡಿಸದಿರುವ ಸಂಸ್ಥೆಗಳ ಮೇಲೆ ಮತ್ತು ಸಂಸ್ಥೆಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
68 |
ಡಾ: ಧನಂಜಯ ಸರ್ಜಿ |
೧೭.೦೩.೨೦೨೬ |
ರಾಜ್ಯದ ಜಾತಿಜನಗಣತಿಗಾಗಿ “ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ” ಕಾರ್ಯನಿರ್ವಹಿಸಿದ ವಿವಿಧ ವರ್ಗದ ನೌಕರರಿಗೆ ಇದುವರೆವಿಗೂ ಸಂಭಾವನೆ ಪಾವತಿಸದಿರುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರಿಸಿದರು. | |
69 |
ಡಾ: ಉಮಾಶ್ರೀ |
೧೭.೦೩.೨೦೨೬ |
ವಾಹನ ಮಾಲೀಕತ್ವ ವರ್ಗಾವಣೆಗೆ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೆಟ್ ದೊರೆಯದೆ ಮಾಲೀಕರು ಪರದಾಡುತ್ತಿರುವ ಕುರಿತು. | ಉತ್ತರಿಸಲಾಗಿದೆ ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.. |
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಉತ್ತರಿಸಿದರು. | 70 |
ಡಾ: ಎಂ.ಜಿ. ಮುಳೆ |
೧೮.೦೩.೨೦೨೬ |
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಕಾಳಿ ನದಿಯಿಂದ ಕೆರೆ ಮತ್ತು ಬಾಂಧಾರ ತುಂಬಿಸುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ವಿಳಂಬವಾಗಿರುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. |
71 |
ಸಿ.ಟಿ. ರವಿ ಹಾಗೂ ಹೇಮಲತಾ ನಾಯಕ |
೧೮.೦೩.೨೦೨೬ |
ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗಿರುವುದರಿಂದ ವಿಶೇಷ ತನಿಖಾ ತಂಡವನ್ನು ರಚಿಸುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಗೃಹ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
72 |
ಶಾಂತಾರಾಮ್ ಬುಡ್ನ ಸಿದ್ದಿ |
೧೮.೦೩.೨೦೨೬ |
ಪರಿಶಿಷ್ಠ ಪಂಗಡಗಳಲ್ಲಿಯೂ ಒಳಮೀಸಲಾತಿ ಜಾರಿಗೆ ತರಲು ಆಯೋಗವನ್ನು ರಚಿಸಿ ಸೂಕ್ತ ಪರಿಹಾರ ನೀಡುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
73 |
ಶರವಣ ಟಿ.ಎ |
೧೮.೦೩.೨೦೨೬ |
ಬೆಂಗಳೂರಿನಲ್ಲಿನ ವೃಷಭಾವತಿ ನದಿಯು ಹೆಚ್ಚಿನ ಪ್ರಮಾಣದಲ್ಲಿ ಮಲೀನಗೊಳ್ಳುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕುರಿತು. | ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
74 |
ಎಂ. ನಾಗರಾಜು |
೧೮.೦೩.೨೦೨೬ |
ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಮರು ಟೆಂಡರ್ ಕರೆಯುವ ಕುರಿತು. | ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | 75 |
ಹೆಚ್.ಎಸ್. ಗೋಪಿನಾಥ್ |
೧೮.೦೩.೨೦೨೬ |
ಅಪಾರ್ಟ್ಮೆಂಟ್ಗಳ ನಿರ್ವಹಣೆಗೆ ಮತ್ತು ಆಡಳಿತಕ್ಕೆ ಸಂಬAಧಿಸಿದಂತೆ ಸ್ಪಷ್ಟವಾದ ಕಾನೂನು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ನಿವಾಸಿಗಳ ಗೊಂದಲ ನಿವಾರಿಸುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. |
76 |
ಬಲ್ಕೀಸ್ ಬಾನು |
೧೮.೦೩.೨೦೨೬ |
ಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿನ ನೀರು ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಲ್ಕ್ ಹೆಡ್ ಗೇಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಯ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿರುವ ಸಂಬAಧ ತನಿಖೆ ನಡೆಸುವ ಕುರಿತು. | ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
77 |
ಎ. ವಸಂತ ಕುಮಾರ್ |
೧೮.೦೩.೨೦೨೬ |
ರಾಜ್ಯದ ಸಹಕಾರಿ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಆಡಳಿತಾತ್ಮಕ ದೌರ್ಬಲ್ಯಗಳಿಂದ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು. | ಮಾನ್ಯ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
78 |
ಶಶೀಲ್ ಜಿ. ನಮೋಶಿ |
೧೮.೦೩.೨೦೨೬ |
ದೈಹಿಕ ಶಿಕ್ಷಕ ಮತ್ತು ವಿಶೇಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | 79 |
ಕಿಶೋರ್ ಕುಮಾರ್ ಪುತ್ತೂರ್ |
೧೮.೦೩.೨೦೨೬ |
ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೂಲಿ ಕಾರ್ಮಿಕರಿಗೆÀ ಮುಖಚರ್ಯೆಸಹಿತ ಬಯೋಮೆಟ್ರಿಕ್ ಹಾಜರಾತಿ ಕಲ್ಪಿಸುವ ಕುರಿತು. | ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. |
80 |
ಐವನ್ ಡಿ’ಸೋಜಾ |
೨೩.೦೩.೨೦೨೬ |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಆಡಳಿತ ಅನುಕೂಲಕ್ಕಾಗಿ ಕುಂದಾಪುರ ಉಪವಿಭಾಗ ಕಚೇರಿಯನ್ನು ತೆರೆಯುವ ಕುರಿತು. | ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
81 |
ಟಿ.ಎನ್. ಜವರಾಯಿಗೌಡ |
೨೩.೦೩.೨೦೨೬ |
ಬೆಂಗಳೂರು ನಗರದಲ್ಲಿ ಕಸ ವಲೇವಾರಿಗೆ ಘನತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಉಪ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | |
82 |
ಕಿಶೋರ್ ಕುಮಾರ್ ಪುತ್ತೂರ್ |
೨೩.೦೩.೨೦೨೬ |
ರಾಷ್ಟಿçಯ ಪಂಚಾಯತ್ ರಾಜ್ ಆಯೋಗ ಸ್ಥಾಪಿಸುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | |
83 |
ಎಂ. ನಾಗರಾಜು |
೨೩.೦೩.೨೦೨೬ |
ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. | ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | |
84 |
ರಮೇಶ್ ಬಾಬು |
೨೩.೦೩.೨೦೨೬ |
ಕರ್ನಾಟಕ ತೆರೆದ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟಿçÃಯ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಿರುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು. | |
85 |
ಜಗದೇವ್ ಗುತ್ತೇದಾರ್ |
೨೩.೦೩.೨೦೨೬ |
ರಾಜ್ಯದ ನದಿಗಳನ್ನು ಕೈಗಾರಿಕೆ ಮತ್ತು ಮಾನವ ತ್ಯಾಜ್ಯದಿಂದ ರಕ್ಷಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಯೋಜನೆ ರೂಪಿಸುವ ಕುರಿತು. | ಉತ್ತರಿಸಲಾಗಿದೆ. |
ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಉತ್ತರಿಸಿದರು. | |
86 |
ತಿಪ್ಪಣ್ಣಪ್ಪ ಕಮಕನೂರ |
೨೩.೦೩.೨೦೨೬ |
ರಾಜ್ಯದಲ್ಲಿ ಭಿಕ್ಷುಕರ ಪುನರ್ವಸತಿಗಾಗಿ ಕ್ರಮ ಕೈಗೊಳ್ಳುವ ಕುರಿತು. | ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
87 |
ಮಂಜುನಾಥ್ ಭಂಡಾರಿ |
೨೩.೦೩.೨೦೨೬ |
ವರಾಹಿ ಪಂಪ್ ಸ್ಟೋರೇಜ್ ಯೋಜನೆಯ ಡಿ.ಪಿ.ಆರ್ ತಯಾರಿಸುವ ಮುನ್ನ ಪರಿಸರವಾದಿಗಳು ತಜ್ಞರು ಹಾಗೂ ಸ್ಥಳೀಯ ಮುಖಂಡರ ಸಭೆ ಕರೆದು ಕ್ರಮಕೈಗೊಳ್ಳುವ ಕುರಿತು. | ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. | ||
88 |
ಬಸನಗೌಡ ಬಾದರ್ಲಿ |
೨೩.೦೩.೨೦೨೬ |
ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಕಾಲೇಜುಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿಗಳನ್ನು ಸಲ್ಲಿಸಿದ್ದು, ಅವುಗಳನ್ನು ಹಿಂಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿರುವ ಕುರಿತು. | ಉತ್ತರಿಸಲಾಗಿದೆ.ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು. |
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು. | |
89 |
ಚಿದಾನಂದ್ ಎಂ. ಗೌಡ |
೨೩.೦೩.೨೦೨೬ |
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದ ಬೆಳೆಹಾನಿಯಾಗಿದ್ದು ರೈತರಿಗೆ ಬೆಳೆ ನಷ್ಟವನ್ನು ಒದಗಿಸಿಕೊಡುವ ಕುರಿತು. | ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು. |