Karnataka Legislative Council  | 
                  ಕರ್ನಾಟಕ ವಿಧಾನ ಪರಿಷತ್ತು  | 
                
ದಿನಾಂಕ 05-03-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು   
     
     | |
|---|---|
ಮಾನ್ಯ ಶಾಸಕರ ಹೆಸರು  
     | |
 ಕ್ರಸಂ  | 
          ಪ್ರಶ್ನೆ ಸಂಖ್ಯೆ  | 
          ಮಾನ್ಯ ಶಾಸಕರ ಹೆಸರು | ವಿಷಯ  | 
          ಇಲಾಖೆ  | 
          ಉತ್ತರ | 
|---|---|---|---|---|---|
1 
           | 
          180+117  | 
          ಶ್ರೀ ಸಿ.ಎನ್.ಮಂಜೇಗೌಡ + ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಕಾವೇರಿ 2.0 ಸರ್ವರ್ ಡೌನ್ ನಿಂದ ಆಗುತ್ತಿರುವ ತೊಂದರೆ ಕುರಿತು | ಕಂದಾಯ ಸಚಿವರು | |
2 
           | 
          170  | 
          ಶ್ರೀ ಶರವಣ ಟಿ.ಎ. | ಲೋಕೋಪಯೋಗಿ ಇಲಾಖೆಯಲ್ಲಿ ಪಾವತಿಗೆ ಬಾಕಿ ಇರುವ ಬಿಲ್ ಮೊತ್ತದ ಕುರಿತು | ಲೋಕೋಪಯೋಗಿ ಸಚಿವರು | |
3 
           | 
           129  | 
          ಶ್ರೀ ಕೇಶವ ಪ್ರಸಾದ್ ಎಸ್ | ಗ್ರಾಮ ಲೆಕ್ಕಾಧಿಕಾರಿಗಳ ಕುರಿತು | ಕಂದಾಯ ಸಚಿವರು | |
4 
           | 
           164  | 
          ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಸತಿ ಯೋಜನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
5 
           | 
           187  | 
          ಶ್ರೀ ಎಂ.ನಾಗರಾಜು | ಪಶು ವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡ ನಿರ್ಮಿಸುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
6 
           | 
           191  | 
          ಶ್ರೀ ಕೆ ಅಬ್ದುಲ್ ಜಬ್ಬರ್ | ರಾಜ್ಯದ ಮುಜರಾಯಿ ಆಸ್ತಿಗಳ ಅತಿಕ್ರಮಣಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
7 
           | 
          147  | 
          ಶ್ರೀ ಚಿದಾನಂದ್ ಎಂ.ಗೌಡ | ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊರಗುತ್ತಿಗೆ ನೌಕರರ ವೇತನ ಪಾವತಿ ಬಗ್ಗೆ | ಕಂದಾಯ ಸಚಿವರು | |
8 
           | 
           166  | 
          ಡಾ|| ಯತೀಂದ್ರ ಎಸ್ | ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
9 
           | 
           156  | 
          ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಇ-ಸ್ವತ್ತು ಸಮಸ್ಯೆಯಿಂದ ಹೊಸ ಮನೆಗಳಿಗೆ ನಂಬರ್ ನೀಡದೇ ಇರುವ ಕುರಿತು | ಕಂದಾಯ ಸಚಿವರು | |
10 
           | 
           133+157  | 
          ಡಾ|| ಉಮಾಶ್ರೀ +ಡಾ|| ಎಂ. ಜಿ. ಮುಳೆ | ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೀಡದಿರುವುದರಿಂದ ಉಂಟಾಗಿರುವ ತೊಂದರೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
11 
           | 
          24  | 
          ಶ್ರೀ ವೈ.ಎಂ.ಸತೀಶ್ | ಕಂದಾಯ ಇಲಾಖೆಯಲ್ಲಿ ವಂಶವೃಕ್ಷ ನೀಡುವಲ್ಲಿ ಲೋಪಗಳ ಕುರಿತು | ಕಂದಾಯ ಸಚಿವರು | |
12 
           | 
           165  | 
          ಡಾ|| ಧನಂಜಯ ಸರ್ಜಿ | ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
13 
           | 
           126  | 
          ಶ್ರೀ ಸಿ.ಟಿ.ರವಿ | ಇನಾಂ ದತ್ತಾತ್ರೇಯ ಪೀಠದ ಆಸ್ತಿಯನ್ನು ಬೇರೆಯವರ ಹೆಸರಿಗೆ ಮಾಡಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
14 
           | 
          142  | 
          ಶ್ರೀ ತಿಪ್ಪಣ್ಣಪ್ಪ ಕಮಕನೂರ | ಬೆಸ್ತ ಮೀನುಗಾರರ ಸಮುದಾಯದ ಸಹಕಾರ ಸಂಘದ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
15 
           | 
           145  | 
          ಶ್ರೀ ಎ ವಸಂತ ಕುಮಾರ್ | ರಾಯಚೂರು ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು |