Karnataka Legislative Council  | 
                  ಕರ್ನಾಟಕ ವಿಧಾನ ಪರಿಷತ್ತು  | 
                
ದಿನಾಂಕ 15-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು   
     
     | |
|---|---|
ಮಾನ್ಯ ಶಾಸಕರ ಹೆಸರು  
     | |
          ಕ್ರಸಂ  | 
      ಪ್ರಶ್ನೆ ಸಂಖ್ಯೆ  | 
      ಮಾನ್ಯ ಶಾಸಕರ ಹೆಸರು | ವಿಷಯ  | 
      ಇಲಾಖೆ  | 
      ಉತ್ತರ | 
|---|---|---|---|---|---|
1 
       | 
      32  | 
      ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಬಗ್ಗೆ  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
2 
       | 
      33  | 
      ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
3 
       | 
      34  | 
      ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಎ.ಪಿ.ಎಂ.ಸಿ ಕೇಂದ್ರಗಳಲ್ಲಿ ಮಾರಾಟ ಮಳಿಗೆಗಳ ಬಗ್ಗೆ  | 
      ಸಹಕಾರ ಸಚಿವರು | |
4 
       | 
      35  | 
      ಶ್ರೀ ಅರವಿಂದ ಕುಮಾರ್ ಅರಳಿ | ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಬಗ್ಗೆ  | 
      ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
5 
       | 
      027  | 
      ಶ್ರೀ ಎಂ.ಎಲ್. ಅನಿಲ ಕುಮಾರ್ | ಯರಗೋಳ ಯೋಜನೆಯ ಬಗ್ಗೆ  | 
      ನಗರಾಭಿವೃದ್ಧಿ ಸಚಿವರು | |
6 
       | 
      028  | 
      ಶ್ರೀ ಎಂ.ಎಲ್. ಅನಿಲ ಕುಮಾರ್ | ನಗರಾಭಿವೃದ್ಧಿ ಇಲಾಖೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
7 
       | 
      029  | 
      ಶ್ರೀ ಎಂ.ಎಲ್. ಅನಿಲ ಕುಮಾರ್ | ಪಟ್ಟಣ ಪಂಚಾಯಿತಿ ಪುರಸಭೆಗಳ ಮೂಲಭೂತ ಸೌಲಭ್ಯಗಳ ಬಗ್ಗೆ  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
8 
       | 
      030  | 
      ಶ್ರೀ ಎಂ.ಎಲ್. ಅನಿಲ ಕುಮಾರ್ | ಕೆ.ಐ.ಎ.ಡಿ.ಬಿ ವತಿಯಿಂದ ಬಿಡುಗಡೆಯಾಗಿರುವ ಕಾಮಗಾರಿಗಳ ಬಗ್ಗೆ  | 
      ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
9 
       | 
      85  | 
      ಶ್ರೀ ಗೋವಿಂದ ರಾಜು | ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ  | 
      ನಗರಾಭಿವೃದ್ಧಿ ಸಚಿವರು | |
10 
       | 
      86  | 
      ಶ್ರೀ ಗೋವಿಂದ ರಾಜು | ವಿಕಲಚೇತನರ ಸಂಸ್ಥೆಗಳ (NGO) ಬಗ್ಗೆ  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
11 
       | 
      87  | 
      ಶ್ರೀ ಗೋವಿಂದ ರಾಜು | ಉದ್ಯೋಗಿನಿ ಯೋಜನೆಯ ಬಗ್ಗೆ  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
12 
       | 
      88  | 
      ಶ್ರೀ ಗೋವಿಂದ ರಾಜು | ಸಹಕಾರ ಪತ್ತಿನ ಸಂಘಗಳ ಬಗ್ಗೆ  | 
      ಸಹಕಾರ ಸಚಿವರು | |
13 
       | 
      79  | 
      ಶ್ರೀ ಗೋವಿಂದ ರಾಜು | ಗರ್ಭಿಣಿ/ ಬಾಣಂತಿಯರಿಗೆ ಯೋಜನೆ ಕುರಿತು ಮಾಹಿತಿ  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
14 
       | 
      59  | 
      ಶ್ರೀ ಸಿ ಎಂ ಇಬ್ರಾಹಿಂ | ಕೋವಿಡ್-19 ನಿಂದ ಕೈಗಾರಿಕಾ ಕ್ಷೇತ್ರದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ  | 
      ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
15 
       | 
      60  | 
      ಶ್ರೀ ಸಿ ಎಂ ಇಬ್ರಾಹಿಂ | ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಕುರಿತು  | 
      ನಗರಾಭಿವೃದ್ಧಿ ಸಚಿವರು | |
16 
       | 
      65  | 
      ಶ್ರೀ ಮರಿತಿಬ್ಬೇಗೌಡ | ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಬಗ್ಗೆ  | 
      ಸಹಕಾರ ಸಚಿವರು | |
17 
       | 
      66  | 
      ಶ್ರೀ ಮರಿತಿಬ್ಬೇಗೌಡ | ಮೈಸೂರು ತಾಲ್ಲೂಕು ಬಲ್ಲಹಳ್ಳಿ ಗ್ರಾಮದ ಭೂಸ್ವಾಧೀನ ಬಗ್ಗೆ  | 
      ನಗರಾಭಿವೃದ್ಧಿ ಸಚಿವರು | |
18 
       | 
      67  | 
      ಶ್ರೀ ಮರಿತಿಬ್ಬೇಗೌಡ | ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಕುರಿತು  | 
      ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು | |
19 
       | 
      25  | 
      ಶ್ರೀ ಹೆಚ್.ಎಂ.ರಮೇಶ್ ಗೌಡ | ರಾಜ್ಯದ ಪಟ್ಟಣ ಭಾಗಗಳ ಮೂಲಸೌಕರ್ಯ ಕುರಿತು  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
20 
       | 
      21  | 
      ಶ್ರೀ ಹೆಚ್.ಎಂ.ರಮೇಶ್ ಗೌಡ | ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳ ಬಡ ಮಕ್ಕಳ ಅಪೌಷ್ಠಿಕತೆ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
21 
       | 
      24  | 
      ಶ್ರೀ ಹೆಚ್.ಎಂ.ರಮೇಶ್ ಗೌಡ | ರಾಜ್ಯದ ಪ್ರಮುಖ 4 ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು  | 
      ನಗರಾಭಿವೃದ್ಧಿ ಸಚಿವರು | |
22 
       | 
      23  | 
      ಶ್ರೀ ಹೆಚ್.ಎಂ.ರಮೇಶ್ ಗೌಡ | ಕಳೆದ 2 ವರ್ಷಗಳಲ್ಲಿ ಹೊಸದಾಗಿ ಗಣಿಗಾರಿಕೆ ಅನುಮೋದನೆ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
23 
       | 
      47  | 
      ಶ್ರೀ ಎನ್. ರವಿಕುಮಾರ್ | ರಾಜಧನ ನಷ್ಟವಾಗಿರುವ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
24 
       | 
      49  | 
      ಶ್ರೀ ಎನ್. ರವಿಕುಮಾರ್ | ಜವಳಿ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ಕುರಿತು  | 
      ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು | |
25 
       | 
      50  | 
      ಶ್ರೀ ಎನ್. ರವಿಕುಮಾರ್ | ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕುರಿತು  | 
      ನಗರಾಭಿವೃದ್ಧಿ ಸಚಿವರು | |
26 
       | 
      72  | 
      ಶ್ರೀ ಪಿ.ಆರ್. ರಮೇಶ್ | ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಗಳ ಕುರಿತು  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
27 
       | 
      73  | 
      ಶ್ರೀ ಪಿ.ಆರ್. ರಮೇಶ್ | ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿರುವ ಕಾರ್ಖಾನೆಗಳು ಮತ್ತು ಕೈಗಾರಿಕೆಗಳ ಸ್ಥಿತಿಗತಿ ಕುರಿತು  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
28 
       | 
      36  | 
      ಶ್ರೀ ಎಸ್. ರವಿ | ಕೆ.ಐ.ಎ.ಡಿ.ಬಿ ಯವರಿಗೆ ಭೂಮಿ ನೀಡಲು ರೈತರು ವಿರೋಧಿಸುತ್ತಿರುವ ಬಗ್ಗೆ  | 
      >ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
29 
       | 
      37  | 
      ಶ್ರೀ ಎಸ್. ರವಿ | ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ನೀಡುತ್ತಿರುವ ದರಗಳ ಬಗ್ಗೆ  | 
      ಸಹಕಾರ ಸಚಿವರು | |
30 
       | 
      38  | 
      ಶ್ರೀ ಎಸ್. ರವಿ | ರಾಜ್ಯದ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಬಗ್ಗೆ  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
31 
       | 
      39  | 
      ಶ್ರೀ ಎಸ್. ರವಿ | ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯಿತಿಗಳಲ್ಲಿ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕುರಿತು  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
32 
       | 
      40  | 
      ಶ್ರೀ ಎಸ್. ರವಿ | ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆಗಳ ಬಗ್ಗೆ  | 
      ಕೈಮಗ್ಗ,ಜವಳಿ, ಹಾಗೂ ಸಕ್ಕರೆ ಸಚಿವರು | |
33 
       | 
      09  | 
      ಶ್ರೀ ಆರ್. ರಾಜೇಂದ್ರ ರಾಜಣ್ಣ | ತುಮಕೂರು ಮಹಾನಗರ ಪಾಲಿಕೆಯ ಖಾಲಿ ಮತ್ತು ಮಂಜೂರಾದ ಹುದ್ದೆಗಳ ಬಗ್ಗೆ  | 
      ನಗರಾಭಿವೃದ್ಧಿ ಸಚಿವರು | |
34 
       | 
      7+8  | 
      ಶ್ರೀ ಆರ್. ರಾಜೇಂದ್ರ ರಾಜಣ್ಣ | ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಜಿಲ್ಲೆಯ ಮಲ್ಲಿಗೆ ಮತ್ತು ಕಟ್ಟಡಗಳ ಬಗ್ಗೆ  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
35 
       | 
      06  | 
      ಶ್ರೀ ಆರ್. ರಾಜೇಂದ್ರ ರಾಜಣ್ಣ | ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮಂಜೂರಾದ ಹುದ್ದೆಗಳ ಬಗ್ಗೆ  | 
      ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
36 
       | 
      69  | 
      ಶ್ರೀ ಶಶೀಲ್ ಜಿ. ನಮೋಶಿ | ಕ್ಕರೆ ಕಾರ್ಖಾನೆಗಳ ಕುರಿತು  | 
      ಕೈಮಗ್ಗ,ಜವಳಿ, ಹಾಗೂ ಸಕ್ಕರೆ ಸಚಿವರು | |
37 
       | 
      84  | 
      ಶ್ರೀ ಎಸ್ ವ್ಹಿ ಸಂಕನೂರ | ಗದಗ-ಬೆಟಗೇರಿ ನಗರದ ಕುಡಿಯುವ ನೀರಿನ ಹಾಗೂ ಒಳಚರಂಡಿ ಯೋಜನೆಯ ಕಾಮಗಾರಿಗಳ ಪ್ರಗತಿ ಕುರಿತು  | 
      ನಗರಾಭಿವೃದ್ಧಿ ಸಚಿವರು | |
38 
       | 
      77  | 
      ಶ್ರೀ ಕೆ ಟಿ ಶ್ರೀಕಂಠೇಗೌಡ | ಗುಡಿ ಕೈಗಾರಿಕೆಗಳ ಬಗ್ಗೆ  | 
      ಪೌರಾಡಳಿತ,ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ | |
39 
       | 
      17  | 
      ಶ್ರೀ ಸುನೀಲ್ ವಲ್ಯಾಪುರ್ | ಕೈಗಾರಿಕಾ ಪ್ರದೇಶವನ್ನು ಕಂಪನಿಗಳ ಭೂ-ಸ್ವಾಧಿನ ಕುರಿತು  | 
      ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
40 
       | 
      16  | 
      ಶ್ರೀ ಸುನೀಲ್ ವಲ್ಯಾಪುರ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳು ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
41 
       | 
      18  | 
      ಶ್ರೀ ಸುನೀಲ್ ವಲ್ಯಾಪುರ್ | ವಿಕಲಚೇತನರ ವಾಹನಗಳ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
42 
       | 
      19  | 
      ಶ್ರೀ ಸುನೀಲ್ ವಲ್ಯಾಪುರ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಅಂಗನವಾಡಿ ಕಟ್ಟಡಗಳ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
43 
       | 
      20  | 
      ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯದಲ್ಲಿ ನಗರ ಯೋಜನೆ ಪ್ರಾಧಿಕಾರ ಕುರಿತು  | 
      ನಗರಾಭಿವೃದ್ಧಿ ಸಚಿವರು | |
44 
       | 
      090  | 
      ಡಾ|| ತೇಜಸ್ವಿನಿ ಗೌಡ | ಚಿಕ್ಕಬಳ್ಳಾಪುರ ಜಿಲ್ಲೆ ನಂದಿಗಿರಿಧಾಮ ಸುತ್ತಮುತ್ತ ಗಣಿಗಾರಿಕೆ ನಿಲ್ಲಿಸುವ ಬಗ್ಗೆ  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
45 
       | 
      91  | 
      ಡಾ|| ತೇಜಸ್ವಿನಿ ಗೌಡ | ಎಂಡೋಸಲ್ಫಾನ್ ವಿಷಪೂರಿತ ರಾಸಾಯನಿಕದಿಂದಾದ ವಿಕಲಚೇತನರ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
46 
       | 
      48  | 
      ಶ್ರೀ ಎನ್ ರವಿಕುಮಾರ್ | ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸಹಾಯಧನವನದನ್ನು ಹೆಚ್ಚಿಸುವ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
47 
       | 
      093  | 
      ಡಾ|| ತೇಜಸ್ವಿನಿ ಗೌಡ | ಸಹಕಾರಿ ವಲಯದಲ್ಲಿ ಹಂಚಲಾಗಿರುವ ನಿವೇಶನ, ವಸತಿ ಕುರಿತು  | 
      ಸಹಕಾರ ಸಚಿವರು | |
48 
       | 
      10  | 
      ಶ್ರೀ ಕೆ ಎ ತಿಪ್ಪೇಸ್ವಾಮಿ | ಎಥನಾಲ್ ನ್ನು ವಾಹನ ಇಂಧನದೊಂದಿಗೆ ಬೆರೆಸುವ ಯೋಜನೆಯ ಬಗ್ಗೆ  | 
      ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರಿ ಸಚಿವರು | |
49 
       | 
      11  | 
      ಶ್ರೀ ಕೆ ಎ ತಿಪ್ಪೇಸ್ವಾಮಿ | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳಿಗೆ ಶುದ್ಧ ಕ್ರಯಪತ್ರವನ್ನು ನೀಡುವ ಬಗ್ಗೆ  | 
      ನಗರಾಭಿವೃದ್ಧಿ ಸಚಿವರು | |
50 
       | 
      13  | 
      ಶ್ರೀ ಕೆ ಎ ತಿಪ್ಪೇಸ್ವಾಮಿ | Unique Disability Identification(UDID) ಕಾರ್ಡ್ ಬಗ್ಗೆ  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
51 
       | 
      14  | 
      ಶ್ರೀ ಕೆ ಎ ತಿಪ್ಪೇಸ್ವಾಮಿ | ಸಮಗ್ರ ಮಕ್ಕಳ ರಕ್ಷಣೆ ಯೋಜನೆಯ ಬಗ್ಗೆ  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
52 
       | 
      74  | 
      ಶ್ರೀ ಆರ್ ಬಿ ತಿಮ್ಮಾಪುರ | ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡಡೆದಿರುವ ಬಗ್ಗೆ  | 
      ಸಹಕಾರ ಸಚಿವರು | |
53 
       | 
      75  | 
      ಶ್ರೀ ಆರ್ ಬಿ ತಿಮ್ಮಾಪುರ | ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಕುರಿತು  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
54 
       | 
      57  | 
      ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿ ಮರಳಿನ ಪೂರೈಕೆ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
55 
       | 
      58  | 
      ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
56 
       | 
      01  | 
      ಶ್ರೀ ಯು ಬಿ ವೆಂಕಟೇಶ್ | ರಾಜ್ಯದಲ್ಲಿ ಸಹಕಾರ ಸಂಘಗಳ ವ್ಯವಹಾರಗಳ ಬಗ್ಗೆ ಕಲಂ 64ರಡಿ ವಿಚಾರಣೆ ಬಗ್ಗೆ  | 
      ಸಹಕಾರ ಸಚಿವರು | |
57 
       | 
      05  | 
      ಶ್ರೀ ಯು ಬಿ ವೆಂಕಟೇಶ್ | ಸಹಕಾರ ಸಂಗಗಳ ಅಧಿನಿಯಮ ತಿದ್ದುಪಡಿ ಕುರಿತು  | 
      ಸಹಕಾರ ಸಚಿವರು | |
58 
       | 
      04  | 
      ಶ್ರೀ ಯು ಬಿ ವೆಂಕಟೇಶ್ | ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದುಗೊಳಿಸುವ ಕುರಿತು  | 
      ಸಹಕಾರ ಸಚಿವರು | |
59 
       | 
      02  | 
      ಶ್ರೀ ಯು ಬಿ ವೆಂಕಟೇಶ್ | ಸಹಕಾರಿ ನೀತಿಯನ್ನು ಅಳವಡಿಸಿಕೊಂಡಿರುವ ಕುರಿತು  | 
      ಸಹಕಾರ ಸಚಿವರು | |
60 
       | 
      61  | 
      ಶ್ರೀ ಮುನಿರಾಜು ಗೌಡ ಪಿ ಎಂ | ಉದ್ಯೋಗ ಸ್ಥಳಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
61 
       | 
      62  | 
      ಶ್ರೀ ಮುನಿರಾಜು ಗೌಡ ಪಿ ಎಂ | ಪುರಸಭೆ, ನಗರ ಸಭೆಗಳಲ್ಲಿ ಸಿಬ್ಬಂದಿ ಕೊರತೆ ಕುರಿತು  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
62 
       | 
      63  | 
      ಶ್ರೀ ಮುನಿರಾಜು ಗೌಡ ಪಿ ಎಂ | ವಿಕಲಚೇತನರಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
63 
       | 
      64  | 
      ಶ್ರೀ ಮುನಿರಾಜು ಗೌಡ ಪಿ ಎಂ | ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಮಿತಿ ನಿಗಧಿ ಪಡಿಸುವ ಕುರಿತು  | 
      ಸಹಕಾರ ಸಚಿವರು | |
64 
       | 
      70  | 
      ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸಹಕಾರ ಇಲಾಖೆಯಿಂದ ರೂಪಿಸಿರುವ ಯೋಜನೆಗಳ ಕುರಿತು  | 
      ಸಹಕಾರ ಸಚಿವರು | |
65 
       | 
      71  | 
      ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕಳೆದ 3 ವರ್ಷಗಳಲ್ಲಿ ನೇಕಾರರಿಗೆ ಮಂಜೂರಾಗಿರುವ ಸಾಲದ ಬಗ್ಗೆ  | 
      ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
66 
       | 
      092  | 
      ಡಾ|| ತೇಜಸ್ವಿನಿ ಗೌಡ | ಬೃಹತ್ ಮತ್ತು ಮಧ್ಯಮ ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿ ಕುರಿತು  | 
      ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
67 
       | 
      80  | 
      ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳೀಗೆ ಸ್ವಚ್ಛ ಭಾರತ್ ಯೋಜನೆಯಡಿ ಬಿಡುಗಡೆಯಾದ ನುದಾನದ ಬಗ್ಗೆ  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
68 
       | 
      81  | 
      ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮಹಾನಗರ ಪಾಲಿಕೆಗೆ "ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ"ಯಡಿಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ  | 
      ನಗರಾಭಿವೃದ್ಧಿ ಸಚಿವರು | |
69 
       | 
      51  | 
      ಶ್ರೀ ಸೂರಜ್ ರೇವಣ್ಣ | ಹಾಸನ ನಗರದಲ್ಲಿ ಪಾದಚಾರಿಗಳ ಪಥ ನಿರ್ಮಾಣ ಮಾಡುವ ಕುರಿತು  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
70 
       | 
      52  | 
      ಶ್ರೀ ಸೂರಜ್ ರೇವಣ್ಣ | ಮಹಿಳೆಯರ ಮತ್ತು ಹಿರಿಯ ನಾಗರೀಕ ಮೇಲಿನ ದೌರ್ಜನ್ಯ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
71 
       | 
      53  | 
      ಶ್ರೀ ಸೂರಜ್ ರೇವಣ್ಣ | ಮಹಿಳಾ ಸಬಲೀಕರಣ ಹಾಗೂ ವಿಕಲಚೇತನರ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
72 
       | 
      54  | 
      ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆಯಲ್ಲಿನ ಸಣ್ಣ ಕೈಗಾರಿಕೆಗಳ ಕುರಿತು  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
73 
       | 
      55  | 
      ಶ್ರೀ ಸೂರಜ್ ರೇವಣ್ಣ | ಮರಳು ಗಣಿಗಾರಿಕೆ ಕುರಿತು  | 
      ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
74 
       | 
      41  | 
      ಶ್ರೀ ಪ್ರಕಾಶ್ ಕೆ ರಾಥೋಡ್ | ನಗರ ಸಭೆ ಮತ್ತು ಪುರಸಭೆಗಳಲ್ಲಿ ಇ-ಖಾತಾ ವಿಳಂಬವಾಗುತ್ತಿರುವ ಬಗ್ಗೆ  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
75 
       | 
       42   | 
      ಶ್ರೀ ಪ್ರಕಾಶ್ ಕೆ ರಾಥೋಡ್ | ರಾಜ್ಯದಲ್ಲಿರುವ ವಿಶೇಷ ಆರ್ಥಿಕ ವಲಯದ ಕೈಗಾರಿಕಾ ವಸಾಹತುಗಳ ಬಗ್ಗೆ  | 
      ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
76 
       | 
      43  | 
      ಶ್ರೀ ಪ್ರಕಾಶ್ ಕೆ ರಾಥೋಡ್ | ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ಕುರಿತು  | 
      ನಗರಾಭಿವೃದ್ಧಿ ಸಚಿವರು | |
77 
       | 
      44  | 
      ಶ್ರೀ ಪ್ರಕಾಶ್ ಕೆ ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕಾ ವಸಾಹತು ಗಳ ಬಗ್ಗೆ  | 
      ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
78 
       | 
      45  | 
      ಶ್ರೀ ಪ್ರಕಾಶ್ ಕೆ ರಾಥೋಡ್ | ವೃದ್ಧಾಪ್ಯ ವೇತನದ ಬಗ್ಗೆ  | 
      ಕಂದಾಯ ಸಚಿವರು |