158ನೇ ಮುಂದುವರೆದ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
02
ಎಂ.ನಾಗರಾಜು

(ಕ್ರ.ಸಂ.15)
ರಾಜ್ಯ ರಾಜಧಾನಿಯ ಕೆಂಪೇಗೌಡ ಬಸ್‌ ನಿಲ್ದಾಣವನ್ನು ಮರು ಅಭಿವೃದ್ಧಿ ಪಡಿಸುವ ಕುರಿತು
10.03.2026
03
ಡಾ: ಕೆ.ಗೋವಿಂದರಾಜ್

(ಕ್ರ.ಸಂ.64)
ಬೆಂಗಳೂರು ನಗರದ ಜನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆಯ ಪ್ರಕರಣಗಳು, ಹಾಗೆಯೇ ಕ್ರಿಮಿನಲ್ ಪ್ರಕರಣಗಳಂತಹ ಸಮಸ್ಯೆಗಳು ಹೆಚ್ಚುತ್ತಿರುವ ಕುರಿತು.
10.03.2026
04
ಕೇಶವ ಪ್ರಸಾದ ಎಸ್

(ಕ್ರ.ಸಂ.36)
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್ ಹೋಬಳಿ, ಅಗಲಕೋಟೆ ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ದಾನವಾಗಿ ನೀಡಲಾದ ಭೂಮಿ ಅತಿಕ್ರಮಣ ಹಾಗೂ ವಂಚನೆಯ ಕುರಿತು
11.03.2026
05
ಸೂರಜ್ ರೇವಣ್ಣ, ನಿರಾಣಿ ಹಣಮಂತ್ ರುದ್ರಪ್ಪ, ಎಸ್.ಎಲ್. ಭೋಜೇಗೌಡ ಹಾಗೂ ಇತರರು

(ಕ್ರ.ಸಂ.37)
ರಾಜ್ಯದ ಬಯಲುನಾಡಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಕುರಿತು
11.03.2026
06
ಡಾ: ತಳವಾರ್ ಸಾಬಣ್ಣ

(ಕ್ರ.ಸಂ.58)
ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳ ಕುಲ ಕಸಬುಗಳು ನಶಿಸುತ್ತಿರುವುದರಿಂದ ಅವುಗಳನ್ನು ಉತ್ತೇಜಿಸಿ ಆರ್ಥಿಕ ಭದ್ರತೆ ಕಲ್ಪಿಸುವ ಬಗ್ಗೆ.
11.03.2026
07
ಭಾರತಿ ಶೆಟ್ಟಿ

(ಕ್ರ.ಸಂ.26)
ರಾಜ್ಯದಲ್ಲಿ ಮಂಗಳ ಮುಖಿಯವರ ಬದುಕನ್ನು ಸರ್ವಾಂಗೀಣಿವಾಗಿ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸುವ ಹಾಗೂ ಒಳಾಡಳಿತ ಇಲಾಖೆಯಲ್ಲಿ ಇವರ ಮೇಲೆ ಶೋಷಣೆ ತಪ್ಪಿಸಲು ಪ್ರತ್ಯೇಕ ಸೆಲ್ ಸ್ಥಾಪಿಸುವ ಬಗ್ಗೆ
12.03.2026
08
ನಿರಾಣಿ ಹಣಮಂತ್ ರುದ್ರಪ್ಪ

(ಕ್ರ.ಸಂ.11+84)
ಕೃಷ್ಣ ಮೇಲ್ದಂಡೆ ಯೋಜನೆ ಸಂತ್ರಸ್ಥ ರೈತ ಕುಟುಂಬಗಳಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು
12.03.2026
09
ರಮೇಶ್ ಬಾಬು, ಐವನ್ ಡಿʼಸೋಜಾ ಹಾಗೂ ಇತರರು

(ಕ್ರ.ಸಂ.88)
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್.ಪಿ.ಜಿ ಸಂಗ್ರಣೆ ಕುರಿತಂತೆ ಜನಸಾಮಾನ್ಯರಲ್ಲಿ ಇರುವ ಗೊಂದಲ ನಿವಾರಿಸುವ ಬಗ್ಗೆ
12.03.2026
10

ಹೇಮಲತಾ ನಾಯಕ್

(ಕ್ರ. ಸಂ. 61)

ಕೊಪ್ಪಳ ನಗರದ ಹುಲಿಕೆರೆಯ ಮೂಲ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಬಫರ್ ‌ ಜೋನ್ ‌ ಪ್ರದೇಶವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿರುವ ಕುರಿತು.
16.03.2026
11

ಡಾ: ತಳವಾರ್ ‌ ಸಾಬಣ್ಣ

(ಕ್ರ. ಸಂ. 59)

ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಅಧೋಗತಿಗೆ ಸಾಗುತ್ತಿರುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕಂಠಿತಗೊಂಡಿರುವ ಕುರಿತು.
16.03.2026
12

ಡಾ: ಎಂ. ಜಿ. ಮುಳೆ

(ಕ್ರ. ಸಂ. 90)

ಬೀದರ್ ‌ ಜಿಲ್ಲೆಯ ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರಿಗೆ ಕಳೆದ ನಾಲ್ಕು ದಶಕಗಳಿಂದ ಬಾಕಿ ಇರುವ ವೈಜ್ಞಾನಿಕ ಪರಿಹಾರ ಮತ್ತು ವಿಶೇಷ ಪ್ಯಾಕೇಜ್ ‌ ಘೋಷಿಸುವ ಕುರಿತು
17.03.2026
13

ಎನ್.‌ ರವಿಕುಮಾರ್‌, ವಿಪಮುಸ, ಡಿ. ಎಸ್. ಅರುಣ್ ‌, ಕೆ. ಎಸ್.‌ ನವೀನ್ ‌ ಹಾಗೂ ಕೇಶವ ಪ್ರಸಾದ್ ಎಸ್.

(ಕ್ರ. ಸಂ 92)

ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳಗಾರರ ಸಭೆಯಲ್ಲಿ ಕಬ್ಬಿಗೆ ಬೆಲೆ ನಿಗದಿ ಮತ್ತು ಸಕ್ಕರೆ ಮಾಲೀಕರಿಗೆ ಆಗುವ ಇನ್ನಿತರ ತೊಂದರೆಗಳ ಕುರಿತು
17.03.2026
14

ಡಾ: ತಳವಾರ್ ‌ ಸಾಬಣ್ಣ

(ಕ್ರ. ಸಂ: 01)

ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಹಿತಾಸಕ್ತಿ ಕಾಪಾಡಲು ಹಾಗೂ ಶಿಕ್ಷಣ ಮತ್ತು ಉದ್ಯೋಗ ಅವಕಾಶ ಒದಗಿಸುವ ಬಗ್ಗೆ
23.03.2026
15

ಹೇಮಲತಾ ನಾಯಕ್ ‌

(ಕ್ರ. ಸಂ: 57)

ಅನಕ್ಷರತೆ, ನಿರೋದ್ಯೋಗ, ಜಮೀನು, ವಸತಿ ಮುಂತಾದ ಸಮಸ್ಯೆಗಳನ್ನು ಮಾಜಿ ದೇವದಾಸಿಯವರು ಮತ್ತು ಮಕ್ಕಳ ಎದುರಿಸುತ್ತಿದ್ದು, ಅವುಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳದ ಕುರಿತು
23.03.2026
158ನೇ ಮುಂದುವರೆದ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರಮ ಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರು: ಶ್ರೀಯುತರುಗಳಾದ ಸೂಚನಾ ಪತ್ರ ಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
37
ಶಿವಕುಮಾರ್‌ ಕೆ
19.02.2026
ಮೈಸೂರು ಜಿಲ್ಲೆಯ ಕಣಗಲ್‌ ಗ್ರಾಮದಲ್ಲಿರುವ ʼʼಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್‌ ಅವರ ಜನ್ಮ ಸ್ಥಳವನ್ನು ಸಂರಕ್ಷಿಸಲು ಅಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಅಭಿವೃದ್ಧಿಯೊಂದಿಗೆ ಸಾಂಸ್ಕೃತಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
20.02.2026
21.02.2026
38
ಎನ್.ರವಿಕುಮಾರ್, ವಿ.ಪ.ಮು.ಸ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:76)
ದಿನಾಂಕ:11.03.2026ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ: 94 (849) ಆಯ್ಕೆಯಾಗಿರುತ್ತದೆ.
19.02.2026
ರಾಜ್ಯದ (BVEPL) ಭಾರತ್‌ ವಾಣಿಜ್ಯ ಈಸ್ಟನ್‌ ಪೈವೇಟ್‌ ಲಿಮಿಟೆಡ್‌ ಸಂಸ್ಥೆಗೆ 10,000 (ಹತ್ತು ಸಾವಿರ) ಕೋಟಿಗೂ ಅಧಿಕ ಮೊತ್ತದ 3 ರಸ್ತೆ ನಿರ್ಮಾಣ ಟೆಂಡರ್‌ ಗಳನ್ನು ನೀಡಿ ಅವ್ಯವಹಾರ ನಡೆದಿರುವ ಕುರಿತು. ಲೋಕೋಪಯೋಗಿ
20.02.2026
21.02.2026
39
ಡಾ: ಕೆ.ಗೋವಿಂದ ರಾಜ್
19.02.2026
ಬೆಂಗಳೂರು ಸುತ್ತಮುತ್ತಲಿನ ಬ್ಯಾಟರಾಯನಪುರ, ಯಲಹಂಕ, ಕೆ.ಆರ್. ಪುರಂ, ರಾಜರಾಜೇಶ್ವರ ನಗರ, ಬೊಮ್ಮನಹಳ್ಳಿ , ದಾಸರಹಳ್ಳಿ ಮಹದೇವಪುರ ಇಲ್ಲಿನ ಅಭಿವೃದ್ಧಿ ಕಾಮಗಾಗಾರಿಗಳ ಕುರಿತು ನಗರಾಭಿವೃದ್ಧಿ
20.02.2026
21.02.2026
40
ರಮೇಶ ಬಾಬು
19.02.2026
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ಜಾತಿ ಮತ್ತು ಹಿಂದುಳಿದ ಸಮುದಾಯಗಳಿಗೆ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾ ಣ
24.02.2026
25.02.2026
41
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:41)
19.02.2026
ಆರ್.ಸಿ ಅಥವಾ ಓ.ಸಿ ಕೋರ್ಸ್‌ ವಿಳಂಬದ ಕಾರಣದಿಂದಾಗಿ ಸ್ಥಾನೀಕರಣವನ್ನು ಸ್ಥಗಿತಗೊಳಿಸುವಂತಿಲ್ಲ ಎಂದು ಯು.ಜಿ.ಸಿ ನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ಉಲ್ಲಂಘಿಸಿರುವ ಬಗ್ಗೆ ಉನ್ನತ ಶಿಕ್ಷಣ
20.02.2026
21.02.2026
42
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:42)
19.02.2026
ಪದವಿ ಕಾಲೇಜು ಅಧ್ಯಾಪಕರುಗಳಿಗೆ 2018ರ ಯು.ಜಿ.ಸಿ ಮಾರ್ಗಸೂಚಿ ಪ್ರಕಾರ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಪೂರ್ವಾನ್ವಯವಾಗಿ ಅನ್ವಯಸಿ ಪದೋನ್ನತಿ ಆಗಿರುವ ಪ್ರಾಧ್ಯಾಪಕರಿಗೆ ಆಗಿರುವ ಸಮಸ್ಯೆಗಳ ಬಗ್ಗೆ. ಉನ್ನತ ಶಿಕ್ಷಣ
20.02.2026
21.02.2026
43
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:43)
19.02.2026
ಅನುದಾನಿತ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿ ಸರ್ಕಾರದಿಂದಲೇ ವೇತನ ನೀಡಲು ಹಾಗೂ ಡಿಸೆಂಬರ್‌ 2025ರ ವರೆಗೆ ಖಾಲಿ ಆಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
20.02.2026
21.02.2026
44
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:44)
19.02.2026
ವಿಶ್ವವಿದ್ಯಾಲಯಗಳೆಲ್ಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ತುಂಬಾ ಕಡಿಮೆಯಾಗುತ್ತಿರುವ ಬಗ್ಗೆ. ಉನ್ನತ ಶಿಕ್ಷಣ
20.02.2026
21.02.2026
45
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:87)
19.02.2026
ಪ್ರೌಢ ಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರುಗಳಿಗೆ ಪದೋನ್ನತಿ ನೀಡುವಲ್ಲಿ ವಿಳಂಬವಾಗುತ್ತಿರುವ ಕಾರಣದಿಂದ ಹಲವಾರು ಶಿಕ್ಷಕರು/ಅಧಿಕಾರಿಗಳು ಪದೋನ್ನತಿಯಿಂದ ವಂಚಿತರಾಗಿ ನಿವೃತ್ತಿಯಾಗುತ್ತಿರುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
46
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:88)
19.02.2026
2017ನೇ ಸಾಲಿನಲ್ಲಿ ನೇರ ನೇಮಕಗೊಂಡಿರುವ ಡಿ.ವೈ.ಎಸ್ಪಿ ಗಳಿಗೆ ಮುಂಬಡ್ತಿ ನೀಡುವ ಬಗ್ಗೆ. ಒಳಾಡಳಿತ
21.02.2026
21.02.2026
47
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:89)
ನಿಯಮ-72ರಡಿಯಲ್ಲಿ ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
19.02.2026
ರಾಜ್ಯದಲ್ಲಿ 2006ರ ನಂತರ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಆರ್ಥಿಕ
21.02.2026
21.02.2026
48
ಎಂ.ಎಲ್. ಅನಿಲ್‌ ಕುಮಾರ್
19.02.2026
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ನಿ) ಕೋಲಾರ ಬ್ಯಾಂಕಿನಲ್ಲಿ ನಡೆದಿರುವ ವಂಚನೆ ಹಾಗೂ ಹಣ ದುರುಪಯೋಗದ ಕುರಿತು ಸಹಕಾರ
21.02.2026
21.02.2026
49
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:91)
19.02.2026
ಅನುದಾನಿತ ಶಾಲೆಗಳ ಶಿಕ್ಷಕರುಗಳ ಅಲಂಬಿತರಿಗೂ ಪ್ರಥಮ ದರ್ಜೆ ಸಹಾಯಕರು, ದ್ವೀತಿಯ ದರ್ಜೆ ಸಹಾಯಕರು ಹಾಗೂ ಡಿ-ಗ್ರೂಪ್‌ ನೌಕರರನ್ನು ನೇಮಕಾತಿ ಮಾಡಲು ಅವಕಾಶ ಕಲ್ಪಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
50
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:92)
19.02.2026
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ–ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಪರಿಷ್ಕರಣೆ ಬಗ್ಗೆ. ನಗರಾಭಿವೃದ್ಧಿ
21.02.2026
21.02.2026
51
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:93)
19.02.2026
ರಾಜ್ಯದಲ್ಲಿರುವ ಎಲ್ಲಾ ಹಾವು ರಕ್ಷಕರಿಗೆ ಸರ್ಕಾರದಿಂದ ಮಾನ್ಯತೆ, ಗುರುತಿನ ಚೀಟಿ ಹಾಗೂ ಹಾವು ಕಡತದಿಂದ ಸಾವು ಸಂಭವಿಸಿದಾಗಿ ಪರಿಹಾರವನ್ನು ನೀಡುವ ಕುರಿತು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
21.02.2026
21.02.2026
52
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:94)
19.02.2026
ಬೆಂಗಳೂರು ಮಹಾರಾಣಿ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳಿಗೆ ಕಳೆದ ಬಂದೂವರೆ ವರ್ಷಗಳಿಂದ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗದಿರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. ಉನ್ನತ ಶಿಕ್ಷಣ
21.02.2026
21.02.2026
53
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:95)
19.02.2026
2025ರ ಬಜೆಟ್‌ ಅಧಿವೇಶನದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ರಾಂನಾರಾಯಣ್‌ ಚೆಲ್ಲಾರಾಮ್‌ ಗಳನ್ನು ಡಾ:ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವ ವಿದ್ಯಾಯಲದ ಘಟಕ ಕಾಲೇಜುಗಳಿಗೆ ಆದೇಶಗಳನ್ನು ಹೊರಡಿಸುವ ಬಗ್ಗೆ ಉನ್ನತ ಶಿಕ್ಷಣ
21.02.2026
21.02.2026
54
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:96)
19.02.2026
1995 ರಿಂದ 2025ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜಗಳನ್ನು ವೇತನಾನುದಾನಕ್ಕೊಪಡಿಸುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
55
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:97)
19.02.2026
ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸೇವೆಯಿಂದ ಅಮಾನತ್ತುಗೊಂಡಿರುವ 81 ಸಹ ಶಿಕ್ಷಕರುಗಳ ಮೇಲಿರುವ ತನಿಖೆಯನ್ನು ಪೂರ್ಣಗೊಳಿಸುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
56
ರಮೇಶ್‌ ಬಾಬು
19.02.2026
ರಾಜ್ಯ ಸರ್ಕಾರವು ನಲಿ-ಕಲಿ ಯೋಜನೆಯನ್ನು ಕೈಬಿಡುವ ಮೊದಲು ಇದರ ಬಗ್ಗೆ ಸಮಗ್ರ ವರದಿ ಮತ್ತು ಅಧ್ಯಾಯನ ಮಾಡುವ ಕುರಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.02.2026
21.02.2026
57
ಹೇಮಲತಾ ನಾಯಕ್‌
ದಿನಾಂಕ:23.03.2026ರಂದು ಸದನದಲ್ಲಿ ಉತ್ತರಿಸಲಾಯಿತು
19.02.2026
ಅನಕ್ಷರತೆ, ನಿರೋದ್ಯೋಗ, ಜಮೀನು, ವಸತಿ ಮುಂತಾದ ಸಮಸ್ಯೆಗಳನ್ನು ಮಾಜಿ ದೇವದಾಸಿಯವರು ಮತ್ತು ಮಕ್ಕಳ ಎದುರಿಸುತ್ತಿದ್ದು, ಅವುಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳದ ಕುರಿತು ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ , ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ
21.02.2026
21.02.2026
58
ಡಾ:ತಳವಾರ್‌ ಸಾಬಣ್ಣ
ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
20.02.2026
ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳ ಕುಲ ಕಸಬುಗಳು ನಶಿಸುತ್ತಿರುವುದರಿಂದ ಅವುಗಳನ್ನು ಉತ್ತೇಜಿಸಿ ಆರ್ಥಿಕ ಭದ್ರತೆ ಕಲ್ಪಿಸುವ ಬಗ್ಗೆ. ಹಿಂದುಳಿದ ವರ್ಗಗಳ ಕಲ್ಯಾಣ
21.02.2026
21.02.2026
59
ಡಾ:ತಳವಾರ್‌ ಸಾಬಣ್ಣ
ದಿನಾಂಕ:16.03.2026ರಂದು ಸದನದಲ್ಲಿ ಉತ್ತರಿಸಲಾಯಿತು
20.02.2026
ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಅಧೋಗತಿಗೆ ಸಾಗುತ್ತಿರುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕಂಠಿತಗೊಂಡಿರುವ ಕುರಿತು. ಉನ್ನತ ಶಿಕ್ಷಣ
21.02.2026
21.02.2026
60
ರಮೇಶ್‌ ಬಾಬು
21.02.2026
ಸಿ.ಟಿ ಇಂಪ್ರೂಮೆಂಟ್‌ ಬೋರ್ಡ್‌ ಮತ್ತು ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ಪಡೆದು ಇಂದಿಗೂ ಮನೆ ನಿರ್ಮಿಸದೆ ಇರುವ ನಿವೇಶಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಸದರಿ ನಿವೇಶವನ್ನು ಅರ್ಹರಿಗೆ ಮರು ಹಂಚಿಕೆ ಮಾಡುವ ಕುರಿತು ವಸತಿ
21.02.2026
21.02.2026
61
ಹೇಮಲತಾ ನಾಯಕ್
ದಿನಾಂಕ:16.03.2026ರಂದು ಸದನದಲ್ಲಿ ಉತ್ತರಿಸಲಾಯಿತು
23.02.2026
ಕೊಪ್ಪಳ ನಗರದ ಹುಲಿಕೆರೆಯ ಮೂಲ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಬಫರ್‌ ಜೋನ್‌ ಪ್ರದೇಶವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿರುವ ಕುರಿತು. ನಗರಾಭಿವೃದ್ಧಿ
23.02.2026
24.02.2026
62
ಎಂ.ನಾಗರಾಜು
25.02.2026
ರಾಜ್ಯ ರಾಜಧಾನಿಯ ಕೆಂಪೇಗೌಡ ಬಸ್‌ ನಿಲ್ದಾಣವನ್ನು ಮರು ಅಭಿವೃದ್ಧಿ ಪಡಿಸುವ ಕುರಿತು ಸಾರಿಗೆ
27.02.2026
02.03.2026
63
ಭಾರತಿ ಶೆಟ್ಟಿ
26.02.2026
ರಾಜ್ಯದಲ್ಲಿ ಮಂಗಳಮುಖಿಯವರ ಬದುಕನ್ನು ಸರ್ವಾಂಗೀಣಯವಾಗಿ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿರ್ದೇಶನಾಲಯನ್ನು ಸ್ಥಾಪಿಸುವ ಹಾಗೂ ಒಳಾಡಳಿತ ಇಲಾಖೆಯಲ್ಲಿ ಇವರ ಮೇಲೆ ಶೋಷಣೆ ತಪ್ಪಿಸಲು ಪ್ರತ್ಯೇಕ ಸೆಲ್‌ ಸ್ಥಾಪಿಸುವ ಬಗ್ಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತರ ಮತ್ತು ಹಿರಿಯ ನಾಗರೀಕರ ಸಬಲೀಕರಣ
02.03.2026
03.03.2026
64
ಡಾ: ಕೆ.ಗೋವಿಂದರಾಜ್
ದಿನಾಂಕ:10.03.2026ರಂದು ಸದನದಲ್ಲಿ ಉತ್ತರಿಸಲಾಯಿತು
26.02.2026
ಬೆಂಗಳೂರು ನಗರದ ಜನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆಯ ಪ್ರಕರಣಗಳು, ಹಾಗೆಯೇ ಕ್ರಿಮಿನಲ್‌ ಪ್ರಕರಣಗಳಂತಹ ಸಮಸ್ಯೆಗಳು ಹೆಚ್ಚುತ್ತಿರುವ ಕುರಿತು. ಒಳಾಡಳಿತ
02.03.2026
03.03.2026
65
ಡಾ:ಧನಂಜಯ ಸರ್ಜಿ
ನಿಯಮ-72ಕ್ಕೆ ಪರಿರ್ವತಿಸಿ
ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
27.02.2026
ಮಣ್ಣಿನ ಆರೋಗ್ಯ ಕಾರ್ಡ್‌ (Soil health card) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷಾನಗೊಳಿಸುವ ಕುರಿತು ಕೃಷಿ
02.03.2026
03.03.2026
66
ಹೇಮಲತಾ ನಾಯಕ್
27.02.2026
ರಾಜ್ಯ ಸರ್ಕಾರವು ರಕ್ತ ಕೇಂದ್ರಗಳಿಗೆ ಅಗತ್ಯ ಅನುದಾನ, ಅವಧಿ ವಿಸ್ತರಣೆ ಹಾಗೂ ತಾಂತ್ರಿಕ ಸಹಾಯ ಒದಗಿಸುವ ಕುರಿತು ಆರೋಗ್ಯ ಕುಟುಂಬ ಕಲ್ಯಾಣ
02.03.2026
03.03.2026
67
ಎಸ್.ವ್ಹಿ.ಸಂಕನೂರ
ನಿಯಮ ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:127)
ನಿಯಮ-72ರಡಿಯಲ್ಲಿ ದಿನಾಂಕ:11.03.2026ರಂದು ಸದನದಲ್ಲಿ ಉತ್ತರಿಸಲಾಯಿತು
27.02.2026
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ 2006 ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟಿರುವ ಹಾಗೂ 2006 ರ ನಂತರ ನೇಮಕಗೊಂಡ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.03.2026
03.03.2026
68
ಎಸ್.ವ್ಹಿ.ಸಂಕನೂರ
27.02.2026
ರಾಜ್ಯದಲ್ಲಿರುವ ಅನುದಾನಿತ ಸಂಯುಕ್ತ ಪದವಿ ಮಹಾವಿದ್ಯಾಲಯಳಿಂದ ಬೇರ್ಪಟ್ಟು ಪದವಿ ಪೂರ್ವ ಕಾಲೇಜುಗಳಲ್ಲಿ ಶೇಕಡಾ.50%ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳಲು ತೊಂದರೆ ಉಂಟಾಗುತ್ತಿರುವ ಬಗ್ಗೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
02.03.2026
03.03.2026
69
ಪ್ರತಾಪ್‌ ಸಿಂಹ ನಾಯಕ್‌ ಕೆ
02.02.2026
ʼʼಕಾಶಿ ಯಾತ್ರೆ ಮಾದರಿಯಲ್ಲಿಯೇ ʼʼವೈಷ್ಣದೇವಿʼʼ ಯಾತ್ರೆಗೂ ಸಹಾಯಧನ ನೀಡುವ ಕುರಿತು ಮುಜರಾಯಿ (ಕಂದಾಯ)
04.03.2026
05.03.2026
70
ಪ್ರತಾಪ್‌ ಸಿಂಹ ನಾಯಕ್‌ ಕೆ
02.02.2026
ರಾಜ್ಯದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿರುವ ಹಲವಾರು ಅತಿಥಿ ಉಪನ್ಯಾಸಕರು ಸಲ್ಲಿಸಿರುವ ಪಿ.ಎಚ್.ಡಿ ಪ್ರಮಾಣ ಪತ್ರಗಳು ನಕಲಿ ಎಂಬ ದೂರುಗಳು ಬಂದಿರುವ ಕುರಿತು. ಉನ್ನತ ಶಿಕ್ಷಣ
04.03.2026
05.03.2026
71
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:137)
03.03.2026
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ, ಮನೆ ಹಾಗೂ ವಸತಿ ಸಮುಚ್ಛಯಗಳನ್ನು ಎ ಅಥವಾ ಬಿ ಖಾತಾ ನೀಡದೆ ಇರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು. ನಗರಾಭಿವೃದ್ದಿ
04.03.2026
05.03.2026
72
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ138)
03.03.2026
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಾದ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ:ಬಿ.ಆರ್.ಅಂಬೇಡ್ಕರ್‌, ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಒದಗಿಸುವ ಕುರಿತು. ಸಮಾಜ ಕಲ್ಯಾಣ
04.03.2026
05.03.2026
73
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:139)
03.03.2026
ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕೆ ತೊಂದರೆಯಾಗುತ್ತಿರುವ ವಿಷಯಗಳಿಂದಾಗಿ ಉನ್ನತ ಶಿಕ್ಷಣದ ಕಾರ್ಯದಕ್ಷತೆಯ ತೀವ್ರವಾಗಿ ಕುಸಿಯುತ್ತಿರುವ ಕುರಿತು ಉನ್ನತ ಶಿಕ್ಷಣ
06.03.2026
07.03.2026
74
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:140)
03.03.2026
ದಿನಾಂಕ:01.04.2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನಗಳ ಮೂಲಕ ಅಥವಾ ಆ ದಿನಾಂಕದಂದು ಅಥವಾ ನಂತರದಲ್ಲಿ ವಿಶ್ವವಿದ್ಯಾಲಯದ ಸೇವೆಗೆ ಸೇರಿರುವ ನೌಕರರಿಗೆ ಹಳೆಯ ಡಿಫೈನ್ಸ್‌ ಪಿಂಚಣಿ ಯೋಜನೆ ಕುರಿತು ಆರ್ಥಿಕ
05.03.2026
05.03.2026
75
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:141)
03.03.2026
ಡಿ.ವೈ.ಎಸ್.ಪಿ ಹುದ್ದೆಗೆ ಇಲಾಖಾ ನೀಡದೆ ಮುಂಬಡ್ತಿಯನ್ನು ತಡೆಹಿಡಿದು ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ಬಡ್ತಿ ನೀಡುವ ಕುರಿತು. ಒಳಾಡಳಿತ
05.03.2026
05.03.2026
76
ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)‌ ಬಸನಗೌಡ ಬಾದರ್ಲಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:142)
03.03.2026
ಕಿರಿಯ ತರಬೇತಿ ಅಧಿಕಾರಿಗಳಿಗೆ ಇತರೆ ಬೇರೆ ವಿಷಯಗಳ ಬೋಧನೆ ಮಾಡಲು ಆದೇಶ ಮಾಡುತ್ತಿರುವುದರಿಂದ ಬದಲಾಗುತ್ತಿರುವ ತಂತ್ರಜ್ಞಾನ ಪಠ್ಯ ಕ್ರಮಗಳಿಂದಾಗಿ ತರಬೇತಿ ತೊಡಕಾಗಿ ಹಲವಾರು ಸಮಸ್ಯೆಗಳು ಸೃಷ್ಠಿಯಾಗಿರುವ ಬಗ್ಗೆ ಕೌಶಲ್ಯಾಭಿವೃದ್ಧಿ. ಉದ್ಯಮಶೀಲನೆ ಮತ್ತು ಜೀವನೋಪಾಲಯ
05.03.2026
05.03.2026
77
ರಮೇಶ್‌ ಬಾಬು
03.03.2026
ವೀನುಗಾರಿಕೆ ವಸತಿ ಸೌಕರ್ಯ ಒದಗಿಸುವ ವಸತಿ ಯೋಜನೆಯನ್ನು ಸಮರ್ಪಕವಾಗಿ ಪಲಾನುಭವಿಗಳಿಗೆ ದೊರಕಿಸುವ ಕುರಿತು ಪಶುಸಂಗೋಪನೆ ಮತ್ತು ಮೀನುಗಾರಿಕೆ
05.03.2026
05.03.2026
78
ಎನ್‌.ರವಿಕುಮಾರ್‌, ವಿಪಮುಸ
04.03.2026
ಭೋವಿ ಜನಾಂಗದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಸಹಕಾರಿಯಾಗುವ ನಿಟ್ಟಿನಲ್ಲಿ ಶ್ರೀ ವಿ.ಎಸ್.ಉಗ್ರಪ್ಪನವರು ನೀಡಿರುವ ವರದಿಯನ್ನು ಯಥಾವತ್ತಾಗಿ ಅನುಷ್ಟಾನಗೊಳಿಸುವ ಹಾಗೂ ವರದಿಯ ಕುರಿತು ದಿನಾಂಕ:13.07.2017ರಂದು ಹೊರಡಿಸಲಾಗಿರುವ ಗೊಂದಲಮಯ ಸುತ್ತೊಲೆಯನ್ನು ರದ್ದುಪಡಿಸುವ ಕುರಿತು ಸಮಾಜ ಕಲ್ಯಾಣ
06.3.2026
07.03.2026
79
ರಮೇಶ್‌ ಬಾಬು
04.03.2026
ಶಾಸಕರ ಸ್ಥಳೀಯ ಪ್ರದೇಶ ಅಭಿವೃ‍ದ್ಧಿ ಯೊಜನೆಯ ಅನುದಾನ ಸಮರ್ಪಕ ಬಳಕೆಯ ಕುರಿತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
06.03.2026
07.03.2026
80
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆಯ ಕನಸಿಗೆ ಭೂ-ಸ್ವಾಧೀನ ಪ್ರಕ್ರಿಯೆ ವಿಳಂಬದ ಕಾರಣದಿಂದಾಗಿ ಸಕಾಲದಲ್ಲಿ ಜಮೀನು ಹಸ್ತಾಂತರವಾಗಿದೆ ಹಲವು ಪ್ರಮುಖ ಯೋಜನೆಗಳು ದೀರ್ಘ ಕಾಲದಿಂದ ಕುಂಠಿತಗೊಂಡಿರುವ ಬಗ್ಗೆ ಮೂಲಸೌಲಭ್ಯ ಅಭಿವೃದ್ಧಿ ಬಂದರು, ಹಾಗೂ ಒಳಾನಾಡು ಜಲಸಾರಿಗೆ
06.03.2026
07.03.2026
81
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ದೈಹಿಕ ಶಿಕ್ಷಣ ವಿಷಯನ್ನು ನೇಪತ್ಯಕ್ಕೆ ಸರಿಸುವ ಅವೈಜ್ಞಾನಿಕ ಅತಾರ್ಕಿಕವಾಗಿ ನಿಧಾನದಿಂದ ಉಂಟಾಗಿರುವ ಸಮಸ್ಯೆ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
06.03.2026
07.03.2026
82
ಪ್ರತಾಪ್‌ ಸಿಂಹ ನಾಯಕ್‌ ಕೆ
06.03.2026
ರಾಜ್ಯದ ಪಶ್ವಿಮ ಘಟ ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಳೆಗಾಲದ ಅಸ್ಥಿರತೆ ಉಷ್ಣಾಂಶ ಏರಿಕೆ ಮತ್ತು ಬರಗಾಲದ ಅವಧಿ ವಿಸ್ತರ್ಣೆ, ಇಂತಯ ನಾನಾ ಕಾರಣಗಳಿಂದಾಗಿ ಬಹುತೇಕ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗುತ್ತಿರುವ ಕುರಿತು. ತೋಟಗಾರಿಕೆ ಮತ್ತು ರೇಷ್ಮೆ
06.03.2026
07.03.2026
83
ಗೋವಿಂದ ರಾಜು
06.03.2026
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿ ಒದಗಿಸಿದ್ದ ಅನುದಾನವನ್ನು ಬಾಕಿ ಉಳಿಸಿಕೊಂಡಿರುವ ಕುರಿತು ಗ್ರಾಮೀಣಾಭಿವೃದ್ಧಿಪಂಚಾಯತ್‌ ರಾಜ್‌
07.03.2026
09.03.2026
84
ನಿರಾಣಿ ಹಣಮಂತ್‌ ರುದ್ರಪ್ಪ
ದಿನಾಂಕ:12.03.2026ರಂದು ಸದನದಲ್ಲಿ ಉತ್ತರಿಸಲಾಯಿತು
09.03.2026
ಕೃಷ್ಣ ಮೇಲ್ದಂಡೆ ಯೋಜನೆ ಸಂತ್ರಸ್ಥ ರೈತ ಕುಟುಂಬಗಳಿಗೆ ಪುನರ್‌ ವಸತಿ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಲಸಂಪನ್ಮೂಲ
07.03.2026
09.03.2026
85
ಟಿ.ಎನ್.ಜವರಾಯಿಗೌಡ
10.03.2026
ಬೆಂಗಳೂರು ಮಹಾನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕುರಿತು ನಗರಾಭಿವೃದ್ಧಿ
10.03.2026
10.03.2026
86
ಟಿ.ಎನ್.ಜವರಾಯಿಗೌಡ
10.03.2026
ಬೆಂಗಳೂರು ಐದು ನಗರ ಪಾಲಿಕೆಗಳಲ್ಲಿರುವ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ಹೆಚ್ಚಿನ ಅನುದಾನವನ್ನು ನೀಡುವ ಕುರಿತು ನಗರಾಭಿವೃದ್ಧಿ
10.03.2026
10.03.2026
87
ಟಿ.ಎನ್.ಜವರಾಯಿಗೌಡ
10.03.2026
ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹಲವಾರು ಬಡಾವಣೆಯಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿರುವ ಕುರಿತು ನಗರಾಭಿವೃದ್ಧಿ
10.03.2026
10.03.2026
88
ರಮೇಶ್‌ ಬಾಬು, ಐವನ್‌ ಡಿʼಸೋಜಾ ಹಾಗೂ ಇತರರು
ದಿನಾಂಕ:12.03.2026ರಂದು ಸದನದಲ್ಲಿ ಉತ್ತರಿಸಲಾಯಿತು
11.03.2026
ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್.ಪಿ.ಜಿ ಸಂಗ್ರಹಣೆ ಕುರಿತಂತೆ ಜನಸಾಮಾನ್ಯರಲ್ಲಿ ಇರುವ ಗೊಂದಲ ನಿವಾರಿಸುವ ಬಗ್ಗೆ ಇಂಧನ
(ವರ್ಗಾವಣೆ)
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ
10.03.2026
10.03.2026
89
ಶಶೀಲ್‌ ಜಿ ನಮೋಶಿ
11.03.2026
ಬೋಧಕ ವರ್ಗದ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಮುಖ್ಯೋಪಾಧ್ಯಯರುಗಳನ್ನು ನೇಮಿಸುವ ಮತ್ತು ಬೋಧಕ ವರ್ಗದವರನ್ನು ಆಡಳಿತಾತ್ಮಕ ಹುದ್ದೆಗಳಿಗೆ ಹಾಗೂ ಇತರೆ ಉದ್ದೇಶಗಳಿಗೆ ನೇಮಕ ಮಾಡುವುದರಿಂದ ಶೈಕ್ಷಣಿಕ ಕುಂಠಿತವಾಗುತ್ತಿರುವ ಕುರಿತು ಅಲ್ಪಸಂಖ್ಯಾತರ ಕಲ್ಯಾಣ
11.03.2026
12.03.2026
90
ಡಾ: ಎಂ.ಜಿ.ಮುಳೆ
ದಿನಾಂಕ:17.03.2026ರಂದು ಸದನದಲ್ಲಿ ಉತ್ತರಿಸಲಾಯಿತು
11.03.2026
ಬೀದರ್‌ ಜಿಲ್ಲೆಯ ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರಿಗೆ ಕಳೆದ ನಾಲ್ಕು ದಶಕಗಳಿಂದ ಬಾಕಿ ಇರುವ ವೈಜ್ಞಾನಿಕ ಪರಿಹಾರ ಮತ್ತು ವಿಶೇಷ ಪ್ಯಾಕೇಜ್‌ ಘೋಷಿಸುವ ಕುರಿತು ಜಲಸಂಪನ್ಮೂಲ
11.03.2026
12.03.2026
91
ಶಿವಕುಮಾರ್‌ .ಕೆ
11.03.2026
ರಾಜ್ಯದ ಪೂರ್ವ ಮತ್ತು ಉತ್ತರ ಭಾಗದ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ , ತುಮಕೂರು (ಪಾವಗಡ, ಮಧುಗಿರಿ, ಶಿರಾ) ಚಿತ್ರದುರ್ಗ, ಮೊಳಕಾಲ್ಮೂರ ಜಿಲ್ಲೆಗಳ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಕುರಿತು ಜಲಸಂಪನ್ಮೂಲ
11.03.2026
12.03.2026
92
ಎನ್.‌ ರವಿಕುಮಾರ್‌, ವಿಪಮುಸ, ಡಿ.ಎಸ್.ಅರುಣ್‌, ಕೆ.ಎಸ್.‌ ನವೀನ್‌ ಹಾಗೂ ಕೇಶವ ಪ್ರಸಾದ್ ಎಸ್.
ದಿನಾಂಕ:17.03.2026ರಂದು ಸದನದಲ್ಲಿ ಉತ್ತರಿಸಲಾಯಿತು
11.03.2026
ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳಗಾರರ ಸಭೆಯಲ್ಲಿ ಕಬ್ಬಿಗೆ ಬೆಲೆ ನಿಗದಿ ಮತ್ತು ಸಕ್ಕರೆ ಮಾಲೀಕರಿಗೆ ಆಗುವ ಇನ್ನಿತರ ತೊಂದರೆಗಳ ಕುರಿತು
ವಾಣಿಜ್ಯ ಮತ್ತು ಕೈಗಾರಿಕೆ
11.03.2026
11.03.2026
93
ಸಿ.ಟಿ.ರವಿ
12.03.2026
ಆರೋಗ್ಯ ವಂತ ಅಮಾಯಕರಿಗೆ ಉಚಿತ ಚಿಕಿತ್ಸೆ ನೀಡುವ ನೆಪದಲ್ಲಿ ವಂಚಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಪರಿಶೀಲಿಸಿ ಕ್ರಮ ಜರುಗಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
12.03.2026
12.03.2026
94
ಬಲ್ಜೀಸ್‌ ಬಾನು, ರಮೇಶ್‌ ಬಾಬು ಹಾಗೂ ಇತರರು
12.03.2026
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಯಲದ 104 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮೀಸಲಾತಿಯನ್ನು ಉಲ್ಲಂಘಿಸಿರುವ ಕುರಿತು ಕೃಷಿ
12.03.2026
12.03.2026
95
ಎಸ್.ವ್ಹಿ.ಸಂಕನೂರ, ಎಸ್.ಎಲ್. ಭೋಜೇಗೌಡ ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
13.03.2026
ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ʼʼಮೂಲ್ಯ ಶಿಕ್ಷಣʼʼ (ದೈಹಿಕ ಶಿಕ್ಷಣ, ಪಠ್ಯವಸ್ತು ಒಳಗೊಂಡಂತೆ) ಎಂಬ ಪಠ್ಯ ಪುಸ್ತಕ ಮುದ್ರಿಸಿ ವಿತರಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
13.03.2026
13.03.2026
96
ಟಿ.ಎನ್.‌ ಜವರಾಯಿಗೌಡ
13.03.2026
ಕರ್ನಾಟಕ ತಿದ್ದುಪಡಿ ಅಧಿನಿಯಮ 2025ರ ತಿದ್ದುಪಡಿ ಕಾಯ್ದೆ ತಿದ್ದುಪಡಿಗೆ ಮುಂಚೆ ಹಾಗೂ ನೋಂದಣಿ ಆಗದೆ ಇರುವ ಜಿ.ಪಿ.ಎ ಗಳಿಗೆ ನೀಡದಿರುವ ರಕ್ಷಣೆಗಳು ಮತ್ತು ಸುರಕ್ಷತೆಗಳ ಬಗ್ಗೆ ಕಂದಾಯ
16.03.2026
16.03.2026
97
ಛಲವಾದಿ ಟಿ ನಾರಾಯಣಸ್ವಾಮಿ
13.03.2026
ವಿಜಯ ಬ್ಯಾಂಕ್‌ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಕ್ರಮಗಳು ಹಾಗೂ ಸುಮಾರು ರೂ.644.00 ಕೋಟಿಗಳ ಆರ್ಥಿಕ ನಷ್ಟದಿಂದ ಸದರಿ ಸೊಸೈಟಿ ಅತಂತ್ರದ ಸ್ಥಿತಿಯಲ್ಲಿರುವ ಕುರಿತು ಸಹಕಾರ
16.03.2026
16.03.2026
98
ಸೂರಜ್‌ ರೇವಣ್ಣ, ಎಸ್.ಎಲ್.ಭೋಜೇಗೌಡ ಹಾಗೂ ಇತರರು
16.03.2026
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗಾನ ಹಳ್ಳಿ, ಹೋಬಳಿ, ಬಳದರೆ ಗ್ರಾಮದ ಸರ್ವೆ ನಂ.260 ರ ಪೈಕಿ 2 ಎಕರೆ 20 ಗುಂಟೆಯಲ್ಲಿನ ರಸ್ತೆ ಮಾರ್ಜಿನ್‌ನಲ್ಲಿ ಅಕ್ರಮ ವಾಣಿಜ್ಯ ಕಟ್ಟಡವನ್ನು ಸಕ್ರಮಗೊಳಿಸಲು ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಕುರಿತು ಕಂದಾಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ
16.03.2026
16.03.2026
99
ರಮೇಶ್‌ ಬಾಬು
16.03.2026
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಕಾಮಗಾರಿಗಳ ಹೆಸರಿನಲ್ಲಿ ನಡೆದಿರುವ ಲೋಪಗಳ ಕುರಿತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
16.03.2026
16.03.2026
100
ಎಸ್‌.ಎಲ್.‌ ಭೋಜೇಗೌಡ, ಪುಟ್ಟಣ್ಣ , ಶಶೀಲ್‌ ಜಿ ನಮೋಶಿ ಹಾಗೂ ಇತರರು
17.03.2026
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಛೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಹಿಸುತ್ತಿರುವ ಪ್ರಸ್ತಾವನೆ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
16.03.2026
16.03.2026
101
ಕೆ.ಶಿವಕುಮಾರ್‌
17.03.2026
ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ʼʼಪ್ರಾರಂಪರಿಕ ವಿಶ್ವವಿದ್ಯಾಲಯ ಕಾಯ್ದೆಯ (Heritage University Act) ಮೂಲಕ ವಿಶೇಷ ಸ್ಥಾನಮಾನ ನೀಡಿ ಮೂಲ ಆಶಯಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಉನ್ನತ ಶಿಕ್ಷಣ
17.03.2026
17.03.2026
102
ಎಸ್.ಎಲ್.‌ ಬೋಜೇಗೌಡ, ಡಿ.ಎಸ್.‌ ಅರುಣ್‌, ಗೋವಿಂದ ರಾಜು ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ
17.03.2026
KPTCL ಮತ್ತು KREDL ನಿಗಮಗಳ ಗುತ್ತಿಗೆ/ನೇರ ಗುತ್ತಿಗೆಯ ಸಿಬ್ಬಂದಿಗಳಿಗೆ ಖಾಯಂಗೊಳಿಸುವ ಕುರಿತು ಇಂಧನ
17.03.2026
17.03.2026
103
ಎಂ.ಪಿ. ಕುಶಾಲಪ್ಪ (ಸುಜಾ)
17.03.2026
ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ, ಸಿಲ್ವರ್‌ ಸ್ಟ್ರಿಂಗ್‌ ಲೇಔಟ್‌, ಸ್ಪೈಸ್‌ ಗಾರ್ಡ್ನ ಮುನ್ನೊಕೋಳಾಲ ಗ್ರಾಮ ಸರ್ವೆ ಸಂ. 21 ರಿಂದ 34ರಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಸ್ಥಳದಲ್ಲಿ ಲೇಔಟ್‌ ನಿರ್ಮಿಸಲಾಗಿರುವ ಕುರಿತು ನಗರಾಭಿವೃದ್ಧಿ
17.03.2026
17.03.2026
104
ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್)‌ ಹಾಗೂ ಇತರರು
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:217)
18.03.2026
ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿರುವ ಕುರಿತು ಉನ್ನತ ಶಿಕ್ಷಣ
17.03.2026
17.03.2026
105
ಪುಟ್ಟಣ್ಣ, ‌ ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:218)
18.03.2026
2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಗೆ ಮ್ಯಾಪಿಂಗ್‌ ಮಾಡಲು ಬಿ.ಎಲ್.‌ಓ ಗಳಾಗಿ ಹಾಗೂ ಮನೆ ಮನೆ ಸಮೀಕ್ಷೆಗೆ ಪ್ರೌಢ ಶಾಲಾ ಶಿಕ್ಷಕರನ್ನು ಹೊರತುಪಡಿಸಿ ಇತರೆ ಇಲಾಖೆಗಳ ಸಿಬ್ಬಂದಿಯನ್ನು ನೇಮಕ ಮಾಡುವ ಬಗ್ಗೆ ನಗರಾಭಿವೃದ್ಧಿ
17.03.2026
17.03.2026
106
ಐವನ್‌ ಡಿʼ ಸೋಜಾ
20.03.2026
ಸಾಮಾಜಿಕ ಭದ್ರತಾ ಯೋಜನೆಗಳ ಆದಾಯ ಮಿತಿಯನ್ನು ರೂ.32,000/-ಮತ್ತು ರೂ.17,000/-ಗಳಿಂದ ಹೆಚ್ಚಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಯೋಜನೆಗಳಿಂದ ನೀಡುವ ಪಿಂಚಣಿ ಯೋಜನೆಗಳ ಫಲಾನುಭವಿಗಳ ಸ್ಥಿತಿಗತಿಗಳ ಬಗ್ಗೆ ಆರ್ಥಿಕ
20.03.2026
20.03.2026
107
ಸುನೀಲ್‌ ವಲ್ಯಾಪೂರ್
24.06.2026
2024-25ನೇ ಸಾಲಿನ ಬಜೇಟ್‌ನಲ್ಲಿ ರೂ.5 ಕೋಟಿ ರೂಪಾಯಿ ಮೀಸಲಿಟ್ಟಿರುವ ʼʼಶ್ರೀ ಸಿದ್ದರಾಮಮೇಶ್ವರ ಅಧ್ಯಯನ ಪೀಠ ಅನುಷ್ಟಾನಕ್ಕೆ ಸಂಬಂಧಿಸಿದ ಯಾವುದೇ ಬೆಳವಣಿಗೆ ಕಾಣದೇ ಇರುವ ಕುರಿತು ಕನ್ನಡ ಮತ್ತು ಸಂಸ್ಕೃತಿ
24.03.2026
24.03.2026
108
ಡಿ.ಎಸ್. ಅರುಣ್
24.06.2026
ಜಾಗೃತಾಧಿಕಾರಿಯವರು ಹಲವು ವಸತಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿರುವ ಕುರಿತು ಅಲ್ಪಸಂಖ್ಯಾತರ ಕಲ್ಯಾಣ
24.03.2026
24.03.2026
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru