149ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ

01

ಪ್ರಕಾಶ್‌ ಕೆ. ರಾಥೋಡ್‌ 2022-23ನೇ ಸಾಲಿನಲ್ಲಿ ಮಂಡಿಸಿದ್ದ ಆಯವ್ಯಯದಲ್ಲಿ ಘೋಷಣೆಗಳನ್ನು ಅನುಷ್ಟಾನಗೊಳಿಸಿ ಕಾರ್ಯಗತಗೊಳಿಸದಿರುವ ಬಗ್ಗೆ.

27.01.2023

ಆರ್ಥಿಕ

02.02.2023

06.02.2023

02
ಪ್ರಕಾಶ್‌ ಕೆ. ರಾಥೋಡ್‌ ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಣ್ಣ ಪ್ರಾಯದ ಮಕ್ಕಳು ಹಾಗೂ ಯುವಕ ಯುವತಿಯವರು ಮತ್ತು ಸದೃಢ ಯೋಧರು ಸಹ ಹೃದಯಾಘಾತಕ್ಕೀಡಾಗುತ್ತಿರುವ ಬಗ್ಗೆ.

27.01.2023

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

02.02.2023

06.02.2023

03

ಯು.ಬಿ.ವೆಂಕಟೇಶ್ ರಾಜ್ಯದಲ್ಲಿ 545 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ (ಪಿಎಸ್‌ಐ)(ಸಿವಿಲ್‌)ಗಳ ನೇಮಕಾತಿಯಲ್ಲಿ ಅವ್ಯವಹಾರಗಳ ಬಗ್ಗೆ

31.01.2023

ಗೃಹ

02.02.2023

06.02.2023

04
ಯು.ಬಿ.ವೆಂಕಟೇಶ್ ಬೆಂಗಳೂರು ನಗರದ ಕತ್ರಗುಪ್ಪೆ ಗ್ರಾಮದ ಸರ್ವೆ ನಂ.15/1ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅತಿಕ್ರಮಿಸಿಕೊಂಡಿರುವ ಬಗ್ಗೆ.

31.01.2023

ನಗರಾಭಿವೃದ್ಧಿ

02.02.2023

06.02.2023

05

ಯು.ಬಿ.ವೆಂಕಟೇಶ್ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ IAS/IPS/IFS ಮತ್ತು ರಾಜ್ಯ ಸೇವೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ವಸತಿ ಸೌಕರ್ಯಗಳ ಕೊರತೆ ಕುರಿತು

30.01.2023

ಲೋಕೋಪಯೋಗಿ

02.02.2023

06.02.2023

06

ಯು.ಬಿ. ವೆಂಕಟೇಶ್‌

ದಿ:13.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ.
ಬೆಂಗಳೂರು ನಗರದ ಪ್ರತಿಷ್ಟಿತ ಲಾಲ್‌ಬಾಗ್‌ನ ಒಳ ಭಾಗದಲ್ಲಿ ಖಾಸಗಿ ಸೊಸೈಟಿಗಳಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಿರುವ ಬಗ್ಗೆ.

30.01.2023

ತೋಟಗಾರಿಕೆ

02.02.2023

06.02.2023

07

ಮರಿತಿಬ್ಬೇಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು, ದೇವನಗುಂದಿ ಗ್ರಾಮದಲ್ಲಿರುವ ಆಯಿಲ್‌ ದಾಸ್ತಾನುಗಳಿಂದ (ಪೆಟ್ರೋಲ್‌ ಮತ್ತು ಡೀಸೆಲ್‌) ಸರಬರಾಜು ಅವ್ಯವಹಾರ ಕುರಿತು.

31.01.2023

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ

09.02.2023

10.02.2023

08
ಮರಿತಿಬ್ಬೇಗೌಡ ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಟ್ಯಾನರಿ ರಸ್ತೆಯಿಂದ ನಾಗವಾರದವರೆಗೆ ಬಿ.ಎಂ.ಆರ್‌.ಸಿ.ಎಲ್‌.ಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿರು  ಕುರಿತು

31.01.2023

ನಗರಾಭಿವೃದ್ಧಿ

09.02.2023

13.02.2023

09

ಮರಿತಿಬ್ಬೇಗೌಡ
ಹಾಗೂ
ಮೋಹನ್‌ಕುಮಾರ್‌ ಕೊಂಡಜ್ಜಿ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.06)

ಸದರಿ ವಿಷಯವು ಅರ್ಜಿಗಳ ಸಮಿತಿಯ ಪರಿಶೀಲನೆಯಲ್ಲಿರುವುದರಿಂದ

ತಡೆಹಿಡಿಯಲಾಗಿದೆ
ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ನಿವೇಶನ ಮೇಲೆ ಸ್ಥಳೀಯ ಭೂಗಳ್ಳರು ದಾಳಿ ನಡೆಸಿರುವ ಕುರಿತು

31.01.2023

ಗೃಹ

10
ಮರಿತಿಬ್ಬೇಗೌಡ

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಬಿ.ಡಿ.ಎ. ಸ್ವಾಧೀನದಲ್ಲಿರುವ ಜಮೀನಿಗೆ ಕಾನೂನು ಬಾಹಿರವಾಗಿ ಭೂ ಪರಿಹಾರದ ಮೊತ್ತವನ್ನು ನೀಡಿರುವ ಕುರಿತು

31.01.2023

ನಗರಾಭಿವೃದ್ಧಿ

09.02.2023

13.02.2023

11
ಮರಿತಿಬ್ಬೇಗೌಡ ಕೆ.ಐ.ಎ.ಡಿ.ಬಿ. ವತಿಯಿಂದ ಬೆಂಗಳೂರಿನ ವೈಟ್‌ ಫೀಲ್ಡ್‌ನಲ್ಲಿ ಪಾರ್ಕ್‌ ನಿರ್ಮಾಣಕ್ಕೆಂದು ನಕ್ಷೆಯಲ್ಲಿ ಮೀಸಲಿಟ್ಟ ಸ್ಥಳವನ್ನು ಕೆ.ಐ.ಎ.ಡಿ.ಬಿ. ಸಂಸ್ಥೆಯು ಮೆ: ಹರಿವೇದ ಸಂಸ್ಥೆಗೆ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಕುರಿತು

31.01.2023

ಬೃಹತ್‌ ಮತ್ತು ಮದ್ಯಮ ಕೈಗಾರಿಕೆ

08.02.2023

09.02.2023

12
ಮರಿತಿಬ್ಬೇಗೌಡ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2ರಲ್ಲಿ 3 ಎಕರೆ 23 ಗುಂಟೆ ಜಮೀನನ್ನು ಬಿ.ಡಿ.ಎ. ಭೂ ಸ್ವಾಧೀನ ಪಡಿಸಿಕೊಂಡಿರುವ ಕುರಿತು.

31.01.2023

ನಗರಾಭಿವೃದ್ಧಿ

09.02.2023

13.02.2023

13

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.08)

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.27/2,29/2,30,35/2 ಹಾಗೂ ಇತರೆ ಬಿ.ಡಿ.ಎ. ಸ್ವತ್ತುಗಳಿಗೆ ಅನಧಿಕೃತವಾಗಿ ರೌಡಿಗಳು ದಬ್ಬಾಳಿಕೆ ಮಾಡುತ್ತಿರುವ ಇರುವ ಕುರಿತು

31.01.2023

ಗೃಹ

ಒಳಾಡಳಿತ

09.02.2023

13.02.2023

14

ಗೋವಿಂದರಾಜು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಸ್ತಿ ವಿಭಾಗದ ಶಾಖೆಯಲ್ಲಿ ಭೋಧಕರ ಹುದ್ದೆ ನೇಮಕ ಮಾಡಿರುವ  ಕುರಿತು

31.01.2023

ಕೃಷಿ

08.02.2023

10.02.2023

15

ಗೋವಿಂದರಾಜು

ದಿ:14.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆ, ಕೋಲಾರ, ಇಲ್ಲಿಗೆ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತೆ ವೈದ್ಯರು, ಶುಶ್ರೂಷಾಧಿಕಾರಿಗಳು ಹಾಗೂ ಗ್ರೂಪ್‌-ಡಿ ಸಿಬ್ಬಂದಿಗಳನ್ನು ನೇಮಕ ಮಾಡುವ  ಕುರಿತು

31.01.2023

ಆರೋಗ್ಯ ಮತ್ತು ಕುಟುಂಬ ಕಲ್ಯಾಣ  

08.02.2023

09.02.2023

16

ಗೋವಿಂದರಾಜು

ರಾಜ್ಯದಲ್ಲಿ ಪ್ರತಿ ವರ್ಷ ವಿಧಾನ ಸಭಾ ಸದಸ್ಯರಿಗೂ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ  ಕುರಿತು

31.01.2023

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ

ಆರ್ಥಿಕ ಇಲಾಖೆಗೆ ವರ್ಗಾವಣೆ

07.02.2023

08.02.2023

17
ಗೋವಿಂದರಾಜು ಕೋಲಾರ ನಗರದಲ್ಲಿರುವ ದೇವರಾಜ್ ಅರಸ್‌ ಎಜುಕೇಷನ್‌ ಟ್ರಸ್ಟ್‌ನಿಂದ ನಡೆಯುತ್ತಿರುವ ಆರ್‌.ಎಲ್‌. ಜಾಲಪ್ಪ 2002-03 ರಿಂದ 2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿ ಮಾಡದಿರುವ   ಕುರಿತು

31.01.2023

ಪೌರಾಡಳಿತ

07.02.2023

08.02.2023

18

ಗೋವಿಂದರಾಜು ಕೋಲಾರ ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಜೊತೆಗೆ ಹಾಪ್‌ಕಾಮ್ಸ್‌ ಆಡಳಿತ ಮಂಡಳಿಯ ಬೇಜವಾಬ್ದಾರಿತನ ಕುರಿತು.

31.01.2023

ಸಹಕಾರ

ತೋಟಗಾರಿಕೆ ಇಲಾಖೆಗೆ ವರ್ಗಾವಣೆ

08.02.2023

09.02.2023

19
ಗೋವಿಂದರಾಜು ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಹೆಚ್ಚಿಸಲು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಲು, ನೂತನ ವಿವಿಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಅನುದಾನ ಬಿಡುಗಡೆ ಕುರಿತು

31.01.2023

ಉನ್ನತ ಶಿಕ್ಷಣ

08.02.2023

09.02.2023

20
ಗೋವಿಂದರಾಜು ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿ (ಸಿಎಂಪಿಒ)ಗಳ ನಿರ್ಲಕ್ಷ್ಯ ಕುರಿತು

31.01.2023

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

08.02.2023

09.02.2023

21
ಗೋವಿಂದರಾಜು ಕೋಲಾರ ಜಿಲ್ಲೆಯ ಅರೆಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಕಾನೂನು ಕಾಲೇಜಿಗೆ ಮೂಲಭೂತ ಸೌಲಭ್ಯ/ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ವಸತಿ ನಿಲಯಗಳ ಸೌಲಭ್ಯ ಕುರಿತು

31.01.2023

ಕಾನೂನು

08.02.2023

09.02.2023

22
ಗೋವಿಂದರಾಜು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಳೆದ 5 ವರ್ಷದಲ್ಲಿ 9 ನಿರ್ದೇಶಕರನ್ನು ನೇಮಕ ಮಾಡಲಾಗಿದ್ದು, ನೇಮಕ ಮಾಡಿದ ನಿರ್ದೇಶಕರನ್ನು ಕನಿಷ್ಠ 03 ವರ್ಷಗಳ ಕಾಲ ಅದೇ ಸ್ಥಳದಲ್ಲಿ ಮುಂದುವರಿಸುವ ಕುರಿತು

31.01.2023

ಕನ್ನಡ ಮತ್ತು ಸಂಸ್ಕೃತಿ

08.02.2023

10.02.2023

23
ಶ್ರೀ ಕೆ. ಹರೀಶ್‌ ಕುಮಾರ್‌ ಕರಾವಳಿ ಜಿಲ್ಲೆಯ ಸುತ್ತಮುತ್ತಲಿನ ಪಂಚ ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಭಾಗೀಯ ಹೈಕೋರ್ಟ್‌ ಪೀಠವನ್ನು ಸ್ಥಾಪನೆ ಮಾಡುವ ಕುರಿತು

31.01.2023

ಕಾನೂನು

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವರ್ಗಾವಣೆ

08.02.2023

10.02.2023

24

ಶ್ರೀ ಕೆ. ಹರೀಶ್‌ ಕುಮಾರ್‌

ದಿ:14.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಹೃದಯ ಭಾಗದಲ್ಲಿರುವ ಉಪ್ಪಿನಂಗಡಿ ಪೇಟೆಯ ಮಾರುಕಟ್ಟೆ ಸುತ್ತಮುತ್ತಲಿನ ತೆರೆದ ಚರಂಡಿಗಳ ಬದಲಾಗಿ ಭೂಗತ ಚರಂಡಿಯನ್ನು ನಿರ್ಮಿಸುವ ಕುರಿತು

31.01.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

08.02.2023

10.02.2023

25
ಮಂಜುನಾಥ ಭಂಡಾರಿ  ಕುಂದಾಪುರ ಕನ್ನಡ ಅಕಾಡಮಿ ಸ್ಥಾಪಿಸುವ ಕುರಿತು

31.01.2023

ಕನ್ನಡ ಮತ್ತು ಸಂಸ್ಕೃತಿ

08.02.2023

10.02.2023

26

ಮಂಜುನಾಥ ಭಂಡಾರ ರಾಜ್ಯದಲ್ಲಿ ವಿಶೇಷ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ ಇತರೆ ಶಿಕ್ಷಕರಿಗೆ ನೀಡುವ ಸರಿಸಮಾನ ವೇತನವನ್ನು ನೀಡುವ ಕುರಿತು

31.01.2023

ಮಹಿಳಾ ಮತ್ತು ಮಕ್ಕಳ ಕಲ್ಯಾಣ

07.02.2023

08.02.2023

27

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.13)

ನಿರ್ವಹಣಾಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ವಿಷಯದ ಸುಮಾರು 16(15+1) ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ತಡೆ ನೀಡದೆ ಇರುವ ಕುರಿತು

01.02.2023

ಉನ್ನತ ಶಿಕ್ಷಣ

08.02.2023

10.02.2023

28

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.14)

ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಕನಿಷ್ಟ ವೇತನ ನೀಡುವ ಕುರಿತು

01.02.2023

ಉನ್ನತ ಶಿಕ್ಷಣ

08.02.2023

10.02.2023

29

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.15)
ಖಾಸಗಿ ಅನುದಾನಿತ/ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ  ಕುರಿತು

01.02.2023

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ  

08.02.2023

10.02.2023

30

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.16)

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ರವರ ವರದಿಯ ಶಿಫಾರಸ್ಸುಗಳನ್ನು ಇತರೆ ಅನುದಾನಿತ ನೌಕರರುಗಳಿಗೆ ನೀಡಿರುವಂತೆ ಎಲ್ಲಾ ಸೌಲಭ್ಯಗಳನ್ನು ಜಾರಿಗೊಳಿಸುವ ಕುರಿತು

01.02.2023

ಉನ್ನತ ಶಿಕ್ಷಣ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಗೆ ವರ್ಗಾವಣೆ

09.02.2023

13.02.2023

31

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.17)

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿನ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ವೇತನ ತಾರಮ್ಯ ಆಗಿರುವ  ಕುರಿತು

01.02.2023

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ  

09.02.2023

10.02.2023

32

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.18)

1987-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಇಲಾಖಾ ಅನುಮತಿ ಪಡೆದು ಸ್ಥಳಾಂತರ/ ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ  ಕುರಿತು

01.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

10.02.2023

33

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.19)

ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 2016 ರಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

01.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

07.02.2023

08.02.2023

34

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.20)

ರಾಜ್ಯದಲ್ಲಿ 2006ರಿಂದೀಚೆಗೆ ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ

01.02.2023

ಆರ್ಥಿಕ

09.02.2023

13.02.2023

35

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.21)
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ಟ್‌ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿನ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್‌.ಜಿ., ಕೆ.ಜಿ.ಐ.ಡಿ., ಜ್ಯೋತಿ ಸಂಜೀವಿನಿ ಇತ್ಯಾದಿ ಸೌಲಭ್ಯಗಳು ಇಲ್ಲದಿರುವ ಕುರಿತು.

02.02.2023

ಹಿಂದುಳಿದ ವರ್ಗಗಳ ಕಲ್ಯಾಣ

ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ

07.02.2023

09.02.2023

36

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.22)
ಸಿಟಿಇ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು (ಡಯಟ್‌) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ವ್ಯವಸ್ಥೆಯ ಚಟುವಟಿಕೆಗಳ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

07.02.2023

09.02.2023

37

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.23)
ಅನುದಾನಿತ ಕೈಗಾರಿಕಾ ತರಭೇತಿ ಕೇಂದ್ರಗಳ ನೌಕರರಿಗೆ ಮೂಲ ಸೇವಾ ಸೌಲಭ್ಯಗಳನ್ನು ನೀಡುವ ಕುರಿತು

02.02.2023

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ವರ್ಗಾವಣೆ

09.02.2023

13.02.2023

38

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.24)
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ನಿಯಮಗಳಲ್ಲಿನ  ತೊಡಕುಗಳ ಕುರಿತು

02.02.2023

ಉನ್ನತ ಶಿಕ್ಷಣ

09.02.2023

10.02.2023

39

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.25)
2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಸೌಲಭ್ಯ ನೀಡುವ ಕುರಿತು

02.02.2023

ಆರ್ಥಿಕ

07.02.2023

09.02.2023

40

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.26)
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿ ಮಂಜೂರಾತಿ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

13.02.2023

41

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.27)
ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕಗೊಂಡ ನೌಕರರಿಗೆ ನಿಶ್ಚಿತ ಪಿಂಚಣಿ ಹಾಗೂ ವೈದ್ಯಕೀಯ ಸೌಲಭ್ಯ ವಿಸ್ತರಿಸುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

13.02.2023

42

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.28)
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಕುರಿತು.

02.02.2023

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ

09.02.2023

10.02.2023

43

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.29)
1995 ನಂತರದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ಬೋಧಕೇತರರಿಗೆ ಸೇವಾ ಭದ್ರತೆ ಇಲ್ಲದಿರುವ ಕುರಿತು.

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

07.02.2023

08.02.2023

44

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.30)

ದಿ:16.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2016 ರಿಂದ ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

07.02.2023

08.02.2023

45

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.31)
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಒ.ಸಿ.) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಖಾಯಂಪೂರ್ವ ಸೇವೆಯನ್ನು ಪರಿಗಣಿಸುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

13.02.2023

46

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.32)
ಸರ್ಕಾರಿ/ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ದಿ:01.08.2008ರ ನಂತರ ನೇಮಕಾತಿಯಾದ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು ಮಾಡುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

07.02.2023

08.02.2023

47

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.33)

ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವೇತನದಲ್ಲಿ ತಾರತಮ್ಯ ಆಗಿರುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

08.02.2023

10.02.2023

48

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.34)
ಕಾಲ್ಪನಿಕ ವೇತನ ಬಡ್ತಿ ಸಂಬಂಧ ‍ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿಯ ವರದಿ ಜಾರಿಯಾಗದಿರುವ ಬಗ್ಗೆ.

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

07.02.2023

08.02.2023

49

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.35)
ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಬೋಧಕ ಸಿಬ್ಬಂದಿಗೆ ಸಿ.ಎ.ಎಸ್‌. ನಿಯಮಾವಳಿ ರೀತ್ಯಾ ಪದೋನ್ನತಿ ನೀಡದಿರುವ ಕುರಿತು

02.02.2023

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ

08.02.2023

10.02.2023

50

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.36)
ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಅತಿ ಕಡಿಮೆ ಗೌರವಧನ ಪಾವತಿಸುತ್ತಿರುವ ಕುರಿತು

02.02.2023

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ

08.02.2023

10.02.2023

51

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.37)
ಪದವಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಸವಲತ್ತು ಮತ್ತು ಭದ್ರತೆ ಒದಗಿಸುವ ಕುರಿತು

02.02.2023

ಉನ್ನತ ಶಿಕ್ಷಣ

07.02.2023

08.02.2023

52

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.38)
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಹಂಚಿಕೆಯಾಗಿದ್ದರೂ ಕೈಗಾರಿಕೆ ಪ್ರಾರಂಭಿಸದಿರುವ ಕುರಿತು

02.02.2023

ಬೃಹತ್‌ ಮತ್ತು ಮದ್ಯಮ ಕೈಗಾರಿಕೆ

07.02.2023

08.02.2023

53

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.39)
ಮೈಸೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಕುರಿತು

02.02.2023

ಬೃಹತ್‌ ಮತ್ತು ಮದ್ಯಮ ಕೈಗಾರಿಕೆ

08.02.2023

10.02.2023

54

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.40)
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಪರಿಶೀಲಿಸದೆ ಶೋಧನಾ ಸಮಿತಿಗೆ ಮಾಹಿತಿ ನೀಡಿರುವ ಕುರಿತು

02.02.2023

ಉನ್ನತ ಶಿಕ್ಷಣ

07.02.2023

08.02.2023

55

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.41)
ಮೈಸೂರು ರಾಜವಂಶಸ್ಥರು ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದಂತೆ ಸ್ಥಿರಾಸ್ತಿ ನೀಡದಿರುವ ಕುರಿತು

02.02.2023

ಕಂದಾಯ

08.02.2023

10.02.2023

56

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.43)
ದೇವನಹಳ್ಳಿ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ             ಎಸ್‌.ಸಿ./ಎಸ್‌.ಟಿ. ಅರ್ಜಿದಾರರು ಪ್ರಥಮ ಹಂತದ ಹಣ ಪಾವತಿಸಿದರೂ ಹಂಚಿಕೆ ಪತ್ರ ನೀಡದಿರುವ ಕುರಿತು

02.02.2023

ಬೃಹತ್‌ ಮತ್ತು ಮದ್ಯಮ ಕೈಗಾರಿಕೆ

07.02.2023

09.02.2023

57

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.42)
ಕೋವಿಡ್‌-19ರ ಅವಧಿಯ ದಿನಾಂಕ:02.05.2021ರಂದು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಅವಲಂಬಿತ ಕುಟುಂಬಸ್ಥರಿಗೆ ಪರಿಹಾರ ನೀಡದಿರುವ ಕುರಿತು

01.02.2023

ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ

08.02.2023

10.02.2023

58

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.44)
ಸಾದರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಕಾನ್‌ಕಾರ್ಡ್‌ ಸಂಸ್ಥೆಯವರಿಗೆ 78 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ನಿಯಮಗಳಿಗೆ ವಿರುದ್ಧವಾಗಿ ಎಂಬೆಸ್ಸಿ ಸಂಸ್ಥೆಗೆ ವರ್ಗಾವಣೆ ಮಾಡಿರುವ ಕುರಿತು

02.02.2023

ಬೃಹತ್‌ ಮತ್ತು ಮದ್ಯಮ ಕೈಗಾರಿಕೆ

08.02.2023

10.02.2023

59

ಕೆ.ಎ. ತಿಪ್ಪೇಸ್ವಾಮಿ,
ಸಿ. ಎನ್‌. ಮಂಜೇಗೌಡ,
ಟಿ.ಎ. ಶರವಣ ಹಾಗೂ ಡಾ: ಸೂರಜ್‌ ರೇವಣ್ಣ 

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

08.02.2023

10.02.2023

60

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.46)
ಪೊಲೀಸ್‌ ಇಲಾಖೆಯ ಐ.ಆರ್‌.ಬಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸದಿರುವ ಕುರಿತು

03.02.2023

ಗೃಹ

08.02.2023

10.02.2023

61

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.47)
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಚಾಮರಾಜನಗರ, ಹಾಸನ, ಮಂಡ್ಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿರುವ ಕುರಿತು.

03.02.2023

ಉನ್ನತ ಶಿಕ್ಷಣ

08.02.2023

10.02.2023

62

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.48)
ಮಂಡ್ಯ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಲ್ಯಾಬ್‌ ಟೆಕ್ನೀಷಿಯನ್‌ಗಳ ಹಾಗೂ ಮೂಲ ಸೌಲಭ್ಯಗಳ  ಕೊರತೆ ಕುರಿತು

03.02.2023

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

09.02.2023

10.02.2023

63

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.49)
1995ರ ಪೂರ್ವದಲ್ಲಿ ಪ್ರಾರಂಭವಾಗಿರುವ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು

03.02.2023

ಆರ್ಥಿಕ

09.02.2023

10.02.2023

64

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.50)
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್‌ ಸದಸ್ಯರಾಗಿ ನಾಮ ನಿರ್ದೇಶನ ಮಾಡುವಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕುರಿತು

03.02.2023

ವೈದ್ಯಕೀಯ ಶಿಕ್ಷಣ

08.02.2023

10.02.2023

65

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.51)
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿರುವ ಕುರಿತು

03.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

10.02.2023

66

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ.ಸಂ.52)

ದಿ:13.02.2023ರಂದು ಸದನದಲ್ಲಿ ರ್ಚೆಯಾಗಿರುತ್ತದೆ

1987-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಸರ್ಕಾರವು ಅನುದಾನಕ್ಕೊಳಪಡಿಸಲು ಆದೇಶಿಸಿರುವ ಕುರಿತು

03.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

13.02.2023

67
ಗೋವಿಂದರಾಜು

ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಇರುವ ಅಂತರಗಂಗ ಶತ ಶೃಂಗ ಪರ್ವತಗಳ ಮೇಲೆ ಸುರಿಯುವ ಮಳೆಯ ನೀರು ರಸ್ತೆಗಳ ಮೇಲೆ ಹರಿಯುತ್ತಿರುವ ಕುರಿತು

02.02.2023

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ

08.02.2023

10.02.2023

68
ಎಸ್‌.ವಿ. ಸಂಕನೂರ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಸೇವಾ ನಿಯಮಗಳನ್ನು ರೂಪಿಸದಿರುವ ಕುರಿತು

02.02.2023

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ

09.02.2023

13.02.2023

69

ಎಸ್‌.ವಿ. ಸಂಕನೂರ

ದಿ:16.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ನಿಗಧಿಪಡಿಸಿದ್ದ ವಯೋಮಿತಿಯನ್ನು ಹೆಚ್ಚಿಸಿದ್ದು, ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವಯೋಮಿತಿ ಹೆಚ್ಚಿಸದೇ  ತಾರತಮ್ಯ ಮಾಡಿರುವ ಕುರಿತು

02.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  

09.02.2023

13.02.2023

70
ಸಲೀಂ ಅಹ್ಮದ್‌ ಹಾವೇರಿ ಜಿಲ್ಲೆಯ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಕಾಲೇಜಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡದಿರುವ ಕುರಿತು

04.02.2023

ವೈದ್ಯಕೀಯ ಶಿಕ್ಷಣ

09.02.2023

13.02.2023

71

ಡಾ: ತಳವಾರ ಸಾಬಣ್ಣಾ ಒಳನಾಡು ಮೀನುಗಾರಿಕೆಗೆ ಸಾಂಪ್ರದಾಯಿಕ ಮೀನುಗಾರರಿಗೆ ಆದ್ಯತೆ ನೀಡುವ ಹಾಗೂ ಅವರ ಆರ್ಥಿಕ ಜೀವನ ಸುಧಾರಿಸುವ ಕುರಿತು

03.02.2023

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ

09.02.2023

13.02.2023

72
ಎಸ್‌.ವಿ. ಸಂಕನೂರ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳ ನಿವೃತ್ತ ಪ್ರಧ್ಯಾಪಕರು ಹಾಗೂ ಶಿಕ್ಷಕೇತರರಿಗೆ ನಿವೃತ್ತಿಯ ಬಾಕಿ ಹಣ ಬಿಡುಗಡೆ ಮಾಡುವ ಕುರಿತು

07.02.2023

ಉನ್ನತ ಶಿಕ್ಷಣ

08.02.2023

10.02.2023

73

ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.55)

ಮೈಸೂರು ವಿಶ್ವವಿದ್ಯಾನಿಲಯವು ಅತಿಥಿ ಉಪನ್ಯಾಸಕರಿಗೆ ಮತ್ತು ಬೋಧಕ/ಬೋಧಕೇತರರಿಗೆ ವೇತನ ಪಾವತಿಯಾಗದಿರುವ ಕುರಿತು

07.02.2023

ಉನ್ನತ  ಶಿಕ್ಷಣ

08.02.2023

10.02.2023

74

ದಿನೇಶ್‌ ಗೂಳಿಗೌಡ
 ಹಾಗೂ
ಮರಿತಿಬ್ಬೇಗೌಡ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.56)
ರಾಜ್ಯದಲ್ಲಿ ಇತ್ತೀಚೆಗೆ ಚಿರತೆ, ಆನೆ ಮತ್ತು ಕಾಡು ಹಂದಿಗಳ ಹಾವಳಿಯಿಂದ ಬೆಳೆ ಹಾನಿ ಹಾಗೂ ಸಾರ್ವಜನಿಕರ ಪ್ರಾಣಹಾನಿ ಕುರಿತು

07.02.2023

ಅರಣ್ಯ,     ಪರಿಸರ ಮತ್ತು ಜೀವಿಪರಿಸ್ಥಿತಿ

08.02.2023

13.02.2023

75

ಎಸ್‌.ಎಲ್‌. ಭೋಜೇಗೌಡ
ಹಾಗೂ

ಕೆ.ಎ. ತಿಪ್ಪೇಸ್ವಾಮಿ
ರಾಜ್ಯದಲ್ಲಿರುವ ಶಿಕ್ಷಕರನ್ನು ಮತದಾರರ ಪರಿಷ್ಕರಣೆ ಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಕುರಿತು

08.02.2023

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

10.02.2023

10.02.2023

76
ಯು.ಬಿ. ವೆಂಕಟೇಶ್‌ ಕೆ.ಆರ್‌. ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಖಾಸಗಿ ಮಳಿಗೆಗಳನ್ನು ತೆರೆಯಲು ಟೆಂಡರ್‌ ಮುಖಾಂತರ ಹಂಚಲು ಮುಂದಾಗಿರುವ ಕುರಿತು

08.02.2023

ಲೋಕೋಪಯೋಗಿ

10.02.2023

13.02.2023

77

ಯು.ಬಿ. ವೆಂಕಟೇಶ್‌

ದಿ:16.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಉಡುಪಿ ಜಿಲ್ಲೆ, ಕಾಪು ತಾಲ್ಲೂಕು, ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾದಲ್ಲಿ ಪುರಾತನ ರೀತಿ ರಿವಾಜುಗಳು ಆಚರಣೆಯನ್ನು ಕೈಬಿಟ್ಟಿರುವ ಕುರಿತು

08.02.2023

ಮುಜರಾಯಿ

10.02.2023

13.02.2023

78
ನಿರಾಣಿ ಹಣಮಂತ ರುದ್ರಪ್ಪ 1995ರ ಪೂರ್ವದಲ್ಲಿ ಪ್ರಾರಂಭವಾಗಿರುವ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಪರಿಗಣಿಸುವ ಕುರಿತು

10.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

20.02.2023

21.02.2023

79

ಪಿ.ಆರ್‌. ರಮೇಶ್‌ ಹಾಗೂ ಯು.ಬಿ ವೆಂಕಟೇಶ್

ದಿ:21.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಬೆಂಗಳೂರು ನಗರದ ಗಾಂಧಿಬಜಾರ್‌ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯನ್ನು ಕೈಗೊಂಡಿರುವ ಕುರಿತು

13.02.2023

ನಗರಾಭಿವೃದ್ಧಿ

13.02.2023

13.02.2023

80

ಶ್ರೀ ಅರವಿಂದ ಕುಮಾರ ಅರಳಿ,
ಶ್ರೀ ನಸೀರ್‌ ಅಹ್ಮದ್‌ ಹಾಗೂ ಶ್ರೀ ಚಂದ್ರಶೇಖರ ಬಿ. ಪಾಟೀಲ್‌

ಕಲಬುರ್ಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಲೆಕ್ಕಾಧೀಕ್ಷಕರ ವೇತನ ಶ್ರೇಣಿಯನ್ನು ನಿಗಧಿಗೊಳಿಸದಿರುವ ಕುರಿತು

10.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

14.02.2023

16.02.2023

81
ಅ. ದೇವೇಗೌಡ ಚೆಂದಾಪುರ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರ ಉಪ ವಿಭಾಗವನ್ನು ಬೆಂಗಳೂರು ನಗರ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿಯ ವ್ಯಾಪ್ತಿಗೊಳಪಡಿಸುವ ಕುರಿತು

13.02.2023

ಇಂಧನ

14.02.2023

16.02.2023

82

ಅ. ದೇವೇಗೌಡ
ಸದರಿ ವಿಷಯವು ಅರ್ಜಿಗಳ ಸಮಿತಿಯ ಪರಿಶೀಲನೆಯಲ್ಲಿರುವುದರಿಂದ

ತಡೆಹಿಡಿಯಲಾಗಿದೆ
ಸೂಳ್ಯ ತಾಲ್ಲೂಕಿನಾದ್ಯಂತ ಅಡಿಕೆ ಮರಗಳಿಗೆ ಹಳದಿ ಹಾಗೂ ಕಪ್ಪು ಕೊಳೆ ರೋಗ ನಿವಾರಣೆ ಕುರಿತು

13.02.2023

ತೋಟಗಾರಿಕೆ

83
ಕೆ.ಎ. ತಿಪ್ಪೇಸ್ವಾಮಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವು 10 ವರ್ಷಗಳ ಗುತ್ತಿಗೆ ಅವಧಿ ಮುಗಿದಿರುವ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನಗಳಿಗೆ ದಂಡ ಶುಲ್ಕ ಪಾವತಿಸಿಕೊಂಡು ಶುದ್ಧ ಕ್ರಯಪತ್ರ ನೀಡುವ ಕುರಿತು

13.02.2023

ನಗರಾಭಿವೃದ್ಧಿ

14.02.2023

15.02.2023

84

ಟಿ.ಎ. ಶರವಣ

ದಿ:20.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಬೆಂಗಳೂರಿನ ವಿವೇಕ ನಗರ ಪೊಲೀಸ್‌ ಠಾಣೆ ವ್ಯಪ್ತಿಯಲ್ಲಿ ಪೊಲೀಸ್‌ ಅಧಿಕಾರಿಗಳು ಪವರ್‌ಲಾಲ್‌ ಎನ್ನುವ ಆಭರಣ ವ್ಯಾಪಾರಿಗೆ ಕಿರುಕುಳ ನೀಡಿರುವ ಕುರಿತು.

13.02.2023

ಗೃಹ

85
ಮರಿತಿಬ್ಬೇಗೌಡ ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಟಿ. ಬಳ್ಳೆಕೆರೆ, ಅವ್ವೇರಹಳ್ಳಿ, ಗರೀಬಿ ಕಾಲೋನಿಯ ರೈತರುಗಳಿಗೆ ಓಡಾಡಲು ಬಂಡಿ ರಸ್ತೆ ನಿರ್ಮಿಸಿಕೊಡುವ ಕುರಿತು

13.02.2023

ಕಂದಾಯ

14.02.2023

16.02.2023

86
ಮರಿತಿಬ್ಬೇಗೌಡ ಹೆಚ್‌.ಬಿ.ಆರ್‌. ಲೇಔಟ್‌, 1ನೇ ಹಂತದ 5ನೇ ಬ್ಲಾಕ್‌ ನಿವೇಶನ ಸಂ:628ಯು ಶ್ರೀಮತಿ ರೀನಾ ಜೋಸೆಫ್‌ ಅವರಿಗೆ ಹಂಚಿಕೆಯಾಗಿರುವ ನಿವೇಶನವನ್ನು ಬೇರೊಬ್ಬರಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಕುರಿತು

13.02.2023

ನಗರಾಭಿವೃದ್ಧಿ

14.02.2023

15.02.2023

87
ಡಿ.ಎಸ್‌. ಅರುಣ್‌ ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಜಾರಿಮಾಡುವ ಕುರಿತು

13.02.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

14.02.2023

16.02.2023

88

ಡಿ.ಎಸ್‌. ಅರುಣ್‌ ಪ್ರಸ್ತುತ ಸಾಲಿನ ಆಸ್ತಿ ತೆರಿಗೆ ಜನ ವಿರೋಧಿ ಕಾರಣ ಖಾಲಿ ನಿವೇಶನಕ್ಕೆ ಈಗಿನ ಎಸ್‌.ಆರ್‌ ದರದಲ್ಲಿ ತೆರಿಗೆ ವಿಚಾರ ಕುರಿತು

13.02.2023

ನಗರಾಭಿವೃದ್ಧಿ

14.02.2023

14.02.2023

89
ಪ್ರಕಾಶ್‌ ಕೆ. ರಾಥೋಡ್‌ ರಾಜ್ಯದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ 17 ವರ್ಷಗಳ ಹಿಂದಿನ ಹಂಚಿಕೆದಾರರಿಗೆ ಕ್ರಯಪತ್ರ ನೀಡಿ, ನೋಂದಣಿ ಮಾಡಿಕೊಡುವ ಬಗ್ಗೆ

13.02.2023

ನಗರಾಭಿವೃದ್ಧಿ

14.02.2023

15.02.2023

90

ಪುಟ್ಟಣ್ಣ
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.61)
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ 15 ಜಿಲ್ಲಾ ಅಧಿಕಾರಿಗಳ (ಗ್ರೇಡ್‌-1) ಹುದ್ದೆಗಳಿಗೆ ಮುಂಬಡ್ತಿ ಆದೇಶ ಹೊರಡಿಸುವ ಕುರಿತು

13.02.2023

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

91
ಮರಿತಿಬ್ಬೇಗೌಡ ಮದ್ದೂರು ತಾಲ್ಲೂಕು, ಕೊಪ್ಪ ಹೋಬಳಿ, ಕೋಣಸಾಲೆ ಗ್ರಾಮದಲ್ಲಿನ ಜಮೀನುಗಳಿಗೆ ಆಕಾರ್‌ಬಂದ್‌, ಟಿಪ್ಪಣಿ ಇಂಡೀಕರಿಸುವಲ್ಲಿ ಜಮೀನಿನ ಮಾಲೀಕರುಗಳಿಗೆ ಅಧಿಕಾರಿಗಳು ತೊಂದರೆ ನೀಡುತ್ತಿರುವ ಕುರಿತು

13.02.2023

ಕಂದಾಯ

14.02.2023

16.02.2023

92

ಸಿ.ಎನ್‌. ಮಂಜೇಗೌಡ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ರಾಜ್ಯ ಕಾರ್ಮಿಕ ವಿಮಾ ಸೊಸೈಟಿಯನ್ನಾಗಿ ಪರಿವರ್ತಿಸುವುದನ್ನು ಕೈಬಿಡುವ ಕುರಿತು

14.02.2023

ಕಾರ್ಮಿಕ

93
ವೈ.ಎಂ. ಸತೀಶ್‌ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಭೂ ಸ್ವಾಧೀನ ಪಡಿಸಿಕೊಂಡ ಸ್ಥಳಗಳಲ್ಲಿ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸದಿರುವ ಕುರಿತು

14.02.2023

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ

14.02.2023

17.02.2023

94
ಶಶಿಲ್‌ ಜಿ. ನಮೋಶಿ ಕಲಬುರ್ಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಲೆಕ್ಕಾಧೀಕ್ಷಕರ ವೇತನ ಶ್ರೇಣಿಯನ್ನು ನಿಗಧಿಗೊಳಿಸದಿರುವ ಕುರಿತು

14.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

15.02.2023

17.02.2023

95

ಡಿ.ಎಸ್‌. ಅರುಣ್‌

ದಿ:21.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಅವ್ಯವಹಾರದಿಂದ ಭೋವಿ ಜನಾಂಗಕ್ಕೆ ಅನ್ಯಾಯವಾಗುತ್ತಿರುವ ಕುರಿತು

15.02.2023

ಸಮಾಜ ಕಲ್ಯಾಣ

96
ಡಿ.ಎಸ್‌. ಅರುಣ್‌ ಹಿಂದುಳಿದ ವರ್ಗದಲ್ಲಿ ನೀಡುವ ವಿವಿಧ ಯೋಜನೆಗಳನ್ನು ಪಡೆಯಲು ದಾಖಲೆಗಳನ್ನು ಕೇಳುತ್ತಿರುವ ಕುರಿತು

15.02.2023

ಹಿಂದುಳಿದ ವರ್ಗಗಳ ಕಲ್ಯಾಣ

15.02.2023

17.02.2023

97
ಪ್ರಕಾಶ್‌ ಕೆ. ರಾಥೋಡ್‌ ಹಂಸಧ್ವನಿ ವಸತಿ ಶಾಲೆ ಪ್ರಾರಂಭಿಸಲು ನಿರ್ಧಿಷ್ಟ ಸಮಯವನ್ನು ಕೋರಿರುವ ಕುರಿತು

15.03.2023

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕೆ ಸಬಲೀಕರಣ

15.02.2023

17.02.2023

98
ಪಿ.ಆರ್‌. ರಮೇಶ್‌ ರಸ್ತೆ ಗುಂಡಿಗಳ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು

14.02.2023

ನಗರಾಭಿವೃದ್ಧಿ

99

ಕೆ. ಪ್ರತಾಪಸಿಂಹ ನಾಯಕ್‌
ನಿ. 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ.ಸಂ.65)
ಕಂದಾಯ ಇಲಾಖೆಯ ಆರ್‌ಟಿಸಿಯ (ಪಹಣಿ) ಕಾಲಂ 9 ಮತ್ತು 6ರಲ್ಲಿ “ಸರಕಾರ” ಎಂದು ತಪ್ಪಾಗಿ ನಮೂದಾಗಿರುವ ಕುರಿತು

14.02.2023

ಕಂದಾಯ

16.02.2023

17.02.2023

100
ಯು.ಬಿ. ವೆಂಕಟೇಶ್‌ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ಸಿ ಮತ್ತು ಡಿ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಕುರಿತು 

15.02.2023

ಆರ್ಥಿಕ

16.02.2023

17.02.2023

101

ಶಶಿಲ್‌ ಜಿ. ನಮೋಶಿ

ದಿ:21.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ
ಕಲಬುರ್ಗಿ ನಗರ ಯೋಜನಾ ಪ್ರದೇಶಕ್ಕೆ ಹೊಸದಾಗಿ ಸೇರ್ಪಡೆ ಮಾಡಿರುವ ಗ್ರಾಮಗಳ ಕುರಿತು

15.02.2023

ನಗರಾಭಿವೃದ್ಧಿ

102
ಕೇಶವ ಪ್ರಸಾದ್‌ .ಎಸ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು

16.02.2023

ಕಂದಾಯ

16.02.2023

16.02.2023

103
ಕೆ. ಪ್ರತಾಪಸಿಂಹ ನಾಯಕ್ ರಾಜ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಲೆಕ್ಕ ಸಹಾಯಕರ ಹುದ್ದೆಯನ್ನು ಮಂಜೂರು ಮಾಡುವ ಕುರಿತು

16.02.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

17.02.2023

20.02.2023

104
ಕೆ. ಪ್ರತಾಪಸಿಂಹ ನಾಯಕ್ ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಹುದ್ದೆಗಳಿಗೆ ವೇತನ ಶ್ರೇಣಿ ಹಾಗೂ ಸೇವಾವಧಿಗೆ ತಕ್ಕಂತೆ ವೇತನ ನಿಗಧಿ ಪಡಿಸುವ ಕುರಿತು

16.02.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

17.02.2023

20.02.2023

105
ಕೆ. ಪ್ರತಾಪಸಿಂಹ ನಾಯಕ್ ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್‌ (DEO)ಗಳನ್ನು ನೇಮಿಸದಿರುವ ಕುರಿತು

16.02.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

20.02.2023

20.02.2023

106
ಮರಿತಿಬ್ಬೇಗೌಡ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದಲಾಯತ್‌ ಮತ್ತು ಜಮೇದಾರ್‌ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸುವ ಕುರಿತು

16.02.2023

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ

20.02.2023

20.02.2023

107
ಹೇಮಲತಾ ನಾಯಕ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರವು “ಫಾರಂ ನಂ-03”ನ್ನು ಸಾರ್ವಜನಿಕರಿಗೆ ವಿತರಿಸದಿರುವ ಕುರಿತು

16.02.2023

ನಗರಾಭಿವೃದ್ಧಿ

17.02.2023

17.02.2023

108
ಪ್ರಕಾಶ್‌ ಕೆ. ರಾಥೋಡ್‌ ವಿಜಾಪುರ ಜಿಲ್ಲೆಯ ಎಲ್ಲಾ ಕಾಲೇಜುಗಳನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ವಿಶ್ವವಿದ್ಯಾಲಯಕ್ಕೆ ಸೇರಿಸುವ ಕುರಿತು

16.02.2023

ಉನ್ನತ ಶಿಕ್ಷಣ

20.02.2023

21.02.2023

109
ಪ್ರಕಾಶ್‌ ಕೆ. ರಾಥೋಡ್‌ ರಾಜ್ಯದ ವಿವಿಧ ಇಲಾಖೆಗಳಲ್ಲಿನ 500ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸುವ ಕುರಿತು

16.02.2023

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

20.02.2023

20.02.2023

110
ಛಲವಾದಿ ಟಿ. ನಾರಾಯಣಸ್ವಾಮಿ ಧ್ವನಿ ಇಲ್ಲದ ಅನಾಥ ಮಕ್ಕಳ ವಿಶೇಷ ವರದಿ ಕುರಿತು

16.02.2023

ಹಿಂದುಳಿದ ವರ್ಗಗಳ ಕಲ್ಯಾಣ

21.02.2023

22.02.2023

111

ಬಿ.ಎಂ. ಫಾರೂಖ್‌ ಹಾಗೂ
ಟಿ.ಎ.  ಶರವಣ

ಸದರಿ ವಿಷಯವು ದಿ:13.02.23ರಂದು ಚುಕ್ಕೆ ಗುರುತಿಲ್ಲದ ಪ್ರಶ್ನೆಯಾಗಿದ್ದು ಉತ್ತರ ಬಂದಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಘಟಕದ ಉಳ್ಳಾಲ ಪೊಲೀಸ್‌ ಠಾಣೆಯ ಮುಂದೆ ಹಲವಾರು ವರ್ಷಗಳಿಂದ ನಿಲುಗಡೆ ವಾಹನಗಳು ವಿಲೇವಾರಿಯಾಗದೆ ಉಳಿಸಿಕೊಂಡಿರುವ ಕುರಿತು

17.02.2023

ಗೃಹ

112
ಗೋವಿಂದರಾಜು ಕ.ರಾ.ರ.ಸಾ. ನಿಗಮ ಮತ್ತು ಬಿ.ಎಂ.ಟಿ.ಸಿ. ಸಂಸ್ಥೆಯಲ್ಲಿನ ಹೆಚ್ಚು ಕಿ.ಮೀ ಕ್ರಮಿಸಿರುವ ವಾಹನಗಳನ್ನು ಬಳಸುತ್ತಿರುವ ಕುರಿತು

17.02.2023

ಸಾರಿಗೆ

20.02.2023

20.02.2023

113
ಮಂಜುನಾಥ ಭಂಡಾರಿ   ರಾಜ್ಯದ ಪ್ರಜೆಗಳ ಹಿತವನ್ನು ಕಾಪಾಡುವ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಆಪಾದನೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿರುವ ಕುರಿತು

20.02.2023

ಗೃಹ

 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ

21.02.2023

22.02.2023

114
ಎಂ. ನಾಗರಾಜು ಬೆಂ.ಮ.ಸಾ.ಸಂ.ಯಿಂದ ಮುಂದಿನ ದಿನಗಳಲ್ಲಿ ಹವಾನಿಯಂತ್ರಿತ ಡಬಲ್‌ ಡೆಕ್ಕರ್‌ ವಿದ್ಯುತ್‌ ಚಾಲಿತ ಇ-ಬಸ್‌ಗಳನ್ನು ವಜ್ರ (ವೋಲ್ವೋ ಎಸಿ) ಬಸ್‌ಗಳ ದರದಲ್ಲಿ ಕಾರ್ಯಾಚರಣೆ ಮಾಡಲು ಉದ್ದೇಶಿಸಿರುವ ಕುರಿತು

20.02.2023

ಸಾರಿಗೆ

21.02.2023

22.02.2023

115
ಅಡಗೂರು ಹೆಚ್‌. ವಿಶ್ವನಾಥ್‌ ಪದ್ಮಭೂಷಣ ಡಾ: ಎಂ.ಸಿ. ಮೋದಿ ಪಬ್ಲಿಕ್‌ ಟ್ರಸ್ಟ್‌ನಲ್ಲಿ 2014 ರಿಂದ ಇಲ್ಲಿಯವರೆಗೂ ಕ್ರಿಮಿನಲ್‌ ಚಟುವಟಿಕೆಗಳು ನಡೆಯುತ್ತಿರುವ ಕುರಿತು

20.02.2023

ಗೃಹ

116
ಪ್ರಕಾಶ್‌ ಕೆ. ರಾಥೋಡ್‌ ಮಂಡ್ಯ ಜಿಲ್ಲೆಯ ಕಿರಗಂದೂರು ಗ್ರಾಮದ ಸರ್ವೆ ನಂ:204ರ ದಲಿತರ ಭೂಮಿಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಬಡಾವಣೆ ನಿರ್ಮಿಸುತ್ತಿರುವ ಕುರಿತು

20.02.2023

ಕಂದಾಯ

21.02.2023

22.02.2023

117
ಪ್ರಕಾಶ್‌ ಬಾ. ಹುಕ್ಕೇರಿ ಬೆಳಗಾವಿ ಜಿಲ್ಲೆ, ನಿಪ್ಪಾಣಿ ನಗರದ ಮರಾಠಾ ಮಂಡಳ ಸಂಸ್ಥೆಯವರು ನಡೆಸುತ್ತಿರುವ ಮರಾಠಿ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯನ್ನು ಸಹಾಯಾನುದಾನಕ್ಕೆ ಒಳಪಡಿಸುವ ಕುರಿತು

21.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

21.02.2023

22.02.2023

118
ಪ್ರಕಾಶ್‌ ಬಾ. ಹುಕ್ಕೇರಿ ಡಿ.ಎಸ್‌. ನಾಡಗೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಕಾರದಗಾ, ಇಲ್ಲಿಗೆ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

21.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

21.02.2023

21.02.2023

119
ಎಸ್.‌ ರುದ್ರೇಗೌಡ  ಹಾಗೂ ಆಯನೂರು ಮಂಜುನಾಥ್ ಶಿವಮೊಗ್ಗ ಜಿಲ್ಲೆಯಲ್ಲಿರುವ ಸರ್ಕಾರದ ಸ್ವಮ್ಯದಲ್ಲಿರುವ ಪ್ರತಿಷ್ಟಿತ ದಿ ಮೈಸೂರು ಪೇಪರ್‌ ಮಿಲ್‌ ಲಿ., ಸ್ಥಗಿತಗೊಂಡಿರುವ ಕುರಿತು

20.02.2023

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ

120
ಶಶೀಲ್‌ ಜಿ ನಮೋಶಿ 2012 ನೇ ಸಾಲಿನಲ್ಲಿ ಪೊಲೀಸ್‌ ಇಲಾಖೆಯ ಅಧಿಸೂಚನೆ ಸಂ:10:ನೇಮಕಾತಿ-4/ಡಿಐಜಿಪಿ/2011-12ರ ಪ್ರಕಾರ ಐ.ಆರ್.ಬಿ ನೇಮಕಾತಿ ಆದೇಶ ಹೊರಡಿಸದಿರುವ ಕುರಿತು

21.02.2023

ಗೃಹ

121
ಶಶೀಲ್‌ ಜಿ ನಮೋಶಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪದೋನ್ನತಿ, ಕಾಲಮಿತಿ ವೇತನ ಬಡ್ತಿ ಹಾಗೂ ಇತರೆ ವಿಷಯಗಳ ದುರಾವಸ್ಥೆ ಕುರಿತು

22.02.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

122
ಶರಣಗೌಡ ಪಾಟೀಲ್‌ ಬಯ್ಯಾಪುರ ರಾಯಚೂರು ಜಿಲ್ಲೆಯ, ದೇವದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ/ ಸಹಾಯಕ ನಿರ್ದೇಶಕರು /ಪಿ.ಡಿ.ಒ ಗಳನ್ನು ತನಿಖೆಗೆ ಒಳಪಡಿಸುವ ಕುರಿತು

22.02.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru