ದಿನಾಂಕ 31-03-2021ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2999(2481)
ಶ್ರೀ ಆರ್.ಬಿ. ತಿಮ್ಮಾಪೂರ

ಉದ್ಯೋಗ ವಿನಿಮಯ ಕೇಂದ್ರವನ್ನು ಪುನರ್ ಸ್ಥಾಪಿಸುವ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ  
2
3000(2533)
ಶ್ರೀ ಆರ್. ಧರ್ಮಸೇನ

ಪಿ.ಟಿ.ಸಿ.ಎಲ್. ಕಾಯಿದೆಗೆ ತಿದ್ದುಪಡಿ

ಸಮಾಜ ಕಲ್ಯಾಣ ಇಲಾಖೆ  
3
3001(2493)
ಶ್ರೀ ಎಸ್. ರವಿ

ವಿವಿಧ ಮಾಶಾಸನ ಫಲಾನುಭವಿಗಳ ಸಂಖ್ಯೆ ಬಗ್ಗೆ

ಕಂದಾಯ ಇಲಾಖೆ  
4
3002(2503)
ಶ್ರೀ ಪಿ.ಆರ್. ರಮೇಶ್

ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿಯಲ್ಲಿರುವ ದೇವಸ್ಥಾನಗಳ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
5
3003(2535)
ಶ್ರೀ ಅರವಿಂದಕುಮಾರ್‌ ಅರಳಿ

ಬೀದರ್ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಯೋಜನೆಗಳ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
6
3004(2537)
ಶ್ರೀ ಅರವಿಂದಕುಮಾರ್‌ ಅರಳಿ

ಬೀದರ್ ಜಿಲ್ಲೆಯಲ್ಲಿ ಯೋಜನೆ ಹಾಗೂ ಅನುದಾನದ ಕುರಿತು

ಸಮಾಜ ಕಲ್ಯಾಣ ಇಲಾಖೆ  
7
3005(2538)
ಶ್ರೀ ಅರವಿಂದಕುಮಾರ್‌ ಅರಳಿ

ಬೀದರ್ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಮಂಜೂರಾದ ಅನುದಾನದ ಕುರಿತು

ಪಶುಸಂಗೋಪನೆ ಇಲಾಖೆ
8
3006(2539)
ಶ್ರೀ ಅರವಿಂದಕುಮಾರ್‌ ಅರಳಿ

ಬೀದರ್ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ವಿವಿಧ ವಸತಿ ಯೋಜನೆ ಕಲ್ಪಿಸುವ ಬಗ್ಗೆ

ವಸತಿ ಇಲಾಖೆ
9
3007(2521)
ಶ್ರೀ ಎನ್. ಅಪ್ಪಾಜಿಗೌಡ

ರಾಜ್ಯದಲ್ಲಿ ಭೂ ಪರಿವರ್ತನೆ ಬಗ್ಗೆ

ಕಂದಾಯ ಇಲಾಖೆ  
10
3008(2522)
ಶ್ರೀ ಎನ್. ಅಪ್ಪಾಜಿಗೌಡ

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
11
3009(2523)
ಶ್ರೀ ಎನ್. ಅಪ್ಪಾಜಿಗೌಡ

ಮೀನುಗಾರಿಕೆ ಇಲಾಖೆಯ ವೃಂದ ಮತ್ತು ನಿಯಮಗಳ ಬಗ್ಗೆ

ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
12
3010(2525)
ಶ್ರೀ ಎನ್. ಅಪ್ಪಾಜಿಗೌಡ

ಮುಜರಾಯಿ ಇಲಾಖೆಯಿಂದ ನಿರ್ವಹಿಸುತ್ತಿರುವ ಛತ್ರಗಳ ನಿರ್ವಹಣೆ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
13
3011(2524)
ಶ್ರೀ ಎನ್. ಅಪ್ಪಾಜಿಗೌಡ

ಟೋಲ್‍ಗಳ ಬಳಿ ಇರುವ ಅಂಗಡಿ/ಮಳಿಗೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
14
3012(2531)
ಶ್ರೀ ಆರ್. ಧರ್ಮಸೇನ

ಮೇಲುಕೋಟೆಯಲ್ಲಿ ವಸತಿ ಮತ್ತು ಮೂಲ ಸೌಲಭ್ಯಗಳು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
15
3013(2532)
ಶ್ರೀ ಆರ್. ಧರ್ಮಸೇನ

SC/ST ಹಾಸ್ಟೆಲ್‍ಗಳ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
16
3014(2465)
ಶ್ರೀ ಎಂ.ಎ. ಗೋಪಾಲಸ್ವಾಮಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
17
3015(2464)
ಶ್ರೀ ಎಂ.ಎ. ಗೋಪಾಲಸ್ವಾಮಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
18
3016(2540)
ಶ್ರೀ ಕೆ. ಹರೀಶ್ ಕುಮಾರ್

ರಾಜ್ಯದಲ್ಲಿರುವ ಕುಕ್ಕುಟೋದ್ಯಮ ಹಾಗೂ ಪ್ರಾಣಿಗಳ ಸಾಕಾಣಿಕೆ ಬಗ್ಗೆ

ಪಶುಸಂಗೋಪನೆ ಇಲಾಖೆ  
19
3017(2490)
ಶ್ರೀ ಎಸ್. ರವಿ

ದಾಖಲೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮದ ಬಗ್ಗೆ

ಕಂದಾಯ ಇಲಾಖೆ  
20
3018(2489)
ಶ್ರೀ ಎಸ್. ರವಿ

ಜಿಲ್ಲೆಯಲ್ಲಿ ಪ್ರಸ್ತುತ ಪೋಡಿಗಾಗಿ ಸಲ್ಲಿಕೆಯಾದ ಅರ್ಜಿಗಳ ಬಗ್ಗೆ

ಕಂದಾಯ ಇಲಾಖೆ  
21
3019(2492)
ಶ್ರೀ ಎಸ್. ರವಿ

ಭೂ-ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಿರುವವರ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ  
22
3020(2510)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

SCP/TSP ಅನುದಾನ ಸಮರ್ಪಕವಾಗಿ ಬಳಕೆಯಾಗದೇ ಇರುವ ಕುರಿತು

ಸಮಾಜ ಕಲ್ಯಾಣ ಇಲಾಖೆ  
23
3021(2511)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಗಳ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ  
24
3022(2508)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿ ಜಿಲ್ಲೆಯಲ್ಲಿ ನೂತನವಾಗಿ ರಚಿಸಲಾದ ತಾಲ್ಲೂಕುಗಳಲ್ಲಿ ಸಿಬ್ಬಂದಿ ಮತ್ತು ಮೂಲ ಸೌಲಭ್ಯ ಕೊರತೆ ಕುರಿತು

ಕಂದಾಯ ಇಲಾಖೆ  
25
3023(2520)
ಶ್ರೀ ಮರಿತಿಬ್ಬೇಗೌಡ

ಸಾಮೂಹಿಕ ವಿವಾಹ ಯೋಜನೆ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
26
3024(2519)
ಶ್ರೀ ಮರಿತಿಬ್ಬೇಗೌಡ

ಸರ್ಕಾರದಿಂದ ಸಿಬ್ಬಂದಿ ಮಾದರಿ ಕುರಿತು ಅನುಮೋದನೆ ಪಡೆಯುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
27
3025(2528)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ತಸ್ತೀಕ್ ಪಟ್ಟಿಯಿಂದ ಬಿಟ್ಟುಹೋದ ದೇವಾಲಯಗಳ ಹಾಗೂ ಸಪ್ತಪದಿ ಯೋಜನೆ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
28
3026(2529)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ನಮೂನೆ 50, 53, 57, 94ಸಿ ಯಲ್ಲಿ ಸಲ್ಲಿಸಿದ ಅರ್ಜಿಗಳ ಕುರಿತು

ಕಂದಾಯ ಇಲಾಖೆ  
29
3027(2527)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ರಸ್ತೆಗಳ ಉನ್ನತೀಕರಣ ಮತ್ತು ಅಗಲೀಕರಣದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
30
3028(2526)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಕುಂದಾಪುರ-ಗಂಗೊಳ್ಳಿ ಸೇತುವೆ ರಚನೆ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
31
3029(2518)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಗುತ್ತಿಗೆ/ಪರವಾನಗಿ ಭೂಮಾಪಕರನ್ನು ವರ್ಗಾವಣೆ ಮಾಡುವ ಬಗ್ಗೆ

ಕಂದಾಯ ಇಲಾಖೆ  
32
3030(2470)
ಶ್ರೀ ಹೆಚ್.ಎಂ.ರಮೇಶಗೌಡ

ಕಂದಾಯ ಇಲಾಖೆಯಿಂದ ಭೂರಹಿತರಿಗೆ ಭೂಮಿ ಮಂಜೂರು ಮಾಡುವ ಬಗ್ಗೆ

ಕಂದಾಯ ಇಲಾಖೆ  
33
3031(2467)
ಶ್ರೀ ಹೆಚ್.ಎಂ.ರಮೇಶಗೌಡ

ಬೆಂಗಳೂರಿನ ಕಬ್ಬನ್‍ಪಾರ್ಕ್‍ನಲ್ಲಿರುವ ಕೆ.ಎಫ್.ಡಿ.ಸಿ ಬಗ್ಗೆ

ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
34
3032(2469)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದಲ್ಲಿ ಇರುವ ಪಿಂಚಣಿ ವ್ಯವಸ್ಥೆ ಕುರಿತು

ಕಂದಾಯ ಇಲಾಖೆ  
35
3033(2466)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
36
3034(2463)
ಶ್ರೀ ಎನ್. ರವಿಕುಮಾರ್

ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ ಕುರಿತ

ಕಂದಾಯ ಇಲಾಖೆ  
37
3035(2462)
ಶ್ರೀ ಎನ್. ರವಿಕುಮಾರ್

ಓ.ಬಿ.ಸಿ ಹಾಸ್ಟೆಲ್‍ಗಳ ಅಡುಗೆ ಕೆಲಸಗಾರರು ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
38
3036(2504+2496+2475) ಶ್ರೀ ಪಿ.ಆರ್. ರಮೇಶ್

ತುಮಕೂರು ತಾಲ್ಲೂಕು ಕೋರ ಹೊಸಹಳ್ಳಿ ಸರ್ವೆ ನಂ. 79/1 ಬಗ್ಗೆ

ಕಂದಾಯ ಇಲಾಖೆ  
39
3037(2494)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ರಾಜ್ಯದ ಮುಜರಾಯಿ ದೇವಾಲಯಗಳ ಆಸ್ತಿಯನ್ನು ಸಂರಕ್ಷಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
40
3038(2498)
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಜಿಲ್ಲೆಯ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ

ಪಶುಸಂಗೋಪನೆ ಇಲಾಖೆ
41
3039(2502)
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ವಸತಿ ಯೋಜನೆಯ ಕುರಿತು

ವಸತಿ ಇಲಾಖೆ
42
3040(2501)
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ವಿಜಯಪುರದಲ್ಲಿ ಜಿಲ್ಲಾ ಕಾರ್ಯಾಲಯಗಳ ಸಂಕೀರ್ಣ ನಿರ್ಮಾಣ ಮಾಡುವ ಕುರಿತು

ಕಂದಾಯ ಇಲಾಖೆ  
43
3041(2514)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಜಸ್ಟಿಸ್ ಜಿ.ರೋಹಿಣಿಯವರ ನೇತೃತ್ವದಲ್ಲಿ ಆಯೋಗ ರಚನೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
44
3042(2515)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಹಾಲು ಮತ್ತು ಹಾಲು ಉತ್ಪನ್ನಗಳ ಬೇಡಿಕೆ ಬಗ್ಗೆ ಸಮೀಕ್ಷೆ

ಪಶುಸಂಗೋಪನೆ ಇಲಾಖೆ  
45
3043(2513)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ರಾಷ್ಟ್ರೀಯ ಸಾಗರ ಮತ್ಸ್ಯ ನೀತಿ

ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
46
3044(2512)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಗೃಹಗಳ ಹಂಚಿಕೆ

ವಸತಿ ಇಲಾಖೆ
47
3045(2516)
ಶ್ರೀ ಕೆ.ಎ. ತಿಪ್ಪೇಸ್ವಾಮಿ

PRASAD (Pilgrimage Rejuvenation and Spiritual, Heritage) ಬೆಂಗಳೂರು Augmentation ಯೋಜನೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
48
3046(2505)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿನ ಪೊನ್ನಂಪೇಟೆ ಮತ್ತು ಕುಶಾಲನಗರ ಹೊಸ ತಾಲ್ಲೂಕುಗಳ ಕಾರ್ಯಾರಂಭ ಕುರಿತು

ಕಂದಾಯ ಇಲಾಖೆ  
49
3047(2507)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ನಮೂನೆ `ಎ' ರಲ್ಲಿ ಅರ್ಜಿ ಸಲ್ಲಿಸಿರುವ ಅರಣ್ಯವಾಸಿಗಳಿಗೆ ಬೇಸಾಯಕ್ಕಾಗಿ ಭೂಮಿ ಹಕ್ಕು ಪತ್ರ ನೀಡುವ ಕುರಿತು

ಕಂದಾಯ ಇಲಾಖೆ  
50
3048(2474)
ಶ್ರೀ ಯು.ಬಿ. ವೆಂಕಟೇಶ್

ಮುಜರಾಯಿ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನದ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
51
3049(2476)
ಶ್ರೀ ಯು.ಬಿ. ವೆಂಕಟೇಶ್

ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
52
3050(2500)
ಶ್ರೀ ಬಿ.ಎಂ. ಫಾರೂಖ್

ಸರ್ಕಾರಿ ಭೂ ದಾಖಲೆಗಳನ್ನು ಅಕ್ರಮವಾಗಿ ಬದಲಾಯಿಸಿರುವ ಬಗ್ಗೆ

ಕಂದಾಯ ಇಲಾಖೆ  
53
3051(2487)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಕುರಿತು

ಸಮಾಜ ಕಲ್ಯಾಣ ಇಲಾಖೆ  
54
3052(2488)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಕಾರವಾರ ಜಲ್ಲೆಯ ಪೋಡಿ ಪ್ರಕರಣ ಬಗ್ಗೆ

ಕಂದಾಯ ಇಲಾಖೆ  
55
3053(2486)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ನದಿದಂಡೆ ವ್ಯಾಪ್ತಿಯಲ್ಲಿ ಅತಿಕ್ರಮಿಸಿಕೊಂಡ ಜಮೀನು ತೆರವುಗೊಳಿಸಲು ಕ್ರಮದ ಬಗ್ಗೆ

ಕಂದಾಯ ಇಲಾಖೆ  
56
3054(2485)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಹಾಯ ಧನ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
57
3055(2483)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಕೆರೆಗೆ ತಡೆಗೋಡೆ ಇಲ್ಲದಿರುವುದರಿಂದ ಅಪಾಯದ ಮಟ್ಟ ಮೀರಿರುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
58
3056(2499)
ಶ್ರೀ ನಸೀರ್ ಅಹ್ಮದ್

ಹೊಸಕೋಟೆ ತಾಲ್ಲೂಕಿನ ತಹಶೀಲ್ದಾರ್‍ರವರು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ

ಕಂದಾಯ ಇಲಾಖೆ  
59
3057(2541)
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದಲ್ಲಿ ಪ್ರತಿ ಎಕರೆ ಭೂಮಿಗೆ ದರ ನಿಗದಿಪಡಿಸಿರುವ ಬಗ್ಗೆ

ಕಂದಾಯ ಇಲಾಖೆ  
60
3058(2542)
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಪ್ಲಾಜಾಗಳ ಅವಧಿ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
61
3059(2482)
ಶ್ರೀ ಶಶೀಲ್ ಜಿ. ನಮೋಶಿ

ಜಿಲ್ಲಾಧಿಕಾರಿಗಳ ಹಂತದಲ್ಲಿ ಸುಳ್ಳು ದಾಖಲೆ ನೀಡಿ 371ಜೆ ಅರ್ಹತಾ ಪ್ರಮಾಣ ಪತ್ರಗಳನ್ನು ರದ್ದುಪಡಿಸುವ ಕುರಿತು

ಕಂದಾಯ ಇಲಾಖೆ  
62
3060(2477)
ಶ್ರೀ ಎಸ್. ನಾಗರಾಜ್

ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ದೇವಾಲಯದ ರಾಜಗೋಪುರದ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
63
3061(2478)
ಶ್ರೀ ಎಸ್. ನಾಗರಾಜ್

ಹನೂರು ಭೈರನತ್ತ ರಸ್ತೆಯ ದುರಸ್ಥಿ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
64
3062(2479)
ಶ್ರೀ ಎಸ್. ನಾಗರಾಜ್

ತಿ. ನರಸೀಪುರ ತಾಲ್ಲೂಕಿನಲ್ಲಿ 180 ಹಳ್ಳಿಗಳಿಗೆ ಒಬ್ಬರೇ ಭೂಮಾಪಕರು ಇರುವ ಬಗ್ಗೆ

ಕಂದಾಯ ಇಲಾಖೆ  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru