158ನೇ ಮುಂದುವರೆದ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
02
ಎಂ.ನಾಗರಾಜು

(ಕ್ರ.ಸಂ.15)
ರಾಜ್ಯ ರಾಜಧಾನಿಯ ಕೆಂಪೇಗೌಡ ಬಸ್‌ ನಿಲ್ದಾಣವನ್ನು ಮರು ಅಭಿವೃದ್ಧಿ ಪಡಿಸುವ ಕುರಿತು
10.03.2026
03
ಡಾ: ಕೆ.ಗೋವಿಂದರಾಜ್

(ಕ್ರ.ಸಂ.64)
ಬೆಂಗಳೂರು ನಗರದ ಜನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆಯ ಪ್ರಕರಣಗಳು, ಹಾಗೆಯೇ ಕ್ರಿಮಿನಲ್ ಪ್ರಕರಣಗಳಂತಹ ಸಮಸ್ಯೆಗಳು ಹೆಚ್ಚುತ್ತಿರುವ ಕುರಿತು.
10.03.2026
04
ಕೇಶವ ಪ್ರಸಾದ ಎಸ್

(ಕ್ರ.ಸಂ.36)
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್ ಹೋಬಳಿ, ಅಗಲಕೋಟೆ ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ದಾನವಾಗಿ ನೀಡಲಾದ ಭೂಮಿ ಅತಿಕ್ರಮಣ ಹಾಗೂ ವಂಚನೆಯ ಕುರಿತು
11.03.2026
05
ಸೂರಜ್ ರೇವಣ್ಣ, ನಿರಾಣಿ ಹಣಮಂತ್ ರುದ್ರಪ್ಪ, ಎಸ್.ಎಲ್. ಭೋಜೇಗೌಡ ಹಾಗೂ ಇತರರು

(ಕ್ರ.ಸಂ.37)
ರಾಜ್ಯದ ಬಯಲುನಾಡಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಕುರಿತು
11.03.2026
06
ಡಾ: ತಳವಾರ್ ಸಾಬಣ್ಣ

(ಕ್ರ.ಸಂ.58)
ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳ ಕುಲ ಕಸಬುಗಳು ನಶಿಸುತ್ತಿರುವುದರಿಂದ ಅವುಗಳನ್ನು ಉತ್ತೇಜಿಸಿ ಆರ್ಥಿಕ ಭದ್ರತೆ ಕಲ್ಪಿಸುವ ಬಗ್ಗೆ.
11.03.2026
07
ಭಾರತಿ ಶೆಟ್ಟಿ

(ಕ್ರ.ಸಂ.26)
ರಾಜ್ಯದಲ್ಲಿ ಮಂಗಳ ಮುಖಿಯವರ ಬದುಕನ್ನು ಸರ್ವಾಂಗೀಣಿವಾಗಿ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸುವ ಹಾಗೂ ಒಳಾಡಳಿತ ಇಲಾಖೆಯಲ್ಲಿ ಇವರ ಮೇಲೆ ಶೋಷಣೆ ತಪ್ಪಿಸಲು ಪ್ರತ್ಯೇಕ ಸೆಲ್ ಸ್ಥಾಪಿಸುವ ಬಗ್ಗೆ
12.03.2026
08
ನಿರಾಣಿ ಹಣಮಂತ್ ರುದ್ರಪ್ಪ

(ಕ್ರ.ಸಂ.11+84)
ಕೃಷ್ಣ ಮೇಲ್ದಂಡೆ ಯೋಜನೆ ಸಂತ್ರಸ್ಥ ರೈತ ಕುಟುಂಬಗಳಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು
12.03.2026
09
ರಮೇಶ್ ಬಾಬು, ಐವನ್ ಡಿʼಸೋಜಾ ಹಾಗೂ ಇತರರು

(ಕ್ರ.ಸಂ.88)
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್.ಪಿ.ಜಿ ಸಂಗ್ರಣೆ ಕುರಿತಂತೆ ಜನಸಾಮಾನ್ಯರಲ್ಲಿ ಇರುವ ಗೊಂದಲ ನಿವಾರಿಸುವ ಬಗ್ಗೆ
12.03.2026
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru