158ನೇ ಮುಂದುವರೆದ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
03
ಶಾಂತಾರಾಮ್‌ ಬುಡ್ನ ಸಿದ್ದಿ

(ಕ್ರ.ಸಂ.22+77)
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಬುಡಕಟ್ಟು ಮತ್ತು ಇತರೆ ಜನಾಂಗದ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸುತ್ತಿರುವ ಹಾಗೂ ಅವರು ಸಾಗುವಳಿ ಮಾಡಿಕೊಂಡು ಬಂದ ಅರಣ್ಯ ಭೂಮಿಗೆ ಪರಿಹಾರ ನೀಡುವ ಬಗ್ಗೆ
09.03.2026
04
ಬಸನಗೌಡ ಬಾದರ್ಲಿ

(ಕ್ರ.ಸಂ.108)
ಕಲ್ಯಾಣ ಕರ್ನಾಟಕ ಭಾಗದ ಸಿಂಧನೂರು ತಾಲ್ಲೂಕನ್ನು “ನೂತನ ಶೈಕ್ಷಣಿಕ ಜಿಲ್ಲೆ” ಎಂದು ಘೋಷಿಸುವ ಕುರಿತು.
09.03.2026
05
ಐವನ್‌ “ಡಿ”ಸೋಜಾ

(ಕ್ರ.ಸಂ.121)
ಕರ್ನಾಟಕ ಗೇರು ಅಭಿವೃದ್ಧಿ ನಿಗಮದಲ್ಲಿ ಸೇವಾ ನಿಯಮಾವಳಿ ಪ್ರಕಾರ ಅಳವಡಿಸಿಕೊಂಡು ಕಾಲಕಾಲಕ್ಕೆ ಸೇವಾ ಸೌಲಭ್ಯ ನೀಡುವ ಬಗ್ಗೆ.
10.03.2026
06
ಶಿವಕುಮಾರ್‌ ಕೆ

(ಕ್ರ.ಸಂ.17)
ಆಸಿಡ್ ದಾಳಿಯಾದ ಸಂತ್ರಸ್ಥೆಯವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯ, ಮಾಸಿಕ ಪರಿಹಾರ ಮತ್ತು ವೇತನ, ವಾಸಸ್ಥಳ, ವಸತಿ ಸೌಲಭ್ಯ, ಸರ್ಕಾರಿ ಉದ್ಯೋಗ ಮತ್ತು ಮೀಸಲಾತಿ ಒದಗಿಸುವ ಬಗ್ಗೆ
10.03.2026
07
ರಮೇಶ್‌ ಬಾಬು

(ಕ್ರ.ಸಂ.148)
ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ರಸ್ತೆಯ (ಮೈಸೂರು ಬ್ಯಾಂಕ್ ಬಳಿ) ಒಂದನೇ ತಿರುವಿನಲ್ಲಿ ಹಾಸ್ಪಿಟಲ್ ರಸ್ತೆಗೆ ಹೋಗುವ ದಾರಿಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಕಾನೂನುಬಾಹಿರವಾಗಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು
10.03.2026
08
ಹೆಚ್.ಎಸ್. ಗೋಪಿನಾಥ್

(ಕ್ರ.ಸಂ.75 + 110)
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕೆ.ಸಿ ವ್ಯಾಲಿ ಯೋಜನೆಯಿಂದ ಬಿಟ್ಟುಹೋಗಿದ್ದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಅನುದಾನದೊಂದಿಗೆ ಅನುಮೋದನೆ ನೀಡುವ ಕುರಿತು
11.03.2026
09
ತಿಪ್ಪಣ್ಣಪ್ಪ ಕಮಕನೂರ ಹಾಗೂ ಡಾ. ತಳವಾರ ಸಾಬಣ್ಣಾ

(ಕ್ರ.ಸಂ.161 + 104)
“ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ” ಈ ಐದು ಪದಗಳನ್ನು ಪರಿಶಿಷ್ಟ ವರ್ಗದ (ST) ಪಟ್ಟಿಗೆ ಸೇರಿಸುವ ಪ್ರಸ್ತಾವನೆಯ ಸ್ಥಿತಿಗತಿಯ ಕುರಿತು.
11.03.2026
10
ಡಾ: ಧನಂಜಯ ಸರ್ಜಿ

ದಿ;11.03.2026ರ ಕಾರ್ಯಕಲಾಪ ಪಟ್ಟಿ ರೀತ್ಯಾ ನಿಯಮ-330 ರಿಂದ ನಿಯಮ-72ಕ್ಕೆ ಪರಿರ್ವತಿಸಲಾಗಿದೆ.

(ಕ್ರ.ಸಂ.65)
ಮಣ್ಣಿನ ಆರೋಗ್ಯ ಕಾರ್ಡ್ (Soil health card) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು
11.03.2026
11
ಎಂ. ನಾಗರಾಜು

(ಕ್ರ.ಸಂ.115)
ಬೆಳಗಾವಿ ಐ.ಟಿ ಮತ್ತು ಬಿ.ಟಿ ಕ್ಷೇತ್ರಕ್ಕೆ ಒತ್ತು ನೀಡಿ ಉತ್ತರ ಕರ್ನಾಟಕ ಭಾಗದ ಸಾವಿರಾರು ನುರಿತ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಂಡಿರುವ ರೂಪರೇಷಗಳ ಕುರಿತು
11.03.2026
12
ಗೋವಿಂದ ರಾಜು

(ಕ್ರ.ಸಂ.174)
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಕ್ರಾಸ್ ಬಳಿ ಹೈಟೆಕ್ ಹೂವಿನ ಮಾರುಕಟ್ಟೆಗಾಗಿ “ಅಂತರರಾಷ್ಟ್ರೀಯ ಮಟ್ಟದ ಶೈತ್ಯಾಗಾರ” ನಿರ್ಮಾಣ ಮಾಡುವ ಕುರಿತು
11.03.2026
13.

ಶಿವಕುಮಾರ್‌ ಕೆ

(ಕ್ರ.ಸಂ.80)

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಂತರ್ಜಲ ಕುಸಿತ ಹಾಗೂ ನೀರಿನಲ್ಲಿ ಫ್ಲೋರೈಡ್‌ (Fluoride) ಅಂಶವು ಮಿತಿಮೀರಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು.
16.03.2026
14.

ಎಸ್.‌ ವ್ಹಿ ಸಂಕನೂರು, ಪುಟ್ಟಣ್ಣ, ಎಸ್.‌ ಎಲ್‌ ಭೋಜೇಗೌಡ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

(ಕ್ರ.ಸಂ.89+127)

ರಾಜ್ಯದಲ್ಲಿ 2006ರ ನಂತರ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು
16.03.2026
15.

ಬಲ್ಕೀಸ್‌ ಬಾನು

(ಕ್ರ.ಸಂ.173)

ರಾಜ್ಯದಾದ್ಯಂತ ಹಲವಾರು ವರ್ಷಗಳಿಂದ ಅನುದಾನಿತ ಪ್ರಥಮ ದರ್ಜೆ ಕಾಲೇಜಗಳಲ್ಲಿ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡುವ ಕುರಿತು
17.03.2026
16.

ಡಾ :ಯತೀಂದ್ರ ಎಸ್

(ಕ್ರ.ಸಂ.185)

ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸ್ಥಳಕಾಶದ ಕೊರತೆಯಿಂದಾಗಿ ವಸತಿ ಯೋಜನೆಯ ಫಲಾನುಭವಿಗಳು ತಮ್ಮ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಡುವವರೆಗೂ ಪ್ರತ್ಯೇಕ ವರ್ಗೀಕರಣ ಮಾಡಿ ಇ-ಸ್ವತ್ತು ಸೃಜಿಸಲು ಅವಕಾಶ ಕಲ್ಪಿಸುವ ಕುರಿತು
17.03.2026
17.

ಎಫ್‌ .ಹೆಚ್.‌ ಜಕ್ಕಪ್ಪನವರ

(ಕ್ರ.ಸಂ.198)

ರಾಜ್ಯದ ಕಟ್ಟಕಡೆಯ ಹಳ್ಳಿಗಳಿಗೂ ತುರ್ತು ಆರೋಗ್ಯ ಸೇವೆ ತಲುಪಿಸುವ ಸಂಚಾರಿ ಆರೋಗ್ಯ ಘಟಕಗಳನ್ನು (MHU) ಜಾರಿ ಮಾಡುವ ಬಗ್ಗೆ
17.03.2026
18.

ಗೋವಿಂದ ರಾಜು

(ಕ್ರ.ಸಂ.118)

ದೀರ್ಘಾವಧಿ ವಿದ್ಯುತ್‌ ಖರೀದಿ ಒಪ್ಪಂದದಂತೆ ವೆಚ್ಚ, ರಾಜ್ಯ ಸರ್ಕಾರ ಭರಿಸುತ್ತಿರುವ ಮೊತ್ತದ ನಡುವೆ ಅಗಾಧ ವ್ಯತ್ಯಾಸವಾಗಿರುವ ಬಗ್ಗೆ.
23.03.2026
19.

ಎಸ್.ವ್ಹಿ.ಸಂಕನೂರ, ಪುಟ್ಟಣ್ಣ, ಡಿ.ಟಿ ಶ್ರೀನಿವಾಸ್‌ (ಡಿ.ಟಿ ಎಸ್)‌ ಹಾಗೂ ಎಸ್.‌ ಎಲ್‌ ಭೋಜೇಗೌಡ

(ಕ್ರ.ಸಂ.126)

ರಾಜ್ಯದ ಪಾಲಿಟೆಕ್ನಿಕ ಕಾಲೇಜುಗಳ ʼʼಸಿʼʼ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ A.I.C.T.E ವೇತನ ನೀಡದೇ ತಾರತಮ್ಯ ಮಾಡಿರುವ ಬಗ್ಗೆ
23.03.2026
158ನೇ ಮುಂದುವರೆದ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರಮ ಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರು: ಶ್ರೀಯುತರುಗಳಾದ ಸೂಚನಾ ಪತ್ರ ಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
76
ಎನ್.ರವಿಕುಮಾರ್, ವಿಪಮುಸ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:38)

ದಿನಾಂಕ:11.03.2026ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ: 94 (849) ಆಯ್ಕೆಯಾಗಿರುತ್ತದೆ.
19.02.2026
ರಾಜ್ಯದ (BVEPL) ಭಾರತ್‌ ವಾಣಿಜ್ಯ ಈಸ್ಟನ್‌ ಪೈವೇಟ್‌ ಲಿಮಿಟೆಡ್‌ ಸಂಸ್ಥೆಗೆ 10,000 (ಹತ್ತು ಸಾವಿರ) ಕೋಟಿಗೂ ಅಧಿಕ ಮೊತ್ತದ 3 ರಸ್ತೆ ನಿರ್ಮಾಣ ಟೆಂಡರ್‌ಗಳನ್ನು ನೀಡಿರುವ ಕುರಿತು. ಲೋಕೋಪಯೋಗಿ
20.02.2026
21.02.2026
77
ಶಾಂತಾರಾಮ್‌ ಬುಡ್ನ ಸಿದ್ದಿ

ದಿನಾಂಕ:09.03.2026ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ: 75 (579) ಆಯ್ಕೆಯಾಗಿರುತ್ತದೆ.


ಕ್ರ.ಸಂ.22ರೊಂದಿಗೆ ಒಗ್ಗೂಡಿಸಿಕೋಳ್ಳಲಾಗಿದೆ.

ದಿನಾಂಕ:09.03.2026ರಂದು ಸದನದಲ್ಲಿ ಉತ್ತರಿಸಲಾಯಿತು
19.02.2026
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಬುಡಕಟ್ಟು ಮತ್ತು ಇತರೆ ಜನಾಂಗದ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸುತ್ತಿರುವ ಹಾಗೂ ಅವರು ಸಾಗುವಳಿ ಮಾಡಿಕೊಂಡು ಬಂದ ಅರಣ್ಯ ಭೂಮಿಗೆ ಪರಿಹಾರ ನೀಡುವ ಬಗ್ಗೆ. ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ
20.02.2026
21.02.2026
78
ರಮೇಶ್‌ ಬಾಬು
19.02.2026
ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ, ಹೋಬಳಿ ಉತ್ತರಿ ಗ್ರಾಮದ ಸರ್ವೆ ನಂ.111 ರಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಿಸುವ ಬಗ್ಗೆ ಕಂದಾಯ
24.02.2026
25.02.2026
79
ಶಿವಕುಮಾರ್‌ . ಕೆ
19.02.2026
ಆಸಿಡ್‌ ದಾಳಿಯಿಂದ ಸಂತ್ರಸ್ಥೆಯವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯ, ಮಾಸಿಕ ಪರಿಹಾರ ಮತ್ತು ವೇತನ, ವಾಸಸ್ಥಳ, ವಸತಿ ಸೌಲಭ್ಯ, ಸರ್ಕಾರಿ ಉದ್ಯೋಗ ಮತ್ತು ಮೀಸಲಾತಿ ಒದಗಿಸುವ ಬಗ್ಗೆ ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ
(ವರ್ಗಾವಣೆ)

ಒಳಾಡಳಿತ
20.02.2026
21.02.2026
80
ಶಿವಕುಮಾರ್‌ .ಕೆ

ದಿನಾಂಕ:16.03.2026ರಂದು ಸದನದಲ್ಲಿ ಉತ್ತರಿಸಲಾಯಿತು
19.02.2026
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಂತರ್ಜಲ ಕುಸಿತ ಹಾಗೂ ನೀರಿನಲ್ಲಿ ಫ್ಲೋರೈಡ್‌ (Fluoride) ಅಂಶವು ಮಿತಿಮೀರಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು. ಗ್ರಾಮೀಣಾಭಿವೃ‍ದ್ಧಿ ಮತ್ತು ಪಂಚಾಯತ್‌ ರಾಜ್
20.02.2026
21.02.2026
81
ರಮೇಶ್‌ ಬಾಬು


ದಿನಾಂಕ:11.03.2026ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ: 102 (860) ಆಯ್ಕೆಯಾಗಿರುತ್ತದೆ. (ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ)
19.02.2026
ಕರ್ನಾಟಕ ರಸ್ತೆಗಳ ಅಭಿವೃ‍ದ್ಧಿಗೆ ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯಿಂದ ಪ್ರತಿ ವರ್ಷ ಬಿಡುಗಡೆ ಮಾಡುತ್ತಿರುವ ಅನುದಾನದ ಕುರಿತು. ಲೋಕೋಪಯೋಗಿ
20.02.2026
21.02.2026
82
ಶಶೀಲ್‌ ಜಿ ನಮೋಶಿ
19.02.2026
KSCS RPP ACT 1973 ಅಧಿನಿಯ ಮತ್ತು ಅದರಡಿ ಹೊರಡಿಸಲಾಗಿರುವ ನಿಯಮಗಳ ಅನುಚ್ಛೇದ 371 (J) ರಡಿ ರಚಿಸಲಾಗಿರುವ ಸ್ಥಳೀಯ ವೃಂದದ ಹುದ್ದೆಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
20.02.2026
21.02.2026
83
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:41)
19.02.2026
ಆರ್.ಸಿ ಅಥವಾ ಓ.ಸಿ ಕೋರ್ಸ್‌ ವಿಳಂಬದ ಕಾರಣದಿಂದಾಗಿ ಸ್ಥಾನೀಕರಣವನ್ನು ಸ್ಥಗಿತಗೊಳಿಸುವಂತಿಲ್ಲ ಎಂದು ಯು.ಜಿ.ಸಿ ನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ಉಲ್ಲಂಘಿಸಿರುವ ಬಗ್ಗೆ ಉನ್ನತ ಶಿಕ್ಷಣ
20.02.2026
21.02.2026
84
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:42)
19.02.2026
ಪದವಿ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಪೂರ್ವಾನ್ವಯವಾಗಿ ಅನ್ವಯಿಸಿ ಪದೋನ್ನತಿ ಆಗಿರುವ ಪ್ರಾಧ್ಯಾಪಕರಿಗೆ ಆಗಿರುವ ಸಮಸ್ಯೆಗಳ ಬಗ್ಗೆ. ಉನ್ನತ ಶಿಕ್ಷಣ
20.02.2026
21.02.2026
85
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:43)
19.02.2026
ಅನುದಾನಿತ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿ ಸರ್ಕಾರದಿಂದಲೇ ವೇತನ ನೀಡಲು ಹಾಗೂ ಡಿಸೆಂಬರ್‌-2025ರವರೆಗೆ ಖಾಲಿ ಆಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
20.02.2026
21.02.2026
86
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:44)
19.02.2026
ವಿಶ್ವವಿದ್ಯಾಲಯಗಳೆಲ್ಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ತುಂಬಾ ಕಡಿಮೆಯಾಗುತ್ತಿರುವ ಬಗ್ಗೆ. ಉನ್ನತ ಶಿಕ್ಷಣ
20.02.2026
21.02.2026
87
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:45)
19.02.2026
ಪ್ರೌಢ ಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರುಗಳಿಗೆ ಪದೋನ್ನತಿ ನೀಡುವಲ್ಲಿ ವಿಳಂಬವಾಗುತ್ತಿರುವ ಕಾರಣದಿಂದ ಹಲವಾರು ಶಿಕ್ಷಕರು/ ಅಧಿಕಾರಿಗಳು ಪದೋನ್ನತಿಯಿಂದ ವಂಚಿತರಾಗಿ ನಿವೃತ್ತಿಯಾಗುತ್ತಿರುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
88
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:46)
19.02.2026
2017ನೇ ಸಾಲಿನಲ್ಲಿ ನೇರ ನೇಮಕಗೊಂಡಿರುವ ಡಿ.ವೈ.ಎಸ್ಪಿ ಗಳಿಗೆ ಮುಂಬಡ್ತಿ ನೀಡುವ ಬಗ್ಗೆ. ಒಳಾಡಳಿತ
21.02.2026
21.02.2026
89
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:47)

ದಿನಾಂಕ:16.03.2026ರಂದು ಸದನದಲ್ಲಿ ಉತ್ತರಿಸಲಾಯಿತು
19.02.2026
ರಾಜ್ಯದಲ್ಲಿ 2006ರ ನಂತರ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಆರ್ಥಿಕ
21.02.2026
21.02.2026
90
ಎಸ್.ಎಲ್.‌ ಭೋಜೇಗೌಡ
19.02.2026
ಬೆಂಗಳೂರು ನಗರ ಜಿಲ್ಲೆ ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರ ಜಾಲ ಹೋಬಳಿಯಲ್ಲಿನ ಕೆಲವು ಗ್ರಾಮಗಳಲ್ಲಿನ ಸರ್ಕಾರಿ ಜಮೀನುಗಳಿಗೆ ಸಂ. ನಂ.ಗಳು ಸರ್ಕಾರಿ ಆಸ್ತಿಯಾಗಿದ್ದರೂ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ. ಕಂದಾಯ
21.02.2026
21.02.2026
91
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:49)
19.02.2026
ಅನುದಾನಿತ ಶಾಲೆಗಳ ಶಿಕ್ಷಕರುಗಳ ಅಲಂಬಿತರಿಗೂ ಪ್ರಥಮ ದರ್ಜೆ ಸಹಾಯಕರು, ದ್ವೀತಿಯ ದರ್ಜೆ ಸಹಾಯಕರು ಹಾಗೂ ಡಿ-ಗ್ರೂಪ್‌ ನೌಕರರನ್ನು ನೇಮಕಾತಿ ಮಾಡಲು ಅವಕಾಶ ಕಲ್ಪಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
92
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:50)
19.02.2026
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ– ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಸಿಬ್ಬಂದಿಗಳ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಬಗ್ಗೆ. ನಗರಾಭಿವೃದ್ಧಿ
21.02.2026
21.02.2026
93
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:51)
19.02.2026
ರಾಜ್ಯದಲ್ಲಿರುವ ಎಲ್ಲಾ ಹಾವು ರಕ್ಷಕರಿಗೆ ಸರ್ಕಾರದಿಂದ ಮಾನ್ಯತೆ, ಗುರುತಿನ ಚೀಟಿ ಹಾಗೂ ಹಾವು ಕಡತದಿಂದ ಸಾವು ಸಂಭವಿಸಿದಾಗ ಪರಿಹಾರವನ್ನು ನೀಡುವ ಕುರಿತು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
21.02.2026
21.02.2026
94
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:52)
19.02.2026
ಬೆಂಗಳೂರು ಮಹಾರಾಣಿ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳಿಗೆ ಕಳೆದ ಬಂದೂವರೆ ವರ್ಷಗಳಿಂದ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗದಿರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. ಉನ್ನತ ಶಿಕ್ಷಣ
21.02.2026
21.02.2026
95
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:53)
19.02.2026
2025ರ ಬಜೆಟ್‌ ಅಧಿವೇಶನದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ರಾಂನಾರಾಯಣ್‌ ಚೆಲ್ಲಾರಾಮ್‌ ಗಳನ್ನು ಡಾ:ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವ ವಿದ್ಯಾಯಲದ ಘಟಕ ಕಾಲೇಜುಗಳಿಗೆ ಆದೇಶಗಳನ್ನು ಹೊರಡಿಸುವ ಬಗ್ಗೆ ಉನ್ನತ ಶಿಕ್ಷಣ
21.02.2026
21.02.2026
96
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:54)
19.02.2026
1995 ರಿಂದ 2025ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜಗಳನ್ನು ವೇತನಾನುದಾನಕ್ಕೊಪಡಿಸುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
97
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:55)
19.02.2026
ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ, ಸೇವೆಯಿಂದ ಅಮಾನತ್ತುಗೊಂಡಿರುವ 81 ಸಹ ಶಿಕ್ಷಕರುಗಳ ಮೇಲಿರುವ ತನಿಖೆಯನ್ನು ಪೂರ್ಣಗೊಳಿಸುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
98
ಹೇಮಲತಾ ನಾಯಕ್
19.02.2026
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಗೋ-ಶಾಲೆಗಳನ್ನು ಮರು ಸ್ಥಾಪಿಸುವ ಕುರಿತು. ಪಶುಸಂಗೋಪನೆ ಮತ್ತು ಮೀನುಗಾರಿಕೆ
21.02.2026
21.02.2026
99
ಸಿ.ಎನ್.ಮಂಜೇಗೌಡ
19.02.2026
ಸಾಂಸ್ಕೃತಿಕ ನಗರ ಹಾಗೂ ಪ್ರವಾಸಿ ತಾಣವಾದ ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಗಳ ((Drugs) ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ. ಒಳಾಡಳಿತ
21.02.2026
21.02.2026
100
ಸಿ.ಎನ್.ಮಂಜೇಗೌಡ


ದಿನಾಂಕ:09.03.2026ರಂದು ಚುಕ್ಕೆ ಗುರುತಿನ ಪ್ರಶ್ನೆಸಂ:74 (578+629) ಆಯ್ಕೆಯಾಗಿರುತ್ತದೆ.
19.02.2026
ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರ, ನೋವು ನಿವಾರಕ ಹಾಗೂ ರೋಗ ನಿರೋಧಕರಂತಹ ಕನಿಷ್ಠ ಅಗತ್ಯ ಔಷಧಿಗಳು ಲಭ್ಯವಿಲ್ಲದೆ ರೋಗಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ
21.02.2026
21.02.2026
101
ಎಸ್.ಎಲ್‌ .ಭೋಜೇಗೌಡ


ದಿನಾಂಕ:11.03.2026ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ: 97 (955) ಆಯ್ಕೆಯಾಗಿರುತ್ತದೆ.
19.02.2026
ಕರ್ನಾಟಕ ಭೂ-ಕಂದಾಯ ನಿಯಮಗಳ ಅಡಿಯಲ್ಲಿ ಮಂಜೂರಾತಿಗಾಗಿ/ಗುತ್ತಿಗೆಗಾಗಿ ಪ್ರತಿಬಂಧಿಸಲಾಗಿರುವ ಭೂಮಿಯ ಮತ್ತು ಗೋಮಾಳ ಭೂಮಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಹೊರತಾಗಿ ಖಾಸಗಿಯವರಿಗೆ ನೀಡಿರುವ ಬಗ್ಗೆ. ಕಂದಾಯ
21.02.2026
21.02.2026
102
ಎಸ್.ಎಲ್‌ .ಭೋಜೇಗೌಡ
19.02.2026
ಪ್ರೌಢ ಶಾಲೆಗಳ ಶಿಕ್ಷಕರನ್ನು ಅನ್ಯಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ನೆಲಕಚ್ಚಿರುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
103
ಎಂ.ಎಲ್.‌ ಅನಿಲ್‌ ಕುಮಾರ್
19.02.2026
ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾದ ಶ್ರೀ ಕೆ.ಚೆಂಗಲರಾಮ ರೆಡ್ಡಿ, ಅವರ ಗೌರವಪೂರ್ವಕವಾಗಿ ಸ್ಮರಿಸಲು ಮಾನ್ಯರ ಪುತ್ಥಳಿ/ಪ್ರತಿಮೆಯನ್ನು ವಿಧಾನಸೌಧ ಅಥವಾ ಕೋಲಾರ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸುವ ಕುರಿತು. ಸಿಬ್ಬಂದಿ ಮತ್ತು ಆಡಳಿತ

(ವರ್ಗಾವಣೆ)

ಕನ್ನಡ ಮತ್ತು ಸಂಸ್ಕತಿ
21.02.2026
21.02.2026
104
ಡಾ:ತಳವಾರ್‌ ಸಾಬಣ್ಣ

ಕ್ರ.ಸಂ.161ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
19.02.2026
ಆದಿವಾಸಿ ಕೋಲಿ/ಕಬ್ಬಲಿಗ/ಬೆಸ್ತರ್‌ ಇದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಪಟ್ಟಿಯಲ್ಲಿ ಸೇರ್ಪಡೆಸುವ ಕುರಿತು ಪರಿಶಿಷ್ಟ ಪಂಗಡಗಳ ಕಲ್ಯಾಣ
21.02.2026
21.02.2026
105
ಹೆಚ್.ಎಸ್.ಗೋಪಿನಾಥ್
19.02.2026
ಬೆಂಗಳೂರು ನಗರ ಜಿಲ್ಲೆಯ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ನೋಂದಣಿಯಾಗದ ನಿವೇಶನಗಳಿಗೆ ಪ್ರಸ್ತುತ ʼʼಬಿʼʼ ಖಾತಾವನ್ನು ನೀಡಲು ಸಂಪೂರ್ಣವಾಗಿ ನಿರಾಕರಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. ಕಂದಾಯ

(ವರ್ಗಾವಣೆ)

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
21.02.2026
21.02.2026
106
ನಿರಾಣಿ ಹಣಮಂತ್‌ ರುದ್ರಪ್ಪ
21.02.2026
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಹಿಪ್ಪರಗಿ ಬ್ಯಾರೇಜ್‌ ಗೇಟ್‌ಗಳ ದುರಸ್ಥಿ ಕಾಮಗಾರಿಗಳ ಕುರಿತು ಜಲಸಂಪನ್ಮೂಲ
21.02.2026
21.02.2026
107
ಹೆಚ್.ಎಸ್.ಗೋಪಿನಾಥ್


ದಿನಾಂಕ:11.03.2026ರಂದು ಚುಕ್ಕೆ ಗುರುತಿನ ಪ್ರಶ್ನೆಸಂ: 105 (980) ಆಯ್ಕೆಯಾಗಿರುತ್ತದೆ.
23.02.2026
ರಾಜ್ಯದ ಕಂದಾಯ ಭೂಮಿಯಲ್ಲಿ ನಿರ್ಮಾಣಗೊಂಡಿರುವ ಅನೇಕ ಬಡಾವಣೆ ನಿವೇಶನಗಳಲ್ಲಿ ಮೂಲಭೂತ ಹಕ್ಕುಗಳಾದ ನೀರು, ವಿದ್ಯುತ್‌ ಮತ್ತು ಚರಂಡಿ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ. ನಗರಾಭಿವೃದ್ಧಿ
24.02.2026
25.02.2026
108
ಬಸನಗೌಡ ಬಾದರ್ಲಿ

ದಿನಾಂಕ:09.03.2026ರಂದು ಸದನದಲ್ಲಿ ಉತ್ತರಿಸಲಾಯಿತು
24.02.2026
ಕಲ್ಯಾಣ ಕರ್ನಾಟಕ ಭಾಗದ ಸಿಂಧನೂರು ತಾಲ್ಲೂಕನ್ನು ʼʼನೂತನ ಶೈಕ್ಷಣಿಕ ಜಿಲ್ಲೆʼʼ ಎಂದು ಘೋಷಿಸುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
25.02.2026
02.03.2026
109
ಡಾ:ಧನಂಜಯ ಸರ್ಜಿ
24.02.2026
ರಾಜ್ಯದಲ್ಲಿ ಶಿಕ್ಷಕರನ್ನು ಚುನಾವಣೆ ಸೇರಿದಂತೆ, ಜನಗಣತಿ, ಜಾತಿ ಜನಗಣತಿ, ವಿವಿಧ ಸಮೀಕ್ಷೆಗಳ, ಮತದಾರರ ಮತ್ತು ಪರಿಕ್ಷಣೆಗೆ ಸೇರಿದಂತೆ ಇತರೆ ಕೆಲಸಗಳಿಗೆ ನಿಯೋಜಿಸುತ್ತಿರುವುದಿಂದಾಗಿ ಶಿಕ್ಷಣ ಗುಣಮಟ್ಟ ಕುಸಿಯುತ್ತಿರುವ ಹಾಗೂ ಚಿತ್ರಕಲೆ, ದೈಹಿಕ ಶಿಕ್ಷಕರನ್ನು ಒದಗಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
25.02.2026
02.03.2026
110
ಹೆಚ್.ಎಸ್.ಗೋಪಿನಾಥ್

ಕ್ರ.ಸಂ.75ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
25.02.2026
ಅನೇಕಲ್‌ ತಾಲ್ಲೂಕಿನ ಜಿಗಣಿ ಹೋಬಳಿ ಕೆ.ಸಿ. ವ್ಯಾಲಿ ಯೋಜನೆಗಾಗಿ ನೀರು ತುಂಬಿಸುವ ಕಾಮಗಾರಿ ಅರ್ಧಕ್ಕೆ ಸ್ಥಗಿಗೊಂಡಿರುವ ಕುರಿತು ಜಲಸಂಪನ್ಮೂಲ
27.02.2026
02.03.2026
111
ಹೆಚ್.ಎಸ್.ಗೋಪಿನಾಥ್
25.02.2026
ಅನೇಕಲ್‌ ತಾಲ್ಲೂಕಿನ ಎಲ್ಲಾ ಗ್ರಾಮಗಳನ್ನು ಕಾವೇರಿ ಯೋಜನೆಗೆ ಸೇರಿಸುವ ಕುರಿತು ಜಲಸಂಪನ್ಮೂಲ

(ವರ್ಗಾವಣೆ)

ನಗರಾಭಿವೃದ್ಧಿ
27.02.2026
02.03.2026
112
ಎಂ.ನಾಗರಾಜು
25.02.2026
2025-26ನೇ ಸಾಲಿನ ಆಯವ್ಯಯದಲ್ಲಿ ಆರ್.ಟಿ ನಗರದ ಪೊಲೀಸ್‌ ಠಾಣೆಯಿಂದ ಡಾ:ಅಂಬೇಡ್ಕರ್‌ ಮೆಡಿಕಲ್‌ ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಕುರಿತು. ನಗರಾಭಿವೃದ್ಧಿ
27.02.2026
02.03.2026
113
ಎಂ.ನಾಗರಾಜು
25.02.2026
ಕಾಡುಗೊಲ್ಲರು-ಅಡವಿಗೊಲ್ಲರು-ಹಟ್ಟಿಗೊಲ್ಲರು ಸಾಮಜಿಕವಾಗಿ- ಶೈಕ್ಷಣಿವಾಗಿ- ಆರ್ಥಿವಾಗಿ- ರಾಜಕೀಯವಾಗಿ ಅತೀ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಪಟ್ಟಿಯಲ್ಲಿ ರಾಜಕೀಯ ಮೀಸಲಾತಿ ನೀಡುವ ಕುರಿತು. ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
27.02.2026
02.03.2026
114
ಎಂ.ನಾಗರಾಜು
25.02.2026
ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ
27.02.2026
02.03.2026
115
ಎಂ.ನಾಗರಾಜು

ದಿನಾಂಕ:12.03.2026ರಂದು ಸದನದಲ್ಲಿ ಉತ್ತರಿಸಲಾಯಿತು
25.02.2026
ಬೆಳಗಾವಿ ಐ.ಟಿ ಮತ್ತು ಬಿ.ಟಿ ‍ ಕ್ಷೇತ್ರಕ್ಕೆ ಒತ್ತು ನೀಡಿ ಉತ್ತರ ಕರ್ನಾಟಕ ಭಾಗದ ಸಾವಿರಾರು ನುರಿತ ಯುವಕ ಮತ್ತು ಯುವತಿಯವರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಂಡಿರುವ ರೂಪರೇಷಗಳ ಕುರಿತು
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ
27.02.2026
02.03.2026
116
ಗೋವಿಂದ ರಾಜು
25.02.2026
ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾದ ಸಮಯದಲ್ಲಿ ತೆರಿಗೆ ಸಂಗ್ರಹಣವಾಗದ ಕಾರಣ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿರುವ ಕುರಿತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
27.02.2026
02.03.2026
117
ಗೋವಿಂದ ರಾಜು
25.02.2026
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಕಾಣೆಯಾದ ಸಾವಿರಕ್ಕೂ ಹೆಚ್ಚಿನ ಮಕ್ಕಳು ಇನ್ನೂ ಪತ್ತೆಯಾಗದಿರುವ ಹಾಗೂ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಒಳಾಡಳಿತ
27.02.2026
02.03.2026
118
ಗೋವಿಂದ ರಾಜು

ದಿನಾಂಕ:23.03.2026ರಂದು ಸದನದಲ್ಲಿ ಉತ್ತರಿಸಲಾಯಿತು
25.02.2026
ದೀರ್ಘಾವಧಿ ವಿದ್ಯುತ್‌ ಖರೀದಿ ಒಪ್ಪಂದದಂತೆ ವೆಚ್ಚ, ರಾಜ್ಯ ಸರ್ಕಾರ ಭರಿಸುತ್ತಿರುವ ಮೊತ್ತದ ನಡುವೆ ಅಗಾಧ ವ್ಯತ್ಯಾಸವಾಗಿರುವ ಬಗ್ಗೆ. ಇಂಧನ
27.02.2026
02.03.2026
119
ಮಂಜುನಾಥ್‌ ಭಂಡಾರಿ
25.02.2026
ಏಕ ಕಾಲದಲ್ಲಿ ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ 5 ವರ್ಷದ ಅವಧಿ ಮುಗಿದ ತಕ್ಷಣ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅನುಕೂಲವಾಗವಂತೆ ಕಾನೂನಿಗೆ ಸೂಕ್ತ ತಿದ್ದುಪಡಿರುವ ಕುರಿತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್
27.02.2026
02.03.2026
120
ಐವನ್‌ ʼಡಿʼಸೋಜಾ
26..02.2026
ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿಗೆ ಬಂದು ಎರಡುವರೆ ವರ್ಷದ ಅವಧಿಯಲ್ಲಿ ಜನರ ಜೀವನದ ಮೇಲೆ ಉಂಟಾಗಿರುವ ಪ್ರಗತಿ ಮತ್ತು ಆರ್ಥಿಕ ವ್ಯವಸ್ಥೆಯ ತಲಾ ಆದಾಯ ಏರಿಕೆ ಬಗ್ಗೆ. ಆರ್ಥಿಕ
03.03.2026
03.03.2026
121
ಐವನ್‌ ʼʼಡಿʼʼಸೋಜಾ

ದಿನಾಂಕ:10.03.2026ರಂದು ಸದನದಲ್ಲಿ ಉತ್ತರಿಸಲಾಯಿತು
26.02.2026
ಕರ್ನಾಟಕ ಗೇರು ಅಭಿವೃದ್ಧಿ ನಿಗಮದಲ್ಲಿ ಸೇವಾ ನಿಯಮಾವಳಿ ಪ್ರಕಾರ ಅಳವಡಿಸಿಕೊಂಡು ಕಾಲಕಾಲಕ್ಕೆ ಸೇವಾ ಸೌಲಭ್ಯ ನೀಡುವ ಬಗ್ಗೆ.
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
03.03.2026
03.03.2026
122
ಐವನ್‌ ʼʼಡಿʼʼಸೋಜಾ
26..02.2026
ಬಳ್ಳುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳಲ್ಲಿ ಕೈಗಾರಿಕೆಗಳಿ ಭೂ-ಸ್ವಾಧೀನ ಮಾಡಿಕೊಳ್ಳಲು ಕೆ.ಐ.ಎ.ಡಿ.ಬಿ. ಯ ಪ್ರಕ್ರಿಯೆಯಲ್ಲಿ ಭೂ-ಮಾಫಿಯಾದ ಪ್ರಭಾವದ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
03.03.2026
03.03.2026
123
ಐವನ್‌ ʼʼಡಿʼʼಸೋಜಾ
26.02.2026
ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್ಚುವರಿ ಸಿವಿಲ್‌ ಜಡ್ಜ್‌ ಮತ್ತು ಜೆ ಎಮ್‌ ಎಫ್‌ ಸಿ ನ್ಯಾಯಾಲಯವನ್ನು ಬ್ರಹ್ಮಾವರದಲ್ಲಿ ಪ್ರಕರಣಗಳು ಹೆಚ್ಚಾಗಿಗಿರುವರಿಂದ ಸದರ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು
03.03.2026
03.03.2026
124
ಗೋವಿಂದ ರಾಜು
25.02.2026
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕುರಿತು ಜಲಸಂಪನ್ಮೂಲ
03.03.2026
03.03.2026
125
ಗೋವಿಂದ ರಾಜು

ದಿನಾಂಕ:12.03.2026ರಂದು ಚುಕ್ಕೆ ಗುರುತಿನ ಪ್ರಶ್ನೆಸಂ: 108 (1122) ಆಯ್ಕೆಯಾಗಿರುತ್ತದೆ. (ಖಾಲಿ ಹುದ್ದೆಗಳ ಭರ್ತಿ ಕುರಿತು)
25.02.2026
ರಾಜ್ಯದಲ್ಲಿ ಗ್ರೂಪ್‌ ಸಿ ಮತ್ತು ಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

(ವರ್ಗಾವಣೆ)

ಆರ್ಥಿಕ
03.03.2026
03.03.2026
126
ಎಸ್.ವ್ಹಿ.ಸಂಕನೂರ

ದಿನಾಂಕ:23.03.2026ರಂದು ಸದನದಲ್ಲಿ ಉತ್ತರಿಸಲಾಯಿತು
27.02.2026
ರಾಜ್ಯದ ಪಾಲಿಟೆಕ್ನಿಕ ಕಾಲೇಜುಗಳ ʼʼಸಿʼʼ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ A.I.C.T.E ವೇತನ ನೀಡದೇ ತಾರತಮ್ಯ ಮಾಡಿರುವ ಬಗ್ಗೆ ಉನ್ನತ ಶಿಕ್ಷಣ
03.03.2026
03.03.2026
127
ಎಸ್.ವ್ಹಿ.ಸಂಕನೂರ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:67)
27.02.2026
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ 2006 ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟಿರುವ ಹಾಗೂ 2006 ರ ನಂತರ ನೇಮಕಗೊಂಡ ಸಿಬ್ಬಂದಿಗೆ ಪಿಂಚಣಿ ಸಾಲಭ್ಯ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
03.03.2026
03.03.2026
128
ಶಾಂತಾರಾಮ್‌ ಬುಡ್ನ ಸಿದ್ಧಿ
27.02.2026
ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರ ಸಾಗುವಳಿ ಮಾಡುತ್ತಿರುವ ಜಮೀನಿನ ಜಿ.ಪಿ.ಎಸ್‌ (GPS) ಅನ್ನು ಪರಿಪೂರ್ಣ ಮಾಡುವ ಕುರಿತು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
03.03.2026
03.03.2026
129
ಶಾಂತಾರಾಮ್‌ ಬುಡ್ನ ಸಿದ್ಧಿ
27.02.2026
ರಾಜ್ಯದ ಭಗವನ್‌ ಬಿರಸಾ ಮುಂಡಾ ಹೆಸರಿನಲ್ಲಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸುವ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ
03.03.2026
03.03.2026
130
ಶಾಂತಾರಾಮ್‌ ಬುಡ್ನ ಸಿದ್ಧಿ
27.02.2026
ಒಳಮೀಸಲಾತಿ ವರ್ಗೀಕರಣವನ್ನು ಪರಿಶಿಷ್ಟ ಜಾತಿಗವರಿಗಷ್ಟೆ ಅಲ್ಲದೆ ಪರಿಶಿಷ್ಟ ಪಂಗಡಗಳಿಗೂ ಮೀಸಲಾತಿ ವರ್ಗೀಕರಣ ಮಾಡುವ ಕುರಿತು. ಪರಿಶಿಷ್ಟ ಪಂಗಡಗಳ ಕಲ್ಯಾಣ
03.03.2026
03.03.2026
131
ರಾಮೋಜಿಗೌಡ
02.03.2026
ಶಿಕ್ಷಕರ ಅರ್ಹತಾ ಪರೀಕ್ಷೆ ಉತ್ತೀರ್ಣರಾದ ಅರ್ಹರಿಗೆ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
03.03.2026
03.03.2026
132
ಪ್ರತಾಪ್‌ ಸಿಂಹ ನಾಯಕ್‌ ಕೆ
02.03.2026
ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡ ಗ್ರಾಮದ ಅಡ್ತಲೆ ಭಾಗ ಸೇರಿದಂತೆ ಜಿಲ್ಲೆಯ ಹಲವಾರು ವಿವಿಧ ಭಾಗಗಳಲ್ಲಿ ಭಾಗಗಲ್ಲಿ ಕಾಡಾ ನೆಗಳ ಹಾವಳಿ ಹೆಚ್ಚಾಗಿರುವ ಕುರಿತು. ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ
04.03.2026
05.03.2026
133
ಪ್ರತಾಪ್‌ ಸಿಂಹ ನಾಯಕ್‌ ಕೆ
02.03.2026
ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಬಳಸುವ ಬೋರ್ಡ್‌ ವಿಶ್ರಣದ ಮೈಲು ತುತ್ತವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಬಗ್ಗೆ. ತೋಟಗಾರಿಕೆ ಮತ್ತು ರೇಷ್ಮೆ
04.03.2026
05.03.2026
134
ಪ್ರತಾಪ್‌ ಸಿಂಹ ನಾಯಕ್‌ ಕೆ
02.03.2026
ರಾಜ್ಯದಲ್ಲಿ ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದ ಎಲ್ಲಾ ಸಾರಿಗೆ ಸಂಸ್ಥೆ ಉದ್ಯೋಗಿಗಳ ಕುಟುಂಬದ ಅವಲಂಬಿತರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಹಣ ನೀಡದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. ಸಾರಿಗೆ
04.03.2026
05.03.2026
135
ಪ್ರತಾಪ್‌ ಸಿಂಹ ನಾಯಕ್‌ ಕೆ
02.03.2026
ವಿದೇಶಗಳಲ್ಲಿ ಕಡಿಮೆ ಬೆಲೆಗೆ ದೊರೆಯುವ ಡ್ರಗ್ಸ್‌ ರಫ್ತು ಮಾಡಿಕೊಂಡು ಬೆಂಗಳೂರು ನಗರದಲ್ಲಿ ಮಾರಾಟ ದಂಧೆ ನಿರಂತರವಾಗಿ ನಡೆಯುತ್ತಿರುವ ಕುರಿತು. ಒಳಾಡಳಿತ
04.03.2026
05.03.2026
136
ಪ್ರತಾಪ್‌ ಸಿಂಹ ನಾಯಕ್‌ ಕೆ
02.03.2026
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆರ್ಥಿಕ ಸಲಹಾ ಸಮಿತಿಯು ದಿನಾಂಕ:15.09.2025ರ ಸಭೆಯಲ್ಲಿ ಸ್ವೀಕರಿಸಲಾಗಿದ್ದರೂ ಸಹ ಇಲ್ಲಿಯವರೆಗೆ ಜಾರಿಗೆ ಬಾರದಿರುವ ಕುರಿತು ವೈದ್ಯಕೀಯ
ಶಿಕ್ಷಣ
04.03.2026
05.03.2026
137
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:71)
03.03.2026
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ, ಮನೆ ಹಾಗೂ ವಸತಿ ಸಮುಚ್ಛಯಗಳನ್ನು ಎ ಅಥವಾ ಬಿ ಖಾತಾ ನೀಡದೆ ಇರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು. ನಗರಾಭಿವೃದ್ದಿ
04.03.2026
05.03.2026
138
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:72)
03.03.2026
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಾದ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ:ಬಿ.ಆರ್.ಅಂಬೇಡ್ಕರ್‌, ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಒದಗಿಸುವ ಕುರಿತು. ಸಮಾಜ ಕಲ್ಯಾಣ
04.03.2026
05.03.2026
139
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:73)
03.03.2026
ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕೆ ತೊಂದರೆಯಾಗುತ್ತಿರುವ ವಿಷಯಗಳಿಂದಾಗಿ ಉನ್ನತ ಶಿಕ್ಷಣದ ಕಾರ್ಯದಕ್ಷತೆಯ ತೀವ್ರವಾಗಿ ಕುಸಿಯುತ್ತಿರುವ ಕುರಿತು ಉನ್ನತ ಶಿಕ್ಷಣ
06.03.2026
07.03.2026
140
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:74)
03.03.2026
ದಿನಾಂಕ:01.04.2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಅಥವಾ ಆ ದಿನಾಂಕದಂದು ಅಥವಾ ನಂತರದಲ್ಲಿ ವಿಶ್ವವಿದ್ಯಾಲಯದ ಸೇವೆಗೆ ಸೇರಿರುವ ನೌಕರರಿಗೆ ಹಳೆಯ ಡಿಫೈನ್ಸ್‌ ಪಿಂಚಣಿ ಯೋಜನೆ ಕುರಿತು ಆರ್ಥಿಕ
05.03.2026
05.03.2026
141
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:75)
03.03.2026
ಡಿ.ವೈ.ಎಸ್.ಪಿ ಹುದ್ದೆಗೆ ಇಲಾಖಾ ಬಡ್ತಿ ನೀಡದೆ ಮುಂಬಡ್ತಿಯನ್ನು ತಡೆಹಿಡಿದು ನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ಬಡ್ತಿ ನೀಡುವ ಕುರಿತು. ಒಳಾಡಳಿತ
05.03.2026
05.03.2026
142
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:76)
03.03.2026
ಕಿರಿಯ ತರಬೇತಿ ಅಧಿಕಾರಿಗಳಿಗೆ ಇತರೆ ಬೇರೆ ವಿಷಯಗಳ ಬೋಧನೆ ಮಾಡಲು ಆದೇಶ ಮಾಡುತ್ತಿರುವುದರಿಂದ ಬದಲಾಗುತ್ತಿರುವ ತಂತ್ರಜ್ಞಾನ ಪಠ್ಯ ಕ್ರಮಗಳಿಂದಾಗಿ ತರಬೇತಿ ತೊಡಕಾಗಿ ಹಲವಾರು ಸಮಸ್ಯೆಗಳು ಸೃಷ್ಠಿಯಾಗಿರುವ ಬಗ್ಗೆ ಕೌಶಲ್ಯಾಭಿವೃದ್ಧಿ. ಉದ್ಯಮಶೀಲನೆ ಮತ್ತು ಜೀವನೋಪಾಲಯ
05.03.2026
05.03.2026
143
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ

03.03.2026
ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2021ನೇ ಸಾಲಿನಲ್ಲಿ ಸಿವಿಲ್‌ ವ್ಯಾಜ್ಯದಲ್ಲಿ ಸುಳ್ಳು ಪ್ರಕರಣ ದಾಖಲಿಸಿರುವ ಕುರಿತು ಒಳಾಡಳಿತ
05.03.2026
05.03.2026
144
ರಮೇಶ್‌ ಬಾಬು
03.03.2026
ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆಯನ್ನು ಹಮ್ಮಿಕೊಳ್ಳುವ ಕುರಿತು ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸರಬರಾಜು
05.03.2026
05.03.2026
145
ರಮೇಶ್‌ ಬಾಬು
03.03.2026
ನೆಫ್ರೋ-ಯೂರಾಲಜಿ ಆಡಳಿತ ಮಂಡಳಿಯ ನಿರ್ಣಯದಂತೆ ಸಹಾಯಕ ಪ್ರಾದ್ಯಾಪಕರನ್ನು ಅವರ ಮಾತೃ ಇಲಾಖೆಗೆ ಹಿಂದಿರುಗಿಸುವ ಬಗ್ಗೆ ವೈದ್ಯಕೀಯ ಶಿಕ್ಷಣ
05.03.2026
05.03.2026
146
ರಮೇಶ್‌ ಬಾಬು
04.03.2026
ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಶಿಕ್ಷಣ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಯಾವ ಶಿಕ್ಷಣ ಸಂಸ್ಥೆಗಳ ವಿಶೇಷವಾಗಿ ಗ್ರೇಟರ್‌ ಬೆಂಗಳೂರು ಅಥಾರಿಟಿಯ ವ್ಯಾಪ್ತಿಯ ಬಳಕೆ ಕನಿಷ್ಠ 25000 ಅಡಿಯ ನಿವೇಶನ ಹೊಂದಿದ್ದಲ್ಲಿ ಅಂತಹ ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾರಕ್ಷತಾ
05.03.2026
05.03.2026
147
ರಮೇಶ್‌ ಬಾಬು
04.03.2026
ಹೆಚ್ಚು ಕೂಲಿ ಕಾರ್ಮಿಕರನ್ನು, ಕೃಷಿ ಕಾರ್ಮಿಕರನ್ನು, ನೇಕಾರರನ್ನು ಹೊಂದಿರುವ ಚಿಕ್ಕ ನಾಯಕಹಳ್ಳಿ ಪುರಸಭೆಯಲ್ಲಿ ವೈಜ್ಞಾನಿಕ ಆಸ್ತಿ ತೆರಿಗೆಯನ್ನು ನಿರ್ಧಿರಿಸುವ ಕುರಿತು. ನಗರಾಭಿವೃದ್ಧಿ
05.03.2026
05.03.2026
148
ರಮೇಶ್‌ ಬಾಬು

ದಿನಾಂಕ:10.03.2026ರಂದು ಸದನದಲ್ಲಿ ಉತ್ತರಿಸಲಾಯಿತು
04.03.2026
ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ರಸ್ತೆಯ (ಮೈಸೂರು ಬ್ಯಾಂಕ್‌ ಬಳಿ) ಒಂದನೇ ತಿರುವಿನಲ್ಲಿ ಹಾಸ್ಪಿಟಲ್‌ ರಸ್ತೆಗೆ ಹೋಗುವ ದಾರಿಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಕಾನೂನುಬಾಹಿರವಾಗಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು ಒಳಾಡಳಿತ
05.03.2026
05.03.2026
149
ಬಲ್ಕೀಸ್‌ ಬಾನು
04.02.2026
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಭದ್ರಾ ಎಡದಂಡೆ ದುರಸ್ಥಿ ಕಾಮಗಾರಿ ಪೂರ್ಣಗೊಂಡ ನಂತರ ನೀರು ಹೆಚ್ಚಾಗಿ ಪೋಲಾಗುತ್ತಿರುವ ಬಗ್ಗೆ ಜಲಸಂಪನ್ಮೂಲ
06.03.2026
07.03.2026
150
ಬಲ್ಕೀಸ್‌ ಬಾನು
04.02.2026
ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಊರಡೂರು ಗ್ರಾಮದ ಸರ್ವೆ. ನಂ.37/1ರಲ್ಲಿರುವ 5 ಎಕರೆ 3 ಗುಂಟೆ ಇನಾಂ ಜಮೀನನ್ನು ನಿಯಮ ಬಾಹಿರವಾಗಿ ಭೂ ಪರಿವರ್ತನೆಯಾಗಿದ್ದು, ಸದರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಕುರಿತು ಕಂದಾಯ
06.03.2026
07.03.2026
151
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ಬಸ್‌ ಹಾಗೂ ರೈಲು ನಿಲ್ದಾಣಗಳು, ಬೀದಿ ಬದಿ ಸೇರಿ ವಿವಿಧೆಡೆ ಅಲೆದಾಡುತ್ತಿರುವ ನಿರ್ಗತಿಕ ಅಸ್ಪಸ್ಥ ರಿಗೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಸಹಿತ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಜಾರಿ ಮಾಡುವ ಬಗ್ಗೆ. ಆರೋಗ್ಯ ಮತ್ತುಕುಟುಂಬ ಕಲ್ಯಾಣ
06.03.2026
07.03.2026
152
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸ್‌ ಇತ್ತೀಚಿಗೆ ದಾಳಿ ನಡೆಸಿ, ವಿವಿಧ ಬ್ಯಾರಕ್‌ ಗಳಲ್ಲಿ ತಪಾಸಣೆ ನಡೆಸಿದಾಗ ಹಲವಾರು ರೀತಿಯ ನಿಷೇಧಿತ ವಸ್ತುಗಳು ವ್ಯಾಪಕವಾಗಿ ಪತ್ತೆಯಾಗಿರುವ ಕುರಿತು ಒಳಾಡಳಿತ
06.03.2026
07.03.2026
153
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ರಾಜ್ಯದಲ್ಲಿ ʼʼಸಿʼʼ ವರ್ಗದ ದೇವಸ್ಥಾನಗಳ ಅರ್ಚಕರಿಗೆ ಕನಿಷ್ಠ ಮಾಸಿಕ ರೂ.10 ಸಾವಿರ ತಸ್ತೀಕ್‌ ಮೊತ್ತ ನಿಗದಿಪಡಿಸುವ ಕುರಿತು ಮುಜರಾಯಿ
06.03.2026
07.03.2026
154
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವ ಬಗ್ಗೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
06.03.2026
07.03.2026
155
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ನಲಿ-ಕಲಿ ಯೋಜನೆಯನ್ನು ರದ್ದುಪಡಿಸಿರುವುದರಿಂದ ಕುಗ್ರಾಂಗಳ ಮಕ್ಕಳ ಶಿಕ್ಷಣದಿಂದ ಶಾ‍ಶ್ವತವಾಗಿ ವಂಚಿತರಾಗುತ್ತಿರುವ ಕುರಿತು ಶಾಲಾ ಶಿಕ್ಷಣ ಮತ್ತು ಸಾರಕ್ಷತಾ
06.03.2026
07.03.2026
156
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ʼʼಪ್ರಾಯೋಜಕತ್ವʼʼ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಸಕಾಲದಲ್ಲಿ ಮಾಸಾಶನ ಪಾವತಿ ಮಾಡದಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾಗರಿಕ ಸಬಲೀಕರಣ
06.03.2026
07.03.2026
157
ಗೋವಿಂದ ರಾಜು
06.03.2026
ಮೈಸೂರು ರೇಷ್ಮೆ (ಸಿಲ್ಕ್)‌ ಸೀರೆ ಉತ್ಪಾದನೆಗೆ ನೂಲು ಸರಬರಾಜು ಮಾಡುವ ಟಿ ನರಸೀಪುರದ ರೇಷ್ಮೆ ನೂಲು ತಯಾರಿಕಾ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆಯಿಂದ ಕಾರ್ಖಾನೆ ಮುಚ್ಚುವ ಶಂಕೆ ವ್ಯಕ್ತವಾಗುತ್ತಿರುವ ಬಗ್ಗೆ ತೋಟಗಾರಿಕೆ ಮತ್ತು ರೇಷ್ಮೆ
09.03.2026
09.03.2026
158
ಗೋವಿಂದ ರಾಜು
06.03.2026
ಪರಿಶಿಷ್ಟ ಜಾತಿಯ ವಧು ಅಥವಾ ವರನ ಅಂತರ್ ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ನೀಡುತ್ತಿರುವ ಪ್ರೋತ್ಸಾಹ ಧನವನ್ನು ಫಲಾನುಭವಿಗಳಿಗೆ ನೀಡದೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಮಾಜ ಕಲ್ಯಾಣ
09.03.2026
09.03.2026
159
ಗೋವಿಂದ ರಾಜು
06.03.2026
ರಾಜ್ಯದ ‌ ವಿದ್ಯುತ್ ಕಾರ್ಖಾನೆಯನ್ನು ಬದಿಗೊತ್ತಿ ಕೇರಳ ಕಂಪನಿಯಿಂದ ಪರಿವರ್ತಕಗಳನ್ನು ಖರೀದಿಸುತ್ತಿರುವ ಬಗ್ಗೆ ಇಂಧನ
09.03.2026
09.03.2026
160
ಕಿಶೋರ್‌ ಕುಮಾರ್‌ ಪುತ್ತೂರ್
07.03.2026
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ತಾಲ್ಲೂಕು ಪಂಚಾಯತಿಗಳಲ್ಲಿ ಕರ್ತವ್ಯ ನಿರ್ಹಿಸುತ್ತಿರುವ ಗ್ರಾಮೀಣ ಪುನರ್‌ ವಸತಿ ಕಾರ್ಯಕರ್ತ ಮತ್ತು ವಿವಿದೊದ್ದೇಶಿತ ಪುನರ್‌ ವಸತಿ ಕಾರ್ಯಕರ್ತರುಗಳ ವೇತನ ಹೆಚ್ಚಿಸುವ ಕುರಿತು ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾಗರಿಕರ ಸಬಲೀಕರಣ
09.03.2026
09.03.2026
161
ತಿಪ್ಪಣ್ಣಪ್ಪ ಕಮಕನೂರ

ಕ್ರ.ಸಂ.104ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
09.03.2026
ʼʼಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಈ ಐದು ಪದಗಳನ್ನು ಪರಿಶಿಷ್ಟ ವರ್ಗದ (ST) ಪಟ್ಟಿಗೆ ಸೇರಿಸುವ ಪ್ರಸ್ತಾವನೆಯ ಸ್ಥಿತಿಗತಿಯ ಕುರಿತು. ಪರಿಶಿಷ್ಟ ಪಂಗಡಗಳ ಕಲ್ಯಾಣ
09.03.2026
09.03.2026
162
ಎಸ್.ಎಲ್.‌ ಭೋಜೇಗೌಡ
09.03.2026
ಬೆಂಗಳೂರು ನಗರ ಬಿ.ಟಿ.ಎಂ ಸ್ಟೇಜ್‌ 1 ಮತ್ತು 2 ರಲ್ಲಿ ಹಾಗೂ ಮಾರುತಿ ನಗರದ ಮುಖ್ಯ ರಸ್ತೆಗಳಲ್ಲಿ ರಾತ್ರಿಯ ಸಮಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸರಿಯಾದ ಸಮಯದಲ್ಲಿ ಮುಚ್ಚದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. ಒಳಾಡಳಿತ
09.03.2026
09.03.2026
163
ಬಸನಗೌಡ ಬಾದರ್ಲಿ
09.03.2026
ರಾಯಚೂರು ಜಿಲ್ಲೆಯಲ್ಲಿ ಮಾದಕ ದ್ರವ್ಯ (ಡಗ್ಸ್) ‌ ವ್ಯಾಪಾರ, ಯುವಕರಲ್ಲಿ ಡಗ್ಸ್‌ ವ್ಯಸನ ಹಾಗೂ ಸಂಘಟಿತ ಡಗ್ಸ್‌ ಮಾಫಿಯಾ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಒಳಾಡಳಿತ
09.03.2026
09.03.2026
164
ಬಸನಗೌಡ ಬಾದರ್ಲಿ
09.03.2026
ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಲಿಂಗಸಗೂರು ತಾಲ್ಲೂಕುಗಳನ್ನು ಒಳಗೊಂಡಂತೆ ಸಿಂಧನೂರು ತಾಲ್ಲೂಕಿನಲ್ಲಿ ನೂತನ ʼʼಪ್ರಾದೇಶಿಕ ಸಾರಿಗೆ ಆಯುಕ್ತರ ಕಛೇರಿʼʼ ಯನ್ನು ತೆರೆಯುವ ಕುರಿತು. ಸಾರಿಗೆ
09.03.2026
09.03.2026
165
ಅಡಗೂರು ಹೆಚ್‌ ವಿ‍ಶ್ವನಾಥ್
09.03.2026
ಸಾರ್ವಜನಿಕರ ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ ಹಾಗೂ ಆಯುಕ್ತಾಲಯ ಸೃಷ್ಟಿ, ಏಕ ಗವಾಕ್ಷಿ ಖರೀದಿ ಯೋಜನೆ , ಕನ್ನಡ ಪುಸ್ತಕಗಳ ಪುಟವಾರು ಬೆಲೆ ಏರಿಕೆ, ಅಂತರರಾಷ್ಟ್ರೀಯ ಮಟ್ಟದ ಅಳತೆಯ ಕನ್ನಡ ಪುಸ್ತಕಗಳ ಬೆಲೆ ನಿಗದಿ ಮತ್ತು 2020ರ ಪುಸ್ತಕಗಳ ಖರೀದಿ ಬಾಕಿ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
10.03.2026
10.03.2026
166
ರಮೇಶ್‌ ಬಾಬು
09.03.2026
ಬೆಂಗಳೂರಿನಲ್ಲಿ ಹಲವಾರು ಖಾಸಗಿ ಸಂಸ್ಥೆಗಳ ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ಜನಸಾಮಾನ್ಯರಿಗೆ ಮೋಸ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿರುವ ಕುರಿತು ಒಳಾಡಳಿತ
10.03.2026
10.03.2026
167
ನಿರಾಣಿ ಹಣಮಂತ್‌ ರುದ್ರಪ್ಪ
09.03.2026
ವಿಜಯಪುರ ನಗರದಲ್ಲಿ ಖಾಸಗಿ ಸಹಭಾಗಿತ್ವ (Private Private Protership) ಮಾದರಿಯ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ನಿರ್ಧಾರವನ್ನು ಕೈ ಬಿಟ್ಟು ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕುರಿತು ವೈದ್ಯಕೀಯ ಶಿಕ್ಷಣ
10.03.2026
10.03.2026
168
ಸಿ.ಟಿ.ರವಿ
10.03.2026
ವಿವಿಧ ಇಲಾಖೆಯಲ್ಲಿ ಕಾಮಗಾರಿ ನಿರ್ವಹಿಸಿ ಬಾಕಿ ಇರುವ ಹಣ ಬಿಡುಗಡೆ ಮಾಡುವ ಕುರಿತು ಆರ್ಥಿಕ
10.03.2026
10.03.2026
169
ಹೆಚ್‌.ಎಸ್.ಗೋಪಿನಾಥ್
10.03.2026
ಬೆಂಗಳೂರು ಮಹಾನಗರದಲ್ಲಿ ಡ್ರೋನ್‌ ತಂತ್ರಜ್ಞಾನ ಬಳಿಸಿ ತೆರಿಗೆ ಸಂಗ್ರಹದ ಕುರಿತು ನಗರಾಭಿವೃದ್ಧಿ
10.03.2026
10.03.2026
170
ಬಸನಗೌಡ ಬಾದರ್ಲಿ
10.03.2026
ಸಿಂಧನೂರು ತಾಲ್ಲೂಕಿನ ಅಕ್ಕಪಕ್ಕದ ತಾಲ್ಲೂಕಿನ ಕೆಲವು ರೈತರುಗಳು ಬೆಳೆ ಸಮೀಕ್ಷೆ ಅಪ್ಲೀಕೇಶನಲ್ಲಿ ಜೋಳ ಬೆಳೆದಿರುವುದಾಗಿ ತಪ್ಪು ಮಾಹಿತಿಯನ್ನು ಅಪ್ಲೋಡ್‌ ಮಾಡಿದ್ದು, ನೈಜ ಜೋಳ ಬೆಳೆಯುವ ರೈತರು ಸಂಕಷ್ಟಕೀಡಾಗಿರುವ ಕುರಿತು ಕಂದಾಯ
10.03.2026
10.03.2026
171
ಮಂಜುನಾಥ್‌ ಭಂಡಾರಿ
10.03.2026
ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಮೂಲ ಯೋಜನೆಯಂತೆ ವಾರಾಹಿಯ ಯೋಜನೆಯ ಉಳಿದ ಎಲ್ಲಾ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡುವ ಕುರಿತು ಜಲಸಂಪನ್ಮೂಲ
10.03.2026
10.03.2026
172
ಬಲ್ಕೀಸ್‌ ಬಾನು
10.03.2026
ಶಿವಮೊಗ್ಗ ಗ್ರಾಮಾಂತರ ಭದ್ರಾವತಿ ತಾಲ್ಲೂಕು ವ್ಯಾಪ್ತಿಗೆ ಬರುವ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಎಮ್ಮೆಹಟ್ಟಿ, ಕರೆಬೀರಹಳ್ಳಿ ಗ್ರಾಮ ಹಾಗೂ ಹೊಳೆಬೈರಹಳ್ಳಿ ಗ್ರಾಮಗಳ ಕುರಿತು ನಗರಾಭಿವೃದ್ದಿ
10.03.2026
10.03.2026
173
ಬಲ್ಕೀಸ್‌ ಬಾನು

ದಿನಾಂಕ:17.03.2026ರಂದು ಸದನದಲ್ಲಿ ಉತ್ತರಿಸಲಾಯಿತು
10.03.2026
ರಾಜ್ಯಾದ್ಯಂತ ಹಲವಾರು ವರ್ಷಗಳಿಂದ ಅನುದಾನಿತ ಪ್ರಥಮ ದರ್ಜೆ ಕಾಲೇಜಗಳಲ್ಲಿ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡುವ ಕುರಿತು ಉನ್ನತ ಶಿಕ್ಷಣ
10.03.2026
10.03.2026
174
ಗೋವಿಂದ ರಾಜು

ದಿನಾಂಕ:12.03.2026ರಂದು ಸದನದಲ್ಲಿ ಉತ್ತರಿಸಲಾಯಿತು
10.03.2026
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಕ್ರಾಸ್‌ ಬಳಿ ಹೈಟೆಕ್‌ ಹೂವಿನ ಮಾರುಕಟ್ಟೆಗಾಗಿ ʼʼಅಂತರರಾಷ್ಟ್ರೀಯ ಮಟ್ಟದ ಶೈತ್ಯಾಗಾರʼʼ ನಿರ್ಮಾಣ ಮಾಡುವ ಕುರಿತು ತೋಟಗಾರಿಕೆ ಮತ್ತು ರೇಷ್ಮೆ




10.03.2026
10.03.2026
175
ಟಿ.ಎನ್.ಜವರಾಯಿಗೌಡ
10.03.2026
ಬೆಂಗಳೂರು ಮಹಾನಗರದಲ್ಲಿ ವಾಣಿಜ್ಯ ಜಾಹೀರಾತು ಪ್ರದರ್ಶನ ನಿರ್ಬಂಧಿಸುವ ಕುರಿತು ನಗರಾಭಿವೃದ್ದಿ
10.03.2026
10.03.2026
176
ಟಿ.ಎನ್.ಜವರಾಯಿಗೌಡ
10.03.2026
ಬೆಂಗಳೂರು ಮಹಾನಗರದಲ್ಲಿನ ಬಿ-ಖಾತಾ ಸ್ವತ್ತುಗಳನ್ನು ಎ-ಖಾತಾ ಪಡೆಯಲು ಹೆಣಗಾಡುತ್ತಿರುವ ನಗರ ವಾಸಿಗಳಿಗೆ ಮಾರ್ಗಸೂಚಿ ದರದ ಶೇಕಡಾ 5%ರಷ್ಟು ಶುಲ್ಕ ನಿಗದಿಪಡಿಸಿರುವುದು ನಿವೇಶನದಾರರನ್ನು ಚಿಂತೆಗೀಡು ಮಾಡಿರುವ ಕುರಿತು ನಗರಾಭಿವೃದ್ಧಿ
11.03.2026
11.03.2026
177
ಹೇಮಲತಾ ನಾಯಕ
10.03.2026
ತುಂಗಭದ್ರಾ ಜಲಾಶಯದ ಅಣೆಕಟ್ಟಿನ ಕ್ರಸ್ಟ್‌ ಗೇಟ್‌ಗಳ ದುರಸ್ತಿ ಕಾರ್ಯದಿಂದಾಗಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಲು ತೊಂದರೆ ಉಂಟಾಗುತ್ತಿರುವ ಕುರಿತು ಜಲಸಂಪನ್ಮೂಲ
11.03.2026
11.03.2026
178
ರಮೇಶ್‌ ಬಾಬು
11.03.2026
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು. ಇಲ್ಲಿಗೆ ಕೆಲ ವೈದ್ಯರು 2 ವರ್ಷಗಳ ಅವಧಿಗೆ ನಿಯೋಜನೆ ಮೇರೆಗೆ ನಿಯೋಜಿತಗೊಂಡಿದ್ದು, ಸದರಿಯವರುಗಳ ನಿಯೋಜನೆ ಅವಧಿಯು ಮುಕ್ತಾಯಗೊಂಡಿದರೂ ಸಹ ದಂತ ವೈದ್ಯಕೀಯ ಮೆಡಿಕಲ್‌ ಕಾಲೇಜಿನಲ್ಲಿಯೇ ಸೇವೆ ಸಲ್ಲಿಸುತ್ತಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10.03.2026
10.03.2026
179
ಪ್ರದೀಪ್‌ ಶೆಟ್ಟರ್
11.03.2026
ರಾಜ್ಯದಲ್ಲಿರುವ ನಗರ ಹಾಗೂ ಪಟ್ಟಣಗಳ ಮೂಲಸೌಕರ್ಯ ಮತ್ತು ನಾಗರಿಕ ಸೌಕರ್ಯಗಳ ಸುಧಾರಣೆಗೆ ಉದ್ದೇಶಿಸಿದ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಧಾರವಾಡ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಬಿಡುಗಡೆಯಾಗಬೇಕಾದ ಅನುದಾನದ ಕುರಿತು ನಗರಾಭಿವೃದ್ಧಿ
11.03.2026
12.03.2026
180
ಎಫ್.ಹೆಚ್.‌ ಜಕ್ಕಪ್ಪನವರ
11.03.2026
ಕೆ.ಪಿ.ಟಿ.ಸಿ.ಎಲ್‌ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ-133 ಮತ್ತು ಪರಿಶಿಷ್ಟ ಪಂಗಡ-27 ಸೇರಿದ ಒಟ್ಟು 160 ಬ್ಯಾಕ್‌ಲಾಗ್‌ ಮುಂಬಡ್ತಿ ಹುದ್ದೆಗಳು ಬಾಕಿ ಇರುವ ಕುರಿತು ಇಂಧನ
11.03.2026
12.03.2026
181
ಕೇಶವ ಪ್ರಸಾದ್‌ ಎಸ್
11.03.2026
ಬೆಂಗಳೂರು ನಗರದ ಸ್ಮಶಾನಗಳು ಸೂಕ್ತವಾದ ನಿರ್ವಣೆಯಿಲ್ಲದೆ ದಯನೀಯ ಸ್ಥಿತಿಯಲ್ಲಿರುವ ಬಗ್ಗೆ ನಗರಾಭಿವೃದ್ಧಿ
11.03.2026
12.03.2026
182
ಡಾ :ಯತೀಂದ್ರ ಎಸ್
11.03.2026
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶ್ರಯ ಯೋಜನೆ ಬಡಾವಣೆಯಲ್ಲಿ ಈ ಹಿಂದೆ ಇದ್ದಂತಹ ಮಂಡಲ ಪಂಚಾಯಿತಿಯಿಂದ ನೀಡಿರುವ ಹಕ್ಕು ಪತ್ರಗಳು ಕಳೆದು ಹೋಗಿದ್ದು, ಅಂತಹ ಸಂದರ್ಭದಲ್ಲಿ ಇ-ಸ್ವತ್ತು ಸೃಜಿಸಲು ಗ್ರಾಮ ಪಂಚಾಯತಿಗಳಿಗೆ ಅವಕಾಶ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
11.03.2026
12.03.2026
183
ಡಾ :ಯತೀಂದ್ರ ಎಸ್
11.03.2026
ಕೆ.ಐ.ಎ.ಡಿ.ಎ ಮತ್ತು ಕೆ.ಎಸ್.ಎಸ್.ಐ.ಡಿ.ಸಿ ವತಿಯಿಂದ ಈ ಹಿಂದಿನಂತೆ ಹಿಂದುಳಿದ ವರ್ಗಗಳ ಉದ್ಯಮಿಗಳು ಖರೀದಿ ಮಾಡುವ ಪ್ಲಾಟ್‌ಗಳ ಒಟ್ಟು ಮೊತ್ತದಲ್ಲಿ ಶೇ.25ರಷ್ಟು ರಿಯಾಯಿತಿ ನೀಡುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
11.03.2026
12.03.2026
184
ಡಾ :ಯತೀಂದ್ರ ಎಸ್
11.03.2026
ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
11.03.2026
12.03.2026
185
ಡಾ :ಯತೀಂದ್ರ ಎಸ್

ದಿನಾಂಕ:17.03.2026ರಂದು ಸದನದಲ್ಲಿ ಉತ್ತರಿಸಲಾಯಿತು
11.03.2026
ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ವಸತಿ ಯೋಜನೆಯ ಫಲಾನುಭವಿಗಳು ತಮ್ಮ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಡುವವರೆಗೂ ಪ್ರತ್ಯೇಕ ವರ್ಗೀಕರಣ ಮಾಡಿ ಇ-ಸ್ವತ್ತು ಸೃಜಿಸಲು ಅವಕಾಶ ಕಲ್ಪಿಸುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
11.03.2026
12.03.2026
186
ಡಾ :ಯತೀಂದ್ರ ಎಸ್
11.03.2026
ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿಗಳಿಗೆ ಇ-ಸ್ವತ್ತು ಸೃಜಸಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
11.03.2026
12.03.2026
187
ಡಾ :ಯತೀಂದ್ರ ಎಸ್
11.03.2026
ರೈತರು ಭೂ ಕಂದಾಯ ಪಾವತಿಸದೇ ಇರುವುದರಿಂದ ಸುಮಾರು 50-60 ವರ್ಷಗಳ ಹಿಂದೆ ಹಿಡುವಳಿ ಜಮೀನುಗಳನ್ನು ಬೀಳು ಎಂದು ನಮೂದಿಸಿರುವುದರಿಂದ ರೈತರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಕಂದಾಯ
11.03.2026
12.03.2026
188
ಡಾ :ಯತೀಂದ್ರ ಎಸ್
11.03.2026
ನಮೂನೆ-11ಎ ಪಡೆಯಲು ಸಬ್‌ ರಿಜಿಸ್ಟಾರ್‌ ನೋಂದಣಿ ಪತ್ರ ವಿಲ್‌ ಹಾಗೂ ಸೋಲ್‌ ಡೀಡ್‌ ಇವುಗಳಿಂದ ವಿನಾಯಿತಿ ನೀಡಿ ಈ ಹಿಂದೆ ಇದ್ದಂತೆಯೇ ಗ್ರಾಮ ಪಂಚಾಯಿತಿಯಲ್ಲಿರುವ ದಾಖಲೆಗಳನ್ನು ಪಡೆದು ಇ-ಸ್ವತ್ತು ಸೃಜಿಸಲು ಅವಕಾಶ ಕಲ್ಪಿಸುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
11.03.2026
12.03.2026
189
ಶಶೀಲ್‌ ಜಿ ನಮೋಶಿ
11.03.2026
ರಾಯಚೂರು ಜಿಲ್ಲೆ ಸಿರವಾಳ ತಾಲ್ಲೂಕು ಅತ್ತನೂರ ಗ್ರಾಮಕ್ಕೆ ಸ್ವಾತಂತ್ಯ್ರ ದೊರಕಿದಾಗಿನಿಂದ ಇಲ್ಲಿಯವರೆಗೆ ತೀವ್ರ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
11.03.2026
12.03.2026
190
ಶಶೀಲ್‌ ಜಿ ನಮೋಶಿ
12.03.2026
ಸರ್ಕಾರದ ಅನುದಾನಿತ ಸಂಸ್ಥೆಯ ನೌಕರರಿಗೆ ನೀಡಬೇಕಾಗಿರುವ ಬಾಕಿ ವೇತನವನ್ನು ಬಿಡುಗಡೆ ಮಾಡುವ ಹಾಗೂ ಖಾಲಿ ಇರುವ ಜಿಲ್ಲಾ ಸಂಘಟಕರ ಹುದ್ದೆಗಳನ್ನು ಭರ್ತಿ ಮತ್ತು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
12.03.2026
12.03.2026
191
ಶಶೀಲ್‌ ಜಿ ನಮೋಶಿ
12.03.2026
ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಮತ್ತು ನದಿಸಿನ್ನೂರು ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿದ ಜವಳಿ ಪಾರ್ಕ್‌ ಕುರಿತು
ವಾಣಿಜ್ಯ ಮತ್ತು ಕೈಗಾರಿಕೆ
12.03.2026
12.03.2026
192
ಶಶೀಲ್‌ ಜಿ ನಮೋಶಿ ಹಾಗೂ ಡಾ:ಧನಂಜಯ ಸರ್ಜಿ
12.03.2026
ರಾಜ್ಯದಲ್ಲಿ 2004ರ ನಂತರ ನೇಮಕವಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು (OPS) ಜಾರಿ ಮಾಡುವ ಕುರಿತು ಆರ್ಥಿಕ
12.03.2026
12.03.2026
193
ಐವನ್‌ ಡಿʼ ಸೋಜಾ
12.03.2026
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜೇಷ್ಠತೆಯ ಮೇರೆಗೆ ಪ್ರಾಶಂಪಾಲರನ್ನು ಆಯ್ಕೆ ಮಾಡುವ ಬಗ್ಗೆ ಉನ್ನತ ಶಿಕ್ಷಣ
12.03.2026
12.03.2026
194
ಬಲ್ಕೀಸ್‌ ಬಾನು
12.03.2026
ಶಿವಮೊಗ್ಗ ಜಿಲ್ಲೆಯಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಳೆದ 5 ವರ್ಷಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶ ಪಡೆದಿರುವ ಕುರಿತು
ಉನ್ನತ ಶಿಕ್ಷಣ
12.03.2026
12.03.2026
195
ರಮೇಶ್ ಬಾಬು

12.03.2026
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮತ್ತು ವಾಣಿಜ್ಯೇತರ ಕಟ್ಟಡದ ಕಾಮಗಾರಿಯ ನಂತರ ಒಸಿ ಮತ್ತು ಸಿಸಿ ನೀಡುವ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳು ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕುರಿತು ನಗರಾಭಿವೃದ್ಧಿ
12.03.2026
12.03.2026
196
ಸಿ.ಟಿ. ರವಿ
12.03.2026
ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಆರೋಗ್ಯ ಸಮಸ್ಯೆ ಉಂಟಾದಾಗ ಮತ್ತು ನೌಕರರ ಮಕ್ಕಳ ಶಿಕ್ಷಣಕ್ಕೆ ಪಡಿತರ ಚೀಟಿಯನ್ನು ಬಳಕೆ ಮಾಡಲು ತೀವ್ರ ತೊಂದರೆಯಾಗುತ್ತಿರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ
12.03.2026
12.03.2026
197
ಸುನೀಲ್‌ಗೌಡ ಬಿ. ಪಾಟೀಲ್
12.03.2026
ಹೆಬ್ಬಾಳದಲ್ಲಿರುವ ವಿದ್ಯುತ್‌ ಚಿತಾಗಾರದಿಂದಾಗಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ನಗರಾಭಿವೃ‍ದ್ಧಿ
12.03.2026
12.03.2026
198
ಎಫ್‌ .ಹೆಚ್.‌ ಜಕ್ಕಪ್ಪನವರ

ದಿನಾಂಕ:17.03.2026ರಂದು ಸದನದಲ್ಲಿ ಉತ್ತರಿಸಲಾಯಿತು
12.03.2026
ರಾಜ್ಯದ ಕಟ್ಟಕಡೆಯ ಹಳ್ಳಿಗಳಿಗೂ ತುರ್ತು ಆರೋಗ್ಯ ಸೇವೆ ತಲುಪಿಸುವ ಸಂಚಾರಿ ಆರೋಗ್ಯ ಘಟಕಗಳನ್ನು (MHU) ಜಾರಿ ಮಾಡುವ ಬಗ್ಗೆ ಆರೋಗ್ಯಮತ್ತು ಕುಟುಂಬ ಕಲ್ಯಾಣ
12.03.2026
12.03.2026
199
ಎಫ್‌ .ಹೆಚ್.‌ ಜಕ್ಕಪ್ಪನವರ
12.03.2026
ಅವರು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಅನಿವಾರ್ಯವಾಗಿ ಸಭೆಗಳಿಗೆ ತೆರಳಿದ್ದಲ್ಲಿ ತಮ್ಮ ಟೇಬಲ್‌ ಮುಂದೆ ಯಾವ ಸಭೆಯ ಎಷ್ಟು ಗಂಟೆಗೆ ಆರಂಭವಾಗಿದೆ ಮತ್ತು ಮುಕ್ತಾಯವಾಗುವ ಮಾಹಿತಿ ಫಲಕವನ್ನು (Display Board) ಕಡ್ಡಾಯವಾಗಿ ಪ್ರದರ್ಶಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

(ವರ್ಗಾವಣೆ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ(ಆಡಳಿತ ಸುಧಾರಣೆ)
12.03.2026
12.03.2026
200
ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)
13.03.2026
ಚಪ್ಪರಬಂದ, ಗೌಳಿ, ಕಾಡುಗೊಲ್ಲ, ಕಡುಬಿ, ಕಂಜರಬಾಟ 5 ಸುಮುದಾಯಗಳನ್ನು ಅಲೆಮಾರಿ, ಅರೆ-ಅಲೆಮಾರಿ ಎಂದು ಘೋಷಿಸುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ
13.03.2026
13.03.2026
201
ಕಿಶೋರ್‌ ಕುಮಾರ್‌ ಪುತ್ತುರ್
13.03.2026
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇರುವ ಎಂಡೋಸಲ್ಫಾನ್‌ ಪೀಡಿತರ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸುವ ಕುರಿತು. ಕಂದಾಯ

ಹಾಗೂ

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ
13.03.2026
13.03.2026
202
ಗೋವಿಂದ ರಾಜು
16.03.2026
2017 ರಿಂದ 2022ರವರೆಗೂ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾಗಿರುವ ಆರೋಗ್ಯ ಉಪಕರ, ಗ್ರಂಥಾಲಯ ಉಪಕರ ಮತ್ತು ಭಿಕ್ಷಾಟನಾ ಉಪಕರಗಳ ಸೆಸ್‌ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಇದುವರೆಗೂ ವರ್ಗಾಯಿಸದೇ ಇರುವ ಬಗ್ಗೆ ನಗರಾಭಿವೃದ್ಧಿ
16.03.2026
17.03.2026
203
ಟಿ.ಎನ್.ಜವರಾಯಿಗೌಡ
16.03.2026
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ವಲಯ ಆಯುಕ್ತರ ಹುದ್ದೆಗಳ ಕುರಿತು ನಗರಾಭಿವೃದ್ಧಿ
16.03.2026
17.03.2026
204
ಬಸನಗೌಡ ಬಾದರ್ಲಿ
16.03.2026
ಕಲ್ಯಾಣ ಕರ್ನಾಟಕ ಭಾಗದ ಸಿಂಧನೂರು ತಾಲ್ಲೂಕಿಗೆ ಇಂಜನಿಯರಿಂಗ್‌ ಹಾಗೂ ಡಿಪ್ಲೋಮಾ ಕಾಲೇಜುಗಳನ್ನು ಮಂಜೂರು ಮಾಡುವ ಕುರಿತು ಉನ್ನತ ಶಿಕ್ಷಣ
16.03.2026
16.03.2026
205
ಬಸನಗೌಡ ಬಾದರ್ಲಿ
16.03.2026
ರಾಜ್ಯದಲ್ಲಿ ʼʼರಾಜ್ಯ ಯುವ ಆಯೋಗʼʼ ವನ್ನು ಸ್ಥಾಪಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

(ವರ್ಗಾವಣೆ)

ಯುವಸಬಲೀಕರಣ
16.03.2026
16.03.2026
206
ಬಸನಗೌಡ ಬಾದರ್ಲಿ
16.03.2026
ʼʼಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ ಯೋಜನೆʼʼ ಯಡಿ (NKUSIP) 2014ರಲ್ಲಿ ಪ್ರಾರಂಭವಾಗೊಂಡಿದರೂ ಈವರೆಗೆ ಸಿಂಧನೂರು ನಗರದ ನಿವಾಸಿಗಳಿಗೆ 24X7 ಕುಡಿಯುವ ನೀರು ಪೂರೈಕೆಯಾಗದಿರುವ ಬಗ್ಗೆ ನಗರಾಭಿವೃದ್ಧಿ
16.03.2026
16.03.2026
207
ಬಸನಗೌಡ ಬಾದರ್ಲಿ
16.03.2026
ಕಲ್ಯಾಣ ಕರ್ನಾಟಕ ಭಾಗದ ಸಿಂಧನೂರು ತಾಲ್ಲೂಕಿಗೆ ಸರ್ಕಾರಿ ಐ.ಟಿ.ಐ ಕಾಲೇಜನ್ನು ಮಂಜೂರು ಮಾಡುವ ಕುರಿತು ಕೌಶಲ್ಯಾಭಿವೃ‍ದ್ಧಿ. ಉದ್ಯಮಶೀಲತೆ ಮತ್ತು ಜೀವನೋಪಾಯ
16.03.2026
16.03.2026
208
ಬಸನಗೌಡ ಬಾದರ್ಲಿ
16.03.2026
ಪ್ರೊ: ನಂಜುಂಡಪ್ಪರವರ ವರದಿಯಂತೆ ಸಿಂಧನೂರು ತಾಲ್ಲೂಕು, ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಾಗಿರುವುದರಿಂದ ಸಿಂಧನೂರು ತಾಲ್ಲೂಕಿನಲ್ಲಿ ಕೆ.ಐ.ಎ.ಡಿ.ಬಿ ಯಿಂದ ಕೈಗಾರಿಕಾ ಪ್ರದೇಶವನ್ನು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
16.03.2026
16.03.2026
209
ಐವನ್‌ ಡಿʼಸೋಜಾ
16.03.2026
ಅರೆ ವೈದ್ಯಕೀಯ ಡಿಪ್ಲೋಮಾ ಕೋರ್ಸ್‌ಗಳಿಗೆ ದ್ವಿತೀಯ 10+2 ಪಿಯುಸಿ ಯ Physics, Chemistry, Biology/Methamatics ಹೊಂದಿ ಪ್ರವೇಶ ನೀಡಬೇಕೆಂದು ಸರ್ಕಾರದ ಆದೇಶವನ್ನು ಹಿಂತೆಗೆದುಕೊಳ್ಳುವ ಕುರಿತು ವೈದ್ಯಕೀಯ ಶಿಕ್ಷಣ
16.03.2026
16.03.2026
210
ಸುನೀಲ್‌ಗೌಡ ಬಿ ಪಾಟೀಲ್
16.03.2026
ಬೆಂಗಳೂರಿನಲ್ಲಿರುವ ಹೆಬ್ಬಾಳ ಕೆರೆಯು ಅಭಿವೃದ್ಧಿ ಕಾಣದೇ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಸದರಿ ಕೆರೆಯ ಬಹಳಷ್ಟು ಜಾಗವನ್ನು ಭೂಗಳ್ಳರು ಅತೀಕ್ರಮಣ ಮಾಡಿಕೊಳ್ಳುತ್ತಿದ್ದು, ಸ್ಯಾಂಕಿ ಟ್ಯಾಂಕ್‌ ಕೆರೆ ಮಾದರಿಯಲ್ಲಿಯೇ ಅಭಿವೃದ್ಧಿ ಪಡಿಸುವ ಕುರಿತು ಜಲಸಂಪನ್ಮೂಲ

(ವರ್ಗಾವಣೆ)

ನಗರಾಭಿವೃದ್ಧಿ
16.03.2026
16.03.2026
211
ಅಡಗೂರು ‌ ಹೆ ಚ್‌ ವಿ‍ಶ್ವನಾಥ್
16.03.2026
ರಾಜ್ಯದಲ್ಲಿನ ಗ್ರಂಥಾಲಯಗಳ ಅಭಿವೃದ್ಧಿ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
16.03.2026
16.03.2026
212
ಮಂಜುನಾಥ್‌ ಭಂಡಾರಿ
16.03.2026
ರಾಜ್ಯದಲ್ಲಿ NEET ವೇಳಾಪಟ್ಟಿಯಲ್ಲಿನ ವಿಳಂಬ ಕರ್ನಾಟಕ CET/ COMEDE ಇಂಜಿನಿಯರಿಂಗ್‌ ಸೀಟು ಹಂಚಿಕೆಯಲ್ಲಿ ನಿರಂತರ ಹಾಗೂ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ನಲ್ಲಿ ಎಂ.ಟೆಕ್‌ ಕೌನ್ಸೆಲಿಂಗ್‌ನ್ನು ನಡೆಸುವುದರಿಂದ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಶೈಕ್ಷಣಿಕ ಅವಧಿಗೆ ಗಮನಾರ್ಹ ಅಡಚಣೆಗಳು ಉಂಟಾಗುತ್ತಿರುವ ಬಗ್ಗೆ. ಉನ್ನತ ಶಿಕ್ಷಣ
17.03.2026
17.03.2026
213
ಗೋವಿಂದ ರಾಜು
17.03.2026
ಮಲೆನಾಡು ಭಾಗದಲ್ಲಿರುವ ರೈತರು ಕಟ್ಟಬೇಕಾಗಿರುವ ವಿದ್ಯುತ್‌ ಬಾಕಿಗೆ ಬಡ್ಡಿ ಮನ್ನಾ ಮಾಡಿ, ಬಾಕಿ ವಿದ್ಯುತ್‌ ಬಿಲ್ಲನ್ನು ಪಾವತಿಸಲು ಅನುವು ಮಾಡಿಕೊಡುವ ಕುರಿತು ಇಂಧನ
17.03.2026
17.03.2026
214
ರಾಮೋಜಿಗೌಡ
17.03.2026
ಆನೇಕಲ್‌ ತಾಲ್ಲೂಕು, ಜಿಗಣಿ ಹೋಬಳಿ, ಹೆನ್ನಾಗರ ಗ್ರಾಮದ ಸರ್ಕಾರಿ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಿದ್ದರೂ ಇದುವರೆವಿಗೂ ಹಸ್ತಾಂತರಿಸಿರುವುದಿಲ್ಲದ ಕುರಿತು ಕಂದಾಯ
17.03.2026
17.03.2026
215
ಸಿ.ಟಿ.ರವಿ
17.03.2026
ಚಿಕ್ಕಮಗಳೂರು ಜಿಲ್ಲೆಯ ಬಸವನಹಟ್ಟಿ (ದಂಟರಮಕ್ಕಿ) ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಕುರಿತು ಪ್ರವಾಸೋದ್ಯಮ
17.03.2026
17.03.2026
216
ಡಿ.ಎಸ್. ಅರುಣ್
17.03.2026
ರಾಜ್ಯದಲ್ಲಿ ಹಲವಾರು ಕಡೆಗಳಲ್ಲಿ ಜಲಜೀವನ ಮೀಷನ್‌ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳು ತೀರಾ ಕಳಪೆಯಾಗಿರುವ ಕುರಿತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌
17.03.2026
17.03.2026
217
ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)‌ ಹಾಗೂ ಇತರರು

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:104)
18.03.2026
ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿರುವ ಕುರಿತು ಉನ್ನತ ಶಿಕ್ಷಣ
18.03.2026
18.03.2026
218
ಪುಟ್ಟಣ್ಣ, ‌ ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:105)
18.03.2026
2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಗೆ ಮ್ಯಾಪಿಂಗ್‌ ಮಾಡಲು ಬಿ.ಎಲ್.‌ಓ ಗಳಾಗಿ ಹಾಗೂ ಮನೆ ಮನೆ ಸಮೀಕ್ಷೆಗೆ ಪ್ರೌಢ ಶಾಲಾ ಶಿಕ್ಷಕರನ್ನು ಹೊರತುಪಡಿಸಿ ಇತರೆ ಇಲಾಖೆಗಳ ಸಿಬ್ಬಂದಿಯನ್ನು ನೇಮಕ ಮಾಡುವ ಬಗ್ಗೆ ನಗರಾಭಿವೃದ್ಧಿ
18.03.2026
18.03.2026
219
ಜಗದೇವ ಗುತ್ತೇದಾರ್
18.03.2026
ಶ್ರೀ ನಾರಾಯಣಗುರು ಅಭಿವೃದ್ದಿ ನಿಗಮವನ್ನು ಕಂಪನಿಗಳ ಕಾಯ್ದೆ 2013ರಡಿ ಈ ವರ್ಷ ನೋಂದಣಿ ಮಾಡಿರುವುದರಿಂದ 2025-26ನೇ ಸಾಲಿನ ಪ್ರತ್ಯೇಕ ಅನುದಾನ ಬಿಡುಗಡೆಯಾಗದಿರುವುದರಿಂದ ಅನ್ಯಾಯವಾಗುತ್ತಿರುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ
18.03.2026
18.03.2026
220
ಎನ್.ರವಿಕುಮಾರ್
18.03.2026
ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿನದಲ್ಲಿ ಬರುವ ವಸತಿ ಶಾಲೆ ಮತ್ತು ಕಾಲೇಜುಗಳ ಕಂಪ್ಯೂಟರ್‌ ಶಿಕ್ಷಕರನ್ನು ನಿಯೋಜನೆಯಿಂದ ಬಿಡುಗಡೆ ಮಾಡುವ ಕುರಿತು ಸಮಾಜ ಕಲ್ಯಾಣ
18.03.2026
18.03.2026
221
ಬಲ್ಕೀಸ್‌ ಬಾನು
18.03.2026
ಶಿವಮೊಗ್ಗ ನಗರ ಜಿಲ್ಲೆ ವ್ಯಾಪ್ತಿಯ ಹೊಸ ಮನೆ ಬಡಾವಣೆಯಲ್ಲಿ 1988ರಲ್ಲಿ ನಗರ ಸಭೆ ವತಿಯಿಂದ ಕೂಲಿ ಕಾರ್ಮಿಕರಿಗೆ ಹಕ್ಕುಪತ್ರ ನೀಡಿರುವ ನಿವೇಶಗಳನ್ನು ಗುರುತಿಸಿ ಮಹಾನಗರ ಪಾಲಿಕೆಯಿಂದ ದಾಖಲು ಮಾಡಿ ಅನುಕೂಲ ಮಾಡಿಕೊಡುವ ಬಗ್ಗೆ ನಗರಾಭಿವೃದ್ಧಿ
18.03.2026
18.03.2026
222
ಬಲ್ಕೀಸ್‌ ಬಾನು
18.03.2026
ವಿನೋಬ ನಗರ ವ್ಯಾಪ್ತಿಗೆ ಸೇರಿರುವ ಶ್ರೀರಾಮ ನಗರದಲ್ಲಿ ಕೆ.ಎಸ್.ಐ.ಡಿ.ಸಿ ವ್ಯಾಪ್ತಿಗೆ ಒಳಪಡುವ 124 ಮನೆಗಳಿಗೆ ಹಕ್ಕ ಸ್ವಾಧೀನ ಪತ್ರ ನೀಡುವ ಬಗ್ಗೆ ನಗರಾಭಿವೃ‍ದ್ಧಿ
18.03.2026
18.03.2026
223
ಬಲ್ಕೀಸ್‌ ಬಾನು
18.03.2026
ಶಿವಮೊಗ್ಗೆ ನಗರದ ವಿವಿಧ ಬಡಾವಣೆಯಲ್ಲಿ ಸುಮಾರು 15 ವರ್ಷಗಳಿಂದ 50 ವರ್ಷಗಳವರೆಗೆ ಕಂದಾಯ ಭೂಮಿ ಮಾಲೀಕರಿಂದ ನೋಂದಣಿ ಆಗದೇ ವಿವಿಧ ರೀತಿಯ ಒಪ್ಪಂದ ಪತ್ರಗಳ ಮೂಲಕ ಖರೀದಿ ಮಾಡಿಕೊಂಡವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಮಾಡಲು ಹಾಗೂ ಹಕ್ಕಿ ಸ್ವಾಧೀನ ಪತ್ರ ನೀಡುವ ಬಗ್ಗೆ ಕಂದಾಯ ಹಾಗೂ
ನಗರಾಭಿವೃದ್ಧಿ

18.03.2026
18.03.2026
224
ಎಸ್.ಎಲ್.ಭೋಜೇಗೌಡ
18.03.2026
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ತಜ್ಞ ವೈದ್ಯರುಗಳ ಖಾಯಂ ಪೂರ್ವ ಸೇವಾ ಅವಧಿ ಘೋಷಣೆ, ಬಡ್ತಿ, ಮತ್ತಿತರ ಸೇವಾ ವಿಷಯ ಇತ್ಯರ್ಥ ಪಡಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
18.03.2026
18.03.2026
225
ಎಸ್.ಎಲ್.ಭೋಜೇಗೌಡ
18.03.2026
ರಾಜ್ಯದ ಕೆಲವು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿಐ) ಕಾಲೇಜುಗಳಿಗೆ ಅಲ್ಪಸಂಖ್ಯಾರ ಶಿಕ್ಷಣ ಸಂಸ್ಥೆಗೆ ಸ್ಥಾನಮಾನದ ಮಾನ್ಯತೆ ನೀಡುವ ಬಗ್ಗೆ ಕೌಶಲ್ಯಾಭಿವೃದ್ದಿ, ಉದ್ದಮಶೀಲತೆ ಮತ್ತು ಜೀವನೋಪಾಲಯ
18.03.2026
18.03.2026
226
ಎಸ್.ರವಿ
18.03.2026
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಪುರ ತಾಲ್ಲೂಕು ದೊಡ್ಡಬೆಳಮಂಗಳ ಹೋಬಳಿ ವ್ಯಾಪ್ತಿಯ ಚಿಕ್ಕಬೆಳವಂಗಲ, ಸೊಣ್ಣೇನಹಳ್ಳಿ, ರಾಂಪುರ ಮತ್ತು ನಾರಾಮಹಳ್ಳಿ ಗ್ರಾಮಗಳ ಸುಮಾರು 2100 ಎಕರೆ ವಿಸ್ತೀರ್ಣದ ಕೃಷಿ ಜಮೀನುಗಳನ್ನು ಕೈಗಾರಿಕಾ ಪ್ರದೇಶಕ್ಕಾಗಿ ಕೆ.ಐ.ಎ.ಡಿ.ಬಿ ಯವರು ಭೂ ಸ್ವಾಧೀನ ಪಡೆಯುತ್ತಿರುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ
18.03.2026
18.03.2026
227
ಕಿಶೋರ್‌ ಕುಮಾರ್‌ ಪುತ್ತೂರ್
18.03.2026
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಉತ್ತರ ನಗರದ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಬ್ಯಾಟರಾಯನಪುರದ ಸರ್ವೆ. ನಂ.110/3, ಜಕ್ಕೂರು, 2-05 ಎಕರೆ ಪ್ರದೇಶದಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಿಸುವ ಬಗ್ಗೆ
ನಗರಾಭಿವೃದ್ಧಿ
18.03.2026
20.03.2026
228
ಡಾ:ಯತೀಂದ್ರ .ಎಸ್
20.03.2026
2022ನೇ ಸಾಲಿನ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರು(6ರಿಂದ 8ನೇ ತರಗತಿ) ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದಡಿ ಆಯ್ಕೆಯಾಗಿರುವ ಅಭ್ಯರ್ಥಿಗಳು, ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ನಂತರ ಸೌಲಭ್ಯಗಳಿಗಾಗಿ/ಯಾವ ರೀತಿಯಲ್ಲೂ ಮೀಸಲಾತಿಯನ್ನು ಪಡೆಯದೆ ತೊಂದರೆಯಾಗುತ್ತಿರುವ ಕುರಿತು ಶಾಲಾ ಶಿಕ್ಷಣ ಸಾಕ್ಷರತಾ
20.03.2026
20.03.2026
229
ಚಿದಾನಂದ ಎಂ ಗೌಡ
23.03.2026
ಗ್ರಾಮ ಪಂಚಾಯಿತಿಗಳು ಪೌರಾಡಳಿತ ಇಲಾಖೆಗೆ ಉನ್ನತೀಕರಣಗೊಂಡ ನಂತರ ಗ್ರಾಮ ಪಂಚಾಯಿತಿಗಳು ಕೆಲವು ಅಗತ್ಯ ಸೇವೆ ನೀಡದೆ, ತುರ್ತಾಗಿ ಅಧಿಕಾರ ಸಹ ಹಸ್ತಾಂತರ ಮಾಡದೆ ಇರುವ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಗ್ರಾಮೀಣಾಭಿವೃದ್ದಿ ಪಂಚಾಯತ್‌ ರಾಜ್‌
23.03.2026
23.03.2026
230
ಬಸನಗೌಡ ಬಾದರ್ಲಿ
23.03.2026
ಸಿಂಧನೂರು ತಾಲ್ಲೂಕಿನ ದಡೇಸೂಗೂರು ಗ್ರಾಮದ ಸರ್ವೆ ನಂ.81 ಮತ್ತು 84 ರಲ್ಲಿ ಪರಿಶಿಷ್ಟ ಜಾತಿಯ ದೇವದಾಸಿ ಮಹಿಳೆಯರಿಗೆ ಹಂಚಿಕೆ ಮಾಡಲಾದಂತಹ ಭೂಮಿಯನ್ನು ಇತರೆ ಪ್ರಭಾವಿ ವ್ಯಕ್ತಿಯಗಳು ಅಕ್ರಮವಾಗಿ ಖರೀದಿ ಮಾಡಿರುವ ಕುರಿತು ಕಂದಾಯ
23.03.2026
23.03.2026
231
ಎ.‌ ವಸಂತಕುಮಾರ್
23.06.2026
ಕನ್ನಡ ಆದಿಕವಿ ಪಂಪರ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಟಾನವನ್ನು ಸ್ಥಾಪಿಸುವ ಕುರಿತು ಕನ್ನಡ ಮತ್ತು ಸಂಸ್ಕತಿ
23.03.2026
23.03.2026
232
ಹೇಮಲತಾ ನಾಯಕ್
24.06.2026
ವಿಜಯನಗರ (ಹೊಸಪೇಟೆ) ಜಿಲ್ಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಛೇರಿ ಸ್ಥಾಪನೆ ಮಾಡುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು
24.03.2026
24.03.2026