ದಿನಾಂಕ 16-12-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
‌ ‌ ‌
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಸಚಿವರು
ಉತ್ತರ
1
510
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕಾರ್ಮಿಕರ ಕುರಿತು ಕಾರ್ಮಿಕ ಸಚಿವರು
2
509
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕೆರೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
3
508
ಶ್ರೀ ಅರವಿಂದ ಕುಮಾರ್ ಅರಳಿ ಕೆ.ಕೆ.ಆರ್.ಡಿ.ಬಿ ಭಾಗದ ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
4
507
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕಾರಂಜಾ ಡ್ಯಾಂ ಬಗ್ಗೆ ಜಲ ಸಂಪನ್ಮೂಲ ಸಚಿವರು
5
506
ಶ್ರೀ ಅರವಿಂದ ಕುಮಾರ್ ಅರಳಿ ಚಿಕ್ಕ ಮಗಳೂರು ಜಿಲ್ಲೆಯ ಕಿರಗುಂದ ಗ್ರಾಮದ ದಲಿತ ಯುವಕನ ಮೇಲಿನ ದೌರ್ಜನ್ಯ ಕುರಿತು ಗೃಹ ಸಚಿವರು
6
480
ಶ್ರೀ ಅಲ್ಲಂ ವೀರಭದ್ರಪ್ಪ ಹೆಚ್.ಎಲ್.ಸಿ. ಕಾಲುವೆಗೆ ನೀರು ಹರಿಸುವ ಕುರಿತು ಜಲ ಸಂಪನ್ಮೂಲ ಸಚಿವರು
7
499
ಶ್ರೀ ಆಯನೂರು ಮಂಜುನಾಥ ರಾಜಾಜಿನಗರ ಇಂಡಸ್ಟ್ರಿಯಲ್ ಸುಪರ್ದಿಗೆ ಸ್ವಾಧೀನ ಪಡಿಸಿಕೊಂಡ ಜಮೀನಿನ ಕುರಿತು ಮುಖ್ಯಮಂತ್ರಿಗಳು
8
500
ಶ್ರೀ ಆಯನೂರು ಮಂಜುನಾಥ ನಿವೃತ್ತಿಯಾದ ಅಧಿಕಾರಿ/ ನೌಕರರಲ್ಲಿ ಬಿ.ಡಿ.ಎ.ನಲ್ಲಿ ಮುಂದುವರೆಸಿರುವ ಬಗ್ಗೆ ಮುಖ್ಯಮಂತ್ರಿಗಳು
9
502
ಶ್ರೀ ಆಯನೂರು ಮಂಜುನಾಥ ಸರ್ಕಾರಿ ವಾಹನಗಳ ದುರ್ಬಳಕೆ ಬಗ್ಗೆ ಮುಖ್ಯಮಂತ್ರಿಗಳು
10
544
ಶ್ರೀ ಅರುಣ ಶಹಾಪುರ ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿಗಳು
11
491
ಶ್ರೀ ಎಸ್ ಎಲ್ ಭೋಜೇಗೌಡ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಮುಖ್ಯಮಂತ್ರಿಗಳು
12
490
ಶ್ರೀ ಎಸ್ ಎಲ್ ಭೋಜೇಗೌಡ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
13
492
ಶ್ರೀ ಎಸ್ ಎಲ್ ಭೋಜೇಗೌಡ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾದ ಯೋಜನೆಯ ಬಗ್ಗೆ ಜಲ ಸಂಪನ್ಮೂಲ ಸಚಿವರು
14
416
ಶ್ರೀ ಅ.ದೇವೇಗೌಡ F.D.A. ಮತ್ತು S.D.A.ಹುದ್ದೆಗಳ ನೇಮಕಾತಿ ಕುರಿತು ಮುಖ್ಯಮಂತ್ರಿಗಳು
15
417
ಶ್ರೀ ಅ.ದೇವೇಗೌಡ ರಾಷ್ಟ್ರೀಯ ಪೋಲೀಸ್ ಸುಧಾರಣಾ ಆಯೋಗದ ಶೀಫಾರಸ್ಸಿ ಅನುಷ್ಠಾನದ ಬಗ್ಗೆ ಗೃಹ ಸಚಿವರು
16
418
ಶ್ರೀ ಅ.ದೇವೇಗೌಡ ರಾಜ್ಯದಲ್ಲಿ ಅಪರಾಧ ನಿಯಂತ್ರಣದ ಬಗ್ಗೆ ಗೃಹ ಸಚಿವರು
17
419
ಶ್ರೀ ಅ.ದೇವೇಗೌಡ ಶ್ರೀರಂಗ ನೀರಾವರಿ ಯೋಜನೆ ಪ್ರಾರಂಭಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
18
533
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
19
415
ಶ್ರೀ ಅ.ದೇವೇಗೌಡ ಬೆಂಗಳೂರು ಅಭಿವೃದ್ಧಿ-ರಸ್ತೆಗಳ ಡಾಂಬರೀಕರಣ ಕುರಿತು ಮುಖ್ಯಮಂತ್ರಿಗಳು
20
537
ಡಾ|| ಕೆ ಗೋವಿಂದರಾಜ್ ವಿಧಾನಸೌಧ ವಿಕಾಸಸೌಧ ಬಹುಮಹಡಿ ಕಟ್ಟಡ ಮತ್ತುಶಾಸಕರ ಭವನ ಕಟ್ಟಡಗಳ ದುರಸ್ಥಿ ಹಾಗೂ ನಿರ್ವಹಣೆಯಲ್ಲಿನ ಖರ್ಚು ವೆಚ್ಚದ ಬಗ್ಗೆ ಮುಖ್ಯಮಂತ್ರಿಗಳು
21
538
ಡಾ|| ಕೆ ಗೋವಿಂದರಾಜ್ ಕರ್ನಾಟಕದಲ್ಲಿ ಸೈಬರ್ ಕ್ರೈಮ್ ಗಳನ್ನು ನಿಯಂತ್ರಿಸುವ ಬಗ್ಗೆ ಗೃಹ ಸಚಿವರು
22
456
ಶ್ರೀ ಗೋವಿಂದರಾಜು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿಗಳು
23
457
ಶ್ರೀ ಗೋವಿಂದರಾಜು ಲೋಕಾಯುಕ್ತ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಮುಖ್ಯಮಂತ್ರಿಗಳು
24
458
ಶ್ರೀ ಗೋವಿಂದರಾಜು ಹನಿಟ್ರ್ಯಾಪ್ ಜಾಲದ ಬಗ್ಗೆ ಗೃಹ ಸಚಿವರು
25
426
ಶ್ರೀ ಎಂ ಎ ಗೋಪಾಲಸ್ವಾಮಿ 6ನೇ ವೇತನ ಆಯೋಗವು ಸಲ್ಲಿಸಿರವ 2ನೇ ಸಂಪುಟದ ವರದಿಗಳ ಬಗ್ಗೆ ಮುಖ್ಯಮಂತ್ರಿಗಳು
26
427
ಶ್ರೀ ಎಂ ಎ ಗೋಪಾಲಸ್ವಾಮಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
27
478
ಶ್ರೀ ಎಂ ಎ ಗೋಪಾಲಸ್ವಾಮಿ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
28
429
ಶ್ರೀ ಎಂ ಎ ಗೋಪಾಲಸ್ವಾಮಿ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
29
525
ಶ್ರೀ ಕೆ ಹರೀಶ್ ಕುಮಾರ್ ಅರೆ ಸೇನಾಪಡೆಯ ನಿವೃತ್ತ ಸೈನಿಕರಿಗೆ ರಾಜ್ಯ ಸರ್ಕಾರದಲ್ಲಿಉದ್ಯೋಗ ಕಲ್ಪಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳು
30
526
ಶ್ರೀ ಕೆ ಹರೀಶ್ ಕುಮಾರ್ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಫುಡ್ ಕಿಟ್ ಕುರಿತು ಕಾರ್ಮಿಕ ಸಚಿವರು
31
494
ಶ್ರೀ ಬಿ ಕೆ ಹರಿಪ್ರಸಾದ್ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಬಗ್ಗೆ ಗೃಹ ಸಚಿವರು
32
495
ಶ್ರೀ ಬಿ ಕೆ ಹರಿಪ್ರಸಾದ್ B.D.A. ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಭೂ ಸ್ವಾಧೀನ ಜಮೀನ ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರದ ಕುರಿತು ಮುಖ್ಯಮಂತ್ರಿಗಳು
33
496
ಶ್ರೀ ಬಿ ಕೆ ಹರಿಪ್ರಸಾದ್ B.B.M.P.ವ್ಯಾಪ್ತಿಯ ಎಲ್ಲಾ ಬಡಾವಣೆಯ ರಸ್ತೆಗಳು ಸಂಪೂರ್ಣ ಹಾಳಾಗಿರುವ ಬಗ್ಗೆ ಮುಖ್ಯಮಂತ್ರಿಗಳು
34
497
ಶ್ರೀ ಬಿ ಕೆ ಹರಿಪ್ರಸಾದ್ ವಾಣಿಜ್ಯ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಬೆಳೆಯ ಸಾಲ ಮನ್ನಾ ಕುರಿತು ಮುಖ್ಯಮಂತ್ರಿಗಳು
35
498
ಶ್ರೀ ಬಿ ಕೆ ಹರಿಪ್ರಸಾದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
36
514
ಶ್ರೀ ಸಿ ಎಂ ಇಬ್ರಾಹಿಂ ಐ.ಎಂ.ಎ. ಪ್ರಕರಣಗಳ ಕುರಿತು ಕಂದಾಯ ಸಚಿವರು
37
515
ಶ್ರೀ ಸಿ ಎಂ ಇಬ್ರಾಹಿಂ ಬೆಂಗಳೂರು ನಗರದಲ್ಲಿನ ಅನಧಿಕೃತ ಲೇಔಟ್ ಕುರಿತು ಮುಖ್ಯಮಂತ್ರಿಗಳು
38
516
ಶ್ರೀ ಸಿ ಎಂ ಇಬ್ರಾಹಿಂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಸೌಲಭ್ಯ ಕುರಿತು ಮುಖ್ಯಮಂತ್ರಿಗಳು
39
512
ಶ್ರೀ ಕಾಂತರಾಜ್ ಕೆರೆ ಅಬಹಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
40
513
ಶ್ರೀ ಕಾಂತರಾಜ್ BMRDA ಪ್ರಾಧಿಕಾರದಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳು
41
554
ಶ್ರೀ ಕವಟಗಿಮಠ ಮಹಾಂತೇಶ್‌ ಮಲ್ಲಿಕಾರ್ಜುನ ಉತ್ತರ ಕರ್ನಾಟಕ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವ ಕುರಿತು ಜಲಸಂಪನ್ಮೂಲ ಸಚಿವರು
42
555
ಶ್ರೀ ಕವಟಗಿಮಠ ಮಹಾಂತೇಶ್‌ ಮಲ್ಲಿಕಾರ್ಜುನ ರಾಜ್ಯದಲ್ಲಿ ರಾಜ್ಯದ ಆದಾಯ ಮತ್ತು ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಾಣದ ಕುರಿತು ಮುಖ್ಯಮಂತ್ರಿಗಳು
43
556
ಶ್ರೀ ಕವಟಗಿಮಠ ಮಹಾಂತೇಶ್‌ ಮಲ್ಲಿಕಾರ್ಜುನ ಮಾದಕ ವಸ್ತುಗಳ (ಡ್ರಗ್ಸ್) ಕಳ್ಳಸಾಗಾಟ/ ಮಾರಾಟವನ್ನು ತಡೆಯುವ ಬಗ್ಗೆ ಗೃಹ ಸಚಿವರು
44
557
ಶ್ರೀ ಕವಟಗಿಮಠ ಮಹಾಂತೇಶ್‌ ಮಲ್ಲಿಕಾರ್ಜುನ ಅಂತರ್ಜಲ ಮಟ್ಟ ಕುಸಿಯುತ್ತಿರುವ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
45
559
ಶ್ರೀ ಕೆ.ಸಿ. ಕೊಂಡಯ್ಯ ʼಜಿʼ ಕೆಟಗರಿ ನಿವೇಶನಗಳ ಕುರಿತು ಮುಖ್ಯಮಂತ್ರಿಗಳು
46
430
ಶ್ರೀ ಮರಿತಿಬ್ಬೇಗೌಡ ಆರಕ್ಷಕ ಪೇದೆ ಮತ್ತು ಮುಖ್ಯ ಪೇದೆಗಳ ಭತ್ಯೆ ಬಗ್ಗೆ ಗೃಹ ಸಚಿವರು
47
431
ಶ್ರೀ ಮರಿತಿಬ್ಬೇಗೌಡ ಎಲ್. ಒ.ಸಿ ಬಿಡುಗಡೆ ಬಗ್ಗೆ ಮಾಹಿತಿ ಜಲಸಂಪನ್ಮೂಲ ಸಚಿವರು
48
432
ಶ್ರೀ ಮರಿತಿಬ್ಬೇಗೌಡ ಎಲ್. ಒ.ಸಿ ಬಿಡುಗಡೆಗೊಳಿಸಿದ ಬಗ್ಗೆ ಮಾಹಿತಿ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
49
433
ಶ್ರೀ ಮರಿತಿಬ್ಬೇಗೌಡ ಪೋಲಿಸ್‌ ಇಲಾಖೆಯಲ್ಲಿ ಬಡ್ತಿ ಮೂಲಕ ತುಂಬಬೇಕಾದ ಹುದ್ದೆ ಬಗ್ಗೆ ಮಾಹಿತಿ ಗೃಹ ಸಚಿವರು
50
434
ಶ್ರೀ ಮರಿತಿಬ್ಬೇಗೌಡ ಐ.ಎ.ಎಸ್/ ಐ.ಪಿ.ಎಸ್‌ /ಐ.ಎಫ್. ಎಸ್‌/ಕೆ.ಎ.ಎಸ್-ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿಗಳ ವಿವರ ಮುಖ್ಯಮಂತ್ರಿಗಳು
51
441
ಶ್ರೀ ಮುನಿರಾಜು ಗೌಡ ಪಿ. ಎಂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು ಮುಖ್ಯಮಂತ್ರಿಗಳು
52
442
ಶ್ರೀ ಮುನಿರಾಜು ಗೌಡ ಪಿ. ಎಂ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಸ್ವಂತ ಮನೆಯ ಸಹಾಯಧನದ ಕುರಿತು ಮುಖ್ಯಮಂತ್ರಿಗಳು
53
443
ಶ್ರೀ ಮುನಿರಾಜು ಗೌಡ ಪಿ. ಎಂ ವೃಷಭಾವತಿ ನದಿ ಪುನಃಶ್ಚೇತನ ಮತ್ತು ಸಂರಕ್ಷಣೆ ಕುರಿತು ಮುಖ್ಯಮಂತ್ರಿಗಳು
54
444
ಶ್ರೀ ಮುನಿರಾಜು ಗೌಡ ಪಿ. ಎಂ ಕೊಳವೆ ಬಾವಿಯ ಪೂರ್ವಾನುಮತಿ ಕುರಿತು ಮುಖ್ಯಮಂತ್ರಿಗಳು
55
503
ಶ್ರೀ ನಸೀರ್‌ ಅಹ್ಮದ್‌ ತ್ರಿವಳಿ ತಲಾಖ್‌ ಕಾನೂನಿನ ಕುರಿತು ಗೃಹ ಸಚಿವರು
56
504
ಶ್ರೀ ನಸೀರ್‌ ಅಹ್ಮದ್‌ ಅರಿವು ಯೋಜನೆಯಡಿ ಮಂಜೂರಾದಾ ಅನುದಾನದ ವಿವರ ಮುಖ್ಯಮಂತ್ರಿಗಳು
57
505
ಶ್ರೀ ನಸೀರ್‌ ಅಹ್ಮದ್‌ ಬನಶಂಕರಿ ೬ನೇ ಹಂತದ ೪ನೇ ಬ್ಲಾಕ್ ನ (ಮುಂದುವರಿದ ಬಡಾವಣೆ) ಕುರಿತು ಮುಖ್ಯಮಂತ್ರಿಗಳು
58
527
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಎನ್.‌ ಪಿ.ಎಸ್.‌ ರದ್ದು ಪಡಿಸಿ ಹಳೆ ಪಿಂಚಣಿ ಜಾರಿ ಮಾಡುವ ಕುರಿತು ಮುಖ್ಯಮಂತ್ರಿಗಳು
59
528
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಕಾರ್ಮಿಕರಿಗಿರುವ ಯೋಜನೆಗಳ ಕುರಿತು ಕಾರ್ಮಿಕ ಸಚಿವರು
60
482
ಡಾ|| ವೈ. ಎ. ನಾರಾಯಣಸ್ವಾಮಿ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡುವ ಕಾರ್ಯಾ ಕುರಿತು ಗೃಹ ಸಚಿವರು
61
483
ಡಾ|| ವೈ. ಎ. ನಾರಾಯಣಸ್ವಾಮಿ ಎತ್ತಿನಹೊಳೆ ಯೋಜನೆ ಅನುಷ್ಟಾನದ ಬಗ್ಗೆ ಜಲ ಸಂಪನ್ಮೂಲ ಸಚಿವರು
62
484
ಡಾ|| ವೈ. ಎ. ನಾರಾಯಣಸ್ವಾಮಿ ವಿದೇಶಿ ಪ್ರಜೆಗಳ ಸಮೀಕ್ಷೆ ಬಗ್ಗೆ ಗೃಹ ಸಚಿವರು
63
485
ಡಾ|| ವೈ. ಎ. ನಾರಾಯಣಸ್ವಾಮಿ ಕಾರ್ಮಿಕ ಕಲ್ಯಾಣ ಮಂಡಳಿ ಬಗ್ಗೆ ಕಾರ್ಮಿಕ ಸಚಿವರು
64
486
ಡಾ|| ವೈ. ಎ. ನಾರಾಯಣಸ್ವಾಮಿ ರಾಜ್ಯ ನೀರಾವರಿ ನೀತಿ ಬಗ್ಗೆ ಜಲಸಂಪನ್ಮೂಲ ಸಚಿವರು
65
549
ಶ್ರೀ ಎಂ. ನಾರಾಯಣಸ್ವಾಮಿ ನೀರಾವರಿ ಯೋಜನೆಗಳ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ಜಲಸಂಪನ್ಮೂಲ ಸಚಿವರು
66
550
ಶ್ರೀ ಎಂ. ನಾರಾಯಣಸ್ವಾಮಿ ಮದ್ಯ ಮಾರಾಟ ಪರವಾನಿಗೆ ಮತ್ತು ಅವುಗಳ ದುರುಪಯೋಗದಿಂದ ಸರ್ಕಾರಕ್ಕಾಗುವ ನಷ್ಟದ ಬಗ್ಗೆ ಅಬಕಾರಿ ಸಚಿವರು
67
551
ಶ್ರೀ ಎಂ. ನಾರಾಯಣಸ್ವಾಮಿ ಬೆಂಗಳೂರಿನ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
68
552
ಶ್ರೀ ಎಂ. ನಾರಾಯಣಸ್ವಾಮಿ ರಾಜ್ಯ ಸರ್ಕಾರದಲ್ಲಿರುವ ನೌಕರರು, ಅವರ ಆದಾಯ ಮತ್ತು ಆಸ್ತಿ ವಿವರ ನೀಡುವ ಬಗ್ಗೆ ಮುಖ್ಯಮಂತ್ರಿಗಳು
69
553
ಶ್ರೀ ಎಂ. ನಾರಾಯಣಸ್ವಾಮಿ ಎಸಿಬಿ ಹಾಗೂ ಲೋಕಾಯುಕ್ತ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿಗಳು
70
463
ಶ್ರೀ ಪುಟ್ಟಣ್ಣ ಬೆಂಗಳೂರು ಮಹಾನಗರ ಪಾಲಿಕೆ ಶಾಲಾ ಕಾಲೇಜು ನೌಕರರನ್ನು ಖಾಯಂಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
71
464
ಶ್ರೀ ಪುಟ್ಟಣ್ಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ ಕಾಲೇಜು ಸಿಬ್ಬಂದಿಗೆ ಕುಮಾರ್‌ ನಾಯಕ್‌ ವರದಿಯಂತೆ ಒಂದು ವೇತನ ಬಡ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು
72
475
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ವಿಧಾನಸೌಧ ಕಟ್ಟಡದಲ್ಲಿನ ಶೌಚಾಲಯವನ್ನು ಉಪಹಾರಗೃಹವಾಗಿ ಪರಿವರ್ತಿಸಿರುವುದರ ಕುರಿತು ಮುಖ್ಯಮಂತ್ರಿಗಳು
73
476
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ನೀರಾವರಿ ನಿಗಮದಲ್ಲಿನ ವಿವಿಧ ಹಂತದ ಕಾಮಗಾರಿ ಕುರಿತು ಜಲಸಂಪನ್ಮೂಲ ಸಚಿವರು
74
478
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ವಾರಾಹಿ ನೀರಾವರಿ ಯೋಜನೆಯ ಅವ್ಯವಹಾರದ ಕುರಿತು ಲೋಕಾಯುಕ್ತರ ವರದಿ ಬಗ್ಗೆ ಮುಖ್ಯಮಂತ್ರಿಗಳು
75
479
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಯಿಂದ ಕುಸಿಯುತ್ತಿರುವ ಕಟ್ಟಡದ ಬಗ್ಗೆ ಮುಖ್ಯಮಂತ್ರಿಗಳು
76
477
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗುವ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳು
77
435
ಶ್ರೀ ಪ್ರಕಾಶ್ ಕೆ ರಾಥೋಡ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮುಖ್ಯಮಂತ್ರಿಗಳು
78
436
ಶ್ರೀ ಪ್ರಕಾಶ್ ಕೆ ರಾಥೋಡ್ ರಾಜ್ಯದ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಮವಸ್ತ್ರ ಮತ್ತು ಶೂಗಳ ಬಗ್ಗೆ ಗೃಹ ಸಚಿವರು
79
437
ಶ್ರೀ ಪ್ರಕಾಶ್ ಕೆ ರಾಥೋಡ್ ಎತ್ತಿನ ಹೊಳೆಯ ಯೋಜನೆಯ ಬಗ್ಗೆ ಜಲಸಂಪನ್ಮೂಲ ಸಚಿವರು
80
438
ಶ್ರೀ ಪ್ರಕಾಶ್ ಕೆ ರಾಥೋಡ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮುಖ್ಯಮಂತ್ರಿಗಳು
81
439
ಶ್ರೀ ಪ್ರಕಾಶ್ ಕೆ ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
82
529
ಶ್ರೀ ರಘುನಾಥರಾವ್ ಮಲ್ಕಾಪೂರೆ ಕೆರೆ ತುಂಬುವ ಯೋಜನೆಗಳ ಕುರಿತು ಜಲಸಂಪನ್ಮೂಲ ಸಚಿವರು
83
530
ಶ್ರೀ ರಘುನಾಥರಾವ್ ಮಲ್ಕಾಪೂರೆ ಗಾಂಜಾ ಮಾರಾಟದ ಹಾವಳಿ ಜಾಸ್ತಿಯಾಗುತ್ತಿರುವ ಕುರಿತು ಗೃಹ ಸಚಿವರು
84
531
ಶ್ರೀ ರಘುನಾಥರಾವ್ ಮಲ್ಕಾಪೂರೆ ಸಣ್ಣ ನೀರಾವರಿ ಇಲಾಖೆಯಲ್ಲಿನ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
85
459
ಶ್ರೀ ಎಚ್‌ ಎಂ ರಮೇಶ್ ಗೌಡ ಎತ್ತಿನಹೊಳೆ ಯೋಜನೆಯಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ನೀರನ್ನು ಬಿಡುವ ಬಗ್ಗೆ ಜಲಸಂಪನ್ಮೂಲ ಸಚಿವರು
86
460
ಶ್ರೀ ಎಚ್‌ ಎಂ ರಮೇಶ್ ಗೌಡ ಎನ್ ಪಿ ಎಸ್ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಮುಖ್ಯಮಂತ್ರಿಗಳು
87
420
ಶ್ರೀ ಎನ್‌ ರವಿಕುಮಾರ್ IMA ಹಗರಣದ ಕುರಿತು ಮುಖ್ಯಮಂತ್ರಿಗಳು
88
421
ಶ್ರೀ ಎನ್‌ ರವಿಕುಮಾರ್ ಪೈಪ್ ಲೈನ್ ಮೂಲಕ ಅಡುಗೆ ಅನಿಲ ವಿತರಿಸುವ ಕುರಿತು ಮುಖ್ಯಮಂತ್ರಿಗಳು
89
422
ಶ್ರೀ ಎನ್‌ ರವಿಕುಮಾರ್ ವಾಹನ ಪಾಸುಗಳ ಕುರಿತು ಮುಖ್ಯಮಂತ್ರಿಗಳು
90
423
ಶ್ರೀ ಎನ್‌ ರವಿಕುಮಾರ್ ಅಕ್ರಮ ಕಟ್ಟಡಗಳ ಕುರಿತು ಮುಖ್ಯಮಂತ್ರಿಗಳು
91
424
ಶ್ರೀ ಎನ್‌ ರವಿಕುಮಾರ್ ಅಕ್ರಮವಾಗಿ ರಸ್ತೆ ವಿಭಜಕಗಳ ತೆರವು ಕುರಿತು ಗೃಹ ಸಚಿವರು
92
518
ಶ್ರೀ ಪಿ ಆರ್‌ ರಮೇಶ್ ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕುರಿತು ಮುಖ್ಯಮಂತ್ರಿಗಳು
93
522
ಶ್ರೀ ಶಶೀಲ್‌ ಜಿ ನಮೋಶಿ ಕಾಲೇಜುಗಳ ಪ್ರವೇಶಕ್ಕೆ ಶೇ 8ರ 371ಜೆ ಮೀಸಲಾತಿ ತಡೆಯಾಜ್ಞೆಯ ಕುರಿತು ಮುಖ್ಯಮಂತ್ರಿಗಳು
94
523
ಶ್ರೀ ಶಶೀಲ್‌ ಜಿ ನಮೋಶಿ 371ಜೆ ಅನ್ವಯ ಹುದ್ದೆಗಳನ್ನು ಮೀಸಲಿಡುವ ಕುರಿತು ಮುಖ್ಯಮಂತ್ರಿಗಳು
95
524
ಶ್ರೀ ಶಶೀಲ್‌ ಜಿ ನಮೋಶಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
96
545
ಶ್ರೀ ಎಸ್‌ ವ್ಹಿ ಸಂಕನೂರ ರಾಜ್ಯದ ವಿವಿಧ ಇಲಾಖೆಗಳಲ್ಲಿ ನಿವೃತ, ನಿಧಾನ, ರಾಜಿನಾಮೆಯಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳುವ ಕುರಿತು ಮುಖ್ಯಮಂತ್ರಿಗಳು
97
534
ಶ್ರೀ ಕೆ ಟಿ ಶ್ರೀಕಂಠೇಗೌಡ ಖಾಲಿ ಹುದ್ದೆಗಳ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
98
535
ಶ್ರೀ ಕೆ ಟಿ ಶ್ರೀಕಂಠೇಗೌಡ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನ ತಾರತಮ್ಯದ ಬಗ್ಗೆ ಮುಖ್ಯಮಂತ್ರಿಗಳು
99
520
ಶ್ರೀ ಕೆ ಟಿ ಶ್ರೀಕಂಠೇಗೌಡ ನಿಗಮ-ಮಂಡಳಿಗಳಿಗೆ ಆರ್ಥಿಕ ಇಲಾಖೆಯ ನಿರ್ದೇಶನದ ಬಗ್ಗೆ ಮುಖ್ಯಮಂತ್ರಿಗಳು
100
521
ಶ್ರೀ ಕೆ ಟಿ ಶ್ರೀಕಂಠೇಗೌಡ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯ ಬಗ್ಗೆ ಕಾರ್ಮಿಕ ಸಚಿವರು
101
539
ಡಾ|| ತೇಜಸ್ವಿನಿ ಗೌಡ ಬೆಂಗಳೂರು ಮಹಾನಗರದ ಒಳಚರಂಡಿ ರಾಜಕಾಲುವೆ ಹರಿವು ಕುರಿತು ಮುಖ್ಯಮಂತ್ರಿಗಳು
102
541
ಡಾ|| ತೇಜಸ್ವಿನಿ ಗೌಡ ಮಸೂದೆ ಮಂಡನೆಗೆ ಮುನ್ನಾ ಸಾರ್ವಜನಿಕರ ಚರ್ಚೆ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
103
542
ಡಾ|| ತೇಜಸ್ವಿನಿ ಗೌಡ ಅಪರಾಧ ತಡೆಗೆ ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ತರಬೇತಿ ಕುರಿತು ಗೃಹ ಸಚಿವರು
104
543
ಡಾ|| ತೇಜಸ್ವಿನಿ ಗೌಡ ಕೆರೆ ಹೂಳು ತೆಗೆಯುವ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
105
450
ಶ್ರೀ ಕೆ ಎ ತಿಪ್ಪೇಸ್ವಾಮಿ ಆರ್ಥಿಕ ಇಲಾಖೆಯ ಹಣ ಭರವಸೆ ಪತ್ರದಲ್ಲಿ ನ್ಯೂನತೆ ಬಗ್ಗೆ ಮುಖ್ಯಮಂತ್ರಿಗಳು
106
451
ಶ್ರೀ ಕೆ ಎ ತಿಪ್ಪೇಸ್ವಾಮಿ ಅಲ್ಪಸಂಖ್ಯಾತರ ಕಲ್ಯಾಣದಲ್ಲಿ ರೂಪಿಸಿರುವ ಯೋಜನೆ ಕುರಿತು ಮುಖ್ಯಮಂತ್ರಿಗಳು
107
452
ಶ್ರೀ ಕೆ ಎ ತಿಪ್ಪೇಸ್ವಾಮಿ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಗೃಹ ಸಚಿವರು
108
453
ಶ್ರೀ ಕೆ ಎ ತಿಪ್ಪೇಸ್ವಾಮಿ ರಾಜ್ಯದ ಗುತ್ತಿಗೆದಾರರ ಸಂಘದವರ ದೂರಿನ ಬಗ್ಗೆ ಮುಖ್ಯಮಂತ್ರಿಗಳು
109
454
ಶ್ರೀ ಕೆ ಎ ತಿಪ್ಪೇಸ್ವಾಮಿ ಕಾವೇರಿ-ವೈಗೈ- ಗುಂಡಾರ್ ನದಿಗಳ ಬಗ್ಗೆ ಜಲಸಂಪನ್ಮೂಲ ಸಚಿವರು
110
469
ಶ್ರೀ ಆರ್ ಬಿ ತಿಮ್ಮಪೂರ ಪೂರ್ವಾನ್ವಯ ಮುಂಬಡ್ತಿ ಆದೇಶ ಕುರಿತು ಮುಖ್ಯಮಂತ್ರಿಗಳು
111
466
ಶ್ರೀ ಆರ್ ಬಿ ತಿಮ್ಮಪೂರ ಕೆಂಗೇರಿ ಮೇಲ್ಸೇತುವೆಗೆ ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
112
467
ಶ್ರೀ ಆರ್ ಬಿ ತಿಮ್ಮಪೂರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
113
468
ಶ್ರೀ ಆರ್ ಬಿ ತಿಮ್ಮಪೂರ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಗೃಹ ಸಚಿವರು
114
487
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳ ಕುರಿತು ಗೃಹ ಸಚಿವರು
115
488
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ನದಿಗಳಲ್ಲಿ ತುಂಬಿರುವ ಹೂಳು ತೆಗೆಯುವ ಬಗ್ಗೆ ಜಲಸಂಪನ್ಮೂಲ ಸಚಿವರು
116
489
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಮೇಲುಸೇತುವೆ ಕುರಿತು ಜಲಸಂಪನ್ಮೂಲ ಸಚಿವರು
117
446
ಶ್ರೀ ಯು ಬಿ ವೆಂಕಟೇಶ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಎಸಿಬಿ ದಾಳಿ ಕುರಿತು ಮುಖ್ಯಮಂತ್ರಿಗಳು
118
447
ಶ್ರೀ ಯು ಬಿ ವೆಂಕಟೇಶ್ ನವಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಹಾನಿಯ ಕುರಿತು ಮುಖ್ಯಮಂತ್ರಿಗಳು
119
449
ಶ್ರೀ ಯು ಬಿ ವೆಂಕಟೇಶ್ ಬೆಂಗಳೂರಿನಲ್ಲಿ ಸುರಿದ ಮಳೆಗೆ ಕಟ್ಟಡಗಳು ಕುಸಿದು ಬೀಳುವ ಕುರಿತು ಮುಖ್ಯಮಂತ್ರಿಗಳು
120
470
ಶ್ರೀ ಎನ್‌ ಅಪ್ಪಾಜಿಗೌಡ ಅನುಕಂಪದ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
121
471
ಶ್ರೀ ಎನ್‌ ಅಪ್ಪಾಜಿಗೌಡ ಏತ ನೀರಾವರಿ ಯೋಜನೆಯ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
122
472
ಶ್ರೀ ಎನ್‌ ಅಪ್ಪಾಜಿಗೌಡ S.C.P/T.S.P ಯೋಜನೆಗಳ ಕುರಿತು ಜಲಸಂಪನ್ಮೂಲ ಸಚಿವರು
123
473
ಶ್ರೀ ಎನ್‌ ಅಪ್ಪಾಜಿಗೌಡ ಸರ್ಕಾರಿ ಭೂಮಿ ಒತ್ತುವರಿ ತೆರವಿನ ಕುರಿತು ಮುಖ್ಯಮಂತ್ರಿಗಳು
124
474
ಶ್ರೀ ಎನ್‌ ಅಪ್ಪಾಜಿಗೌಡ S.C.P/T.S.P ಯೋಜನೆಯಡಿ ನಿರ್ಮಿಸಲಾದ ವಿದ್ಯುತ್ ಚಾಲಿತ ಕೊಳವೆ ಬಾವಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
125
546
ಶ್ರೀ ಬಿ ಎಂ ಫಾರೂಖ್ ಬನಶಂಕರಿ 6ನೇ ಹಂತದ 4ನೇ ಬ್ಲಾಕ್ ನಲ್ಲಿ (ಮುಂದುವರೆದ ಬಡಾವಣೆ) ಕುರಿತು ಮುಖ್ಯಮಂತ್ರಿಗಳು
126
547
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ರಾಮನಗರ ಜಿಲ್ಲೆ ಹಾಗೂ ತಾಲ್ಲೂಕು ಬಿಡದಿ ಹೋಬಳಿ ತಾಯಪ್ಪನದೊಡ್ಡಿ ಗ್ರಾಮದ ಗಲಭೆಗಳಿಗೆ ಸಂಬಂಧಿಸಿದ್ದು ಗೃಹ ಸಚಿವರು
127
532
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಪೊಲೀಸ್ ಠಾಣೆಗಳ ಬಗ್ಗೆ ಗೃಹ ಸಚಿವರು
128
445
ಶ್ರೀ ಯು ಬಿ ವೆಂಕಟೇಶ್ ಬೆಂಗಳೂರು ಸ್ವಚ್ಛ ನಗರ ಪೈಕಿ ಕಡಿಮೆ ಶ್ರೇಯಾಂಕದಲ್ಲಿರುವ ಕುರಿತು ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru