151ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಮಧು ಜಿ.  ಮಾದೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ ಮರಿತಿಬ್ಬೇಗೌಡ, 

(ಕ್ರ.ಸಂ:15)

ಅನುದಾನಿತ   ಪ್ರಾಥಮಿಕ  ಪ್ರೌಢ ಹಾಗೂ  ಪದವಿ ಪೂರ್ವ  ಕಾಲೇಜುಗಳಲ್ಲಿ ಜನವರಿ-2016ರ ನಂತರ  ಸಾಕಷ್ಟು   ಬೋಧಕ/ ಬೋಧಕೇತರ ಹುದ್ದೆಗಳು ಖಾಲಿ  ಇರುವುದರಿಂದ  ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ.

04.12.2023

2

ಡಾ:ವೈ.ಎ.ನಾರಾಯಣಸ್ವಾಮಿ

(ಕ್ರ.ಸಂ:53)

7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ  ಕುರಿತು

05.12.2023

3

ಪ್ರತಾಪ್‌  ಸಿಂಹ  ನಾಯಕ್ .ಕೆ

(ಕ್ರ.ಸಂ:35)

ರಾಜ್ಯದ ಅರಣ್ಯ  ಒತ್ತುವರಿ ಪ್ರಕರಣಗಳಿಗೆ ಅರಣ್ಯ  ಹಾಗೂ ಕಂದಾಯ  ಇಲಾಖೆಗಳು ಜಂಟಿ ಸರ್ವೆ  ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ  ಅರಣ್ಯ   ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ.

06.12.2023

4

ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್‌, ಡಾ:ವೈ.ಎ.ನಾರಾಯಣಸ್ವಾಮಿ, ಟಿ.ಎ.ಶರವಣ ಹಾಗೂ ಛಲವಾದಿ ಟಿ. ನಾರಾಯಣಸ್ವಾಮಿ

(ಕ್ರ.ಸಂ:84)
ರಾಷ್ಟ್ರೀಯ  ಶಿಕ್ಷಣ ನೀತಿ-2020ನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ತಲೆದೋರಿರುವ ಗೊಂದಲ, ಆತಂಕಗಳ ಗಂಭೀರ ವಿಷಯದ ಕುರಿತು.

07.12.2023ರಂದು ಚರ್ಚೆಯಾಗಿದ, 13.12.2023 ರಂದು ಉತ್ತರಿಸಲಾಗಿದೆ

5

ಬಿ.ಎಂ.ಫಾರೂಖ್

(ಕ್ರ.ಸಂ:80)
ಮಂಗಳೂರು ನಗರದ ಉಲ್ಲಾಳ ನಗರದಲ್ಲಿ ಸ್ಥಾಪಿತವಾಗಿರುವ  ಫಿಸ್‌ ಮಿಲ್‌ ತಯಾರಿಕಾ‍ ಘಟಕದಿಂದ ಪರಿಸರದ ಮೇಲೆ ಜಲ ಮತ್ತು ವಾಯುಮಾಲ್ಯಿನದ ಕುರಿತು.,

13.12.2023

6

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ    ಮಧು ಮಾದೇಗೌಡ,ಶಶೀಲ್  ಜಿ ನಮೋಶಿ ಹಾಗೂ ಎಸ್. ವ್ಹಿ ಸಂಕನೂರ

(ಕ್ರ.ಸಂ:17)
ಪ್ರತಿ  ತಾಲ್ಲೂಕಿನಲ್ಲಿ  ಎಸ್.‌ ಎಸ್.‌ ಎಲ್.‌ ಸಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಕಡಿಮೆ ಮಾಡಲು  ಉದ್ದೇಶಿಸಿರುವುದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ

13.12.2023

151ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:15)

20.11.2023

ಕರ್ನಾಟಕ ರಾಜ್ಯದ ವಿವಿದ ಸರ್ಕಾರಿ ಹಾಗೂ ಅನುದಾನಿತ ಪದವಿ  ಕಾಲೇಜುಗಳ ನಿವೃತ್ತಿ  ಉಪನ್ಯಾಸಕರುಗಳ ಪಿಂಚಣಿಯಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ

ಉನ್ನತ ಶಿಕ್ಷಣ

23.11.2023

27.11.2023

02

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:16)

20.11.2023

ರಾಜ್ಯದ ವಿವಿಧ ಪರಿಸರ  ಜಾಗೃತಿ ಕಾರ್ಯಕ್ರಮಗಳಿಗೆ  ಮಂಜೂರಾತಿ ನೀಡುವಲ್ಲಿ ಪಾರದರ್ಶಕ ಕಾಯ್ದೆಯನ್ನು  ಉಲ್ಲಂಘಸಿರುವ ಬಗ್ಗೆ.

ಅರಣ್ಯ, ಜೀವಿ  ಪರಿಸ್ಥಿತಿ ಮತ್ತು ಪರಿಸರ

23.11.2023

27.11.2023

03

ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ17)

{ತಡೆಹಿಡಿಯಲಾಗಿದೆ}

20.11.2023

ಇಂಡಿಯನ್‌  ಆಯಿಲ್‌ ಕಾರ್ಪೋರೇಷನಗೆ ಬಿ.ಡಿ.ಎ  ಯಿಂದ   ಹಂಚಿಕೆಯಾಗಿರುವ  ಸಿ.ಎ ನಿವೇಶನ 12/1,ನ್ನು ಕಬಳಿಸುವ ಸಲುವಾಗಿ ದಿನಾಂಕ:23.10.2020ರಂದು ದಾಳಿ ನಡೆಸಿರುವ ಬಗ್ಗೆ.

ಒಳಾಡಳಿತ

04

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:18)

20.11.2023

ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ, ದೇವರ ಚಿಕ್ಕಹಳ್ಳಿ ಗ್ರಾಮದ  ನಂ.27/2ರಲ್ಲಿ 3  ಎಕರೆ  23 ಗುಂಟೆ ಬಿ.ಡಿ.ಎ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿರುವ ಬಗ್ಗೆ.

ನಗರಾಭಿವೃದ್ಧಿ

23.11.2023

27.11.2023

05

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:19)

20.11.2023

ಬೆಂಗಳೂರು  ಉತ್ತರ ತಾಲ್ಲೂಕು  ಕಸಬಾ ಹೋಬಳಿ, ನಾಗವಾರ ಗ್ರಾಮದ  ಸರ್ವೆ ನಂ.135/1ರಲ್ಲಿ  0.20ಗುಂಟೆ  ಜಮೀನಿಗೆ ಕಾನೂನು ಬಾಹಿರವಾಗಿ  ಭೂ   ಪರಿಹಾರದ ಮೊತ್ತವನ್ನು ನೀಡಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ  (ಬೃಹತ್‌ ಮತ್ತು ಮಧ್ಯಮ  ಕೈಗಾರಿಕೆ)

23.11.2023

27.11.2023

06

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ20)

20.11.2023

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ  ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ  ಸರ್ವೆ ನ.27/2, 29/2. 30, 33, 35,/2 ಹಾಗೂ  ಇತರೆ ಬಿ.ಡಿ.ಎ ಸ್ವತ್ತುಗಳಿಗೆ  ಅನಧಿಕೃತವಾಗಿ ಬೇಲಿ ಹಾಕುತ್ತಿರುವ ಬಗ್ಗೆ.

ಒಳಾಡಳಿತ

23.11.2023

27.11.2023

07

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:21)

20.11.2023

ದೇವನಹಳ್ಳಿಯ ಪಾಳ್ಯ 1 ಮತ್ತು 2ನೇ ಹಂತದ  ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್‌  ಸಂಪರ್ಕ ಕಲ್ಪಿಸುವ ಸಲುವಾಗಿ ಕೈಗೊಂಡಿರುವ  ಕಾಮಗಾರಿಯ  ಕಳಪೆ  ಗುಣಮಟ್ಟದಿಂದ  ಕೂಡಿರುವ ಬಗ್ಗೆ.

ಬೃಹತ್‌  ಮತ್ತು ಮಧ್ಯಮ ಕೈಗಾರಿಕೆ

23.11.2023

27.11.2023

08

ಮರಿತಿಬ್ಬೇಗೌಡ,ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:22)

21.11.2023

ಪ್ರಾಥಮಿಕ  ಶಾಲೆಯಿಂದ  ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ  ಪದವಿ ಪೂರ್ವ ಕಾಲೇಜಿಗೆ  ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10, 15,  20,  25  ವರ್ಷಗಳ  ಕಾಲಮಿತಿ ಬಡ್ತಿಯನ್ನು  ಮಂಜೂರು ಮಾಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

23.11.2023

27.11.2023

09

ಮರಿತಿಬ್ಬೇಗೌಡ,ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:23)

21.11.2023

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ  ಶಾಲೆಗಳಲ್ಲಿ ಖಾಯಂ ಶಿಕ್ಷಕರನ್ನು ದೀರ್ಘಕಾಲದಿಂದ ನೇಮಕಾತಿ ಮಾಡಿಕೊಳ್ಳ ದಿರುವ ಬಗ್ಗೆ.

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌

23.11.2023

27.11.2023

10

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

  (ಕ್ರ. ಸಂಖ್ಯೆ:24)

21.11.2023

7ನೇ ವೇತನ ಆಯೋಗದ  ಶಿಫಾರಸ್ಸುಗಳನ್ನು  ಜಾರಿಗೊಳಿಸುವಲ್ಲಿ ವಿಳಂಬದಿಂದ  ಸರ್ಕಾರಿ ನೌಕರರು  ಹಾಗೂ  ಅನುದಾನಿತ ನೌಕರರು ಆರ್ಥಿಕ  ಸವಲತ್ತುಗಳಿಂದ ವಂಚಿತರಾಗಿರುವ ಬಗ್ಗೆ..

ಆರ್ಥಿಕ

23.11.2023

27.11.2023

11

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:25)

21.11.2023

ವೃತ್ತಿ ಶಿಕ್ಷಣ ಇಲಾಖೆಯಿಂದ   (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ  ಹಾಗೂ ವೇತನ  ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

12

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:26)

21.11.2023

ಮಾನ್ಯತೆ ನವೀಕರಣ  ಸಂಬಂಧ ಮಾನ್ಯ ಉಚ್ಛನ್ಯಾಯಾಲಯವು  ಸುರಕ್ಷತಾ  ಮಾರ್ಗ ಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಮಾರ್ಪಾಡು  ಮಾಡುವ ಕುರಿತು.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

13

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:27)

21.11.2023

ದೈಹಿಕ ಶಿಕ್ಷಣ   ಪರಿವೀಕ್ಷಕರ ಗ್ರೂಪ್‌ ʼʼಬಿʼʼ ಹುದ್ದೆಯಿಂದ ಜಿಲ್ಲಾ ದೈಹಿಕ  ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

14

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:28)

21.11.2023

1995ರ ನಂತರ ಪ್ರಾರಂಭವಾಗಿರುವ ಅನುದಾನರಹಿತ ಕನ್ನಡ  ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ  ಸೇವಾ  ಭದ್ರತೆ ಇಲ್ಲದಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

15

ಮಧು ಜಿ.  ಮಾದೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ ಮರಿತಿಬ್ಬೇಗೌಡ, 

(ದಿನಾಂಕ:04.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     

(ಕ್ರ. ಸಂಖ್ಯೆ:29)

21.11.2023

ಅನುದಾನಿತ   ಪ್ರಾಥಮಿಕ  ಪ್ರೌಢ ಹಾಗೂ  ಪದವಿ ಪೂರ್ವ  ಕಾಲೇಜುಗಳಲ್ಲಿ ಜನವರಿ-2016ರ ನಂತರ  ಸಾಕಷ್ಟು   ಬೋಧಕ/ ಬೋಧಕೇತರ ಹುದ್ದೆಗಳು ಖಾಲಿ  ಇರುವುದರಿಂದ  ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

16

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಜಿ ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:30)

21.11.2023

ಸಮಾಜ ಕಲ್ಯಾಣ  ಇಲಾಖೆಯಡಿಯ   ಕ್ರೈಸ್‌ ವತಿಯಿಂದ   ನಡೆಯುತ್ತಿರು  ವಸತಿ  ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ .  ಜ್ಯೋತಿ ಸಂಜೀವಿನಿ  ಇತ್ಯಾಧಿ  ಸೌಲಭ್ಯಗಳನ್ನು ನೀಡದಿರುವ ಬಗ್ಗೆ.  

ಸಮಾಜ  ಕಲ್ಯಾಣ

23.11.2023

27.11.2023

17

ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ  ಮಧು ಮಾದೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:31)

(ದಿನಾಂಕ:13.12.2023ರಂದು  ಸದನದಲ್ಲಿ ಉತ್ತರಿಸಲಾಗಿದೆ)

21.11.2023

ಪ್ರತಿ  ತಾಲ್ಲೂಕಿನಲ್ಲಿ  ಎಸ್.‌ ಎಸ್.‌ ಎಲ್.‌ ಸಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಕಡಿಮೆ ಮಾಡಲು  ಉದ್ದೇಶಿಸಿರುವುದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ 

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

18

ಮಧು ಜಿ.  ಮಾದೇಗೌಡ, ಎಸ್.ಎಲ್.ಭೋಜೇಗೌಡ  ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:32)

21.11.2023

1 ರಿಂದ 5ನೇ ತರಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ 6 ರಿಂದ 8ನೇ ತರಗತಿಯಲ್ಲಿ ಬೋದನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ  ತೊಂದರೆ ಉಂಟಾಗಿರುವ  ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

19

ಅನಿಲ್‌ ಕುಮಾರ್‌ ಎಂ.ಎಲ್‌ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:33)

21.11.2023

ಸರ್ಕಾರಿ ಹಾಗೂ ಅನುದಾನಿತ  ಇಂಜಿನಿಯರ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ  6ನೇ  ವೇತನ ಆಯೋಗ ಮತ್ತು  7ನೇ ವೇತನ  ಆಯೋಗದ  ಶಿಫಾರಸ್ಸಿನಂತೆ ವೇತನ ಬಾಕಿಯನ್ನು   ಇದುವರೆವಿಗೂ  ಪಾವತಿಸದಿರುವ  ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

20

ಅನಿಲ್‌ ಕುಮಾರ್‌ ಎಂ.ಎಲ್‌ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:34)

21.11.2023

ಕಾಲೇಜು ಶಿಕ್ಷಣ  ಇಲಾಖೆಯ  ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಧ್ಯಾಪಕರುಗಳಿಗೆ 6ನೇ  ಮತ್ತು 7ನೇ ವೇತನ  ಸಮಿತಿಯ ಶಿಫಾರಸ್ಸಿನನ್ವಯ ವೇತನ  ಬಾಕಿಯನ್ನು ಬಿಡುಗಡೆಗೊಳಿಸದಿರುವ ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

21

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,
                   
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:35)

21.11.2023

ಕಾಲ್ಪನಿಕ   ವೇತನ ಬಡ್ತಿ ಸಂಬಂಧ  ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ.

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

22

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:36)

21.11.2023

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯಲ್ಲಿನ  ಶಿಪಾರಸ್ಸಿನ ರೀತ್ಯಾ  ನೌಕರರಿಗೆ ಅನುದಾನಿತ ಶಾಲಾ  ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ  ನೀಡದಿರುವ ಬಗ್ಗೆ.

ಕೌಶಲ್ಯಭಿವೃದ್ಧಿ, ಉದ್ದಮಶೀಲತೆ  ಮತ್ತು   ಜೀವನೋಪಾಯ

23.11.2023

27.11.2023

23

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:37)

21.11.2023

ಸರ್ಕಾರಿ/ಅನುದಾನಿತ ಪ್ರೌಢ ಶಾಲೆಯ  ಸಹ ಶಿಕ್ಷಕರಾಗಿ ದಿನಾಂಕ:01.08.2008ರ ನಂತರ  ನೇಮಕಾತಿ   ಮೂಲಕ  ಆಯ್ಕೆಯಾಗಿರುವ ಶಿಕ್ಷಕರಿಗೆ  ವಿಶೇಷ ವಾರ್ಷಿಕ  ವೇತನ ಬಡ್ತಿಯನ್ನು ಮಂಜೂರು ಮಾಡದಿರುವ  ಬಗ್ಗೆ

ಶಾಲಾ  ಶಿಕ್ಷಣ  ಹಾಗೂ ಸಾಕ್ಷರತಾ

23.11.2023

27.11.2023

24

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:38)

21.11.2023

ವಿಶ್ವವಿದ್ಯಾಲಯಗಳಲ್ಲಿ  ಶೇ.60%ರಷ್ಟು    ಹೆಚ್ಚು ಅಧ್ಯಾಪಕರ ಮತ್ತು  ಬ್ಲಾಕ್‌ಲಾಗ್‌ ಹುದ್ದೆಗಳನ್ನು  ಭರ್ತಿ ಮಾಡದಿರುವುದರಿಂದ ಗುಣಾತ್ಮಕ  ಶಿಕ್ಷಣ  ಹಾಗೂ ಸಂಶೋಧನೆಗೆ ತೊಂದರೆಯಾಗಿರುವ ಬಗ್ಗೆ

ಉನ್ನತ ಶಿಕ್ಷಣ

23.11.2023

27.11.2023

25

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:39)

21.11.2023

ಸರ್ಕಾರಿ ಅನುದಾನಿತ ಇಂಜಿನಿಯರಿಂಗ್‌  ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ ಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ  ಹಾಗೂ ಪ್ರಾಂಶುಪಾಲರಿಗೆ 6ನೇ  ಮತ್ತು 7ನೇ  ವೇತನ ಸಮಿತಿ ಶಿಫಾರಸ್ಸಿರಂತೆ  ಬಡ್ತಿ  ನೀಡದಿರುವ ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

26

ಮರಿತಿಬ್ಬೇಗೌಡ ಹಾಗೂ ಎಸ್.ಎಲ್.ಭೋಜೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:40)

21.11.2023

ಸರ್ಕಾರಿ ನೌಕರರಿಗೆ ಹಾಗೂ ಅನುದಾನಿತ ಶಾಲಾ  ಕಾಲೇಜಿನ  ಸಿಬ್ಬಂದಿಗೆ ಹಳೆ ಪಿಂಚಣಿ  ಯೋಜನೆಯನ್ನು ಜಾಗಿ ಮಾಡುವ ಬಗ್ಗೆ.

 ಆರ್ಥಿಕ

23.11.2023

27.11.2023

27

ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:41)

21.11.2023

ಅನುದಾನಿತ ಪದವಿ ಕಾಲೇಜುಗಳ             ಅಧ್ಯಾಪಕರಿಗೆ  6ನೇ ಮತ್ತು 7 ವೇತನ   ಸಮಿತಿಯ ಶಿಫಾರಸ್ಸಿನನ್ವಯ  ಸಿ.ಎ.ಎಸ್.‌ ಅಡಿಯಲ್ಲಿ  ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗೆ ಹಾಗೂ  ಸ್ಥಾನೀಕರಣ   ಬಡ್ತಿಯನ್ನು  ನೀಡುವಲ್ಲಿ ವಿಳಂಬ ಉಂಟಾಗಿರುವ ಬಗ್ಗೆ.

ಉನ್ನತ ಶಿಕ್ಷಣ

23.11.2023

27.11.2023

28

ಮರಿತಿಬ್ಬೇಗೌಡಹಾಗೂಮಧು ಜಿ.  ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:42)

21.11.2023

ಮೈಸೂರು ವಿ‍ಶ್ವವಿದ್ಯಾಲಯ ಒಳಗೊಂಡಂತೆ ಹೊಸ ಮೂರು ವಿ‍ಶ್ವವಿದ್ಯಾಲಯಗಳ  ಸ್ನಾತಕೋತ್ತರ  ಕೇಂದ್ರಗಳಲ್ಲಿ ದೀರ್ಘ ಕಾಲದಿಂದ  ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ಸೇವಾ  ಭದ್ರತೆ ಕುರಿತು.

ಉನ್ನತ ಶಿಕ್ಷಣ

23.11.2023

27.11.2023

29

ಮರಿತಿಬ್ಬೇಗೌಡಹಾಗೂಮಧು ಜಿ.  ಮಾದೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:43)

21.11.2023

ವಿ.ಸಿ ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳಿರುವುದರಿಂದ ಕೃಷಿ ಮತ್ತು ತೋಟಗಾರಿಕೆ, ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು.

ಕೃಷಿ

23.11.2023

27.11.2023

30

ಮಧು ಜಿ.  ಮಾದೇಗೌಡ ಹಾಗೂ ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:44)

21.11.2023

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ  ಉಪನ್ಯಾಸಕರಾಗಿ ನೇಮಕೊಂಡಿರುವವರಿಗೆ ರಜಾ  ಸವಲತ್ತುಗಳು ಹಾಗೂ ಸೇವಾ ಭದ್ರತೆ ಒದಗಿಸದಿರುವ ಕುರಿತು.

ಉನ್ನತ ಶಿಕ್ಷಣ

23.11.2023

27.11.2023

31

ಎನ್.ರವಿಕುಮಾರ್

22.11.2023

ರಾಜ್ಯ  ಸರ್ಕಾರಿ ನೇಮಕಾತಿಯಲ್ಲಿ  ನಿರಂತರವಾಗಿ  ಪರೀಕ್ಷಾ  ಅಕ್ರಮಗಳು ನಡೆಯುತ್ತಿರುವುದರಿಂದ    ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತಿರುವ ಕುರಿತು

ಒಳಾಡಳಿತ

01.12.2023

01.12.2023

32

ಎನ್.ರವಿಕುಮಾರ್

22.11.2023

ರಾಜ್ಯದ ಗ್ಯಾರಂಟಿ ಭಾಗ್ಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ  ಇಲಾಖೆಯ ಅನುದಾನವನ್ನು ಬಳಸುತ್ತಿರುವುದರಿಂದ ಸಂಬಂಧಪಟ್ಟ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿರುವ ಕುರಿತು,

ಸಮಾಜ ಕಲ್ಯಾಣ

01.12.2023

01.12.2023

33

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:61)

22.11.2023

ದಕ್ಷಿಣ  ಕನ್ನಡ   ಜಿಲ್ಲೆಯಲ್ಲಿ ಪಡಿತರ  ಚೀಟಿಯಲ್ಲಿ  ಹೆಸರು ಸೇಪರ್ಡೆ/ತಿದ್ದುಪಡಿ ಮಾಡಲು ದೀರ್ಘ  ಕಾಲದಿಂದ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು  ಸರ್ಕಾರದ ಯೋಜನೆ ಮತ್ತು ಸವಲತ್ತುಗಳನ್ನು ಪಡೆಯಲು ವಂಚಿತರಾಗಿರುವ ಬಗ್ಗೆ.

ಆಹಾರ ಮತ್ತು ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ

01.12.2023

01.12.2023

34

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:62)

22.11.2023

ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ  ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರ  ಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ   ಕೈಗಾರಿಕೆ)

01.12.2023

01.12.2023

35

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     
(ಕ್ರ. ಸಂಖ್ಯೆ:63)

ದಿನಾಂಕ:06.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ

22.11.2023

ರಾಜ್ಯದ ಅರಣ್ಯ  ಒತ್ತುವರಿ ಪ್ರಕರಣಗಳಿಗೆ ಅರಣ್ಯ  ಹಾಗೂ ಕಂದಾಯ  ಇಲಾಖೆಗಳು ಜಂಟಿ ಸರ್ವೆ  ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ  ಅರಣ್ಯ   ಒತ್ತುವರಿದಾರರಿಗೆ ನ್ಯಾಲ ದೊರಕದಿರುವ ಬಗ್ಗೆ.

ಅರಣ್ಯ , ಜೀವಿ ಪರಿಸ್ಥಿ ಮತ್ತು  ಪರಿಸರ

01.12.2023

01.12.2023

36

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:64)

22.11.2023

ದಕ್ಷಿಣಕನ್ನಡ ಜಿಲ್ಲೆಯ  ಬೆಳ್ತಂಗಡಿ ತಾಲ್ಲೂಕಿನ  ನಾರಾವಿ ಪ್ರಾಥಿಮಿಕ ಆರೋಗ್ಯ ಕೇಂದ್ರದಲ್ಲಿ  ಹೆರಿಗೆ ಸೌಲಭ್ಯ ವ್ಯವಸ್ಥೆ  ಹಾಗೂ ಪೂರ್ಣಕಾಲಿಕ  ಆರೋಗ್ಯಧಿಕಾರಿಗಳಿಲ್ಲದೆ ತೊಂದರೆ ಉಂಟಾಗಿರುವ  ಬಗ್ಗೆ.

ಆರೋಗ್ಯ ಮತ್ತು ಕುಟುಂಬ  ಕಲ್ಯಾಣ

01.12.2023

01.12.2023

37

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:65)

22.11.2023

ಭೂ ಮಂಜೂರಾತಿ ಕಾಯ್ದೆ ಮತ್ತು  ನಿಯಮಗಳನ್ವಯ  ಮಂಜೂರು ಮಾಡಿರುವ  ಅರಣ್ಯ ಭೂವಿಯನ್ನು ʼʼDenotification’’  ಮಾಡದಿರುವುದರಿಂದ  ಇಲಾಖೆಯ ದಾಖಲೆಗಳಲ್ಲಿ ʼʼಅರಣ್ಯʼʼ ಎಂಬುದಾಗಿ ಮುಂದುವರೆಸಿರುವ ಬಗ್ಗೆ.

ಅರಣ್ಯ , ಜೀವಿ ಪರಿಸ್ಥಿತಿ ಮತ್ತು  ಪರಿಸರ

01.12.2023

01.12.2023

38

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:66)

22.11.2023

ದಕ್ಷಿಣ ಕನ್ನಡ  ಜಿಲ್ಲೆಯ  ಬೆಳ್ತಂಗಡಿ  ಪಟ್ಟಣ ಪಂಚಾಯಿತಿ  ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರಿದ ಮಹಾ ಯೋಜನೆಗಾಗಿ 2017ರ  ಪೂರ್ವದ ಭೂ ಪರಿವರ್ತಿತ  ಹಾಗೂ ನಮೂನೆ-3ರಂತೆ  ಗುರುತಿಸಿರುವ  ಖಾತೆದಾರರಿಗೆ

ನಗರಾಭಿವೃಧ್ಧಿ, ಪುರಸಭೆ  ಮತ್ತು ಸ್ಥಳೀಯ  ಸಂಸ್ಥೆಗಳು (ನಗರ ಸಭೆಗಳು,  ಫುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು)

01.12.2023

01.12.2023

39

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                     

(ಕ್ರ. ಸಂಖ್ಯೆ:67))

22.11.2023

ರಾಜ್ಯದಲ್ಲಿ  ಅರಣ್ಯ ಒತ್ತುವರಿ  ಪ್ರಕರಣಗಳಿಗೆ  ಸಂಬಂಧಿಸಿದಂತೆ, ರಾಜ್ಯ  ಸರ್ಕಾರಿ ಪ್ರಸ್ತಾವನೆಗಳನ್ನು  ಸಲ್ಲಿಸುವಾಗ ಅರ್ಹ ಒತ್ತುವರಿದಾರರ ಹಲವಾರು ಪ್ರಕರಣಗಳು ಕೈಬಿಟ್ಟಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ.

ಅರಣ್ಯ , ಜೀವಿ ಪರಿಸ್ಥಿ ಮತ್ತು  ಪರಿಸರ

01.12.2023

01.12.2023

40

ಪ್ರತಾಪ್‌  ಸಿಂಹ  ನಾಯಕ್ .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:68)

22.11.2023

ರಾಜ್ಯದ ಅಡಕೆ ಬೆಳೆಯುವ  ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ.

ತೋಟಗಾರಿಕೆ  ಮತ್ತು ರೇಷ್ಮೆ (ತೋಟಗಾರಿಕೆ)

01.12.2023

01.12.2023

41

ಎನ್.‌ ರವಿಕುಮಾರ್‌

23.11.2023

ಬೆಂಗಳೂರು ನಗರ ತಿಗಳರ ಪೇಟೆಯಲ್ಲಿರುವ ʼʼಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆʼʼ ಸೇರಿದ ಬೆಂಗಳೂರು ನಗರ ಜಿಲ್ಲೆಯ ʼʼನೀಲಸಂದ್ರ ಗ್ರಾಮದ  ಸರ್ವೆ ನಂ.79ರಲ್ಲಿ 15 ಎಕರೆ 12 ಗುಂಟೆ ಮತ್ತು ಹೊಂಗಸಂದ್ರ ಗ್ರಾಮದ ಸರ್ವೆ  ನಂ,33ರಲ್ಲಿ 16 ಎಕರೆ  25 ಗುಂಟೆ  ಭೂಮಿಯನ್ನು   ಒತ್ತುವರಿ ಮಾಡಿಕೊಂಡಿರು ಬಗ್ಗೆ.

ನಗರಾಭಿವೃದ್ಧಿ

 

(ವರ್ಗಾವಣೆ)

ಕಂದಾಯ

01.12.2023

01.12.2023

42

ಎನ್.‌ ರವಿಕುಮಾರ್‌

23.11.2023

ಹಲಾಲ್‌ ಪ್ರಮಾಣ ಪತ್ರದ ಸಂವಿಧಾನಿಕ  ಮಾನ್ಯತೆಯ ಕುರಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

01.12.2023

01.12.2023

43

ಎನ್.‌ ರವಿಕುಮಾರ್‌

23.11.2023

ದೇವಸ್ಥಾನಗಳ ಉಂಬಳಿ  ಭೂಮಿಯನ್ನು  ಭೂ ಸುಧಾರಣಾ ಕಾಯ್ದೆಯ ಅನ್ವಯ ಪಡೆದುಕೊಂಡು ಕೃಷಿ ಚುಟುವಟಿಕೆ  ನಡೆಸದೆ  ಭೂ ಪರಿವರ್ತನೆ ಮಾಡಿ  ಮಾರಾಟ  ಮಾಡಿರುವ ಕುರಿತು.

ಕಂದಾಯ

01.12.2023

01.12.2023

44

ಮರಿತಿಬ್ಬೇಗೌಡ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:72)

24.11.2023

ಬೆಂಗಳೂರು ಹುಳಿಮಾವು ಆರಕ್ಷಕ ಠಾಣಾ  ವ್ಯಾಪ್ತಿಯಲ್ಲಿನ  2020-21ನೇ ಸಾಲಿನಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ರವರು    ಭೂಗಳ್ಳರ  ಜೊತೆ  ಷಾಮಿಲಾಗಿರುವ ಬಗ್ಗೆ.

ಒಳಾಡಳಿತ

01.12.2023

01.12.2023

45

ನಿರಾಣಿ ಹಣಮಂತ್‌ ರುದ್ರಪ್ಪ

24.11.2023

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಪ್ರವಾಸೋದ್ಯಮವನ್ನು ಪ್ರಾರಂಭಿಸುವ ಕುರಿತು.

ಪ್ರವಾಸೋದ್ಯಮ

01.12.2023

01.12.2023

46

ನಿರಾಣಿ ಹಣಮಂತ್‌ ರುದ್ರಪ್ಪ

24.11.2023

ಉತ್ತರ  ಕರ್ನಾಟಕ ಕೃಷ್ಣ ಮೇಲ್ದಂಡೆ  ಯೋಜನೆಯಡಿಯಲ್ಲಿ ನಿರ್ಮಾಣವಾದʼʼಪುನರ್‌ ವಸತು ಮತ್ತು ಪುನರ್‌ ನಿರ್ಮಾಣʼʼ ಯೋಜನೆ ಹಾಗೂ ಸಂತ್ರಸ್ತ ಕುಟುಂಬಗಳ ಜೀವನಮಟ್ಟ  ಸುಧಾರಿಸುವ  ಕುರಿತು.

ಜಲಸಂಪನ್ಮೂಲ (ಭಾರಿ ಮತ್ತು ನೀರಾವರಿ)

01.12.2023

01.12.2023

47

ನಿರಾಣಿ ಹಣಮಂತ್‌ ರುದ್ರಪ್ಪ

24.11.2023

ಉತ್ತ ರ ಕರ್ನಾಟಕದಲ್ಲಿರುವ  ಅನೇಕ ನದಿಗಳ ನೀರಿನ ಸದ್ಭಳಕೆಯನ್ನು ಮಾಡಿಕೊಂಡ ನದಿಗಳ  ಜೋಡನೆಯ ಕುರಿತು.

ಜಲಸಂಪನ್ಮೂಲ (ಭಾರಿ ಮತ್ತು ನೀರಾವರಿ)

01.12.2023

01.12.2023

48

ಎಸ್.ವ್ಹಿ. ಸಂಕನೂರ, ಅ.ದೇವೇಗೌಡ ಹಾಗೂ ಚಿದಾನಂದ ಎಂ ಗೌಡ,

24.11.2023

NEP – 20ನ್ನು ರದ್ದು  ಪಡಿಸಿ SEP ಜಾರಿ  ಮಾಡಿರುವುದರಿಂದ ವಿದ್ಯಾರ್ಥಿಗಳ ಮೇಲೆ ಹಾಗೂ  ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾಗಿರುವ ತೊಂದರೆಗಳ ಕುರಿತು

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

49

ಮರಿತಿಬ್ಬೇಗೌಡ

27.11.2023

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

50

ಛಲವಾದಿ ಟಿ. ನಾರಾಯಣಸ್ವಾಮಿ

27.11.2023

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ 2023-24ನೇ ಸಾಲಿನಲ್ಲಿ  ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ  ಮೀಸಲಿಟ್ಟ ಅನುದಾವನ್ನು ವಿವಿಧ ಯೋಜನೆಗಳು ಅನುಷ್ಠಾನಕ್ಕಾಗಿ ಬಳಕೆ ಮಾಡುತ್ತಿರುವ ಬಗ್ಗೆ.

ಸಮಾಜ  ಕಲ್ಯಾಣ

01.12.2023

01.12.2023

51

ಛಲವಾದಿ ಟಿ. ನಾರಾಯಣಸ್ವಾಮಿ

27.11.2023

ಕರ್ನಾಟಕ  ಪರೀಕ್ಷಾ  ನಡೆಸಿರುವ ಪರೀಕ್ಷೇಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

01.12.2023

01.12.2023

52

ಡಾ:ವೈ.ಎ.ನಾರಾಯಣಸ್ವಾಮಿ

27.11.2023

ಅನುದಾನ ಮತ್ತು ಅನುದಾನ ರಹಿತ  ಶಾಲಾ ಕಾಲೇಜುಗಳ    ಶಿಕ್ಷಕರು  ಮತ್ತು ಉಪನ್ಯಾಸಕರುಗಳಿಗೆ ವೈದ್ಯಕೀಯ  ವೆಚ್ಚ ಮರುಪಾವತಿ  ಪಡೆಯದಿರುವುದರಿಂದ ಆರ್ಥಿಕ ಸಂಕಷ್ಟ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

01.12.2023

01.12.2023

53

ಡಾ:ವೈ.ಎ.ನಾರಾಯಣಸ್ವಾಮಿ

ದಿನಾಂಕ:05.12.2023 ರಂದು ಸದನದಲ್ಲಿ ಚರ್ಚಿಸಲಾಗಿದೆ

27.11.2023

7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ  ಕುರಿತು

ಆರ್ಥಿಕ

01.12.2023

01.12.2023

54

ಡಾ:ವೈ.ಎ.ನಾರಾಯಣಸ್ವಾಮಿ

27.11.2023

ಕೋಲಾರ ಮತ್ತು ಚಿಕ್ಕಬಳ್ಳಾಪು ಜಿಲ್ಲೆಗಳ  ಮಹತ್ವಾಕಾಂಕ್ಷಿʼʼಎತ್ತಿನಹೊಳೆ  ಯೋಜನೆʼʼ   ಪೂರ್ಣಗೊಳ್ಳದಿರುವ ಕುರಿತು 

ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ ನೀರಾವರಿ)

01.12.2023

01.12.2023

55

ಡಾ:ವೈ.ಎ.ನಾರಾಯಣಸ್ವಾಮಿ

27.11.2023

ದಿನಾಂಕ:01.04.2006ರ ನಂತರ  ನೇಮಕಗೊಂಡ  ಸರ್ಕಾರಿ ನೌಕರರಿಗೆ  ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ  ಯೋಜನೆಯನ್ನು ಮುಂದುವರೆಸುವ ಬಗ್ಗೆ.

ಆರ್ಥಿಕ

01.12.2023

01.12.2023

56

ಡಾ:ವೈ.ಎ.ನಾರಾಯಣಸ್ವಾಮಿ

27.11.2023

ಸರ್ಕಾರಿ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆರೋಗ್ಯ ವಿಮಾ ಯೋಜನೆ ಜಾರಿ  ಮಾಡುವ  ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

29.11.2023

01.12.2023

57

ಎಸ್.ವ್ಹಿ.ಸಂಕನೂರ

28.11.2023

ಕರ್ನಾಟಕ  ವಿದ್ಯಾವರ್ಧಕ ಹಾಗೂ  ಸಂಘದ ಸಿಬ್ಬಂದಿಗಳು  ಪಿಂಚಣಿ ಹಾಗೂ ಇತರ  ಸೌಲಭ್ಯಗಳಿಂದ  ವಂಚಿತರಾಗಿರುವುದುರಿಂದ ವೃಂದ  ಮತ್ತು ನೇಮಕಾತಿ ನಿಯಮಗಳನ್ನು ರಚಿಸುವ ಕುರಿತು.

ಕನ್ನಡ ಮತ್ತು ಸಂಸ್ಕೃತಿ

29.11.2023

01.12.2023

58

ಡಾ: ತಳವಾರ್‌ ಸಾಬಣ್ಣ

27.11.2023

ಪಟ್ಟಣ ಪಂಚಾಯಿತಿ, ಪುರಸಭೆ  ಮತ್ತು ನಗರ ಸಭೆಗಳ ಅಧ್ಯಕ್ಷರು ಅವಧಿ  ಮುಕ್ತಾಯಗೊಂಡಿದರು ಅಧ್ಯಕ್ಷರುಗಳನ್ನು ಆಯ್ಕೆ ಮಾಡದಿರುವ ಕುರುತು.

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

29.11.2023

01.12.2023

59

ಡಾ: ತಳವಾರ್‌ ಸಾಬಣ್ಣ

28.11.2023

ಕರ್ನಾಟಕ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌  ಸಮಿತಿಗಳನ್ನು ರಚಿಸದಿರುವ ಕುರಿತು

ನಗರಾಭಿವೃದ್ಧಿ

29.11.2023

01.12.2023

60

ಮರಿತಿಬ್ಬೇಗೌಡ,
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:97)

28.11.2023

ರಾಜೀವಗಾಂಧಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ  ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಒಂದೊಂದು  ರೀತಿಯಲ್ಲಿ ಶುಲ್ಕಗಳನ್ನು ವಿಧಿಸಿರುವುದರಿಂದ  ಬಡ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

29.11.2023

01.12.2023

61

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

(ಕ್ರ. ಸಂಖ್ಯೆ:77)

27.11.2023

ಮುಂಬರುವ ಎಸ್.ಎಸ್.ಎಲ್‌.ಸಿ  ಪರೀಕ್ಷೆಯನ್ನು 1,2,3 ಎಂದು ಮೂರು  ಪರೀಕ್ಷೆಗಳನ್ನು  ನಡೆಸಲು ತೀರ್ಮಾನಿಸುವುದು  ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

   
62

ಕೋಟ ಶ್ರೀನಿವಾಸ ಪೂಜಾರಿ

28.11.2023

ಕರ್ನಾಟಕ ಗ್ರಾಮ ಸ್ವರಾಜ ಹಾಗೂ ಪಂಚಾಯಿತ್‌ ರಾಜ್‌ ಕಾಯ್ದಿಡಿಯಲ್ಲಿ  ತ್ರಿಸ್ಥರ  ಪಂಚಾಯತ್‌ಗಳ  ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ಒದಗಿಸುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

29.11.2023

01.12.2023

63

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಸರ್ಕಾರಿ ಪದವಿ  ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ   ಸಹ ಪ್ರಾಧ್ಯಾಪಕರುಗಳಿಗೆ ಪಿ.ಹೆಚ್.ಡಿ  ಪದವಿ ಆಗದಿರುವುದರಿಂದ  ಉದ್ಭವಿಸಿರುವ ಸಮಸ್ಯೆಗಳ ಕುರಿತು.

ಉನ್ನತ ಶಿಕ್ಷಣ

04.12.2023

05.12.2023

64

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಅನುದಾನಿತ ಮತ್ತು ಅನುದಾನ  ರಹಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ನೀಡದಿರುವುದರಿಂದ ಅನ್ಯಾಯವಾಗುತ್ತಿರುವ ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

04.12.2023

05.12.2023

65

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ಆಡಳಿತ ಮತ್ತು  ಶೈಕ್ಷಣಿಕ ಪ್ರಗತಿ  ಕುಂಠಿತವಾಗುತ್ತಿರುವ ಬಗ್ಗೆ.

ಉನ್ನತ ಶಿಕ್ಷಣ

04.12.2023

05.12.2023

66

ಡಾ:ವೈ.ಎ.ನಾರಾಯಣಸ್ವಾಮಿ

28.11.2023

ಕಾರ್ಮಿಕ ಮಂಡಳಿಯಲ್ಲಿ ಅವರ ಮಕ್ಕಳ ಭವಿಷ್ಯಕೋಸ್ಕರ ಮತ್ತು ಅವರ ಕ್ಷೇಮಾಭಿವೃದ್ಧಿ ಯಾವುದೇ ಗಂಭೀರವಾದ ಪ್ರಯತ್ನ ಮಾಡದಿರುವ ಬಗ್ಗೆ.

ಕಾರ್ಮಿಕ

04.12.2023

05.12.2023

67

ಮುನಿರಾಜುಗೌಡ    ಪಿ.ಎಂ

29.11.2023

ಬೆಂಗಳೂರು ನಗರದ   ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ  ತ್ಯಾಜ್ಯವನ್ನು ತಾಜ್ಯ ವಿಲೇವಾರಿ ಘಟಕದಲ್ಲಿ ಸಮರ್ಪಕವಾಗಿ ವಿಲೇ ಮಾಡುವ ಕುರಿತು,.

ನಗರಾಭಿವೃದ್ಧಿ

04.12.2023

05.12.2023

68

ಎಸ್‌ವ್ಹಿ  ಸಂಕನೂರ

29.11.2023

ಖಾಸಗಿ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಪದವಿ ಪೂರ್ವ ಕಾಲೇಜುಗಳಲ್ಲಿ ಅವಶ್ಯವಿರುವ ಕನಿಷ್ಠ ಹುದ್ದೆಗಳನ್ನು   ನೇಮಕ ಮಾಡಲು ಸರ್ಕಾರದ ಅನುಮತಿಯಿಲ್ಲದಿರುವ  ಕುರಿತು.

ಉನ್ನತ ಶಿಕ್ಷಣ

(ವರ್ಗಾವಣೆ)

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

04.12.2023

05.12.2023

69

ಗೋವಿಂದರಾಜು

29.11.2023

ಸರ್ಕಾರದಿಂದ   ಮಂಜೂರಾತಿ  ಪಡೆದು  ಕಾಲಕಾಲಕ್ಕೆ ತೆರಿಗೆ ಹಣವನ್ನು ಪಾವತಿಸುತ್ತಾ ಬಂದಿರುವ   ರೈತರ ಜಮೀನಿನ ತೆರವು ಕಾರ್ಯವನ್ನು ತಕ್ಷಣ ಸ್ಥಗಿತಗೊಳಿಸುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

04.12.2023

05.12.2023

70

ಗೋವಿಂದರಾಜು

29.11.2023

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅನುಗುಣವಾಗಿ   ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಶಾಶ್ವತವಾಗಿ   ವ್ಯವಸ್ಥಿತಗೊಳಿಸುವ ಕುರಿತು.

ಉನ್ನತ  ಶಿಕ್ಷಣ

04.12.2023

05.12.2023

71

ಮರಿತಿಬ್ಬೇಗೌಡ

29.11.2023

ರೈತರಿಗೆ ವಿದ್ಯುತ್‌ ಮೂಲಭೂತ ಸಾಕರ್ಯವನ್ನು  ಒದಗಿಸುವ ಕಾಮಗಾರಿಗಳು ವಿಳಂಬವಾಗುತ್ತಿರುವ ಕುರಿತು

ಇಂಧನ

04.12.2023

05.12.2023

72

ಕೆ.ಎ ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್‌,‌                        ಟಿ.ಎ.ಶರವಣ ಹಾಗೂ ಸಿ.ಎನ್.ಮಂಜೇಗೌಡ,

ದಿನಾಂಕ:12.12.2023ರಂದುರ್ಚಿಸಲಾಯಿತು.

ನಿಯಮ-330ರಿಂದ ನಿಯಮ-72ಕ್ಕೆ ಪರಿವರ್ತಿಸಿ  ನಿಯಮ-72ರ ಪಟ್ಟಿಯ ಕ್ರಮ ಸಂಖ್ಯೆ:82ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

04.12.2023

ಸಾಮಾಜಿಕ ಪಿಡುಕು ಆಗಿರುವ ಹೆಣ್ಣು ಭ್ರೂಣ ಹತ್ಯೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕುರಿತು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ  

04.12.2023

05.12.2023

73

ಬಿ.ಎಂ.ಫಾರೂಖ್‌, ಟಿ.ಎ.ಶರವಣ ಹಾಗೂ ಕೆ.ಎ.ತಿಪ್ಪೇಸ್ವಾಮಿ

04.12.2023

ರೈತರ ನೀರಾವರಿ  ಪಂಪ್‌ಸೆಟ್‌ಗಳಿಗೆ ಸಮಪರ್ಕವಾಗಿ ವಿದ್ಯುತ್‌  ಪೊರೈಕೆ  ಮಾಡದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವ   ಬಗ್ಗೆ.

ಇಂಧನ

04.12.2023

05.12.2023

74

ಪ್ರತಾಪ್ ಸಿಂಹ ನಾಯಕ್‌ ಕೆ

04.12.2023

‌ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ʼʼಕುಡುಬಿ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್‌ʼʼʼ ಎಂದು ಸೇರಿಸಿರುವುದರಿಂದ  ಸಮುದಾಯದ ಜನರು ಸರ್ಕಾರದ ಸವಲತ್ತುಗ:ಳಿಂದ  75ವಂಚಿತರಾಗಿರುವ ಬಗ್ಗೆ.

ಸಮಾಜ ಕಲ್ಯಾಣ

05.12.2023

08.12.2023

75

ಡಾ:ತೇಜಸ್ವೀನಿಗೌಡ, ಎನ್.ರವಿಕುಮಾರ್‌, ನಿರಾಣಿ ಹಣಮಂತ್‌ ರುದ್ರಪ್ಪ, ಡಿ.ಎಸ್.ಅರುಣ್, ಕೆ.ಎಸ್.‌ನವೀನ್‌  ಹಾಗೂ  ಡಾ: ಸೂರಜ್‌ ರೇವಣ್ಣ.

05.12.2023

ರಾಜ್ಯಾದ್ಯಂತ  ಮಹಿಳಾ ಮಕ್ಕಳ ಸುರಕ್ಷೆ ಅಪಾಯದಲ್ಲಿರುವುದರಿಂದ ಸರ್ವಾಂಗೀಣಿ ಭದ್ರತೆ ಮತ್ತು ರಕ್ಷಣೆ  ಒದಗಿಸುವ ಕುರಿತು

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

(ವರ್ಗಾವಣೆ)

ಒಳಾಡಳಿತ

05.12.2023

06.12.2023

76

ಎಸ್.ವ್ಹಿ.ಸಂಕನೂರ

05.12.2023

ಮಾನ್ಯ ಉಚ್ಛನ್ಯಾಯಾಲಯದ ವಿಭಾಗಿಯ ಪೀಠದ ಆದೇಶಕ್ಕೆ ನ್ಯಾಯಾಂಗ ನಿಂಧನೆಯಾಗಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

05.12.2023

06.12.2023

77

ಡಾ:ತೇಜಸ್ವೀನಿಗೌಡ ಹಾಗೂ  ಗೋವಿಂದರಾಜ್

05.12.2023

ʼʼತಲಕಾಡಿನ ಗಂಗರʼʼ ಆಳ್ವಿಕೆ ಕುರಿತು ಪ್ರಚಾರ ಮಾಹಿತಿ ಚರಿತ್ರೆಯಲ್ಲಿ ಕೊರತೆ ಉಂಟಾಗಿರುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತಿ

(ವರ್ಗಾವಣೆ)

ಪ್ರವಾಸೋದ್ಯಮ

05.12.2023

06.12.2023

78

ಡಾ:ತೇಜಸ್ವೀನಿಗೌಡ

05.12.2023

ಶ್ರೀ ಪುಟ್ಟಣ್ಣ ಕಣಗಾಲ್‌ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ: ದೇವರಾಜ್‌ ಅರಸು, ಅವರುಗಳು ಹುಟ್ಟೂರುಗಳು ಅಭಿವೃದ್ಧಿಪಡಿಸುವ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ

05.12.2023

06.12.2023

79

ಎಸ್.ಎಲ್.‌ ಭೋಜೇಗೌಡ, ಟಿ,ಎ ಶರವಣ ಹಾಗೂ‌ ಕೇಶವ  ಪ್ರಸಾದ್‌  ಎಸ್.

05.12.2023

ದಿನಾಂಕ;30.11.2023ರಂದು ಚಿಕ್ಕಮಂಗಳೂರು ನಗರದಲ್ಲಿ ವಕೀಲರ ಮೇಲೆ  ಪೊಲೀಸರು  ಹಲ್ಲೆ ನಡೆಸಿರುವುದರ ಬಗ್ಗೆ.

ಒಳಾಡಳಿತ

06.12.2023

07.12.2023

80

ಬಿ.ಎಂ.ಫಾರೂಖ್

ದಿನಾಂಕ:13.12.2023ರಂದು  ಸದನದಲ್ಲಿ ಉತ್ತರಿಸಲಾಗಿದೆ.

05.12.2023

ಮಂಗಳೂರು ನಗರದ ಉಲ್ಲಾಳ ನಗರದಲ್ಲಿ ಸ್ಥಾಪಿತವಾಗಿರುವ  ಫಿಸ್‌ ಮಿಲ್‌ ತಯಾರಿಕಾ‍ ಘಟಕದಿಂದ ಪರಿಸರದ ಮೇಲೆ ಜಲ ಮತ್ತು ವಾಯುಮಾಲ್ಯಿನದ ಕುರಿತು.,

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

(ವರ್ಗಾವಣೆ)

ವಾಣಿಜ್ಯ ಮತ್ತು ಕೈಗಾರಿಕೆ

06.12.2023

07.12.2023

81

ಭಾರತಿ ಶೆಟ್ಟಿ

05.12.2023

ಹೆಣ್ಣು ಬ್ರೊಣ ಹತ್ಯೆ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮಗಳಿದ್ದರೂ  ಸರ್ಕಾರ ಆಸ್ಪತ್ರೆಗಳ ಮೇಲೆ ನಿಯಂತ್ರಣ  ಮಾಡಲು ವಿಫಲವಾಗಿರುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

07.12.2023

08.12.2023

82

ದಿನೇಶ್‌ ಗೂಳಿಗೌಡ

06.12.2023

ಕರ್ನಾಟಕ  ಸರ್ಕಾರ ಸಚಿವಾಲಯ ಮುಂಬಡ್ತಿಯಲ್ಲಿ ಸಹಾಯಕ  ಹಾಗೂ ಕಿರಿಯ ಸಹಾಯಕ ವೃಂದದ ನೌಕರರಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

07.12.2023

08.12.2023

83

ಯು.ಬಿ.ವೆಂಕಟೇಶ್

(ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ.

ದಿನಾಂಕ:13.12.2023ರಂದು  ಸದನದಲ್ಲಿ ಉತ್ತರಿಸಲಾಗಿದೆ.

06.12.2023

ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ  ಮೌಡ್ಯ  ಆಚರಣೆಯಿಂದ  ಬಾಣಂತಿ ಮತ್ತು  ಮಗು ಅನಾರೋಗ್ಯದಿಂದ  ಸಾವನ್ನಪ್ಪಿರುವ ಪ್ರಕರಣದ ಕುರಿತು.

ಸಮಾಜ ಕಲ್ಯಾಣ

07.12.2023

08.12.2023

84

ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್‌, ಡಾ:ವೈ.ಎ.ನಾರಾಯಣಸ್ವಾಮಿ, ಟಿ.ಎ.ಶರವಣ ಹಾಗೂ ಛಲವಾದಿ ಟಿ. ನಾರಾಯಣಸ್ವಾಮಿ

(ನಿಯಮ -330 ರಿಂದ ನಿಯಮ-72ಕ್ಕೆ ಪರಿವರ್ತಿಸಲಾಗಿದೆ)

ದಿನಾಂಕ:07.12.2023 ರಿಂದ ಚರ್ಚಿಸಲಾಗಿದೆ ದಿನಾಂಕ:13.12.2023ರಂದು ಉತ್ತರಿಸಲಾಗಿದೆ

07.12.2023

ರಾಷ್ಟ್ರೀಯ  ಶಿಕ್ಷಣ ನೀತಿ-2020ನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ತಲೆದೋರಿರುವ ಗೊಂದಲ, ಆತಂಕಗಳ ಗಂಭೀರ ವಿಷಯದ ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.12.2023

08.12.2023

85

ಎನ್.ರವಿಕುಮಾರ್‌, ಪ್ರತಾಪ್‌ ಸಿಂಹ ನಾಯಕ್‌  ಕೆ, ವೈ.ಎಂ.ಸತೀಶ್,  ಭಾರತಿ ಶೆಟ್ಟಿ, ರಘುನಾಥ್‌ ರಾವ್‌ ಮಲ್ಕಾಪೂರೆ,  ಹಾಗೂ ಇತರರು.

06.12.2023

ರಾಜ್ಯದ ಅರಣ್ಯ, ಇಲಾಖೆಯ ಕಾವಾಡಿಗರಿಗೆ ಮತ್ತು ಮಾವುತರಿಗೆ ವೇತನ ಹಾಗೂ ಮೂಲಭೂತ ಸೌಲಭ್ಯ ಹಾಗೂ‍ ಶಿಕ್ಷಣ  ಒದಗಿಸುವ ಕುರಿತು.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

07.12.2023

07.12.2023

86

ತಿಪ್ಪಣ್ಣಪ್ಪ

(ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ.

ದಿನಾಂಕ:13.12.2023ರಂದು  ಸದನದಲ್ಲಿ ಉತ್ತರಿಸಲಾಗಿದೆ.

06.12.2023

ವಿಶ್ವಗುರು ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು  ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಸ್ಥಾಪಿಸುವ ಬಗ್ಗೆ.

ಕನ್ನಡ ಮತ್ತ  ಸಂಸ್ಕೃತಿ

 

 

87

ಎಸ್.ವ್ಹಿ.ಸಂಕನೂರ, ಮರಿತಿಬ್ಬೇಗೌಡ, ನಿರಾಣಿ ಹಣಮಂತ್‌ ರುದ್ರಪ್ಪ, ಹಾಗೂ ಡಾ: ವೈ,ಎ.ನಾರಾಯಣಸ್ವಾಮಿ

06.12.2023

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ  ದ್ವಿತೀಯ  ವರ್ಷದ  ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಂತರ ಎರಡು  ಸಪ್ಲಿಮೆಂಟರಿ ಪರೀಕ್ಷೆ ನಡೆಸುವುದರಿಂದ ಬೋಧನಾ ಅವಧಿ  ಕೊರತೆ ಮತ್ತು  ಇತರ ಸಮಸ್ಯೆಗಳ  ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.12.2023

07.12.2023

88

ಡಾ:ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ, ಮರಿತಿಬ್ಬೇಗೌಡ, ಎಸ್.ವ್ಹಿ, ಸಂಕನೂರ,  ಹಾಗೂ ಶಶೀಲ್‌ ಜಿ. ನಮೋಶಿ.

{ತಡೆಹಿಡಿಯಲಾಗಿದೆ}

07.12.2023

ಸರ್ಕಾರಿ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.

ಆರ್ಥಿಕ

89

ಬಿ.ಎಂ.ಫಾರೂಖ್‌,

{ತಡೆಹಿಡಿಯಲಾಗಿದೆ}

07.12.2023

ಜನವರಿ-2008 ರಿಂದ ಇದುವರೆವಿಗೂ ಮಾನ್ಯಮುಖ್ಯಮಂತ್ರಿಯವರು, ಮಾನ್ಯ ಸಭಾಧ್ಯಕ್ಷರು ಮತ್ತು ಮಾನ್ಯ  ಸಭಾಪತಿಯವರು ಒಳಗೊಂಡಂತೆ ಸಮ್ಮೇಳನಾ ಸಭಾಂಗಣ ಮತ್ತು ಬ್ಯಾಂಕ್ವೇಟ್‌  ಹಾಲ್‌ನಲ್ಲಿ ಸೇರಿರುವ ಸಭೆ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

90

ಕೇಶವ ಪ್ರಸಾದ್‌  ಎಸ್‌, ಡಾ:ತಳವಾರ್‌ ಸಾಬಣ್ಣ, ಪಿ.ಹೆಚ್.ಪೂಜಾರ್  ಹಾಗೂ ಇತರರು.

07.12.2023

ರಾಜ್ಯಾದ್ಯಂತ ನೇಕಾರ ಮತ್ತು ನೇಕಾರಿಗೆ ಆರ್ಥಿಕ  ಮುಗ್ಗಟಿನಿಂದ ಮಾರುಕಟ್ಟೆಯ ಅಸ್ತಿರತೆಯಿಂದ ವೈಜ್ಞಾನಿಕ  ಬೆಲೆಯನ್ನು  ನಿಗಧಿ  ಮಾಡದಿರುವ ಕಾರಣ ತೊಂದರೆ ಉಂಟಾಗಿರುವ ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆ)

08.12.2023

11.12.2023

91

ಎಸ್.ವ್ಹಿ.ಸಂಕನೂರ ಹಾಗೂ ಶಶೀಲ್‌ ಜಿ ನಮೋಶಿ

08.12.2023

ಸರ್ಕಾರದ ಶಾಲಾ ಶಿಕ್ಷಣ  ಇಲಾಖೆಯ ಪದವಿ ಪೂರ್ವ ಕಾಲೇಜುಗಳ ಮೇಲಉಸ್ತುವಾರಿಯನ್ನು  ಆಯಾ ಜಿಲ್ಲೆಗಳ  ಜಿಲ್ಲಾ ಪಂಚಾಯತ್‌ CEO  ಮತ್ತು ಆಯಾ ವಿಭಾಗದ ಅಪರ ಆಯುಕ್ತರಿಗೆ ವಹಿಸಿರುವ   ಹಿನ್ನಲೆಯಲ್ಲಿ  ಪದವಿ ಪೂರ್ವ ಹಂತಕ್ಕೆ ಆಗುವ  ಸಾಧಕ-ಬಾಧಕಗಳ ಬಗ್ಗೆ.

ಶಾಲಾ ಶಿಕ್ಷಣ   ಮತ್ತು ಸಾಕ್ಷರತಾ

11.12.2023

11.12.2023

92

ಡಾ:ತಳವಾರ್‌ ಸಾಬಣ್ಣ

12.12.2023

ಹಿಂದುಳಿದ ವರ್ಗಗಳ ಮೀಸಲಾತಿ ಕುರಿತಂತೆ  ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

12.12.2023

13.12.2023

93

ಶಾಂತಾರಾಮ್ ಬುಡ್ನ ಸಿದ್ದಿ

12.12.2023

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡು, ಹಳಿಯಾಳ, ಶಿರಸಿ ಹಾಗೂ  ಇನ್ನಿತರೆ ತಾಲ್ಲೂಕುಗಳ  ಅಂಗನವಾಡಿ ಕಟ್ಟಡಗಳು ಶಿಥಲಾವಸ್ಥೆಗೆ ತಲುಪಿರುವ ಬಗ್ಗೆ.

ಮಹಿಳೆಯರ  ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು  ಹಿರಿಯ ನಾಗರೀಕರ ಸಬಲೀಕರಣ

12.12.2023

13.12.2023

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru