Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
158ನೇ ಅಧಿವೇಶನ
ನಿಯಮ 330ಎ ಅಡಿಯಲ್ಲಿ ಚರ್ಚಿಸಿದ ವಿಶೇಷ ಪ್ರಸ್ತಾವಗಳ ಪಟ್ಟಿ |
|---|
ಕ್ರಸಂ
|
ಮಾನ್ಯ ಸದಸ್ಯರ ಹೆಸರು ಶ್ರೀಯುತರುಗಳಾದ:- |
ಸದನದಲ್ಲಿ ಚರ್ಚಿಸಿದ ದಿನಾಂಕ
|
ವಿಷಯ |
ಷರಾ
|
ಉತ್ತರ
|
|---|---|---|---|---|---|
1 |
ಸಿ.ಎನ್.ಮಂಜೇಗೌಡ | 02.02.2026 |
ಬೆಂಗಳೂರು ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿ, ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ: 0042/2020ರ ಸಂಪೂರ್ಣ ಮಾಹಿತಿ ನೀಡುವ ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ಗೃಹ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
2 |
ಐವನ್ ʼಡಿʼಸೋಜಾ | 02.02.2026 |
ರಾಜ್ಯದಲ್ಲಿ ಇ-ಖಾತಾ ಸರ್ವರ್ ಸಮಸ್ಯೆಯಿಂದ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ದಾಖಲಿಸುವಲ್ಲಿ ಆಗುತ್ತಿರುವ ತೊಂದರೆಗಳ ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ಕಂದಾಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
3 |
ತಿಪ್ಪಣ್ಣಪ್ಪ ಕಮಕನೂರ | 02.02.2026 |
ಡಾ:ನಂಜುಂಡಪ್ಪ ವರದಿ ಅನುಷ್ಠಾನದ ಪರಾಮರ್ಶೆ ಹಾಗೂ ಪ್ರೋ. ಎಂ.ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸು ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
4 |
ರಮೇಶ್ ಬಾಬು | 02.02.2026 |
ರಾಜ್ಯದ ಸಾರ್ವಜನಿಕರು ಅಥವಾ ಯಾವುದೇ ಹೋರಾಟಗಾರರು ಮಾಹಿತಿ ಬಯಸಿದಾಗ ಅಥವಾ ದುರುಪಯೋಗವನ್ನು ತಡೆದಾಗ ಅವರನ್ನು ಹತ್ತಿಕ್ಕುವ ಕೆಲಸ ಮಾಡದಂತೆ ಸರ್ಕಾರಿ ಅಧಿಕಾರಿಗಳಿಗೆ ವಿಶೇಷವಾಗಿ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡುವ ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ಗೃಹ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
5 |
ಎಫ್.ಹೆಚ್. ಜಕ್ಕಪ್ಪನವರ | 02.02.2026 |
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐಟಿ-ಬಿಟಿ ಉದ್ಯಮ ಸ್ಥಾಪನೆ, ಆರ್ಯಭಟ ಪಾರ್ಕ್ ಹಾಗೂ ʼʼಬಿಯಾಂಡ್ ಬೆಂಗಳೂರುʼ ʼ ಯೋಜನೆ ಪ್ರಗತಿ ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
6 |
ಬಲ್ಕೀಸ್ ಬಾನು | 02.02.2026 |
ಸ್ಮಾರ್ಟ್ ಸಿಟಿ ಯೋಜನೆಗಳಿಗೆ ತಕ್ಕಂತೆ ಅನುದಾನ ಮತ್ತು ವ್ಯವಸ್ಥಿತ ಯೋಜನೆ ಇಲ್ಲದ ಕಾರಣ ಕರ್ನಾಟಕ ಸ್ಮಾರ್ಟ್ ಸಿಟಿಗಳು ನಿರೀಕ್ಷಿತ ಫಲಿತಾಂಶ ನೀಡಲು ವಿಫಲವಾಗಿವೆ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು. | ಮಾನ್ಯ ಸಭಾನಾಯಕರು ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
7 |
ಹೇಮಲತಾ ನಾಯಕ್ | 02.02.2026 |
ನವಲಿ ಗ್ರಾಮದ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಘನ ತ್ಯಾಜ್ಯ ಹಾಗೂ ಕೋಳಿ ತ್ಯಾಜ್ಯ ರಸ್ತೆ ಮೇಲೆ ಬಿಸಾಡುತ್ತಿರುವುದರಿಂದ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
8 |
ಐವನ್ ಡಿʼಸೋಜಾ | 04.02.2026 |
ಕರಾವಳಿ ಹೈನುಗಾರಿಕೆ ಸಿಗದ ʼʼಅನುಗ್ರಹʼʼ ಎಂಬ ವಿಷಯದ ಕುರಿತು ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ʼʼಅನುಗ್ರಹʼʼ ಯೋಜನೆ ಪರಿಹಾರ ಮೊತ್ತವನ್ನು ನೀಡುವ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
9 |
ಟಿ.ಎನ್. ಜವರಾಯಿಗೌಡ | 04.02.2026 |
ರಕ್ಷಕರೇ ಭಕ್ಷಕರಾದರೆ ಜನರ ರಕ್ಷಣೆ ಹೇಗೆ? ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
10 |
ತಿಪ್ಪಣ್ಣಪ್ಪ ಕಮಕನೂರ | 04.02.2026 |
ನೈರುತ್ಯ ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ನಿರ್ಲಕ್ಷಿಸಿ ಕನ್ನಡಿಗ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
11 |
ರಾಜೋಜಿ ಗೌಡ | 04.02.2026 |
4.47 ಲಕ್ಷ ಅಭ್ಯರ್ಥಿಗಳಲ್ಲಿ ಕೇವಲ 28 ಸಾವಿರ ಮಂದಿಗೆ ಉದ್ಯೋಗ 10 ವರ್ಷದಲ್ಲಿ ಶಿಕ್ಷಕರ ಕೆಲಸ ಸಿಕ್ಕಿದ್ದು, 7% ಅಭ್ಯರ್ಥಿಗಳಿಗೆ ಮಾತ್ರ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
12 |
ರಮೇಶ್ ಬಾಬು | 04.02.2026 |
ಇ-ಆಡಳಿತ ಮೂಲಕ ಉಂಟಾಗುತ್ತಿರುವ ಲಾಭಿಯನ್ನು ಮತ್ತು ಅವ್ಯವಹಾರವನ್ನು ತಡೆಯಲು ಒಂದು ವಿಶೇಷ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸುವ ಕುರಿತು | ಮಾನ್ಯ ಸಭಾನಾಯಕರು, ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
13 |
ಜಗದೇವ ಗುತ್ತೇದ್ದಾರ್ | 04.02.2026 |
ಸೇಂದಿ ನಿಷೇದ ಪರ್ಯಾಯ ವ್ಯವಸ್ಥೆಗೆ ಹೆಚ್ಚಿದ ಒತ್ತಡ, ಸೇಂದಿ ಬಂದ್ ಆಗಿ ದಶಕಗಳು ಗತಿಸಿದರೂ ಪರ್ಯಾಯ ವ್ಯವಸ್ಥೆ ಇಲ್ಲದೇ ಈಡಿಗರ ಪರದಾಟ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
14 |
ಹೇಮಲತಾ ನಾಯಕ್ | 04.02.2026 |
7 ವೈದ್ಯಕೀಯ ಕಾಲೇಜುಗಳನ್ನು ಪಠ್ಯ ಪುಸ್ತಕ ಪೂರೈಕೆಗೆ ಟೆಂಡರ್ ವಿಳಂಬ, ಪರಿಶಿಷ್ಟ ವಿದ್ಯಾರ್ಥಿಗಳ ಪರದಾಟ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
15 |
ಎಫ್.ಹೆಚ್. ಜಕ್ಕಪ್ಪನವರ | 04.02.2026 |
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ನವೀನ್ ಹೋಟೆಲ್ ಗಾಲ್ಫ್ ಕ್ಲಬ್ಗೆ ಮಂಜೂರಾದ ಜಮೀನಿನ ಬಳಕೆಯ ಕುರಿತು ಸರ್ಕಾರ ನೀಡಿದ ಉತ್ತರ ಹಾಗೂ ಮೂಲ ಖರೀದಿ ಪತ್ರಗಳ ಗಂಭೀರ ಸ್ವರೂಪದ ವ್ಯತ್ಯಾಸಗಳ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. | |
16 |
ಎಂ.ನಾಗರಾಜು | 04.02.2026 |
ʼʼಬೆಳಗಾವಿ ತಾಲ್ಲೂಕಿನಲ್ಲಿ 50 ಎಕರೆ ಅರಣ್ಯಕ್ಕೆ ಕೊಡಲಿ; ಸೋಲಾರ್ ನೆಪದಲ್ಲಿ ಸರ್ಕಾರಿ ಅರಣ್ಯ ನಾಶ, ಶ್ರೀಗಂಧ-ಸಾಗುವಾನಿ ಇತರೆ ಗಿಡಗಳು ಬಲಿʼʼ ಎಂದು ದಿನ ಪತ್ರಿಯಲ್ಲಿ ವರದಿ ಪ್ರಕಟವಾಗಿರುವ ಕುರಿತು | ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು. |