Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
155ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಶಾಂತಾರಾಮ್ ಬುಡ್ನ ಸಿದ್ದಿ (ಕ್ರ ಸಂ:11) |
ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸೋಪ್ಪಿನ ಬೆಟ್ಟ, ಕಮಕಿ, ಸ್ಟ್ರೀಪ್ಗಳ ಬಳಕೆ ಹಾಗೂ ಪಾರಂಪಾರಿಕ ಅತಿಕ್ರಮಣ ಮತ್ತುಕಾಡು ಪ್ರಾಣಿಗಳಿಂದ ಆಗುತ್ತಿರುವ ಜೀವಹಾನಿ ಮತ್ತು ಬೆಳೆಹಾನಿಗೆ ಪರಿಹಾರ ನೀಡುವುದಲ್ಲಿ ಆಗುವ ತೊಂದರೆ ಕುರಿತು. |
04.03.2025 |
|
2 |
ತಿಪ್ಪಣಪ್ಪ ಕಮಕನೂರ (ನಿ-72ರಲ್ಲಿ ಕ್ರ ಸಂ:64) |
ವಿಧಾನ ಸೌಧ ಮುಂಭಾಗದಲ್ಲಿ ವಿಶ್ವಗುರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ. |
06.03.2025 |
|
3 |
ಎಸ್.ವ್ಹಿ.ಸಂಕನೂರ (ಕ್ರ ಸಂ:23) |
N.H.M ಯೋಜನೆ ಅಡಿ ಕಳೆದ 19 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಸ್ಟಾಫ್ ನರ್ಸ್ ಹಾಗೂ ಆಯುಷ್ ವೈದ್ಯರುಗಳನ್ನು ಖಾಯಂಗೊಳಿಸುವ ಕುರಿತು. |
06.03.2025 |
|
4 |
ಛಲುವಾದಿ ಟಿ ನಾರಾಯಣಸ್ವಾಮಿ, ವಿಪನಾ, ಎನ್. ರವಿಕುಮಾರ್, ಹಾಗೂ ಇತರರು . ದಿ:05.03.2025ರ ಕಾರ್ಯಕಲಾಪ ಪಟ್ಟಿಯ ರೀತ್ಯಾ ನಿಯಮ-59 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ. |
ಕರ್ನಟಕ ಲೋಕಸೇವಾ ಆಯೋಗದ ಅವ್ಯವಸ್ಥೆಗಳ ಕುರಿತು. |
12.03.2025 |
|
5 |
ಹೇಮಲತಾ ನಾಯಕ್ ಹಾಗೂ ಎನ್. ರವಿಕುಮಾರ್ ದಿ:10.03.2025ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ. |
ಗಂಗಾವತಿ ತಾಲ್ಲೂಕು ಸಣಾಪುರ ಬಳಿ ಮಾರ್ಚ್-2025ರ ಮಾಹೆಯ ರಾತ್ರಿ ನಡೆದ ಅತ್ಯಾಚಾರ ಹಾಗೂ ಕೊಲೆಯಾಗಿರುವ ಬಗ್ಗೆ |
17.03.2025 |
|
6 |
ಛಲವಾದಿ ಟಿ ನಾರಾಯಣಸ್ವಾಮಿ, ವಿಪನಾ, ಎನ್. ರವಿಕುಮಾರ್, ಹಾಗೂ ಇತರರು ದಿ:19.03.2025ರ ಕಾರ್ಯಕಲಾಪ ಪಟ್ಟಿಯ ರೀತ್ಯಾ |
ಕಲಬುರಗಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಅತಿವೃಷ್ಟಿ/ ಅನಾವೃಷ್ಟ ಮತ್ತು ನೇಟೆ ರೋಗದಿಂದ ತೋಗರಿ ಸಂಪೂರ್ಣ ಹಾಳಾಗಿರುವ ಕುರಿತು. |
19.03.2025 |
|
7 |
ರಾಮೋಜಿ ಗೌಡ, ಎಸ್.ವ್ಹಿ.ಸಂಕನೂರ ಹಾಗೂ ಪುಟ್ಟಣ್ಣ (ಕ್ರ ಸಂ:29+73) |
ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ, ಪದವಿಯನ್ನು ಹೊಂದಿರುವ ಮುಖ್ಯ ಗುರುಗಳಿಗೆ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರುಗಳಿಗೆ ಬಡ್ತಿಯನ್ನು ಪಡೆಯದೇ ನಿವೃತ್ತಿಯಾಗುತ್ತಿರುವ ಕುರಿತು. |
19.03.2025 |
|
8 |
ಐವನ್ ಡಿʼಸೋಜಾ, ಮಂಜುನಾಥ್ ಭಂಡಾರಿ ಹಾಗೂ ಇತರರು, (ಕ್ರ ಸಂ:49) |
ದಕ್ಷಿಣ ಕನ್ನಡ ಮೂಲ್ಕಿ ತಾಲ್ಲೂಕಿನ ಬಳ್ಕುಂಜೆ, ಕೊಲ್ಲೂರು ಮತ್ತು ಉಳೆಪಡಿ ಗ್ರಾಮಗಳ 1091 ಎಕರೆ ಪ್ರದೇಶದಲ್ಲಿ ಕೆ.ಐ.ಎ.ಡಿ.ಬಿ ಯ ಕೈಗಾರಿಕಾ ವಲಯ ನಿರ್ಮಾಣವನ್ನು ರದ್ದುಪಡಿಸುವ ಕುರಿತು. |
19.03.2025 |
|
9 |
ಎಂ.ಎಲ್. ಅನಿಲ್ ಕುಮಾರ್ (ಕ್ರ ಸಂ:57) ನಿಯಮ-72 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿದೆ. |
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ರಿ) 2017-18 ರಿಂದ 2023-24ರ ಅವಧಿಯಲ್ಲಿ ನಡೆದ ಮಂಚನೆ ಹಾಗೂ ಹಣ ದುರುಪಯೋಗದ ಕುರಿತು. |
19.03.2025 |
|
10 |
ಕೆ.ಎಸ್.ನವೀನ್ (ಕ್ರ ಸಂ:120) ನಿಯಮ-72 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿದೆ. |
ರಾಜ್ಯದಲ್ಲಿ ಗೌಚರ್ ಖಾಯಿಲೆ MPS ಮತ್ತು POMOE ನಂತರ ಅಪರೂಪದ ಅನುವಂಶಿಕ ಅಸ್ಪಸ್ಥತೆಗಳಿಂದ ನೂರಾರು ಮಕ್ಕಳು ಬಳಲುತ್ತಿರುವುದರಿಂದ ERT ಚಿಕಿತ್ಸೆ ತಡೆಯಿಲ್ಲದಂತೆ ನಡೆಸಲು ಹೆಚ್ಚುವರಿ ಆರ್ಥಿಕ ಸಹಾಯ ನೀಡುವ ಬಗ್ಗೆ |
19.03.2025 |
|
11 |
ಎಸ್.ವ್ಹಿ.ಸಂಕನೂರ ಎಸ್.ಎಲ್.ಭೋಜೇಗೌಡ ಹಾಗೂ ಇತರರು |
ಪ್ರಾಥಮಿಕ ಶಾಲೆಯಿಂದ ಪ್ರಾಢ ಶಾಲೆಗೆ, ಅದರಂತೆ ಪ್ರಾಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದನ್ಮತಿ ಹೊಂದಿದಾಗ 10, 15,20, 25 ಮತ್ತು 30 ಸೇವಾ ವರ್ಷಗಳ ಕಾಲಮಿತಿ ವೇತನ ಬಡ್ತಿ ಪಡೆದುಕೊಳ್ಳುವಾಗ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ |
19.03.2025 |
|
12 |
ಬಸನಗೌಡ ಬಾದರ್ಲಿ, (ಕ್ರ ಸಂ:61+77) |
ಕೊಪ್ಪಳ ಜಿಲ್ಲೆಯಲ್ಲಿ BSPL ಬಾಲ್ದೋಟಾ ಕಂಪನಿಯ 54 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 10.05 ದಶಲಕ್ಷ ಟನ್ ಉಕ್ಕು ಉತ್ಪಾದನಾ ಕಾರ್ಖಾನೆಯನ್ನು ನಿರ್ಮಿಸುವ ಪ್ರಸ್ತಾವನೆಗೆ ಅನುಮತಿ ನೀಡಿರುವ ಬಗ್ಗೆ |
19.03.2025 |
155ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಐವನ್ ಡಿʼ ಸೋಜಾ | 20.02.2025 |
ಉಡುಪಿ ಕಾಸರಗೋಡು ಮಾರ್ಗದಲ್ಲಿ 400ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಅಳವಡಿಸಿರುವುದರಲ್ಲಿ ನಿಯಮ ಉಲ್ಲಂಘನೆ ಮಾಡಿರುವುದರ ಬಗ್ಗೆ | ಇಂಧನ |
28.02.2025 |
01.03.2025 |
|
2 |
ಡಾ. ತಳವಾರ್ ಸಾಬಣ್ಣ | 20.02.2025 |
ಹಿಂದುಳಿದ ವರ್ಗಗಳ ಹಾಸ್ಟೇಲ್ಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಬಡವರ ಮಕ್ಕಳಿಗೆ ಆಗುತ್ತಿರುವ ತೊಂದರೆ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
28.02.2025 |
01.03.2025 |
|
3 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
28.02.2025 |
28.02.2025 |
|
4 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಬೆಂಗಳೂರಿನ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿ.ಎಂ.ಎಸ್.ಎಸ್.ವೈ)ಯ ಹೃದ್ರೋಗ ವಿಭಾಗದಲ್ಲಿರುವ ಕ್ಯಾತ್ಲ್ಯಾಬ್ ಕೂಡಲೇ ದುರಸ್ತಿಗೊಳಿಸಿ ಬಡ ಹೃದ್ರೋಗಳಿಗೆ ಅನುಕೂಲ ಮಾಡುವ ಬಗ್ಗೆ | ವೈದ್ಯಕೀಯ ಶಿಕ್ಷಣ |
28.02.2025 |
28.02.2025 |
|
5 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಹೊಸದಾಗಿ ಸ್ವಾಪನೆಯಾಗಿರುವ 08 ಸರ್ಕಾರಿ ವಿಶ್ವವಿದ್ಯಾಲಗಳನ್ನು ಹಿಂದಿನಂತೆ ಮಾತೃ ವಿಶ್ವವಿದ್ಯಾನಿಲಯಳೊಂದಿಗೆ ವಿಲೀನಗೊಳಿಸುವ ಬಗ್ಗೆ | ಉನ್ನತ ಶಿಕ್ಷಣ |
28.02.2025 |
28.02.2025 |
|
6 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
21.02.2025 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಯವರಿಗೆ ವೇತನ ಭತ್ಯೆ ಹೆಚ್ಚಳ ಹಾಗೂ ಖಾಯಂಗೊಳಿಸುವ ಬಗ್ಗೆ | ನಗರಾಭಿವೃದ್ಧಿ |
28.02.2025 |
28.02.2025 |
|
7 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:07) |
21.02.2025 |
1995 ರಿಂದ 2005ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ವೇತನಾದಾನಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷತರಾ |
28.02.2025 |
28.02.2025 |
|
8 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:08) |
21.02.2025 |
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ. ರಾಜಿನಾಮೆ ಹಾಗೂ ಇತ್ಯಾದಿ ಕಾರಣಗಳಿಂದ ಖಾಲಿ ಇರುವ ಹಲವಾರು ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.02.2025 |
28.02.2025 |
|
9 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ಕ್ರ.ಸಂ:09ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ |
21.02.2025 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯ ಪರಿಹರಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.02.2025 |
28.02.2025 |
|
10 |
ಎಸ್.ಎಲ್.ಬೋಜೇಗೌಡ |
24.02.2025 |
ರಿಯಲ್ ಎಸ್ಟೇಟ್ ಅಭಿವೃದ್ದಿ ಮತ್ತು ನಿಯಂತ್ರಣ ಕಾಯ್ದೆಯ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು. | ವಸತಿ |
28.02.2025 |
01.03.2025 |
|
11 |
ಶಾಂತಾರಾಮ್ ಬುಡ್ನ ಸಿದ್ದಿ ದಿನಾಂಕ:04.03.2025 ರಂದು ಸದನದಲ್ಲಿ ಉತ್ತರಿಸಲಾದೆ |
24.02.2025 |
ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸೋಪ್ಪಿನ ಬೆಟ್ಟ, ಕಮಕಿ, ಸ್ಟ್ರೀಪ್ಗಳ ಬಳಕೆ ಹಾಗೂ ಪಾರಂಪಾರಿಕ ಅತಿಕ್ರಮಣ ಮತ್ತುಕಾಡು ಪ್ರಾಣಿಗಳಿಂದ ಆಗುತ್ತಿರುವ ಜೀವಹಾನಿ ಮತ್ತು ಬೆಳೆಹಾನಿಗೆ ಪರಿಹಾರ ನೀಡುವುದಲ್ಲಿ ಆಗುವ ತೊಂದರೆ ಕುರಿತು | ಕಂದಾಯ |
28.02.2025 |
01.03.2025 |
|
12 |
ಬಿ.ಕೆ.ಹರಿಪ್ರಸಾದ್ | 27.02.2025 |
ಉಡುಪಿ ಜಿಲ್ಲೆ ಮಲ್ಪೆಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಗ್ರಾಹಕರು ಸಾಲ ಪಡೆದಿದ್ದಾರೆ ಎಂದು ನಕಲು ದಾಖಲೆಗಳನ್ನು ಸೃಷ್ಠಿಸಿ ಅಂದಾಜು 25 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿರುವ ಪ್ರಕರಣಗಳ ಬಗ್ಗೆ | ಸಹಕಾರ |
28.02.2025 |
01.03.2025 |
|
13 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
24.02.2025 |
ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವೈಖರಿ ಸರಿಪಡಿಸಲು ಹಾಗೂ ವಿಶ್ವಾಸಾರ್ಹತೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
01.03.2025 |
03.03.2025 |
|
14 |
ಪ್ರತಾಪ್ ಸಿಂಹ ನಾಯಕ್ ಕೆ ದಿನಾಂಕ:04.03.2025ಕ್ಕೆ ಚುಕ್ಕೆ ಗುರುತಿನ ಪ್ರಶ್ನೆ ಸಂ:04 (32) ಆಯ್ಕೆಯಾಗಿರುತ್ತದೆ. |
24.02.2025 |
ರಾಜ್ಯದ ಅಡಕೆ ತೋಟಗಳಿಗೆ ವ್ಯಾಪಕವಾಗಿ ಹರಡಿದ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಕೊಡಲೇ ಸಂಶೋಧನಾ ಪರಿಹಾರ ನೀಡುವ ಬಗ್ಗೆ | ತೋಟಗಾರಿಕೆ |
28.02.2025 |
01.03.2025 |
|
15 |
ಪ್ರತಾಪ್ ಸಿಂಹ ನಾಯಕ್ ಕೆ | 24.02.2025 |
ರಾಜ್ಯದ ವಿವಿಧ ಕಾರಾಗೃಹದಲ್ಲಿರುವ ಹಲವಾರು ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂದಿಗಳು ಜೈಲು ಒಳಗಿನಿಂದಲೇ ಅವಿರತವಾಗಿ ಅಕ್ರಮ ಚುಟುವಟಿಕೆಯನ್ನು ನಡೆಸುತ್ತಿರುವ ಕುರಿತು | ಒಳಾಡಳಿತ |
28.02.2025 |
01.03.2025 |
|
16 |
ಡಾ:ತಳವಾರ್ ಸಾಬಣ್ಣ |
24.02.2025 |
ಸರ್ಕಾರಿ ಪ್ರಾಥಮಿಕ ಮತ್ತು ಪೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಬೋಧನಾ ಕೊಠಡಿಗಳ ಕೊರತೆ/ಶಿಥಲಗೊಂಡ ಶಾಲಾ ಕೊಠಡಿಗಳು, ಅತಿಥಿ ಶಿಕ್ಷಕರ ವೇತನ ಮುಂತಾದ ಸಮಸ್ಯೆಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಆಗುತ್ತಿರುವ ಧಕ್ಕೆ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
17 |
ರವಿಕುಮಾರ್ ಎನ್ | 24.02.2025 |
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಟೆಂಡರ್ನಲ್ಲಿ 1000 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿರುವ ಬಗ್ಗೆ | ಕಾರ್ಮಿಕ |
28.02.2025 |
01.03.2025 |
|
18 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:33) |
25.02.2025 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
19 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:34) |
25.02.2025 |
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಜಿ.ಪಿ.ಟಿ ಶಿಕ್ಷಕರ ನೇಮಕಾತಿಯಲ್ಲಿ ಅರ್ಹತೆಯಿರುವ ಅಭ್ಯರ್ಥಿಗಳ ನೇಮಕಾತಿ ಆಗದಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
20 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೆ ಇಲಾಖೆ ನಿಯಮದಂತೆ ಶೇಕಡಾ 25%ರಷ್ಟು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ ಮುಂಬಡ್ತಿ ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
21 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿತರಣೆ ಮಾಡುವ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡುವ ವಿತರಣೆ ಕೆಲಸವನ್ನು ಯಾವುದಾದರೂ ಸಂಸ್ಥೆಗೆ ನೀಡಿ, ಶಿಕ್ಷಕರನ್ನು ಜವಾಬ್ದಾರಿಗಳಿಂದ ಮುಕ್ತಿಗೊಳಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
28.02.2025 |
01.03.2025 |
|
22 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:37) |
25.02.2025 |
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ತೊಂದರೆ ನೀಡುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.03.2025 |
03.03.2025 |
|
23 |
ಎಸ್.ವ್ಹಿ.ಸಂಕನೂರ ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು |
25.02.2025 |
N.H.M ಯೋಜನೆ ಅಡಿ ಕಳೆದ 19 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಸ್ಟಾಫ್ ನರ್ಸ್ ಹಾಗೂ ಆಯುಷ್ ವೈದ್ಯರುಗಳನ್ನು ಖಾಯಂಗೊಳಿಸುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
28.02.2025 |
01.03.2025 |
|
24 |
ಮಧು ಜಿ ಮದೇಗೌಡ , ಎಸ್.ಎಲ್. ಭೋಜೇಗೌಡ ಹಾಗೂ ಡಿ.ಟಿ.ಶ್ರೀನಿವಾಸ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
25.02.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ವರದಿಯಂತೆ ಅನುಷ್ಠಾನಗೊಳಿಸುವ ಬಗ್ಗೆ. | ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
28.02.2025 |
01.03.2025 |
|
25 |
ಪ್ರತಾಪ್ ಸಿಂಹ ನಾಯಕ್ ಕೆ |
27.02.2025 |
ರಾಜ್ಯದ ಹಲವಾರು ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಪಟ್ಟಣ ಪಂಚಾಯಿತಿ ಪರಸಭೆ, ಮತ್ತು ನಗರ ಸಭೆಗಳು) ಚುನಾಯಿತ ಸದಸ್ಯರುಗಳು ಇಲ್ಲದಿರುವುದರಿಂದ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಪಡೆಯಲು ತೊಂದರೆ ಉಂಟಾಗಿರುವ ಕುರಿತು. | ನಗರಾಭಿವೃದ್ದಿ |
01.03.2025 |
03.03.2025 |
|
26 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ಗಡಿನಾಡು ಕನ್ನಡಿಗರ ರಕ್ಷಣೆ ಹಾಗೂ ಅವರಿಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸೌಲಭ್ಯ ಹಾಗೂ ಉದ್ಯೋಗಗಳನ್ನು ದೊರಕಿಸಲು ಕ್ರಮ ವಹಿಸದಿರುವುದರಿಂದ ತೊಂದರೆ ಉಂಟಾಗಿರುವ ಕುರಿತು. | ಕನ್ನಡ ಮತ್ತು ಸಂಸ್ಕೃತಿ |
01.03.2025 |
03.03.2025 |
|
27 |
ಪ್ರತಾಪ್ ಸಿಂಹ ನಾಯಕ್ ಕೆ | 27.02.2025 |
ಭೂ ಪರಿವರ್ತನೆಗೊಂಡ ಒಂದು ಎಕರೆ ಒಳಗಿನ ಜಮೀನುಗಳಿಗೆ ಏಕ ನಿವೇಶನದ ತಾಂತ್ರಿಕ ಅನುಮೋದನೆಯನ್ನು ಯೋಜನಾ ಪ್ರಾಧಿಕಾರದಿಂದ ಪಡೆಯಬೇಕೆಂದು ಪದ್ಧತಿಯಿಂದಾಗಿ ಗ್ರಾಮೀಣ ಜನರಿಗೆ ಉಂಟಾಗುತ್ತಿರುವ ತೊಂದರೆ ಬಗ್ಗೆ. | ಕಂದಾಯ (ವರ್ಗಾವಣೆ) ನಗರಾಭಿವೃದ್ಧಿ
|
01.03.2025 |
03.03.2025 |
|
28 |
ಪ್ರತಾಪ್ ಸಿಂಹ ನಾಯಕ್ ಕೆ ದಿನಾಂಕ:05.03.2025ಕ್ಕೆ ಚುಕ್ಕೆ ಗುರುತಿನ ಪ್ರಶ್ನೆ ಸಂ:16 (180+117) ಆಯ್ಕೆಯಾಗಿರುತ್ತದೆ. |
27.02.2025 |
ರಾಜ್ಯದಲ್ಲಿ ಪದೇ ಪದೇ ಕಾವೇರಿ 2.0 ಸರ್ವರ್ ಡೌನ್ ಪರಿಣಾಮದಿಂದಾಗಿ ಆಸ್ತಿ ನೋಂದಣಿ ಪ್ರಕ್ರಿಯೆ ಅನಗತ್ಯವಾಗಿ ವಿಳಂಬವಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ. |
ಕಂದಾಯ |
01.03.2025 |
03.03.2025 |
|
29 |
ರಾಮೋಜಿ ಗೌಡ
ಕ್ರ.ಸಂ:73ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ |
28.02.2025 |
ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ, ಪದವಿಯನ್ನು ಹೊಂದಿರುವ ಮುಖ್ಯ ಗುರುಗಳಿಗೆ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರುಗಳಿಗೆ ಬಡ್ತಿಯನ್ನು ಪಡೆಯದೇ ನಿವೃತ್ತಿಯಾಗುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.03.2025 |
03.03.2025 |
|
30 |
ಸಿ.ಎನ್. ಮಂಜೇಗೌಡ | 28.02.2025 |
ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಬಿದ್ದರೂ ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗದೇ ಇರುವುದರಿಂದ ಅವುಗಳನ್ನು ಭರ್ತಿ ಮಾಡುವ ಕುರಿತು. | ಜಲಸಂಪನ್ಮೂಲ |
04.03.2025 |
04.03.2025 |
|
31 |
ಎಸ್.ಎಲ್.ಭೋಜೇಗೌಡ ದಿನಾಂಕ:11.03.2025ರಂದು ನಿಯಮ-72ರಡಿಯಲ್ಲಿ (ಪ್ರ.ಸಂ:85) ಸದನದಲ್ಲಿ ಚರ್ಚಿಸಲಾಗಿರುತ್ತದೆ. ದಿನಾಂಕ:10.3.2025 ರ ಚುಕ್ಕೆ ಗುರುತಿನ ಪ್ರಶ್ನೆಗಳ ಸಂ:60(464+473+419+476+453)ರಂದು ಆಯ್ಕೆಯಾಗಿರುತ್ತದೆ. |
03.03.2025 |
ಇತ್ತೀಚೆಗೆ ಹಲವು ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ಸರ್ಕಾರ ಕೈಗೊಂಡಿರುವುದರಿಂದ ನಿರುದ್ಯೋಗ ಸಮಸ್ಯೆ ತಾಂಡವಾಗುತ್ತಿರುವ ಕುರಿತು. | ಉನ್ನತ ಶಿಕ್ಷಣ |
04.03.2025 |
04.03.2025 |
|
32 |
ಎಂ.ಪಿ. ಕುಶಾಲಪ್ಪ(ಸುಜಾ) | 03.03.2025 |
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹುದ್ದೆಯನ್ನು ಉನ್ನತೀಕರಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ |
04.03.2025 |
04.03.2025 |
|
33 |
ಎಂ.ಪಿ. ಕುಶಾಲಪ್ಪ(ಸುಜಾ) | 03.03.2025 |
ಜಿಲ್ಲಾವಾರು ವೃಂದದ ನೌಕರರ ಜೇಷ್ಟತೆಯನ್ನು ಒಗ್ಗೂಡಿಸಿ ರಾಜ್ಯ ಮಟ್ಟಡ ಜೇಷ್ಠತಾ ಪಟ್ಟಿಯನ್ನು ತಯಾರಿಸುವಾಗ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಟತಾ) ನಿಯಮಗಳು,1957 ನಿಯಮ 7ಎ (1) ಪ್ರಕಾರ ಸಿದ್ದಪಡಿಸುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ವರ್ಗಾವಣೆ) ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್
|
04.03.2025 |
04.03.2025 |
|
34 |
ಎಂ.ಪಿ. ಕುಶಾಲಪ್ಪ(ಸುಜಾ) ಹಾಗೂ ಎಸ್.ಎಲ್.ಭೋಜೇಗೌಡ | 03.03.2025 |
ಕೊಡುಗು ಜಿಲ್ಲೆಗೆ ಸೇರಿದಂತೆ ಅರಣ್ಯ ಭೂಮಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಜನರಿಗೆ ಮಾರಕವಾಗಿರುವ ಸರ್ಕಾರದ ಸುತ್ತೋಲೆ ದಿನಾಂಕ:10.01.2025 ಹಿಂಪಡೆದು ಪರಿಷ್ಕೃತ ಆದೇಶವನ್ನು ಹೊರಡಿಸುವ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
04.03.2025 |
04.03.2025 |
|
35 |
ಡಿ.ಎಸ್. ಅರುಣ್ , ಧನಂಜಯ ಸರ್ಜಿ ಹಾಗೂ ಎಸ್.ಎಲ್. ಭೋಜೇಗೌಡ | 03.03.2025 |
ಕುವೆಂಫು ವಿಶ್ವವಿದ್ಯಾಲಯದ ದೂರು ಶಿಕ್ಷಣ ನಿರ್ದೇಶನಾಲಯದಲ್ಲಿ prem Software Private limited ಸಂಸ್ಥೆಗೆ ಟೆಂಡರ್ ಅನ್ವಯ ಖರೀದಿಗೆ ಆದೇಶ ಹೊರಡಿಸಿದ್ದರೂ ಡಿ.ಸಿ. ಬಿಲ್ಲ ಮೂಲಕ ಬೇರೋಬ್ಬರಿಗೆ ಹಣ ಪಾವತಿಸುವ ಪ್ರಕ್ರಿಯೆಯಲ್ಲಿ ಆಗಿರುವ ಲೋಪದೋಷ ಹಾಗೂ ಇತರೆ ನ್ಯೂನತೆಗಳ ಕುರಿತು. | ಉನ್ನತ ಶಿಕ್ಷಣ |
04.03.2025 |
04.03.2025 |
|
36 |
ಸಿ.ಟಿ.ರವಿ.ಕೇಶವ ಪ್ರಸಾದ್ ಎಸ್ ಹಾಗೂ ಇತರರು | 04.03.2025 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ 2023-24 ಹಾಗೂ 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿರುವ ಹಣವನ್ನು ಎಸ್.ಸಿ/ಎಸ್.ಟಿ/ಟಿ.ಎಸ್.ಪಿ ಯೋಜನೆಯನ್ನು ವಿನಿಯೋಗ ಮಾಡುವ ಕುರಿತು | ಸಮಾಜ್ಯ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ (ವರ್ಗಾವಣೆ) ಸಮಾಜ ಕಲ್ಯಾಣ
|
04.03.2025 |
05.03.2025 |
|
37 |
ಎನ್.ರವಿಕುಮಾರ್ ಕೇಶವ ಪ್ರಸಾದ್ ಎಸ್ ಹಾಗೂ ಇತರರು | 04.03.2025 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಶಾಲೆ ಹಾಗೂ ಹಾಸ್ಟೇಲ್ಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸಾವಿರಾರೂ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವ ಕುರಿತು. | ಸಮಾಜ್ಯ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ (ವರ್ಗಾವಣೆ) ಸಮಾಜ ಕಲ್ಯಾಣ
|
04.03.2025 |
05.03.2025 |
|
38 |
ಕೇಶವ ಪ್ರಸಾದ್ ಎಸ್ ಹಾಗೂ ಡಿ.ಎ.ಅರುಣ್ ಹಾಗೂ ಇತರರು | 04.03.2025 |
ಇತ್ತೀಚಿನ ದಿನಗಳಲ್ಲಿಆಸ್ತಿ ನೋಂದಣಿ ಶುಲ್ಕ ಆಸ್ಪತ್ರೆ ಶುಲ್ಕ, ಆಸ್ತಿ ತೆರಿಗೆ ಹಾಗೂ ಇನ್ನೀತರ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಜನ ಜೀವನ ದುಸ್ತರವಾಗಿರುವುದರಿಂದ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು | ಆರ್ಥಿಕ |
04.03.2025 |
05.03.2025 |
|
39 |
ಕೇಶವ ಪ್ರಸಾದ್ ಎಸ್, ಪ್ರತಾಪ್ ಸಿಂಹ ನಾಯಕ್ ಕೆ ಹಾಗೂ ಇತರರು | 04.03.2025 |
ಕರ್ನಾಟಕ ಲೋಕಸೇವಾ ಆಯೋಗವು ತನ್ನ ಸಾಂವಿಧಾನಿಕ ಕರ್ತವ್ಯ ಬದ್ದತೆ ಪ್ರಾಮಾಣಿಕತೆ ಮತ್ತು ನಿಸ್ಪಕ್ಷಪಾತವಾದ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕುರಿತು | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
04.03.2025 |
05.03.2025 |
|
40 |
ಕೇಶವ ಪ್ರಸಾದ್ ಎಸ್, ಪ್ರತಾಪ್ ಸಿಂಹ ನಾಯಕ್ ಕೆ., ಹಾಗೂ ಇತರರು | 04.03.2025 |
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿರುವ ಕುರಿತು | ಒಳಾಡಳಿತ |
04.03.2025 |
05.03.2025 |
|
41 |
ಟಿ.ಎ. ಜವರಾಯಿಗೌಡ | 04.03.2025 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಮತ್ತು ಹೋರ್ಡಿಂಗ್ಸ್ಗಳ ಅಳವಡಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು | ನಗರಾಭಿವೃದ್ಧಿ (ಬಿಬಿಎಂಪಿ) |
04.03.2025 |
05.03.2025 |
|
42 |
ಮಂಜುನಾಥ್ ಭಂಡಾರಿ | 04.03.2025 |
ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.03.2025 |
05.03.2025 |
|
43 |
ತಿಪ್ಪಣ್ಣಪ್ಪ ಕಮನೂರು | 04.03.2025 |
ಮಹಾರಾಷ್ಟ್ರ ರಾಜ್ಯ ಭೀಮಾ ನದಿಯ ನೀರನ್ನು ಅಕ್ರಮವಾಗಿ ಸುರಂಗ ಮಾರ್ಗದ ಮೂಲಕ ಸೀನಾ ನದಿಗೆ ಸೇರಿಸಿಕೊಳ್ಳುವುದರ ಜೊತೆಗೆ ಅನಧಿಕೃತ ಬ್ಯಾರೇಜ್ಗಳನ್ನು ನಿರ್ಮಿಸಿ ಹೆಚ್ಚಿನ ನೀರನ್ನು ಬಳಸುತ್ತಿರುವ ಕುರಿತು | ಜಲಸಂಪನ್ಮೂಲ |
04.03.2025 |
05.03.2025 |
|
44 |
ಎಸ್.ವ್ಹಿ.ಸಂಕನೂರ, ಎಸ್.ಎಲ್. ಭೋಜೇಗೌಡ ಹಾಗೂ ಇತರರು | 04.03.2025 |
ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ BEd ಪದವಿ ಉಪನ್ಯಾಸಕರಿಗೆ, ವಿಲೀನಗೊಂಡ ಜೆ.ಓ.ಸಿ (ವೃತ್ತಿ ಶಿಕ್ಷಣ) ಉಪನ್ಯಾಸಕರನ್ನು ಒಂದು ವರ್ಷ BEd ವ್ಯಾಸಂಗಕ್ಕೆ ನಿಯೋಜನೆ ಮಾಡಿದಂತೆ ಕ್ರಮ ಜರುಗಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.03.2025 |
05.03.2025 |
|
45 |
ಡಿ.ಎಸ್. ಅರುಣ್, ಕೆ.ಎಸ್.ನವೀನ್ ಹಾಗೂ ಇತರರು, | 05.03.2025 |
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಗಲಭೆ, ಕೊಲೆ. ಗ್ಯಾಂಗ್ವಾರ ಸೇರಿದಂತೆ ಅಪರಾಧ ಕೃತ್ಯಗಳ ಪ್ರಕರಣಗಳ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ವೈಫಲ್ಯದ ಕುರಿತು | ಒಳಾಡಳಿತ |
05.03.2025 |
06.03.2025 |
|
46 |
ಎಸ್.ವ್ಹಿ.ಸಂಕನೂರ, ಶಶೀಲ್ ಜಿ ನಮೋಶಿ ಹಾಗೂ ಇತರರು | 05.03.2025 |
ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದಿರುವುದರಿಂದ ಅಲ್ಲಿನ ಸಿಬ್ಬಂದಿಗಳ ಜೀವನ ಸಾಗಿರುವುದು ಕಷ್ಟಕರವಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
05.03.2025 |
06.03.2025 |
|
47 |
ಕೆ.ವಿವೇಕಾನಂದ | 06.03.2025 |
ಮಂಡ್ಯ ವಿಶ್ವವಿದ್ಯಾಲಯ, ಹಾಸನ ವಿಶ್ವವಿದ್ಯಾಲಯ ಮತ್ತು ಚಾಮರಾಜನಗರ ವಿಶ್ವವಿದ್ಯಾಲಯಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ | ಉನ್ನತ ಶಿಕ್ಷಣ |
06.03.2025 |
06.03.2025 |
|
48 |
ಕೆ.ವಿವೇಕಾನಂದ | 06.03.2025 |
ಹಲವು ಇಲಾಖೆಗಳಲ್ಲಿ ವೃಂದ ಬಲದ ಅನುಪಾತವನ್ನು ಅನುಸರಿಸಿ ಹೆಚ್ಚುವರಿ ಮುಂಬಡ್ತಿ ನೀಡಲಾಗುತ್ತಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
06.03.2025 |
07.03.2025 |
|
49 |
ಐವನ್ ಡಿʼಸೋಜಾ, ಮಂಜುನಾಥ್ ಭಂಡಾರಿ ಹಾಗೂ ಇತರರು, ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ |
06.03.2025 |
ದಕ್ಷಿಣ ಕನ್ನಡ ಮೂಲ್ಕಿ ತಾಲ್ಲೂಕಿನ ಬಳ್ಕುಂಜೆ, ಕೊಲ್ಲೂರು ಮತ್ತು ಉಳೆಪಡಿ ಗ್ರಾಮಗಳ 1091 ಎಕರೆ ಪ್ರದೇಶದಲ್ಲಿ ಕೆ.ಐ.ಎ.ಡಿ.ಬಿ ಯ ಕೈಗಾರಿಕಾ ವಲಯ ನಿರ್ಮಾಣವನ್ನು ರದ್ದುಪಡಿಸುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್) |
06.03.2025 |
07.03.2025 |
|
50 |
ಎನ್.ರವಿಕುಮಾರ್ | 06.03.2025 |
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಮೊಬೈಲ್ ಮೆಡಿಕಲ್ ಯುನಿಟ್ ಬೇಕಾದ ವಾಹನವನ್ನು ಹೊಂದದೆ ಇರುವ ಟ್ರಾವೆಲ್ಸ್ಗೆ ಸಂಬಂಧಿಸಿದ ಸೆಕೆಂಡ್ ಹ್ಯಾಂಡ್ ದಾಖಲೆಗಳನ್ನು ಸಲ್ಲಿಸಿ ಭ್ರಷ್ಟಾಚಾರ ವೆಸಗಿರುವ ಕುರಿತು. | ಕಾರ್ಮಿಕ |
06.03.2025 |
07.03.2025 |
|
51 |
ಎನ್.ರವಿಕುಮಾರ್ | 06.03.2025 |
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಬಡ ಕಟ್ಟಡ ಕಾರ್ಮಿರಿಗೆ ಉಚಿತ ಆರೋಗ್ಯ ಸೇವೆ ನೀಡಲು ತರಾತುರಿಯಲ್ಲಿ ರೂ.650 ಕೋಟಿ ಟೆಂಡರ ನೀಡಿ ಭ್ರಷ್ಠಾಚಾರ ವೆಸಗಿರುವ ಕುರಿತು. | ಕಾರ್ಮಿಕ |
06.03.2025 |
07.03.2025 |
|
52 |
ಎನ್.ರವಿಕುಮಾರ್ | 06.03.2025 |
ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ಅಕ್ರಮವಾಗಿರುವ ಕುರಿತು. | ಕಾರ್ಮಿಕ |
06.03.2025 |
07.03.2025 |
|
53 |
ಎನ್.ರವಿಕುಮಾರ್ | 06.03.2025 |
ಕಟ್ಟಡ ಕಾರ್ಮಿಕರಿಗೆ Preventive Health Care Check up ಕರೆದ ಟೆಂಡರ್ ನಲ್ಲಿ ತಮಗೆ ಬೇಕಾದ 08 ಸಂಸ್ಥಗಳಿಗೆ ಮಾತ್ರವೆ ಭಾಗವಹಿಸಲು ಅನುಮತಿ ನೀಡಿ ಭ್ರಷ್ಠಾಚಾರ ವೆಸಗಿರುವ ಕುರಿತು. | ಕಾರ್ಮಿಕ |
06.03.2025 |
07.03.2025 |
|
54 |
ಎನ್.ರವಿಕುಮಾರ್ | 06.03.2025 |
ಕಟ್ಟಡ ಕಾರ್ಮಿರಿಗೆ ಟೂಲ್ ಕಿಟ್ಗಳನ್ನು ನೀಡಲು ಕರೆಯಲಾದ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು. | ಕಾರ್ಮಿಕ |
06.03.2025 |
07.03.2025 |
|
55 |
ಕೀಶೋರ್ ಕುಮಾರ್ ಪುತ್ತೂರು | 07.03.2025 |
ಗ್ರಾಮ ಪಂಚಾಯಿತಿಗಳಿಗೆ ಪ್ರತಿ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡುತ್ತಿರುವ ಶಾಸನಬದ್ಧ ಅನುದಾನಕ್ಕೆ ಹೆಚ್ಚಿಸಲು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಮತ್ತು ಸದಸ್ಯರಿಗೆ ನೀಡಲಾಗುತ್ತಿರುವ ಗೌರವಧನ ಹಾಗೂ ಇನ್ನಿತರೆ ಸಾಲಭ್ಯಗಳನ್ನು ಹೆಚ್ಚಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ |
07.03.2025 |
07.03.2025 |
|
56 |
ಟಿ.ಎ.ಶರವಣ | 07.03.2025 |
ಚಿನ್ನಾಭರಣ ಮಾಲೀಕರಿಗೆ ಹಾಗೂ ವ್ಯಾಪಾರಸ್ಥರಿಗೆ ವಂಚನೆ, ಮೋಸ, ಕಳ್ಳತನ, ದರೋಡೆ ಆದ ಸಂದರ್ಭದಲ್ಲಿ ಪೊಲೀಸ್ರಿಗೆ ದೂರು ನೀಡಿದರೂ ಕಾನೂನು ಕ್ರಮ ಕೈಗೊಳ್ಳದೆ ಅಪರಾಧಿಗಳಿಂದ ಆಭರಣಗಳನ್ನು ರಿಕವರಿ ಮಾಡದಿರುವ ಕುರಿತು | ಒಳಾಡಳಿತ |
09.03.2025 |
10.03.2025 |
|
57 |
ಟಿ.ಎ.ಶರವಣ | 10.03.2025 |
ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣಾಭಿವೃದ್ಧಿ ರಸ್ತೆಗಳು ಹಾಗೂ ಲೋಕೋಪಯೋಗಿ ರಸ್ತೆಗಳನ್ನು ಮೂಲಭೂತ ಸೌಕರ್ಯ ಹಾಗೂ ಇನ್ನೀತರೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಆರ್ಥಿಕ |
09.03.2025 |
10.03.2025 |
|
58 |
ಸಿ.ಎನ್.ಮಂಜೇಗೌಡ | 10.03.2025 |
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ (ಕಿಯೋನಿಕ್ಸ್) ವತಿಯಿಂದ ವಹಿಸುವ ಕಾಮಗಾರಿಗಳ ಕುರಿತು | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ |
09.03.2025 |
10.03.2025 |
|
59 |
ಸಿ.ಎನ್.ಮಂಜೇಗೌಡ | 10.03.2025 |
ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಗೆ ನೇಮಕ ಮಾಡುವಾಗ ಅನುಸರಿಸುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
09.03.2025 |
10.03.2025 |
|
60 |
ಎಸ್.ಎಲ್. ಭೋಜೇಗೌಡ ಹಾಗೂ ಟಿ.ಎ.ಶರವಣ | 10.03.2025 |
ಮಂಡ್ಯ ಜಿಲ್ಲೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ | ಸಮಾಜ ಕಲ್ಯಾಣ |
09.03.2025 |
10.03.2025 |
|
61 |
ಹೇಮಲತಾ ನಾಯಕ್ ಬಸನಗೌಡ ಬಾದರ್ಲಿ ಹಾಗೂ ಎ.ವಸಂತಕುಮಾರ್ ಕ್ರ.ಸಂ:77ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ |
10.03.2025 |
ಕೊಪ್ಪಳ ಹಾಗೂ ಸುತ್ತಲಿನ ನೂರಾರು ಗ್ರಾಮಗಳ ಪರಿಸರ ಹಾಳಾಗುತ್ತಿರುವುದರಿಂದ ಜನ-ಜಾನುವಾರು ರೋಗಗಳಿಂದ ಬಳಲುತ್ತಿರುವ ಕಾರಣ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡಬಾರದು ಎಂಬುದರ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ (ಬೃ ಮತ್ತು ಮ)
|
11.03.2025 |
12.03.2025 |
|
62 |
ಸಿ.ಟಿ.ರವಿ, ಎಸ್.ವ್ಹಿ,ಸಂಕನೂರ ಹಾಗೂ ಇತರರು, | 10.03.2025 |
ಗ್ಯಾರೆಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಸರ್ಕಾರ ಬೆಲೆ ಏರಿಕೆ ಅಸ್ತ್ರವನ್ನು ಪ್ರಯೋಗಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೊರಿಸಿರುವ ಕುರಿತು. | ಆರ್ಥಿಕ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
11.03.2025 |
12.03.2025 |
|
63 |
ಎಂ.ನಾಗರಾಜು | 10.03.2025 |
ರಾಜ್ಯದಲ್ಲಿ ವೀಸಾ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿಗರ ವಿರುದ್ಧ ಹಾಗೂ ಬೆಂಗಳೂರು ಮತ್ತು ಇತರೇ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ ಮಾರಾಟ ಹೆಚ್ಚುತ್ತಿರುವ ಬಗ್ಗೆ. | ಒಳಾಡಳಿತ |
11.03.2025 |
12.03.2025 |
|
64 |
ಸಿ.ಟಿ.ರವಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು, | 12.03.2025 |
ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸಲು ಸರ್ಕಾರ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಿ ಅವರಿಗೆ ಗೌರವಧನ ನೀಡುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟಾಗಿರುವ ಬಗ್ಗೆ. | ಆರ್ಥಿಕ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
12.03.2025 |
12.03.2025 |
|
65 |
ಟಿ.ಎ. ಶರವಣ | 12.03.2025 |
ಮಂಡ್ಯ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಕಾಲೋನಿಗಳ ರಸ್ತೆ ಚರಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡುವ ಕುರಿತು | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ |
12.03.2025 |
13.03.2025 |
|
66 |
ಟಿ.ಎನ್. ಜವರಾಯಿಗೌಡ | 12.03.2025 |
2019-20ನೇ ಸಾಲಿನನಿಂದ 2023-24ನೇ ಸಾಲಿನವರೆಗೆ ಕೇಂದ್ರ ಪರಿಹಾರ ಸಮಿತಿ ಮತ್ತು ಅದರ ಅಧೀನಕ್ಕೆ ಒಳಪಡುವ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಕಾಮಗಾರಿ ಕೈಗೊಳ್ಳುವ ಕುರಿತು | ಸಮಾಜ ಕಲ್ಯಾಣ |
12.03.2025 |
13.03.2025 |
|
67 |
ಕೆ.ವಿವೇಕಾನಂದ | 12.03.2025 |
ಡಾ:ಬಿ.ಆರ್.ಅಂಬೇಡ್ಕರ್ ಭವನ ದುರಸ್ತಿ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಸಮಾಜ ಕಲ್ಯಾಣ |
12.03.2025 |
13.03.2025 |
|
68 |
ಎನ್. ರವಿಕುಮಾರ್ | 12.03.2025 |
ಪರಪ್ಪನ ಅಗ್ರಹಾರದ ಕೆರೆಗೆ ನೇರವಾಗಿ ಒಳಚರಂಡಿಯ ನೀರನ್ನು ಬಿಡುತ್ತಸಿರುವುದಲ್ಲದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ತೆರೆದ ಹೋಲ್ ಇರುವ ಕುರಿತು. | ನಗರಾಭಿವೃದ್ಧಿ |
12.03.2025 |
13.03.2025 |
|
69 |
ಎನ್. ರವಿಕುಮಾರ್ | 12.03.2025 |
ವಿದ್ಯುತ ಸರಬರಾಜು ಕಂಪನಿಗಳಲ್ಲಿ ಅಳವಡಿಸುವ ಬಗ್ಗೆ. | ಇಂಧನ |
12.03.2025 |
13.03.2025 |
|
70 |
ಎಸ್.ವ್ಹಿ.ಸಂಕನೂರ ಎಸ್.ಎಲ್.ಭೋಜೇಗೌಡ ಹಾಗೂ ಇತರರು ಕ್ರ.ಸಂ:09ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ |
12.03.2025 |
ಪ್ರಾಥಮಿಕ ಶಾಲೆಯಿಂದ ಪ್ರಾಢ ಶಾಲೆಗೆ, ಅದರಂತೆ ಪ್ರಾಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದನ್ಮತಿ ಹೊಂದಿದಾಗ 10, 15,20, 25 ಮತ್ತು 30 ಸೇವಾ ವರ್ಷಗಳ ಕಾಲಮಿತಿ ವೇತನ ಬಡ್ತಿ ಪಡೆದುಕೊಳ್ಳುವಾಗ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.03.2025 |
12.03.2025 |
|
71 |
ನಿರಾಣಿ ಹಣಮಂತ್ ರುದ್ರಪ್ಪ, ಪಿ.ಹೆಚ್.ಪೂಜಾರ್ ಹಾಗೂ ಇತರರು | 13.03.2025 |
ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರ ಜಲಾಶಯದ ಎತ್ತರನ್ನು ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರವು ತಕರಾರು ಮಾಡುವ ಮೂಲಕ ತಡೆಯೊಡ್ಡುತ್ತಿರುವುದರಿಂದ ಕಾನೂನು ಹೋರಾಟದ ಕುರಿತು. | ಜಲಸಂಪನ್ಮೂಲ |
13.03.2025 |
13.03.2025 |
|
72 |
ಟಿ.ಎನ್.ಜವರಾಯಿಗೌಡ ಹಾಗೂ ಕೆ.ವಿವೇಕಾನಂದ | 13.03.2025 |
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕ ಹಂಚಿಕೆ ಮಾಡಿರುವ ನಿವೇಶನಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳ ಕುರಿತು | ನಗರಾಭಿವೃದ್ಧಿ |
14.03.2025 |
14.03.2025 |
|
73 |
ಪುಟ್ಟಣ್ಣ |
17.03.2025 |
ಉನ್ನತ ಶಿಕ್ಷಣ ಪಡೆದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಿವೃತ್ತಿಯ ಅಂಚಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 58 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನದ ಆಧಾರದ ಮೇಲೆ ನಿಗಧಿತ ಅವಧಿಯಲ್ಲಿ ಮುಂಬಡ್ತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
17.03.2025 |
17.03.2025 |
|
74 |
ಸಿ.ಎನ್.ಮಂಜೇಗೌಡ | 17.03.2025 |
ಕೇರಳ ಗಡಿಗೆ ತಾಗಿಕೊಂಡಿರುವ ಮೈಸೂರಿನ ಕಾಡಿನ ಪರಿಸರ ಸೂಕ್ತ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮದ್ಯ ಮಾರಾಟದ ಹಾಗೂ ಪ್ರವಾಸಿಗರಿಂದ ಆಗುತ್ತಿರುವ ಅನಾಹುತಗಳ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
17.03.2025 |
17.03.2025 |
|
75 |
ಟಿ.ಎ ಶರವಣ | 17.03.2025 |
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ |
17.03.2025 |
17.03.2025 |
|
76 |
ಶಾಂತಾರಾಮ್ ಬುಡ್ನಾ ಸಿದ್ದಿ | 17.03.2025 |
ರಾಮ ಕ್ಷತ್ರಿಯವರು ಶಾಲಾ ದಾಖಲಾತಿಗಳಲ್ಲಿ ಹಿಂದೂ ಕ್ಷತ್ರಿಯ ಎಂದು ನಮೂದಿಸಿದ್ದು, ಹಿಂದುಳಿದ ವರ್ಗದ ಜಾತಿ ಪ್ರಮಾಣ ಪತ್ರ ಪಡೆಯಲಾಗದೆ ಶಿಕ್ಷಣ ಸೌಲಭ್ಯ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯಿಂದ ವಂಚಿತರಾಗುತ್ತಿರುವ ಬಗ್ಗೆ | ಕಂದಾಯ |
17.03.2025 |
17.03.2025 |
|
77 |
ಬಸನಗೌಡ ಬಾದರ್ಲಿ, ಕ್ರ.ಸಂ:61ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ |
18.03.2025 |
ಕೊಪ್ಪಳ ಜಿಲ್ಲೆಯಲ್ಲಿ BSPL ಬಾಲ್ದೋಟಾ ಕಂಪನಿಯ 54 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 10.05 ದಶಲಕ್ಷ ಟನ್ ಉಕ್ಕು ಉತ್ಪಾದನಾ ಕಾರ್ಖಾನೆಯನ್ನು ನಿರ್ಮಿಸುವ ಪ್ರಸ್ತಾವನೆಗೆ ಅನುಮತಿ ನೀಡಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್) |
18.03.2025 |
18.03.2025 |
|
78 |
ಟಿ.ಎ. ಶರವಣ | 21.03.2025 |
ಮೈಸೂರು ನಗರದ ಗಿರಿ ಬಡಾವಣೆಯಲ್ಲಿ ದಿನಾಂಕ:17.09.2024 ರಂದು ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಹಿರಿಯ ನಾಗರೀಕರ ಮನೆಗೆ ಅಕ್ರಮವಾಗಿ ಗೂಂಡಾಗಳು ನುಗ್ಗಿ ಇವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ | ಒಳಾಡಳಿತ |
21.03.2025 |
21.03.2025 |