Karnataka Legislative Council  | 
                  ಕರ್ನಾಟಕ ವಿಧಾನ ಪರಿಷತ್ತು  | 
                
ದಿನಾಂಕ 15-02-2023ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು   
     
     | |
|---|---|
ಮಾನ್ಯ ಶಾಸಕರ ಹೆಸರು  
     | |
 ಕ್ರಸಂ  | 
          ಪ್ರಶ್ನೆ ಸಂಖ್ಯೆ  | 
          ಮಾನ್ಯ ಶಾಸಕರ ಹೆಸರು | ವಿಷಯ  | 
          ಇಲಾಖೆ  | 
          ಉತ್ತರ | 
|---|---|---|---|---|---|
1 
           | 
          313  | 
          ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಕುರಿತು | ಕಂದಾಯ ಸಚಿವರು | |
2 
           | 
          314  | 
          ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಎಸ್.ಸಿ.ಪಿ/ಟಿ.ಎಸ್.ಪಿ. ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
3 
           | 
          315  | 
          ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ವಿಶೇಷ ಘಟಕ ಯೋಜನೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
4 
           | 
          316  | 
          ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ವಸತಿ ಯೋಜನೆಗಳ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
5 
           | 
         237  | 
          ಶ್ರೀ ಅಡಗೂರು ಹೆಚ್.ವಿಶ್ವನಾಥ್ | ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಹೊಸೂರು ಗ್ರಾಮದ ಸರ್ವೆ ನಂಬರ್ 57 ರ ಬಗ್ಗೆ | ಕಂದಾಯ ಸಚಿವರು | |
6 
           | 
          238  | 
          ಶ್ರೀ ಡಿ.ಎಸ್. ಆರುಣ್ | ಬೆಂಗಳೂರು ಸಾರಕ್ಕಿ ಅಗ್ರಹಾರ ಗಡಿ ಕರಾಬು ಕುರಿತು | ಕಂದಾಯ ಸಚಿವರು | |
7 
           | 
          325  | 
          ಶ್ರೀ ಡಿ.ಎಸ್. ಆರುಣ್ | ಹೈನುಗಾರಿಕೆಯ ಬಗ್ಗೆ | ಪಶುಸಂಗೋಪನೆ ಸಚಿವರು | |
8 
           | 
          285  | 
          ಶ್ರೀ ಕೆ. ಅಬ್ದುಲ್ ಜಬ್ಬರ್ | ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
9 
           | 
           286  | 
          ಶ್ರೀ ಕೆ. ಅಬ್ದುಲ್ ಜಬ್ಬರ್ | ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯಲ್ಲಿ ತಾರತಮ್ಯ ಆಗಿರುವ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
10 
           | 
          287  | 
          ಶ್ರೀ ಕೆ. ಅಬ್ದುಲ್ ಜಬ್ಬರ್ | ಹೆದ್ದಾರಿ ರಸ್ತೆಗಳಲ್ಲಿ ರಸ್ತೆ ಗುಂಡಿ ಬಿದ್ದಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
11 
           | 
          288  | 
          ಶ್ರೀ ಎಸ್.ಎಲ್ ಭೋಜೇಗೌಡ | ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ | ಲೋಕೋಪಯೋಗಿ ಸಚಿವರು | |
12 
           | 
           290  | 
          ಶ್ರೀ ಎಸ್.ಎಲ್ ಭೋಜೇಗೌಡ | ವಸತಿ ನಿರ್ಮಾಣ ಮಾಡಲು ನೀಡುತ್ತಿರುವ ಮೊತ್ತವನ್ನು ಹೆಚ್ಚಳ ಮಾಡುವ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
13 
           | 
          269  | 
          ಶ್ರೀ ಎಸ್.ಎಲ್ ಭೋಜೇಗೌಡ | ಅನುಗ್ರಹ ಕೊಡುಗೆ ಯೋಜನೆ ಅಡಿಯಲ್ಲಿ ಪರಿಹಾರಧನ ನೀಡದಿರುವ ಕುರಿತು | ಪಶುಸಂಗೋಪನೆ ಸಚಿವರು | |
14 
           | 
          264  | 
          ಡಾ|| ಚಂದ್ರಶೇಖರ ಬಿ. ಪಾಟೀಲ್ | ಲೋಕೋಪಯೋಗಿ ಇಲಾಖೆಯಲ್ಲಿ ಬಿಡುಗಡೆಯಾದ ಅನುದಾನದ ಕುರಿತು | ಲೋಕೋಪಯೋಗಿ ಸಚಿವರು | |
15 
           | 
          265  | 
          ಡಾ|| ಚಂದ್ರಶೇಖರ ಬಿ. ಪಾಟೀಲ್ | ಕರ್ನಾಟಕ ಒನ್ ಕೇಂದ್ರಗಳ ನಿರ್ವಹಣೆ ಕುರಿತು | ಕಂದಾಯ ಸಚಿವರು | |
16 
           | 
          226  | 
          ಶ್ರೀ ಅ. ದೇವೇಗೌಡ | ಬೆಂಗಳೂರು ಮಾಗಡಿ ಹೆದ್ದಾರಿ 85ರಲ್ಲಿ ಚತುಷ್ಪತಾ ರಸ್ತೆ ಮತ್ತು ಮೇಲ್ ಸೇತುವೆ ನಿರ್ಮಾಣದ ಬಗ್ಗೆ | ಲೋಕೋಪಯೋಗಿ ಸಚಿವರು | |
17 
           | 
           227  | 
          ಶ್ರೀ ಅ. ದೇವೇಗೌಡ | ಮೀನುಮರಿಗಳ ಸಾಗಾಣಿಕೆಯ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
18 
           | 
          262  | 
          ಶ್ರೀ ಗೋವಿಂದ ರಾಜು | 11 ಇ ಸ್ಕೆಚ್ ಗಳನ್ನು ನೀಡಲು ಇರುವ ಕಾಲಮಿತಿ ಬಗ್ಗೆ | ಕಂದಾಯ ಸಚಿವರು | |
19 
           | 
         320  | 
          ಶ್ರೀ ಗೋವಿಂದ ರಾಜು | ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
20 
           | 
          301  | 
          ಶ್ರೀ ಹೆಚ್. ಎಸ್. ಗೋಪಿನಾಥ್ | ದೇವಸ್ಥಾನಗಳಿಗೆ ಅನುದಾನ ನೀಡುವ ಬಗ್ಗೆ | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
21 
           | 
         297  | 
          ಶ್ರೀ ಹೆಚ್. ಎಸ್. ಗೋಪಿನಾಥ್ | ಬಹು ಮಹಡಿ ವಸತಿ ಕಟ್ಟಡಗಳ ಮಾಲೀಕರ ಸಂಘದ ನೋಂದಣಿ ಕುರಿತು | ಕಂದಾಯ ಸಚಿವರು | 22 
           | 
           299  | 
          ಶ್ರೀ ಹೆಚ್. ಎಸ್. ಗೋಪಿನಾಥ್ | ರಾಜಸ್ವ ಸಂಗ್ರಹಣೆ ಕುರಿತು | ಕಂದಾಯ ಸಚಿವರು | 
23 
           | 
          300  | 
          ಶ್ರೀ ಹೆಚ್. ಎಸ್. ಗೋಪಿನಾಥ್ | ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿ.ಎಂ.ಎ.ವೈ) ಅಡಿಯಲ್ಲಿ ವಸತಿ ನಿರ್ಮಾಣ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
24 
           | 
          322  | 
          ಶ್ರೀ ಕೆ.ಹರೀಶ್ ಕುಮಾರ್ | ಮಂಗಳೂರು ದಕ್ಕೆಯಲ್ಲಿ ಅಳಿವೆ ಬಾಗಿಲಿನ ಹೂಳೆತ್ತುವ ಯೋಜನೆಯ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
25 
           | 
          236  | 
          ಶ್ರೀ ಕೆ.ಹರೀಶ್ ಕುಮಾರ್ | ಅಕ್ರಮ-ಸಕ್ರಮದ ಕುರಿತು | ಕಂದಾಯ ಸಚಿವರು | |
26 
           | 
          245  | 
          ಶ್ರೀ ಮರಿತಿಬ್ಬೆಗೌಡ | ರಾಜವಂಶಸ್ಥರ ಆಸ್ತಿ ಹಸ್ತಾಂತರದ ಬಗ್ಗೆ | ಕಂದಾಯ ಸಚಿವರು | |
27 
           | 
         246  | 
          ಶ್ರೀ ಮರಿತಿಬ್ಬೆಗೌಡ | ಆರ್ ಆರ್ ಟಿ ಶಾಖೆಯಲ್ಲಿನ ಅರ್ಜಿಗಳ ವಿಲೇವಾರಿ ಬಗ್ಗೆ | ಕಂದಾಯ ಸಚಿವರು | |
28 
           | 
          247  | 
          ಶ್ರೀ ಮರಿತಿಬ್ಬೆಗೌಡ | ನಿಯಮಬಾಹಿರವಾಗಿ ಸ್ವತ್ತಿನ ಪರಭಾರೆ ಮಾಡಿದ ಬಗ್ಗೆ | ಕಂದಾಯ ಸಚಿವರು | |
29 
           | 
          248  | 
          ಶ್ರೀ ಮರಿತಿಬ್ಬೆಗೌಡ | ರೈತರ ಜಮೀನುಗಳಿಗೆ ಪರಿಹಾರ ನೀಡುವ ಬಗ್ಗೆ | ಕಂದಾಯ ಸಚಿವರು | |
30 
           | 
          323  | 
          ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ ಅನುಕಂಪ ಆಧಾರದ ನೇಮಕಾತಿ ಕುರಿತು | ಕಂದಾಯ ಸಚಿವರು | |
31 
           | 
          232  | 
          ಶ್ರೀ ಮುನಿರಾಜು ಗೌಡ ಪಿ.ಎಂ | ಅಭಿಲೇಖಾಲಯದಲ್ಲಿರುವ ದಾಖಲೆಗಳ ಪ್ರತಿ ಸಂರಕ್ಷಣೆ ಮತ್ತು ಪ್ರತಿ ನೀಡಲು ಆಗುತ್ತಿರುವ ವಿಳಂಬದ ಬಗ್ಗೆ | ಕಂದಾಯ ಸಚಿವರು | |
32 
           | 
          302  | 
          ಶ್ರೀ ಮಂಜುನಾಥ ಭಂಡಾರಿ | ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇ ನಿರ್ಮಾಣ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
33 
           | 
           303  | 
          ಶ್ರೀ ಮಂಜುನಾಥ ಭಂಡಾರಿ | ಕಂದಾಯ ಇಲಾಖೆಯ 94ಸಿ ಮತ್ತು 94ಸಿಸಿ ಹಕ್ಕುಪತ್ರಗಳ ಕುರಿತು | ಕಂದಾಯ ಸಚಿವರು | |
34 
           | 
           304  | 
          ಶ್ರೀ ಮಂಜುನಾಥ ಭಂಡಾರಿ | ವಿವಿಧ ವಸತಿ ಯೋಜನೆ ಅಡಿ ಅನುದಾನ ಬಿಡುಗಡೆ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
35 
           | 
          305  | 
          ಶ್ರೀ ಮಂಜುನಾಥ ಭಂಡಾರಿ | ಅಲ್ಪಸಂಖ್ಯಾತ ಸಾಗರೋತ್ತರ ಶಿಷ್ಯವೇತನ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
36 
           | 
          306  | 
          ಶ್ರೀ ಮಂಜುನಾಥ ಭಂಡಾರಿ | ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕಪ್ಪು ಪ್ರದೇಶಗಳ ಕುರಿತು | ಲೋಕೋಪಯೋಗಿ ಸಚಿವರು | |
37 
           | 
          254  | 
          ಶ್ರೀ ಮಧು ಜಿ ಮಾದೇಗೌಡ | 'ತೇಲುವ ಪಂಜರಗಳಲ್ಲಿ ಮೀನು ಕೃಷಿ' ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
38 
           | 
          255  | 
          ಶ್ರೀ ಮಧು ಜಿ ಮಾದೇಗೌಡ | ಮಂಡ್ಯ ಜಿಲ್ಲೆಯಲ್ಲಿ ವಿವಿಧ ಯೋಜನೆಗಾಗಿ ಭೂಮಿ ಸ್ವಾಧಿನ ಪಡಿಸಿಕೊಂಡಿರುವ ಬಗ್ಗೆ | ಕಂದಾಯ ಸಚಿವರು | |
39 
           | 
           256  | 
          ಶ್ರೀ ಮಧು ಜಿ ಮಾದೇಗೌಡ | ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಭೂಸ್ವಾಧೀನ ಪಡೆದು ನಿವೇಶನ ಅಭಿವೃದ್ಧಿಪಡಿಸುವ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
40 
           | 
          253  | 
          ಶ್ರೀ ಮಧು ಜಿ ಮಾದೇಗೌಡ | ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ರ ಕುರಿತು | ಲೋಕೋಪಯೋಗಿ ಸಚಿವರು | |
41 
           | 
           324  | 
          ಶ್ರೀ ಮಧು ಜಿ ಮಾದೇಗೌಡ | ಮಂಡ್ಯ ಜಿಲ್ಲೆ: ವಕ್ಫ್ ಆಸ್ತಿಗಳ ಖಾತೆ /ಒತ್ತುವರಿ ಕುರಿತು | ಕಂದಾಯ ಸಚಿವರು | |
42 
           | 
          275  | 
          ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಮಾಸಿಕ ಪಿಂಚಣಿ ಕುರಿತು | ಕಂದಾಯ ಸಚಿವರು | |
43 
           | 
          276  | 
          ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಪಶು ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳ ಕೊರತೆ ಕುರಿತು | ಪಶುಸಂಗೋಪನೆ ಸಚಿವರು | |
44 
           | 
          220  | 
          ಶ್ರೀ ಎಂ.ನಾಗರಾಜು | ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ಬಗ್ಗೆ | ಲೋಕೋಪಯೋಗಿ ಸಚಿವರು | |
45 
           | 
          221  | 
          ಶ್ರೀ ಎಂ.ನಾಗರಾಜು | ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
46 
           | 
         294  | 
          ಶ್ರೀ ಎಂ.ನಾಗರಾಜು | ಗೋಶಾಲೆಗಳ ನಿರ್ವಹಣೆ ಬಗ್ಗೆ | ಪಶುಸಂಗೋಪನೆ ಸಚಿವರು | |
47 
           | 
          319  | 
          ಶ್ರೀ ಎಂ.ನಾಗರಾಜು | ವಸತಿ ಹೀನರಿಗೆ ವಸತಿ ಕಲ್ಪಿಸುವ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
48 
           | 
          228  | 
          ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ "ಸಂಧ್ಯಾ ಸುರಕ್ಷಾ" ಯೋಜನೆ ಬಗ್ಗೆ | ಕಂದಾಯ ಸಚಿವರು | |
49 
           | 
         229  | 
          ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಬಗ್ಗೆ | ಲೋಕೋಪಯೋಗಿ ಸಚಿವರು | |
50 
           | 
           261  | 
          ಶ್ರೀಸಿ.ಎನ್. ಮಂಜೇಗೌಡ | ಲೋಕೋಪಯೋಗಿ, ಜಲಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ/ ನೌಕರರನ್ನು ಬೇರ್ಪಡಿಸುವ ಕುರಿತು | ಲೋಕೋಪಯೋಗಿ ಸಚಿವರು | |
51 
           | 
          230  | 
          ಶ್ರೀ ಬಿ.ಜಿ.ಪಾಟೀಲ್ | ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಂದ ದೇಶ ಸೇವೆಯಲ್ಲಿರುವ ಸೈನಿಕರ ಬಗ್ಗೆ | ಕಂದಾಯ ಸಚಿವರು | |
52 
           | 
          327  | 
          ಶ್ರೀ ಬಿ.ಎಂ. ಫಾರೂಖ್ | ಮಂಗಳೂರು ಕೆ.ಪಿ.ಟಿ ಮತ್ತು ನಂತೂರು ಜಂಕ್ಷನ್ ಗಳಲ್ಲಿ ಫ್ಲೈಒವರ್ ನಿರ್ಮಾಣ ಕುರಿತು | ಲೋಕೋಪಯೋಗಿ ಸಚಿವರು | |
53 
           | 
           328  | 
          ಶ್ರೀ ಬಿ.ಎಂ. ಫಾರೂಖ್ | ಮಂಗಳೂರು ಉಳ್ಳಾಲದ ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ನಡೆಸುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
54 
           | 
         329  | 
          ಶ್ರೀ ಬಿ.ಎಂ. ಫಾರೂಖ್ | ಮಂಗಳೂರಿನ ಉಳ್ಳಾಲದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವೈಫಲ್ಯದ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
55 
           | 
           330  | 
          ಶ್ರೀ ಬಿ.ಎಂ. ಫಾರೂಖ್ | ಕಾನ-ಬಾಣೆ ಹಕ್ಕಿನ ಕುರಿತಾದ ಾಶ್ವಾಸನೆ ಜಾರಿಗೊಳಿಸುವ ಬಗ್ಗೆ | ಕಂದಾಯ ಸಚಿವರು | |
56 
           | 
          331  | 
          ಶ್ರೀ ಬಿ.ಎಂ. ಫಾರೂಖ್ | ಮಂಗಳೂರಿನ ಉಳ್ಳಾಲ-ತೊಕ್ಕೊಟ್ಟುವಿನಲ್ಲಿ "ಅಪಘಾತ ಸ್ಪಾಟ್" ಕುರಿತಾಗಿ | ಲೋಕೋಪಯೋಗಿ ಸಚಿವರು | |
57 
           | 
          277  | 
          ಶ್ರೀ ಪ್ರಕಾಶ್ ಕೆ. ರಾಥೋಡ್ | ಹುಬ್ಬಳ್ಳಿ ಹಾಗೂ ಧಾರವಾಡ ಬೈಪಾಸ್ ದ್ವಿಮುಖ ರಸ್ತೆಯಲ್ಲಿ ಪದೇಪದೇ ಅಪಘಾತಗಳು ನಡೆಯುತ್ತಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
58 
           | 
          278  | 
          ಶ್ರೀ ಪ್ರಕಾಶ್ ಕೆ.ರಾಥೋಡ್ | ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನಗಳ ಬಗ್ಗೆ | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
59 
           | 
          279  | 
          ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಒದಗಿಸುವ ಬಗ್ಗೆ | ಕಂದಾಯ ಸಚಿವರು | |
60 
           | 
          280  | 
          ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿರುವ ಪಶು ಚಿಕಿತ್ಸಾ ಕೇಂದ್ರಗಳ ಬಗ್ಗೆ | ಪಶುಸಂಗೋಪನೆ ಸಚಿವರು | |
61 
           | 
          281  | 
          ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ "ಅಮೃತ ವಸತಿ" ಯೋಜನೆ ಅಡಿ ಮಂಜೂರಾದ ಮನೆಗಳ ಬಗ್ಗೆ | ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
62 
           | 
         234  | 
          ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾನೆ ಬಾನೆ ಕುಮ್ಕಿ ಜಮೀನು ಸಕ್ರಮೀಕರಣ ಕುರಿತು | ಕಂದಾಯ ಸಚಿವರು | |
63 
           | 
          257  | 
          ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ರಾಜ್ಯದಲ್ಲಿನ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿನ ಮೂಲಭೂತ ಸೌಕರ್ಯಗಳ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
64 
           | 
          258  | 
          ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಪಶು ಭಾಗ್ಯ ಯೋಜನೆ ಕುರಿತು | ಪಶುಸಂಗೋಪನೆ ಸಚಿವರು | |
65 
           | 
          259  | 
          ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ರಾಜ್ಯದಲ್ಲಿನ ವಸತಿ ರಹಿತರ ಕುರಿತು | ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
66 
           | 
          222  | 
          ಶ್ರೀ ಎನ್.ರವಿಕುಮಾರ್ | ಮನೆಗಳ ಮಂಜೂರು ಕುರಿತು | ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
67 
           | 
          223  | 
          ಶ್ರೀ ಎನ್.ರವಿಕುಮಾರ್ | ಮತ್ಸಾಶ್ರಯ ಯೋಜನೆಯ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
68 
           | 
         224  | 
          ಶ್ರೀ ಎನ್.ರವಿಕುಮಾರ್ | ಅನುವಂಶಿಕ ಮೊಖ್ತೇಸರರ ನಿಯುಕ್ತಿ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
69 
           | 
          225  | 
          ಶ್ರೀ ಎನ್.ರವಿಕುಮಾರ್ | ಜಮೀನುಗಳ ಮಾರಾಟ ಮತ್ತು ನೋಂದಣಿ ಕುರಿತು | ಕಂದಾಯ ಸಚಿವರು | |
70 
           | 
          291  | 
          ಶ್ರೀ ಪಿ.ಆರ್. ರಮೇಶ್ | ರಾಜ್ಯದಲ್ಲಿರುವ ಮಠಗಳ ಬಗ್ಗೆ | ಕಂದಾಯ ಸಚಿವರು | |
71 
           | 
          292  | 
          ಶ್ರೀ ಪಿ.ಆರ್. ರಮೇಶ್ | ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
72 
           | 
          293  | 
          ಶ್ರೀ ಪಿ.ಆರ್. ರಮೇಶ್ | ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಯೋಜನೆಗಳ ಕುರಿತು | ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
73 
           | 
          249  | 
          ಶ್ರೀ ಎಸ್. ರವಿ | ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ಕುರಿತು | ಲೋಕೋಪಯೋಗಿ ಸಚಿವರು | |
74 
           | 
         250  | 
          ಶ್ರೀ ಎಸ್. ರವಿ | ದೇವನಹಳ್ಳಿ ಪಟ್ಟಣದ ಗೋಕರೆ ರಸ್ತೆಗಳ ಎಲ್ಲಿರುವ ಸ್ಮಶಾನಕ್ಕೆ ಕಾಯ್ದಿರಿಸಿರುವ ಜಾಗದ ಒತ್ತುವರಿ ಬಗ್ಗೆ | ಕಂದಾಯ ಸಚಿವರು | |
75 
           | 
         251  | 
          ಶ್ರೀ ಎಸ್. ರವಿ | ಪಶು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವ ಬಗ್ಗೆ | ಪಶುಸಂಗೋಪನೆ ಸಚಿವರು | |
76 
           | 
         252  | 
          ಶ್ರೀ ಎಸ್. ರವಿ | ಘನ ನ್ಯಾಯಾಲಯದ ಆದೇಶಗಳನ್ನು ಪಾಲಿಸದಿರುವ ಕುರಿತು | ಕಂದಾಯ ಸಚಿವರ | |
77 
           | 
          272  | 
          ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಕುರಿತು | ಕಂದಾಯ ಸಚಿವರ | |
78 
           | 
          273  | 
          ಶ್ರೀ ಶಶೀಲ್ ಜಿ. ನಮೋಶಿ | ಕಲಬುರಗಿ ಜಿಲ್ಲೆಯ ಅನುದಾನದ ಕುರಿತು | ಲೋಕೋಪಯೋಗಿ ಸಚಿವರು | |
79 
           | 
          274  | 
          ಶ್ರೀ ಶಶೀಲ್ ಜಿ. ನಮೋಶಿ | ಕಂದಾಯ ಇಲಾಖೆಯಲ್ಲಿರುವ ಕೆಎಎಸ್ ಗ್ರೇಡ್-1 ಹಾಗೂ ಗ್ರೇಡ್-2 ತಹಶೀಲ್ದಾರ್ ಅಧಿಕಾರಿಗಳ ಬಗ್ಗೆ | ಕಂದಾಯ ಸಚಿವರ | |
80 
           | 
          307  | 
          ಶ್ರೀ ಟಿ.ಎ. ಶರವಣ | ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹದ ಕುರಿತು | ಲೋಕೋಪಯೋಗಿ ಸಚಿವರು | |
81 
           | 
          308  | 
          ಶ್ರೀ ಟಿ.ಎ. ಶರವಣ | ಭೂ ಪರಿವರ್ತನೆ ಶುಲ್ಕ ಹೆಚ್ಚಳದ ಬಗ್ಗೆ | ಕಂದಾಯ ಸಚಿವರು | |
82 
           | 
          309  | 
          ಶ್ರೀ ಟಿ.ಎ. ಶರವಣ | ದೇವಸ್ಥಾನಗಳ ಆಸ್ತಿಗಳ ಒತ್ತುವರಿ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
83 
           | 
          266  | 
          ಶ್ರೀ ಸಲೀಂ ಅಹಮದ್ | ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ | ಲೋಕೋಪಯೋಗಿ ಸಚಿವರು | |
84 
           | 
          267  | 
          ಶ್ರೀ ಸಲೀಂ ಅಹಮದ್ | ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನೀಡಿರುವ ಬಗ್ಗೆ | ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
85 
           | 
          268  | 
          ಶ್ರೀ ಸಲೀಂ ಅಹಮದ್ | ಪಶು ಚಿಕಿತ್ಸಾ ಕೇಂದ್ರಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಬಗ್ಗೆ | ಪಶುಸಂಗೋಪನೆ ಸಚಿವರು | |
86 
           | 
          321  | 
          ಶ್ರೀ ಸಲೀಂ ಅಹಮದ್ | ವಿವಿಧ ಕಾರಣಗಳಿಗೆ ಹಾನಿಗೊಳಗಾದ ಮನೆಗಳ ದುರಸ್ತಿಯ ಬಗ್ಗೆ | ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
87 
           | 
          310  | 
          ಡಾ|| ಸೂರಜ್ ರೇವಣ್ಣ | ರಾಜ್ಯದಲ್ಲಿರುವ ಮೀನುಗಾರರ/ ಮೀನು ಸಾಕಾಣಿಕಾ, ಕೆರೆಗಳ ಸಂಖ್ಯೆ ಮೀನು ಸಾಕಾಣಿಕ ಸಂಸ್ಥೆಗಳಿಗೆ ಇರುವ ಸವಲತ್ತುಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
88 
           | 
          311  | 
          ಡಾ|| ಸೂರಜ್ ರೇವಣ್ಣ | ಪಶು ವೈದ್ಯಾಧಿಕಾರಿಗಳ ಖಾಲಿ ಹುದ್ದೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮತ್ತು ಆಂಬುಲೆನ್ಸ್ ಗಳ ಖರೀದಿಯ ಉಪಯೋಗದ ಬಗ್ಗೆ | ಪಶುಸಂಗೋಪನೆ ಸಚಿವರು | |
89 
           | 
          240  | 
          ಶ್ರೀ ಕೆ.ಎ.ತಿಪ್ಪೇಸ್ವಾಮಿ | ಭೂ ಸರ್ವೆಯನ್ನು ಡ್ರೋನ್ ಮುಖೇನ ಕೈಗೊಳ್ಳುವ ಕುರಿತು | ಕಂದಾಯ ಸಚಿವರು | |
90 
           | 
          241  | 
          ಶ್ರೀ ಕೆ.ಎ.ತಿಪ್ಪೇಸ್ವಾಮಿ | ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಗರ ಮತ್ಸ್ಯ ನೀತಿಯ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
91 
           | 
          317  | 
          ಡಾ|| ತಳವಾರ್ ಸಾಬಣ್ಣ | ರಾಜ್ಯದಲ್ಲಿನ ಗೆಸ್ಟ್ ಹೌಸ್ ಸ್ಥಿತಿ ಕುರಿತು | ಲೋಕೋಪಯೋಗಿ ಸಚಿವರು | |
92 
           | 
          318  | 
          ಡಾ|| ತಳವಾರ್ ಸಾಬಣ್ಣ | ಕಲಬುರಗಿ ಜಿಲ್ಲೆಯ ಚಿತ್ತಾಪುರ ನಾಗಾವಿ ಕ್ಷೇತ್ರ ಅಭಿವೃದ್ಧಿ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
93 
           | 
          270  | 
          ಶ್ರೀ ಯು.ಬಿ.ವೆಂಕಟೇಶ್ | ಕಾಪು ತಾಲ್ಲೂಕಿನ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ಸಂಪ್ರದಾಯ  ಬದ್ಧ ಆಚರಣೆಗಳ ಕುರಿತು  | 
          ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
94 
           | 
          282  | 
          ಶ್ರೀ ಯು.ಬಿ.ವೆಂಕಟೇಶ್ | ಬೆಂಗಳೂರು ನಗರದ ಕೆ ಆರ್ ವೃತದ ಲೋಕೋಪಯೋಗಿ ಇಲಾಖೆ ಆವರಣದಲ್ಲಿನ ಮಳಿಗೆಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
95 
           | 
          283  | 
          ಶ್ರೀ ಯು.ಬಿ.ವೆಂಕಟೇಶ್ | ರಾಜ್ಯಾದ್ಯಂತ ಗೋಶಾಲೆಗಳನ್ನು ಆರಂಭಿಸದಿರುವ ಕುರಿತು | ಪಶುಸಂಗೋಪನೆ ಸಚಿವರು | |
96 
           | 
          284  | 
          ಶ್ರೀ ಯು.ಬಿ.ವೆಂಕಟೇಶ್ | ಬೆಂಗಳೂರು-ಮೈಸೂರು ರಸ್ತೆ ಸಂಚಾರದ ಕುರಿತು | ಲೋಕೋಪಯೋಗಿ ಸಚಿವರು |