ದಿನಾಂಕ 24-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
987
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದ ಹಿರಿಯ ಸಚಿವರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಗೃಹ ಸಚಿವರು
2
989
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಸಣ್ಣ ನೀರಾವರಿಯ ವಿಶೇಷ ಘಟಕ ಮತ್ತು ಕೆ.ಕೆ.ಅರ್ .ಡಿ.ಬಿ ಕಾಮಗಾರಿ ಕುರಿತು. ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
3
990
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಶಿಶುಪಾಲನಾ ಕೇಂದ್ರಗಳ ಬಗ್ಗೆ. ಕಾರ್ಮಿಕ ಸಚಿವರು
4
991
ಶ್ರೀ ಅರವಿಂದ ಕುಮಾರ್ ಅರಳಿ ಕೆ.ಕೆ.ಅರ್ .ಡಿ.ಬಿ ಭಾಗದ ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
5
948
ಶ್ರೀ ಆಯನೂರು ಮಂಜುನಾಥ್ ಸರ್ಕಾರಿ ನಿವೃತ್ತ ನೌಕರರ ಮೂಲ ಪಿಂಚಣಿ ಹೆಚ್ಚಳದ ಬಗ್ಗೆ. ಮುಖ್ಯಮಂತ್ರಿಗಳು
6
949
ಶ್ರೀ ಆಯನೂರು ಮಂಜುನಾಥ್ ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಸಾಗುವಳಿ ಮಾಡಿ ಕೃಷಿಕ ಜೀವನ ನಡೆಸಲು ಭೂಮಿಯನ್ನು ನೀಡುವ ಬಗ್ಗೆ. ಮುಖ್ಯಮಂತ್ರಿಗಳು
7
974
ಶ್ರೀ ಅರುಣ ಶಹಾಪುರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
8
975
ಶ್ರೀ ಅರುಣ ಶಹಾಪುರ ಅಲ್ಪಸಂಖ್ಯಾತರ ಕಲ್ಯಾಣ ವಸತಿ ಶಾಲಾ ಸಿಬ್ಬಂದಿಗಳ ಬಡ್ತಿ ಕುರಿತು ಮುಖ್ಯಮಂತ್ರಿಗಳು
9
899
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಪೋಲಿಸ್ ಇಲಾಖೆಯ ನೌಕರರ ಬಗ್ಗೆ. ಗೃಹ ಸಚಿವರು
10
900
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಪೊಲೀಸ್ ಇಲಾಖೆಯ ಮ್ಯಾಪ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ. ಗೃಹ ಸಚಿವರು
11
901
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಪೊಲೀಸ್ ಇಲಾಖೆಯ ಅತಿಥಿ ಗೃಹಗಳ ಬಗ್ಗೆ. ಗೃಹ ಸಚಿವರು
12
977
ಶ್ರೀ ಎಂ.ಎಲ್. ಅನಿಲ್ ಕುಮಾರ್ ರಾಜ್ಯ ಸರ್ಕಾರದ ಮೇಲಿರುವ ಸಾಲದ ಬಗ್ಗೆ. ಮುಖ್ಯಮಂತ್ರಿಗಳು
13
979
ಶ್ರೀ ಎಂ.ಎಲ್. ಅನಿಲ್ ಕುಮಾರ್ ಕಾರ್ಮಿಕ ಕಲ್ಯಾಣ ನಿಧಿಯ ಬಗ್ಗೆ ಕಾರ್ಮಿಕ ಸಚಿವರು
14
980
ಶ್ರೀ ಎಂ.ಎಲ್. ಅನಿಲ್ ಕುಮಾರ್ ಅಬಕಾರಿ ಕಾಯಿದೆ ಉಲ್ಲಂಘನೆ ಬಗ್ಗೆ. ಅಬಕಾರಿ ಸಚಿವರು
15
934
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದಲ್ಲಿ ಗೃಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಗಾರ್ಡ್ ಗಳ ಬಗ್ಗೆ. ಗೃಹ ಸಚಿವರು
16
1007
ಶ್ರೀಮತಿ ಭಾರತಿ ಶೆಟ್ಟಿ ವಿವಿಧ ಇಲಖೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ. ಗೃಹ ಸಚಿವರು
17
937
ಡಾ. ಚಂದ್ರಶೇಖರ್ ಬಿ. ಪಾಟೀಲ್ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವ ಕುರಿತು. ಗೃಹ ಸಚಿವರು
18
938
ಡಾ. ಚಂದ್ರಶೇಖರ್ ಬಿ. ಪಾಟೀಲ್ ಅಕ್ರಮ ಗಾಂಜಾ ಪ್ರಕರಣ ಬಗ್ಗೆ. ಗೃಹ ಸಚಿವರು
19
939
ಡಾ. ಚಂದ್ರಶೇಖರ್ ಬಿ. ಪಾಟೀಲ್ ಸಿ.ಐ.ಡಿ. ಪ್ರಕರಣಗಳ ಕುರಿತು ಗೃಹ ಸಚಿವರು
20
940
ಡಾ. ಚಂದ್ರಶೇಖರ್ ಬಿ. ಪಾಟೀಲ್ ಖಾಲಿ ಇರುವ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
21
1012
ಶ್ರೀ ಅ. ದೇವೇಗೌಡ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
22
1011
ಶ್ರೀ ಅ. ದೇವೇಗೌಡ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಒತ್ತುವರಿಯಾಗಿರುವ ಕೆರೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
23
1013
ಶ್ರೀ ಅ. ದೇವೇಗೌಡ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗಳ ಬಗ್ಗೆ ಮುಖ್ಯಮಂತ್ರಿಗಳು
24
1014
ಶ್ರೀ ಅ. ದೇವೇಗೌಡ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಬಗ್ಗೆ ಗೃಹ ಸಚಿವರು
25
932
ಶ್ರೀ ದಿನೇಶ್ ಗೂಳಿಗೌಡ ನಿವೃತ್ತ ಪತ್ರಕರ್ತರ ಪಿಂಚಣಿ ಬಗ್ಗೆ ಮುಖ್ಯಮಂತ್ರಿಗಳು
26
933
ಶ್ರೀ ದಿನೇಶ್ ಗೂಳಿಗೌಡ ಪೋಲಿಸ್ ಅಧಿಕಾರಿಗಳ ವರ್ಗಾವಣೆ ಕುರಿತು ಗೃಹ ಸಚಿವರು
27
935
ಶ್ರೀ ದಿನೇಶ್ ಗೂಳಿಗೌಡ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ದಂಡ ವಸೂಲಾತಿ ಬಗ್ಗೆ ಗೃಹ ಸಚಿವರು
28
936
ಶ್ರೀ ದಿನೇಶ್ ಗೂಳಿಗೌಡ ಔರದ್ಕರ್ ವರದಿಯ ಬಗ್ಗೆ ಗೃಹ ಸಚಿವರು
29
928
ಡಾ. ಕೆ. ಗೋವಿಂದರಾಜ್ ಬೆಂಗಳೂರು ನಗರದಲ್ಲಿ ಸೈಕಲ್ ಪಥ ಯೋಜನೆಯ ಪರಿಣಾಮಕಾರಿ ಬಳಕೆಯ ಬಗ್ಗೆ ಮುಖ್ಯಮಂತ್ರಿಗಳು
30
929
ಡಾ. ಕೆ. ಗೋವಿಂದರಾಜ್ ಗುರಿ ಮುಟ್ಟದ ಬೆಂಗಳೂರು ಮೆಟ್ರೋ ಬಗ್ಗೆ ಮುಖ್ಯಮಂತ್ರಿಗಳು
31
930
ಡಾ. ಕೆ. ಗೋವಿಂದರಾಜ್ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸದೆ ಬಿಲ್ ಪಾವತಿಸಿರುವ ಬಗ್ಗೆ ಮುಖ್ಯಮಂತ್ರಿಗಳು
32
920
ಶ್ರೀ ಕೆ. ಹರೀಶ್ ಕುಮಾರ್ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ನಿರ್ಮಾಣವಾದ ವೆಂಡೆಡ್ ಡ್ಯಾ೦ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
33
921
ಶ್ರೀ ಕೆ. ಹರೀಶ್ ಕುಮಾರ್ ಗೃಹ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಕುರಿತು ಗೃಹ ಸಚಿವರು
34
922
ಶ್ರೀ ಕೆ. ಹರೀಶ್ ಕುಮಾರ್ ರಾಜ್ಯ ಸರ್ಕಾರದಲ್ಲಿರುವ ಖಾಲಿ ಹುದ್ದೆಗಳ ಭರ್ತಿಯ ಬಗ್ಗೆ ಮುಖ್ಯಮಂತ್ರಿಗಳು
35
986
ಶ್ರೀ ಕೆ. ಹರೀಶ್ ಕುಮಾರ್ ನಗರಾಭಿವೃದ್ಧಿ ಇಲಾಖೆಯ ಜಯಸೂರ್ಯ ನಗರ ಬಡಾವಣೆಯ ಎಸ್ .ಟಿ. ಪಿ ಮತ್ತು ಕುಡಿಯುವ ನೀರು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
36
827
ಶ್ರೀ ಸಿ. ಎಂ. ಇಬ್ರಾಹಿಂ ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಅಭಿವೃದ್ಧಿ ನಿಗಮದಲ್ಲಿನ ಹುದ್ದೆ ಮತ್ತು ಯೋಜನೆ ಅನುದಾನ ಕುರಿತು ಮುಖ್ಯಮಂತ್ರಿಗಳು
37
962
ಶ್ರೀ ಮರಿತಿಬ್ಬೇಗೌಡ ಔರಾದ್ಕರ್ ವರದಿ ಬಗ್ಗೆ ಗೃಹ ಸಚಿವರು
38
963
ಶ್ರೀ ಮರಿತಿಬ್ಬೇಗೌಡ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
39
877
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಕೋವಿಡ್-೧೯ ಪರಿಹಾರ ಕುರಿತು ಗೃಹ ಸಚಿವರು
40
876
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
41
997
ಶ್ರೀ ಮುನಿರಾಜು ಗೌಡ ಪಿ. ಎಂ. ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವ ಕುರಿತು. ಕಾರ್ಮಿಕ ಸಚಿವರು
42
998
ಶ್ರೀ ಮುನಿರಾಜು ಗೌಡ ಪಿ. ಎಂ. ಬಿ.ಬಿ.ಎಂ.ಪಿ ಯಲ್ಲಿ ಕನ್ನಡ ಸಂಘ ಸಂಸ್ಥೆಗಳಿಗೆ ನೀಡಿರುವ ನಿವೇಶನದ ವಾರ್ಷಿಕ ಗುತ್ತಿಗೆ ಶುಲ್ಕ ಹೆಚ್ಚಳ ಕುರಿತು ಮುಖ್ಯಮಂತ್ರಿಗಳು
43
999
ಶ್ರೀ ಮುನಿರಾಜು ಗೌಡ ಪಿ. ಎಂ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆ ಕುರಿತು ಮುಖ್ಯಮಂತ್ರಿಗಳು
44
1000
ಶ್ರೀ ಮುನಿರಾಜು ಗೌಡ ಪಿ. ಎಂ. ಸ್ವಾಧೀನತಾ ಪ್ರಮಾಣವನ್ನು ಪಡೆಯದ ಕಟ್ಟಡಗಳಿಗೆ ಜಲ ಮಂಡಳಿಯಿಂದ ವಿಧಿಸಲಾಗುತ್ತಿರುವ ದಂಡದ ಕುರಿತು ನಗರಾಭಿವೃದ್ಧಿ ಸಚಿವರು
45
1001
ಶ್ರೀ ಮುನಿರಾಜು ಗೌಡ ಪಿ. ಎಂ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮೂಲೆ ನಿವೇಶನಗಳ ಹರಾಜು ಕುರಿತು ಮುಖ್ಯಮಂತ್ರಿಗಳು
46
964
ಶ್ರೀ ಮಂಜುನಾಥ್ ಭಂಡಾರಿ ಸಣ್ಣ ನೀರಾವರಿ ಇಲಾಖೆಯ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
47
965
ಶ್ರೀ ಮಂಜುನಾಥ್ ಭಂಡಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹರಿಯುವ ನದಿಗಳನ್ನು ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗೆ ಬಳಸುವ ಕುರಿತು ಜಲಸಂಪನ್ಮೂಲ ಸಚಿವರು
48
966
ಶ್ರೀ ಮಂಜುನಾಥ್ ಭಂಡಾರಿ ನಿವೃತ್ತ ಸರಕಾರಿ ನೌಕರರ ಪಿಂಚಣಿ ಯೋಜನೆಯ ಕುರಿತು ಮುಖ್ಯಮಂತ್ರಿಗಳು
49
967
ಶ್ರೀ ಮಂಜುನಾಥ್ ಭಂಡಾರಿ ಲೋಕಾಯುಕ್ತದಲ್ಲಿ ದಾಖಲಾಗುವ ಇಲಾಖಾ ವಿಚಾರಣಾ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳು
50
968
ಶ್ರೀ ಮಂಜುನಾಥ್ ಭಂಡಾರಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಾವರಿ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವರು
51
885
ಶ್ರೀ ನಸೀರ್ ಅಹ್ಮದ್ ಅಲ್ಪಸಂಖ್ಯಾತರ ನಿರ್ದೇಶನಾಲಯದ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳ ಬಗ್ಗೆ ಮುಖ್ಯಮಂತ್ರಿಗಳು
52
886+887
ಶ್ರೀ ನಸೀರ್ ಅಹ್ಮದ್ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ ಮುಖ್ಯಮಂತ್ರಿಗಳು
53
995
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ವಿಜಯಪುರ- ಬಾಗಲಕೋಟೆ -ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಕುರಿತು ಕಾರ್ಮಿಕ ಸಚಿವರು
54
893
ಡಾ|| ವೈ.ಎ. ನಾರಾಯಣ ಸ್ವಾಮಿ ರಾಜ್ಯದಲ್ಲಿರುವ ವಿವಿಧ ಇಲಾಖೆಗಳಲ್ಲಿರುವ ಸರ್ಕಾರದ ದಾವೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
55
895
ಡಾ|| ವೈ.ಎ. ನಾರಾಯಣ ಸ್ವಾಮಿ ಗೃಹ ಇಲಾಖೆಯಲ್ಲಿನ ವೃತ್ತ ನಿರೀಕ್ಷಕ ಸಹಾಯಕ ವರ್ಗಾವಣೆಯ ಬಗ್ಗೆ ಗೃಹ ಸಚಿವರು
56
896
ಡಾ|| ವೈ.ಎ. ನಾರಾಯಣ ಸ್ವಾಮಿ ಶಿಶುಪಾಲನಾ ರಜೆಯ ಬಗ್ಗೆ ಮುಖ್ಯಮಂತ್ರಿಗಳು
57
897
ಡಾ|| ವೈ.ಎ. ನಾರಾಯಣ ಸ್ವಾಮಿ ಎ.ಸಿ.ಬಿ ಇಲಾಖೆಯಲ್ಲಿನ ಭ್ರಷ್ಟಾಚಾರ ಬಗ್ಗೆ ಗೃಹ ಸಚಿವರು
58
884+888
ಶ್ರೀ ನಸೀರ್ ಅಹ್ಮದ್ ಮತ್ತು ಶ್ರೀ ಬಿ.ಎಂ. ಫಾರೂಖ್ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಅನಧಿಕೃತ ಹೆಲ್ಪ್ ಲೈನ್ ಕೇಂದ್ರ ಪ್ರಾರಂಭಿಸಿರುವ ಬಗ್ಗೆ ಮುಖ್ಯಮಂತ್ರಿಗಳು
59
889
ಶ್ರೀ ಬಿ.ಎಂ. ಫಾರೂಖ್ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳ ಕುರಿತು ಮುಖ್ಯಮಂತ್ರಿಗಳು
60
890
ಶ್ರೀ ಬಿ.ಎಂ. ಫಾರೂಖ್ ಪ್ರಧಾನಮಂತ್ರಿ ಜನವಿಕಾಸ ಯೋಜನೆ ಕುರಿತು ಮುಖ್ಯಮಂತ್ರಿಗಳು
61
891
ಶ್ರೀ ಬಿ.ಎಂ. ಫಾರೂಖ್ ಕರ್ನಾಟಕ ರಾಜ್ಯ ವಕ್ಫ್ ಮಹಿಳಾ ಫೌಂಡೇಶನ್ ಕುರಿತು ಮುಖ್ಯಮಂತ್ರಿಗಳು
62
892
ಶ್ರೀ ಬಿ.ಎಂ. ಫಾರೂಖ್ ಗುತ್ತಿಗೆದಾರರಿಗೆ ಬಿಲ್ ಮೊತ್ತವನ್ನು ಪಾವತಿ ಮಾಡುವ ಬಗ್ಗೆ ಜಲಸಂಪನ್ಮೂಲ ಸಚಿವರು
63
904
ಶ್ರೀ ಪ್ರಕಾಶ್ ಕೆ. ರಾಥೋಡ್ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಬರುವ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
64
905
ಶ್ರೀ ಪ್ರಕಾಶ್ ಕೆ. ರಾಥೋಡ್ ಬಿ.ಡಿ.ಎ ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ. ಮುಖ್ಯಮಂತ್ರಿಗಳು
65
906
ಶ್ರೀ ಪ್ರಕಾಶ್ ಕೆ. ರಾಥೋಡ್ ಬೆಂಗಳೂರಿನ ಐ.ಟಿ.ಐ. ಕಾರ್ಖಾನೆಗಳಲ್ಲಿರುವ ಕಾರ್ಮಿಕರ ಕುರಿತು ಕಾರ್ಮಿಕ ಸಚಿವರು
66
907
ಶ್ರೀ ಪ್ರಕಾಶ್ ಕೆ. ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಬಿಡುಗಡೆಯಾದ ಹಣ ಕುರಿತು ಕಾರ್ಮಿಕ ಸಚಿವರು
67
950
ಶ್ರೀ ಪ್ರದೀಪ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು
68
992
ಶ್ರೀ ಪ್ರದೀಪ್ ಶೆಟ್ಟರ್ ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಅನುದಾನ ಹಂಚಿಕೆ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
69
993
ಶ್ರೀ ಪ್ರದೀಪ್ ಶೆಟ್ಟರ್ ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಅನುದಾನ ಹಂಚಿಕೆ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
70
952
ಶ್ರೀ ಗೋವಿಂದ ರಾಜು ವಾಹನ ಟೋಯಿಂಗ್ ಬಗ್ಗೆ ಗೃಹ ಸಚಿವರು
71

878

ಶ್ರೀ ಎನ್ ರವಿಕುಮಾರ್ ಮಸೀದಿಗಳ ಲೌಡ್ ಸ್ಪೀಕರ್ ಕುರಿತು ಗೃಹ ಸಚಿವರು
72
994
ಶ್ರೀ ಪ್ರದೀಪ್ ಶೆಟ್ಟರ್ ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಕಾರ್ಮಿಕ ಸ್ಥಿತಿಗಳ ಬಗ್ಗೆ ಕಾರ್ಮಿಕ ಸಚಿವರು
73
908
ಶ್ರೀ ಹೆಚ್. ಎಂ. ರಮೇಶ್ ಗೌಡ ಬಿ.ಬಿ.ಎಂ.ಪಿ ದಾನಪತ್ರ ಕ್ರಯಪತ್ರ ವಿಭಾಗ ಪತ್ರಗಳ ಆಸ್ತಿ ವಿಭಜನೆ ಕುರಿತು ಮುಖ್ಯಮಂತ್ರಿಗಳು
74
909
ಶ್ರೀ ಹೆಚ್. ಎಂ. ರಮೇಶ್ ಗೌಡ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಡ್ಯಾಮ್ ಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
75
910
ಶ್ರೀ ಹೆಚ್. ಎಂ. ರಮೇಶ್ ಗೌಡ ರಾಜ್ಯದಲ್ಲಿ ಸರ್ಕಾರದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳು
76
911
ಶ್ರೀ ಹೆಚ್. ಎಂ. ರಮೇಶ್ ಗೌಡ ಮರು ನವೀಕರಣಗೊಳ್ಳದ ಅಬಕಾರಿ ಲೈಸನ್ಸ್ ಕುರಿತು ಅಬಕಾರಿ ಸಚಿವರು
77
880
ಶ್ರೀ ಎನ್. ರವಿಕುಮಾರ್ K.P.S.C ನೇಮಕಾತಿ ಕುರಿತು ಮುಖ್ಯಮಂತ್ರಿಗಳು
78
881
ಶ್ರೀ ಎನ್. ರವಿಕುಮಾರ್ ಅಕ್ರಮ ಕಟ್ಟಡಗಳ ಕುರಿತು ಮುಖ್ಯಮಂತ್ರಿಗಳು
79
882
ಶ್ರೀ ಎನ್. ರವಿಕುಮಾರ್ ಸೇವಾ ವಿಲೀನ ಕುರಿತು ಮುಖ್ಯಮಂತ್ರಿಗಳು
80
1016
ಶ್ರೀ ಪಿ. ಅರ್ . ರಮೇಶ್ ರಾಜ್ಯದಲ್ಲಿ ಅವಧಿ ಮುಗಿದ ವೀಸಾ ಹೊಂದಿರುವ ವಿದೇಶಿ ಪ್ರಜೆಗಳ ಕುರಿತು ಗೃಹ ಸಚಿವರು
81
1017
ಶ್ರೀ ಪಿ. ಅರ್ . ರಮೇಶ್ ರಾಜ್ಯದಲ್ಲಿ ನದಿ ಜೋಡಣೆ ಕುರಿತು ಜಲಸಂಪನ್ಮೂಲ ಸಚಿವರು
82
1018
ಶ್ರೀ ಪಿ. ಅರ್ . ರಮೇಶ್ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಕುರಿತು ಕಾರ್ಮಿಕ ಸಚಿವರು
83
917
ಶ್ರೀ ಎಸ್. ರವಿ ಪೋಲಿಸ್ ಸಬ್ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಬಗ್ಗೆ ಗೃಹ ಸಚಿವರು
84
918
ಶ್ರೀ ಎಸ್. ರವಿ ಸಣ್ಣ ನೀರಾವರಿ ಇಲಾಖೆಯ ಎಸ್. ಸಿ.ಪಿ/ಟಿ.ಎಸ್.ಪಿ ಯೋಜನೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
85
919
ಶ್ರೀ ಎಸ್. ರವಿ ಇ.ಎಸ್.ಐ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಕಾರ್ಮಿಕ ಸಚಿವರು
86
1006
ಶ್ರೀ ಅರ್ ರಾಜೇಂದ್ರ ರಾಜಣ್ಣ ಎತ್ತಿನಹೊಳೆ ಕಾಮಗಾರಿಯು ಸ್ಥಗಿತ ಗೊಂಡಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
87
1008
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಬಿ.ಸಿ.ಡಿ ಹುದ್ದೆಗಳ ಕುರಿತು ಕಾರ್ಮಿಕ ಸಚಿವರು
88
1009
ಶ್ರೀ ಶಶೀಲ್ ಜಿ. ನಮೋಶಿ ಜಲಸಂಪನ್ಮೂಲ ಇಲಾಖೆಯಲ್ಲಿನ ೩೭೧ ಜೆ ಮೀಸಲಾತಿ ಹುದ್ದೆಗಳ ಕುರಿತು ಜಲಸಂಪನ್ಮೂಲ ಸಚಿವರು
89
1010
ಶ್ರೀ ಶಶೀಲ್ ಜಿ. ನಮೋಶಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕುರಿತು ಮುಖ್ಯಮಂತ್ರಿಗಳು
90
996
ಶ್ರೀ ಎಸ್.ವ್ಹಿ. ಸಂಕನೂರ ಕಾರ್ಮಿಕ ಇಲಾಖೆಯಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಕುರಿತು ಕಾರ್ಮಿಕ ಸಚಿವರು
91
947
ಶ್ರೀ ಕೆ.ಟಿ. ಶ್ರೀ ಕಂಠೇಗೌಡ ಸಣ್ಣ ನೀರಾವರಿ ಇಲಾಖಾ ಕೆರೆಗಳ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
92
1004
ಶ್ರೀ ಕೆ.ಟಿ. ಶ್ರೀ ಕಂಠೇಗೌಡ ರಾಜ್ಯದಲ್ಲಿರುವ ಎನ್.ಜಿ.ಓ ದೇಣಿಗೆ ಬಗ್ಗೆ ಗೃಹ ಸಚಿವರು
93
1005
ಶ್ರೀ ಕೆ.ಟಿ. ಶ್ರೀ ಕಂಠೇಗೌಡ ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಅಭಿಯಂತರರ ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಯ ಬಡ್ತಿ ಬಗ್ಗೆ ಮುಖ್ಯಮಂತ್ರಿಗಳು
94
969
ಶ್ರೀ ಸುನೀಲ್ ವಲ್ಯಾಪುರ್ ಸಿಎಲ್-೨, ಸಿಎಲ್-೯ ಸನ್ನದುಗಳ ಕುರಿತು ಅಬಕಾರಿ ಸಚಿವರು
95
970
ಶ್ರೀ ಸುನೀಲ್ ವಲ್ಯಾಪುರ್ ರಾಜ್ಯದಲ್ಲಿ ಸಿಎಲ್-೨, ಸಿಎಲ್-೪, ಸಿಎಲ್-೯ ಸನ್ನದುಗಳ ಕುರಿತು ಅಬಕಾರಿ ಸಚಿವರು
96
971
ಶ್ರೀ ಸುನೀಲ್ ವಲ್ಯಾಪುರ್ ರಾಜ್ಯದಲ್ಲಿ ಪೋಲಿಸ್ ಸಬ್ಇನ್ಸ್ಪೆಕ್ಟರ್ ಹುದ್ದೆಯ ಕುರಿತು ಗೃಹ ಸಚಿವರು
97
972
ಶ್ರೀ ಸುನೀಲ್ ವಲ್ಯಾಪುರ್ ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರವು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಕಾರ್ಮಿಕ ಸಚಿವರು
98
973
ಶ್ರೀ ಸುನೀಲ್ ವಲ್ಯಾಪುರ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೊಂದಾಣಿ ಆಗಿರುವ ಕಾರ್ಮಿಕರ ಕುರಿತು ಕಾರ್ಮಿಕ ಸಚಿವರು
99
913
ಶ್ರೀ ಸಲೀಂ ಅಹಮದ್ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ತೊಡೆದು ಹಾಕುವ ಬಗ್ಗೆ ಕಾರ್ಮಿಕ ಸಚಿವರು
100
914
ಶ್ರೀ ಸಲೀಂ ಅಹಮದ್ ಬೆಂಗಳೂರು ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಆಗದಿರುವ ಬಗ್ಗೆ ಮುಖ್ಯಮಂತ್ರಿಗಳು
101
915
ಶ್ರೀ ಸಲೀಂ ಅಹಮದ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸೋಡಿಯಂ ಲೈಟ್ ಗಳ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿಗಳು
102
981
ಶ್ರೀ ಕೆ. ಎ. ತಿಪ್ಪೇಸ್ವಾಮಿ ಬಿಬಿಎಂಪಿಯು ಕೈಗೊಂಡಿರುವ ಮೂಲಸೌಕರ್ಯ ಮತ್ತು ಅಭಿವೃದ್ಧಿ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ಇರದ ಕುರಿತು ಮುಖ್ಯಮಂತ್ರಿಗಳು
103
982
ಶ್ರೀ ಕೆ. ಎ. ತಿಪ್ಪೇಸ್ವಾಮಿ ಅಬಕಾರಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಅಧಿನಿಯಮಗಳ ಕುರಿತು ಅಬಕಾರಿ ಸಚಿವರು
104
983
ಶ್ರೀ ಕೆ. ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಒಳಾಡಳಿತ ಕಾಯ್ದೆಗಳ ಅನುಷ್ಠಾನ ಕುರಿತು ಗೃಹ ಸಚಿವರು
105
984
ಶ್ರೀ ಕೆ. ಎ. ತಿಪ್ಪೇಸ್ವಾಮಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ಕಾರ್ಮಿಕ ಕಾಯ್ದೆಗಳ ಕುರಿತು ಕಾರ್ಮಿಕ ಸಚಿವರು
106
985
ಶ್ರೀ ಕೆ. ಎ. ತಿಪ್ಪೇಸ್ವಾಮಿ ರಾಜ್ಯ ಸರ್ಕಾರ ರಾಜ್ಯದ ನಿವ್ವಳ ಆದಾಯದ ಶೇ- 3 ಮತ್ತು 3.5 ಮೇಲೆ ಮಾಡಿದ ಬಗ್ಗೆ ಮುಖ್ಯಮಂತ್ರಿಗಳು
107
1002
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿನ ನದಿಗಳಲ್ಲಿನ ಹೂಳು ತೆಗೆಯುವ ಬಗ್ಗೆ ಜಲಸಂಪನ್ಮೂಲ ಸಚಿವರು
108
1003
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಅಭಿವೃದ್ಧಿ ಹಾಗೂ ಸಂರಕ್ಷಣೆ ಕುರಿತು ಜಲಸಂಪನ್ಮೂಲ ಸಚಿವರು
109
923
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ನಗರದ ಮಂಜುನಾಥ ಕಾಲೋನಿಯ ಗುಡಿಸಲುಗಳಿಗೆ ಬೆಂಕಿ ಅವಘಡ ಕುರಿತು ಮುಖ್ಯಮಂತ್ರಿಗಳು
110
924
ಶ್ರೀ ಯು. ಬಿ. ವೆಂಕಟೇಶ್ ಕೊರೋನಾ ವಾರಿಯರ್ಸ್ ಗಳಿಗೆ ನೀಡುವ ಸಹಾಯಧನ ಕುರಿತು ಮುಖ್ಯಮಂತ್ರಿಗಳು
111
925
ಶ್ರೀ ಯು. ಬಿ. ವೆಂಕಟೇಶ್ ರಾಜ್ಯದಲ್ಲಿ ಕೆ. ಎಸ್. ಐ. ಎಸ್. ಎಫ್. ಸ್ಥಾಪನೆ ಮಾಡಿರುವ ಉದ್ದೇಶದ ಕುರಿತು ಗೃಹ ಸಚಿವರು
112
926
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ನಗರದ ಆವಲಹಳ್ಳಿಯಲ್ಲಿರುವ ಬಿಡಿಎ ಪಾರ್ಕ್ ವಾಣಿಜ್ಯ ಮಳಿಗೆಗಳ ಕುರಿತು ಮುಖ್ಯಮಂತ್ರಿಗಳು
113
955
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಕೇಂದ್ರ ಸರ್ಕಾರಿ ನೌಕರರ ಸಮನಾಂತರ ವೇತನ ಹಾಗೂ ತುಟ್ಟಿಭತ್ಯೆ ಹೆಚ್ಚಳ ಕುರಿತು ಮುಖ್ಯಮಂತ್ರಿಗಳು
114
953
ಶ್ರೀ ಕೆ. ಪಿ. ನಂಜುಂಡಿ ವಿಶ್ವಕರ್ಮ ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆ ಗಳ ಅಭಿಯಂತರ ವೃಂದವನ್ನು ಬೇರ್ಪಡಿಸುವ ಕುರಿತು ಜಲಸಂಪನ್ಮೂಲ ಸಚಿವರು
115
951
ಶ್ರೀ ಕೆ. ವಿ. ನಾರಾಯಣಸ್ವಾಮಿ ಶಿವರಾಮ ಕಾರಂತ ಬಡಾವಣೆಯ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳು
116
941
ಶ್ರೀ ಬಿ. ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಮದ್ಯದ ಅಂಗಡಿಗಳ ಬಗ್ಗೆ ಅಬಕಾರಿ ಸಚಿವರು
117
942
ಶ್ರೀ ಬಿ. ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಾರ್ಮಿಕರಿಗೆ ಕೋವಿಡ್‌ ಕಿಟ್ ವಿತರಿಸಿದ ಬಗ್ಗೆ ಕಾರ್ಮಿಕ ಸಚಿವರು
118
943
ಶ್ರೀ ಬಿ. ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಗೃಹ ಸಚಿವರು
119
944
ಶ್ರೀ ವೈ. ಎಂ. ಸತೀಶ್ ಸಿಂಗಟಾಲೂರು ಏತ ನೀರಾವರಿ ಯೋಜನೆ- 3ರಿಂದ ತಳಕಲ್ಲು ಕೆರೆಗೆ ನೀರು ತುಂಬಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
120
945
ಶ್ರೀ ವೈ. ಎಂ. ಸತೀಶ್ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
121
957
ಶ್ರೀ ಸೂರಜ್‌ ರೇವಣ್ಣ ಬಿಬಿಎಂಪಿ ಯಲ್ಲಿರುವ ಯೋಜನೆ ಅಧಿಕಾರಿಗಳ ಬಗ್ಗೆ ಮುಖ್ಯಮಂತ್ರಿಗಳು
122
958
ಶ್ರೀ ಸೂರಜ್‌ ರೇವಣ್ಣ ಕೆಡಿಪಿ ಸಭೆಯ ಬಗ್ಗೆ ಮುಖ್ಯಮಂತ್ರಿಗಳು
123
959
ಶ್ರೀ ಸೂರಜ್‌ ರೇವಣ್ಣ ಕಳೆದ 3 ವರ್ಷಗಳಿಂದ ಬೆಂಗಳೂರು ಅಭಿವೃದ್ಧಿಗೆ ನೀಡಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
124
960
ಶ್ರೀ ಸೂರಜ್‌ ರೇವಣ್ಣ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಅನುದಾನದ ಬಗ್ಗೆ ಜಲಸಂಪನ್ಮೂಲ ಸಚಿವರು
125
961
ಶ್ರೀ ಸೂರಜ್‌ ರೇವಣ್ಣ ಬಾರ್‌, ರೆಸ್ಟೋರೆಂಟ್ ಗಳಿಗೆ ಲೈಸೆನ್ಸ್ ನೀಡಲು ಇರುವ ಮಾನದಂಡಗಳ ಬಗ್ಗೆ ಅಬಕಾರಿ ಸಚಿವರು
126
902
ಶ್ರೀ ಅಡಗೂರ್‌ ಹೆಚ್‌. ವಿಶ್ವನಾಥ್ ಪೊಲೀಸ್ ಇಲಾಖೆಯ ಉಪ‌ ನಿರ್ದೇಶಕರ ನೇಮಕಾತಿ ಬಗ್ಗೆ ಗೃಹ ಸಚಿವರು
127
978
ಶ್ರೀ ಎಂ.ಎಲ್. ಅನಿಲ್ ಕುಮಾರ್ ಸಚಿವಾಲಯದ ಇಲಾಖೆಯಲ್ಲಿ ಕಡತಗಳ ವಿಲೇವಾರಿ ಬಗ್ಗೆ ಮುಖ್ಯಮಂತ್ರಿಗಳು
128
879
ಶ್ರೀ ಎನ್.‌ ರವಿಕುಮಾರ್ ‌ ಪೊಲೀಸ್‌ ಇಲಾಖೆಯ ಕಲ್ಯಾಣ ಮಂಟಪಗಳ ಕುರಿತು ಗೃಹ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru