Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
158ನೇ ಮುಂದುವರೆದ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
|---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
|---|---|---|---|---|
02 |
ಎಂ.ನಾಗರಾಜು (ಕ್ರ.ಸಂ.15) |
ರಾಜ್ಯ ರಾಜಧಾನಿಯ ಕೆಂಪೇಗೌಡ ಬಸ್ ನಿಲ್ದಾಣವನ್ನು ಮರು ಅಭಿವೃದ್ಧಿ ಪಡಿಸುವ ಕುರಿತು | 10.03.2026 |
|
03 |
ಡಾ: ಕೆ.ಗೋವಿಂದರಾಜ್ (ಕ್ರ.ಸಂ.64) |
ಬೆಂಗಳೂರು ನಗರದ ಜನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆಯ ಪ್ರಕರಣಗಳು, ಹಾಗೆಯೇ ಕ್ರಿಮಿನಲ್ ಪ್ರಕರಣಗಳಂತಹ ಸಮಸ್ಯೆಗಳು ಹೆಚ್ಚುತ್ತಿರುವ ಕುರಿತು. | 10.03.2026 |
|
04 |
ಕೇಶವ ಪ್ರಸಾದ ಎಸ್ (ಕ್ರ.ಸಂ.36) |
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್ ಹೋಬಳಿ, ಅಗಲಕೋಟೆ ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ದಾನವಾಗಿ ನೀಡಲಾದ ಭೂಮಿ ಅತಿಕ್ರಮಣ ಹಾಗೂ ವಂಚನೆಯ ಕುರಿತು | 11.03.2026 |
|
05 |
ಸೂರಜ್ ರೇವಣ್ಣ, ನಿರಾಣಿ ಹಣಮಂತ್ ರುದ್ರಪ್ಪ,
ಎಸ್.ಎಲ್. ಭೋಜೇಗೌಡ ಹಾಗೂ ಇತರರು (ಕ್ರ.ಸಂ.37) |
ರಾಜ್ಯದ ಬಯಲುನಾಡಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಕುರಿತು | 11.03.2026 |
|
06 |
ಡಾ: ತಳವಾರ್ ಸಾಬಣ್ಣ (ಕ್ರ.ಸಂ.58) |
ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳ ಕುಲ ಕಸಬುಗಳು ನಶಿಸುತ್ತಿರುವುದರಿಂದ ಅವುಗಳನ್ನು ಉತ್ತೇಜಿಸಿ ಆರ್ಥಿಕ ಭದ್ರತೆ ಕಲ್ಪಿಸುವ ಬಗ್ಗೆ. | 11.03.2026 |
|
07 |
ಭಾರತಿ ಶೆಟ್ಟಿ (ಕ್ರ.ಸಂ.26) |
ರಾಜ್ಯದಲ್ಲಿ ಮಂಗಳ ಮುಖಿಯವರ ಬದುಕನ್ನು ಸರ್ವಾಂಗೀಣಿವಾಗಿ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸುವ ಹಾಗೂ ಒಳಾಡಳಿತ ಇಲಾಖೆಯಲ್ಲಿ ಇವರ ಮೇಲೆ ಶೋಷಣೆ ತಪ್ಪಿಸಲು ಪ್ರತ್ಯೇಕ ಸೆಲ್ ಸ್ಥಾಪಿಸುವ ಬಗ್ಗೆ | 12.03.2026 |
|
08 |
ನಿರಾಣಿ ಹಣಮಂತ್ ರುದ್ರಪ್ಪ (ಕ್ರ.ಸಂ.11+84) |
ಕೃಷ್ಣ ಮೇಲ್ದಂಡೆ ಯೋಜನೆ ಸಂತ್ರಸ್ಥ ರೈತ ಕುಟುಂಬಗಳಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು | 12.03.2026 |
|
09 |
ರಮೇಶ್ ಬಾಬು, ಐವನ್ ಡಿʼಸೋಜಾ ಹಾಗೂ ಇತರರು (ಕ್ರ.ಸಂ.88) |
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್.ಪಿ.ಜಿ ಸಂಗ್ರಣೆ ಕುರಿತಂತೆ ಜನಸಾಮಾನ್ಯರಲ್ಲಿ ಇರುವ ಗೊಂದಲ ನಿವಾರಿಸುವ ಬಗ್ಗೆ | 12.03.2026 |