ನಿಯಮ 72ರ ಸೂಚನೆಗಳ ಪಟ್ಟಿ
| ಕ್ರಮ ಸಂಖ್ಯೆ | ಮಾನ್ಯ ಸದಸ್ಯರುಗಳ ಹೆಸರುಗಳು ಶ್ರೀಯುತರುಗಳಾದ:- | ಸೂಚನಾ ಪತ್ರ ಪಡೆದ ದಿನಾಂಕ | ವಿಷಯ | ಇಲಾಖೆ | ಅಂಗೀಕಾರ ವರದಿ ದಿನಾಂಕ | ಇಲಾಖೆಗೆ ಕಳುಹಿಸಿದ ದಿನಾಂಕ | ಉತ್ತರ |
|---|---|---|---|---|---|---|---|
| 1 | ಐವನ್ ಡಿʼಸೋಜಾ |
06.08.2026 | ಕರಾವಳಿ ಭಾಗದಲ್ಲಿ ಉಚ್ಛನ್ಯಾಯಾಲಯ ಸಂಚಾರಿ ಪೀಠವನ್ನು ಸ್ಥಾಪಿಸಲು ಸರ್ಕಾರ ಉಚ್ಛನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದರೂ, ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು. |
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು
(ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
07.08.2026 | 10.08.2026 | |
| 2 |
ಐವನ್ ಡಿʼಸೋಜಾ
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
06.08.2026 | ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಪ್ರವಾಸೋದ್ಯಮ ನೀತಿಯನ್ನು ತಯಾರಿಸಿ, ವಿವಿಧ ಅಭಿವೃದ್ದಿ ಯೋಜನೆಗಳನ್ನು ಕೈಗೊಳ್ಳುವ ಕುರಿತು. | ಪ್ರವಾಸೋದ್ಯಮ |
07.08.2026 | 11.08.2026 | |
| 3 |
ಐವನ್ ಡಿʼಸೋಜಾ
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
06.08.2026 | ಎತ್ತಿಹೊಳೆ ಯೋಜನೆಯಿಂದ ಸುಮಾರು 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆ ಪ್ರಾರಂಭಿಸಿದರೂ, ಕಾರ್ಯಗತಗೊಳ್ಳದೇ ಇರುವ ಕುರಿತು. | ಜಲಸಂಪನ್ಮೂಲ |
07.08.2026 | 11.08.2026 | |
| 4 |
ಶಿವಕುಮಾರ್ ಕೆ
(ದಿ:20.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
06.08.2026 | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ಜಾರಿಯಾಗಿದ್ದು, ಅಭ್ಯರ್ಥಿಗಳಿಗೆ ಸೌಲಭ್ಯಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಸಿಗದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ. | ಕಂದಾಯ |
07.08.2026 | 10.08.2026 | |
| 5 | ಶಶೀಲ್ ಜಿ ನಮೋಶಿ |
06.08.2026 | ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಲ್ಲಿ ಹಾಗೂ ಜೇಷ್ಠತೆಯಲ್ಲಿ ನೌಕರರಿಗೆ ಅನ್ಯಾಯವಾಗುತ್ತಿದ್ದು, ಗೊಂದಲಗಳನ್ನು ನಿವಾರಣೆ ಮಾಡುವ ಕುರಿತು. |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
(ವರ್ಗಾವಣೆ) ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
|
07.08.2026 | 11.08.2026 | |
| 6 | ಶಶೀಲ್ ಜಿ ನಮೋಶಿ |
06.08.2026 | ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಲ್ಲಿ ಹಾಗೂ ಜೇಷ್ಠತೆಯಲ್ಲಿ ನೌಕರರಿಗೆ ಅನ್ಯಾಯವಾಗುತ್ತಿದ್ದು, ಗೊಂದಲಗಳನ್ನು ನಿವಾರಣೆ ಮಾಡುವ ಕುರಿತು. | ಒಳಾಡಳಿತ |
07.08.2026 | 11.08.2026 | |
| 7 | ಮಂಜುನಾಥ್ ಭಂಡಾರಿ |
06.08.2026 | ರಾಜ್ಯದಲ್ಲಿ ಪದವೀಕ್ಷಣಾ ಮಂದಿರ ಹಾಗೂ ಪ್ರವಾಸಿ ಮಂದಿರಗಳ ನಿರ್ವಹಣೆಗೆ ಪ್ರತ್ಯೇಕ ವಾರ್ಷಿಕ ಅನುದಾನ ನಿಗಧಿಪಡಿಸಿ, ಬೇರೆ ರಾಜ್ಯಗಳ ನಿರ್ವಹಣಾ ವಿಧಾನಗಳನ್ನು ಅಧ್ಯಯನ ಮಾಡಿ ಏಕರೂಪದ ಸಮಗ್ರ ನೀತಿ ರಚಿಸುವ ಕುರಿತು | ಲೋಕೋಪಯೋಗಿ |
07.08.2026 | 11.08.2026 | |
| 8 |
ಕೆ.ಅಬ್ದುಲ್ ಜಬ್ಬರ್
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
07.08.2026 | ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಹೊಸ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ಅನುದಾನ ಮಂಜೂರು ಮಾಡುವ ಕುರಿತು. | ಉನ್ನತ ಶಿಕ್ಷಣ |
11.08.2026 | 12.08.2026 | |
| 9 | ಡಾ:ಧನಂಜಯ ಸರ್ಜಿ |
07.08.2026 | ಶಿವಮೊಗ್ಗ ಜಿಲ್ಲೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಅರಣ್ಯ ಇಲಾಖೆಯಿಂದ ಭೂಮಿ ವರ್ಗಾವಣೆಗೆ ಸಂಬಂಧಿಸಿದಂತೆ ರೂ.100.00 ಕೋಟಿ ಬಾಕಿ ಪಾವತಿಸುವ ಕುರಿತು ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ | ಉನ್ನತ ಶಿಕ್ಷಣ |
10.08.2026 | 10.08.2026 | |
| 10 |
ಎನ್. ರವಿಕುಮಾರ್
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:13)
|
07.08.2026 | ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ನೀಡಲಾಗುವ ಕಿಟ್ಗಳು ಹಾಗೂ ಆರೋಗ್ಯ ತಪಾಸಣೆ ಹೆಸರಲ್ಲಿ ಆಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಠಾಚಾರದ ಕುರಿತು | ಕಾರ್ಮಿಕ |
10.08.2026 | 10.08.2026 | |
| 11 |
ಎನ್. ರವಿಕುಮಾರ್
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:12)
|
07.08.2026 | ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ಸ್ಕೂಲ್ ಕಿಟ್ ಖರೀದಿ ಟೆಂಡರ್ನಲ್ಲಿ ಭ್ರಷ್ಠಾಚಾರದ ಕುರಿತು | ಕಾರ್ಮಿಕ |
10.08.2026 | 10.08.2026 | |
| 12 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:21)
|
07.08.2026 | ರಾಜ್ಯದಲ್ಲಿ ಹೊಸದಾಗಿ 08 ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಕ್ಲಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕಟ್ಟಡ, ಸಿಬ್ಬಂದಿ ನೇಮಕ, ಮೂಲಭೂತ ಸೌಲಭ್ಯಗಳನ್ನು ಹೊಂದಲು ಷರತ್ತು ವಿಧಿಸಿದ್ದು, ಇದರಿಂದ ಹಲವಾರು ಸಮಸ್ಯೆ ಉಂಟಾಗಿರುವ ಕುರಿತು | ಉನ್ನತ ಶಿಕ್ಷಣ |
10.08.2026 | 10.08.2026 | |
| 13 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:20)
|
07.08.2026 | 2006ರಿಂದ ನೇಮಕವಾಗಿರುವ ಸರ್ಕಾರಿ ನೌಕರ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು | ಆರ್ಥಿಕ |
10.08.2026 | 10.08.2026 | |
| 14 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19)
|
07.08.2026 | ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವಂತೆ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಸರ್ಕಾರದಿಂದ ವೇತನ ನೀಡುವುದು ಮತ್ತು ಡಿಸೆಂಬರ್-2025ರವರೆಗಿನ ಅನುದಾನಿತ ಶಾಲೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.08.2026 | 10.08.2026 | |
| 15 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18)
|
07.08.2026 | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿನ ಹೊರಗುತ್ತಿಗೆ ಬೋಧಕ ಸಿಬ್ಬಂದಿಗೆ ವೇತನ ಪರಿಷ್ಕರಣೆ ಹಾಗೂ ಸರಿಯಾದ ಸಮಯಕ್ಕೆ ವೇತನ ನೀಡುವ ಕುರಿತು | ನಗರಾಭಿವೃದ್ಧಿ |
10.08.2026 | 10.08.2026 | |
| 16 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:17)
|
07.08.2026 | 1995 ರಿಂದ 2025ರ ವರೆಗೆ ಸತತವಾಗಿ ನಡೆಯುತ್ತಿರುವ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.08.2026 | 10.08.2026 | |
| 17 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16)
|
07.08.2026 | ಸರ್ಕಾರಿ ಪ್ರೌಢ ಶಾಲೆಯಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 81 ಸಹ ಶಿಕ್ಷಕರನ್ನು ಮೂಲ ದಾಖಲೆಗಳು ನಕಲಿಯಾಗಿದೆ ಎಂದು ಅಮಾನತ್ತು ಮಾಡಿದ್ದು, ಶಿಕ್ಷಕರುಗಳ ಮೇಲಿರುವ ತನಿಖೆಯನ್ನು ಪೂರ್ಣಗೊಳಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.08.2026 | 10.08.2026 | |
| 18 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15)
|
07.08.2026 | ಬೆಂಗಳೂರು ನೀರು ಸರಬರಾಜು ಮಂಡಳಿಯ ನೌಕರರಿಗೆ ನೀಡಿದಂತೆ, ದಿನಾಂಕ:01.04.2006ರ ಪೂರ್ವದಲ್ಲಿ ಮತ್ತು ನಂತರದಲ್ಲಿ ವಿಶ್ವವಿದ್ಯಾಲಯದ ಸೇವೆಗೆ ಸೇರಿದ ನೌಕರರಿಗೆ ಹಳೆಯ ಡಿಫೈನ್ಸ್ ಪಿಂಚಿಣಿ ಯೋಜನೆಗೆ ಅನುಮೋದನೆ ನೀಡುವ ಕುರಿತು | ಉನ್ನತ ಶಿಕ್ಷಣ |
10.08.2026 | 10.08.2026 | |
| 19 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:14)
|
07.08.2026 | ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳನ್ನು ಬೇರೊಂದು ಅನುದಾನಿತ/ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ನಿಯೋಜನೆ ಮಾಡದಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಆಗುತ್ತಿರುವ ಕುರಿತು | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
10.08.2026 | 10.08.2026 | |
| 20 |
ಎಸ್.ಎಲ್.ಭೋಜೇಗೌಡ
(ಮಾನ್ಯರು ನೀಡಿರುವ ಸೂಚನಾ ಪತ್ರವನ್ನು ಹಿಂಪಡೆದಿರುತ್ತಾರೆ)
|
10.08.2026 | ಶೃಂಗೇರಿ ತಾಲ್ಲೂಕು ಗೋರಿಗುಡ್ಡದ 40ಅಡಿ ತಡೆಗೋಡೆಯನ್ನು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
11.08.2026 | 11.08.2026 | |
| 21 | ಎಸ್.ಎಲ್.ಭೋಜೇಗೌಡ |
10.08.2026 | ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ನಿವೃತ್ತಿ/ಮರಣ ಹೊಂದಿದ ಸರ್ಕಾರಿ ನೌಕರರುಗಳಿಗೆ ರಜೆ ನಗಧೀಕರಣ ಮಂಜೂರಾತಿಯಲ್ಲಿ ಅಕ್ರಮವಾಗಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
11.08.2026 | 11.08.2026 | |
| 22 | ಎಸ್.ಎಲ್.ಭೋಜೇಗೌಡ |
10.08.2026 | ಬೆಂಗಳೂರು ನಗರ ಜಿಲ್ಲೆಯ ಬ್ಯಾಟರಾಯನಪುರ ವಿಧಾನಸಭಾ ಜಾಲ ಹೋಬಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ | ಕಂದಾಯ |
11.08.2026 | 11.08.2026 | |
| 23 | ಡಾ:ಧನಂಜಯ ಸರ್ಜಿ |
10.08.2026 | ರಾಜ್ಯಾದ್ಯಂತ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರಿನ ಮಾರಾಟ ನಿರ್ಬಂಧಿಸುವ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
11.08.2026 | 11.08.2026 | |
| 24 | ಡಾ:ಧನಂಜಯ ಸರ್ಜಿ |
10.08.2026 | ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡ, ಶಾಲಾ, ಕಾಲೇಜು, ಹಾಸ್ಟೇಲ್ ಕಟ್ಟಡಗಳಲ್ಲಿ ʼʼಮಳೆ ನೀರು ಕೊಯ್ಲುʼʼ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು | ನಗರಾಭಿವೃದ್ಧಿ |
11.08.2026 | 11.08.2026 | |
| 25 | ಕಿಶೋರ ಕುಮಾರ್ ಪುತ್ತೂರ್ |
10.08.2026 | ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿನ ಎಂಡೋಸಲ್ಫಾನ್ ಪೀಡಿತರಿಗೆ ಮಾಶಾಸನ ಹೆಚ್ಚಿಸುವ ಕುರಿತು | ಕಂದಾಯ |
11.08.2026 | 11.08.2026 | |
| 26 | ಡಾ: ಉಮಾಶ್ರೀ |
10.08.2026 | ಮಂಡ್ಯ ತಾಲ್ಲೂಕು ಕೊತ್ತತ್ತಿ ಹೋಬಳಿಯ ಗುತ್ತಲ ಗ್ರಾಮದಲ್ಲಿ LAC ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಹಣವನ್ನು ಪಾವತಿಸುವ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
11.08.2026 | 11.08.2026 | |
| 27 | ಡಾ: ಉಮಾಶ್ರೀ |
10.08.2026 | ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕರಿಗೆ ವಿತರಿಸುವ ʼʼಮೆಷನ್ ಟೂಲ್ ಕಿಟ್ʼʼ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಕುರಿತು | ಕಾರ್ಮಿಕ |
11.08.2026 | 11.08.2026 | |
| 28 | ಹೆಚ್.ಎಸ್. ಗೋಪಿನಾಥ್ |
10.08.2026 | ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅನಧಿಕೃತ ಬಡಾವಣೆಗಳ ʼʼಬಿʼʼ ಖಾತಾ ಸಮಸ್ಯೆ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
11.08.2026 | 11.08.2026 | |
| 29 |
ಎಸ್.ವ್ಹಿ.ಸಂಕನೂರ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:23)
|
10.08.2026 | ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2021-22ನೇ ಸಾಲಿನ ಬಿ.ಪಿ.ಎ (ಮ್ಯೂಸಿಕ್) ಪದವಿ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣ ಪತ್ರ ನೀಡದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ | ಉನ್ನತ ಶಿಕ್ಷಣ |
11.08.2026 | 12.08.2026 | |
| 30 | ಡಿ.ಎಸ್.ಅರುಣ್ |
10.08.2026 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ/ಸಿಎ (CA) ನಿವೇಶನಗಳನ್ನು ಅತ್ಯಲ್ಪ ರಿಯಾಯಿತಿ ದರದಲ್ಲಿ ಮಂಜೂರು ಮಾಡಿರುವ ಬಗ್ಗೆ | ನಗರಾಭಿವೃದ್ಧಿ |
11.08.2026 | 12.08.2026 | |
| 31 | ಮಂಜುನಾಥ್ ಭಂಡಾರಿ |
10.08.2026 | ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವ ಕುರಿತು | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
11.08.2026 | 12.08.2026 | |
| 32 | ಎನ್.ರವಿಕುಮಾರ್ |
11.08.2026 | ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುವ ʼʼಸೇಫ್ಟಿ ಕಿಟ್ʼʼ ಖರೀದಿಯಲ್ಲಿ ಭ್ರಷ್ಠಾಚಾರವಾಗಿರುವ ಕುರಿತು | ಕಾರ್ಮಿಕ |
12.08.2026 | 12.08.2026 | |
| 33 | ಹೆಚ್.ಎಸ್.ಗೋಪಿನಾಥ್ |
11.08.2026 | ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕುರಿತು | ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ |
12.08.2026 | 13.08.2026 | |
| 34 | ಶಶೀಲ್ ಜಿ ನಮೋಶಿ |
12.08.2026 | ರಾಯಚೂರು ಜಿಲ್ಲೆ, ಸಿರವಾರ ತಾಲ್ಲೂಕಿನ ಅತನೂರ ಗ್ರಾಮದ ಮನೆ-ಮನೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
12.08.2026 | 13.08.2026 | |
| 35 | ಎಸ್.ಎಲ್. ಬೋಜೇಗೌಡ |
12.08.2026 | ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ/ಉಪನ್ಯಾಸಕರುಗಳಿಗೆ ಮೌಲ್ಯಮಾಪನ ಭತ್ಯೆಯನ್ನು ಸಕಾಲಕ್ಕೆ ನೀಡುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
12.08.2026 | 13.08.2026 | |
| 36 | ಎಸ್.ಎಲ್. ಬೋಜೇಗೌಡ |
12.08.2026 | ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ/ ರಾಜಿನಾಮೆ/ಇತರೆ/ ಕಾರಣಗಳಿಂದ ತೆರವಾದ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
12.08.2026 | 13.08.2026 | |
| 37 | ಡಿ.ಎಸ್.ಅರುಣ್ |
12.08.2026 | ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡಲಾದ ತೆರಿಗೆ ಹಾಗೂ ಉಪಕರಣಗಳ ರೂ.834.11 ಕೋಟಿ ಸರ್ಕಾರದ ಖಾತೆಗೆ ಜಮೆ ಆಗದೆ ಇರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.08.2026 | 13.08.2026 | |
| 38 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:28)
|
12.08.2026 | ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ದಾಖಲೆ ಸಲ್ಲಿಸಿದ್ದಾರೆಂದು ಅವರ ಮೇಲೆ ಎಫ್.ಐ.ಆರ್ (FIR) ದಾಖಲಿಸಿರುವ ಕುರಿತು | ಉನ್ನತ ಶಿಕ್ಷಣ |
13.08.2026 | 13.08.2026 | |
| 39 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:29)
|
12.08.2026 | ಚಿತ್ರದುರ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಶಿಕ್ಷಕರಿಗೆ ನಿಯಮ ಬಾಹಿರವಾಗಿ ವರ್ಗಾವಣೆ ಕೌನ್ಸಿಲಿಂಗ್ನಲ್ಲಿ ಭಾಗವಹಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
13.08.2026 | 13.08.2026 | |
| 40 | ಎಂ.ನಾಗರಾಜು |
13.08.2026 | ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ರಾಜಕೀಯ ಮೀಸಲಾತಿ ನೀಡುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.08.2026 | 13.08.2026 | |
| 41 |
ಎಂ.ನಾಗರಾಜು
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
13.08.2026 | ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
13.08.2026 | 14.08.2026 | |
| 42 | ಐವನ್ ʼಡಿʼ ಸೋಜಾ |
13.08.2026 | ಮಂಗಳೂರು MRPL ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿನ ಶಾಂತಿಗುಡ್ಡೆಯ 105 ಮನೆಗಳ ಸಮಸ್ಯೆ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
13.08.2026 | 13.08.2026 | |
| 43 | ಎಸ್.ಎಲ್. ಭೋಜೇಗೌಡ |
13.08.2026 | ಕರ್ನಾಟಕ ಗಾಲ್ಫ್ ಅಸೋಸಿಯೇಷನ್ಗೆ ಗುತ್ತಿಗೆ ಬಾಡಿಗೆಯನ್ನು ನಿಗಧಿಪಡಿಸಲು ಸಮಿತಿ ಶಿಫಾರಸ್ಸು ಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಗುತ್ತಿಗೆ ಅವಧಿಯನ್ನು ನವೀಕರಿಸುವ ಕುರಿತು |
ಕಂದಾಯ
(ವರ್ಗಾವಣೆ) ಪ್ರವಾಸೋದ್ಯಮ
|
13.08.2026 | 13.08.2026 | |
| 44 | ಎಸ್.ಎಲ್. ಭೋಜೇಗೌಡ |
13.08.2026 | ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನಧಿಕೃತ ಗಣಿಗಾರಿಕೆ ಹಾಗೂ ಒತ್ತುವರಿ ಸಂಬಂಧ ದಂಡವನ್ನು ವಸೂಲಾತಿ ಮಾಡದಿರುವ ಕುರಿತು | ಗಣಿ ಮತ್ತು ಭೂ ವಿಜ್ಞಾನ |
13.08.2026 | 14.08.2026 | |
| 45 | ಬಸವರಾಜ ಎಸ್. ಹೊರಟ್ಟಿ |
13.08.2026 | ರಾಜ್ಯದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನಿಧನ, ನಿವೃತ್ತಿ, ಬಡ್ತಿ ರಾಜೀನಾಮೆ ಹಾಗೂ ಇತರ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
13.08.2026 | 13.08.2026 | |
| 46 |
ಮಂಜುನಾಥ್ ಭಂಡಾರಿ
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
13.08.2026 | ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣೆ ಸಿಬ್ಬಂದಿಗಳ ವೇತನ ಹಾಗೂ ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಸ್ಥಳೀಯ ಸಂಸ್ಥೆಗಳ ಸಬಲೀಕರಣಗೊಳಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
14.08.2026 | 14.08.2026 | |
| 47 | ಎ.ವಿ.ಗಾಯತ್ರಿ ಶಾಂತೇಗೌಡ |
13.08.2026 | KRIDL ಹಾಗೂ ನಿರ್ಮಿತಿ ಕೇಂದ್ರಗಳಿಗೆ 2023-24 ಮತ್ತು 2024-25 ನೇ ಸಾಲಿನಲ್ಲಿ ವಹಿಸಿದ ಕಾಮಗಾರಿಗಳ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
14.08.2026 | 14.08.2026 | |
| 48 | ಎ.ವಿ.ಗಾಯತ್ರಿ ಶಾಂತೇಗೌಡ |
13.08.2026 | ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನ ಅಭಿವೃದ್ಧಿ ಕಾಮಗಾರಿ, ಕಾಲೇಜು ಪ್ರಯೋಗಾಲಯಗಳಿಗೆ ಪೂರೈಸುತ್ತಿರುವ ರಾಸಾಯನಿಕಗಳ ಖರೀದಿ ಮತ್ತು ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಮಾಸಿಕ ವೇತನ ಕುರಿತು | ವೈದ್ಯಕೀಯ ಶಿಕ್ಷಣ |
14.08.2026 | 14.08.2026 | |
| 49 | ಪಿ.ವಿ.ಮೋಹನ್ |
13.08.2026 | ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಪೀಡಿತರು ಅಂಗವೈಕಲ್ಯ ಹೊಂದಿದ್ದು, ಅವರಿಗೆ ವೈದ್ಯಕೀಯ ಸೌಲಭ್ಯ ಮತ್ತು ಶಾಶ್ವತ ಪುನರ್ವಸತಿ ಕಲ್ಪಿಸುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
14.08.2026 | 14.08.2026 | |
| 51 | ಪಿ.ವಿ.ಮೋಹನ್ |
13.08.2026 | ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತು | ಜಲಸಂಪನ್ಮೂಲ |
14.08.2026 | 14.08.2026 | |
| 52 | ಡಿ.ಟಿ. ಶ್ರೀನಿವಾಸ್ (ಡಿಟಿಎಸ್) |
14.08.2026 | ರಾಜ್ಯದ ಹಿಂದುಳಿದ ವರ್ಗಗಳ ಸಮಾಜಗಳಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ |
17.08.2026 | 17.08.2026 | |
| 53 |
ಬಿ.ಎಸ್.ಶಿವಣ್ಣ
(ದಿ:21.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
14.08.2026 | ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್/ಗಣಕಯಂತ್ರ ನೀಡಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮತ್ತು ಉನ್ನತ ಶಿಕ್ಷಣ |
17.08.2026 & 20.08.2026 | 17.08.2026 & 20.08.2026 | |
| 54 | ಎಸ್.ಆರ್. ಭೋಜೇಗೌಡ |
14.08.2026 | ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಬಳಿ ಹೆರಿಟೇಜ್ ಸ್ಥಳಗಳನ್ನು ಕಡೆಗಣಿಸಿ, ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಾಣ ಮಾಡಿದ ಸೇತುವೆ ಕುಸಿದಿರುವ ಕುರಿತು | ಲೋಕೋಪಯೋಗಿ |
17.08.2026 | 17.08.2026 | |
| 55 | ಪಿ.ವಿ.ಮೋಹನ್ |
13.08.2026 | NEET ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರವನ್ನು ಒತ್ತಾಯಿಸುವ ಕುರಿತು | ವೈದ್ಯಕೀಯ ಶಿಕ್ಷಣ |
17.08.2026 | 20.08.2026 | |
| 56 | ಸಿ.ಎನ್.ಮಂಜೇಗೌಡ |
17.08.2026 | ಬೀಳು (ಪಡಾ) ಎಂದು ದಾಖಲಾಗಿರುವ ಜಮೀನುಗಳ ಖಾತೆಗಳನ್ನು ಮೂಲ ಖಾತೆದಾರರಿಗೆ/ಸಾಗುವಳಿದಾರರಿಗೆ ಪುನರ್ ಸ್ಥಾಪನೆ ಮಾಡಲು ಕಾಲಾವಕಾಶ ವಿಸ್ತರಿಸುವ ಕುರಿತು | ಕಂದಾಯ |
17.08.2026 | 18.08.2026 | |
| 57 | ಸಿ.ಎನ್.ಮಂಜೇಗೌಡ |
17.08.2026 | ನಗರಾಭಿವೃದ್ಧಿ ಪ್ರಾಧಿಕಾರಗಳ ನೌಕರರಿಗೆ ʼʼಏಕರೂಪ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರುವ ಕುರಿತು | ನಗರಾಭಿವೃದ್ಧಿ |
17.08.2026 | 18.08.2026 | |
| 58 | ಸಿ.ಎನ್.ಮಂಜೇಗೌಡ |
17.08.2026 | ಮಂಡ್ಯ ಜಿಲ್ಲೆಯ ರೈತರ ಜಮೀನುಗಳ ಮೂಲ ಕಡತಗಳು ಲಭ್ಯವಿಲ್ಲವೆಂದು ಮಂಜೂರಾತಿ ರದ್ದುಪಡಿಸುತ್ತಿರುವುದನ್ನು ತಡೆದು ರೈತರ ಹಿತರಕ್ಷಣೆ ಮಾಡುವ ಕುರಿತು | ಕಂದಾಯ |
17.08.2026 | 18.08.2026 | |
| 59 | ಸಿ.ಎನ್.ಮಂಜೇಗೌಡ |
17.08.2026 | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ʼʼಹೆಚ್ʼʼ ಕೆಟಗರಿಯ ದೇವನೂರ 3ನೇ ಹಂತದ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡದೇ ವಿಳಂಬ ಮಾಡುತ್ತಿರುವುದನ್ನು ತಡೆದು ತಕ್ಷಣ ನಿವೇಶನ ಹಂಚಿಕೆ ಮಾಡುವ ಕುರಿತು | ನಗರಾಭಿವೃದ್ಧಿ |
17.08.2026 | 18.08.2026 | |
| 60 | ಸಿ.ಎನ್.ಮಂಜೇಗೌಡ |
17.08.2026 | ಮೈಸೂರು ಸಿದ್ದಾರ್ಥ ನಗರದಲ್ಲಿರುವ NCC ಗ್ರೂಪ್ ಹೆಡ್ಕ್ವಾರ್ಟರ್ಸ್ ಮೂಲ ಸೌಕರ್ಯಗಳಿಲ್ಲದೇ ಕೆಡೆಟ್ಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಖಾಯಂ ತರಬೇತಿ ಸಂಕೀರ್ಣ ನಿರ್ಮಾಣ ಮಾಡುವ ಕುರಿತು | ಉನ್ನತ ಶಿಕ್ಷಣ |
17.08.2026 | 18.08.2026 | |
| 61 | ಎಸ್.ಎಲ್.ಭೋಜೇಗೌಡ |
17.08.2026 | ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವ ಕುರಿತು | ಲೋಕೋಪಯೋಗಿ |
17.08.2026 | 18.08.2026 | |
| 62 | ಎಸ್.ಎಲ್.ಭೋಜೇಗೌಡ |
17.08.2026 | ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪಿ.ಎಫ್. ನೀಡದಿರುವ ಬೆಂಗಳೂರಿನ ಖಾಸಗಿ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು | ಕಾರ್ಮಿಕ |
17.08.2026 | 18.08.2026 | |
| 63 | ಎಸ್.ಎಲ್.ಭೋಜೇಗೌಡ |
17.08.2026 | ತಾಂತ್ರಿಕ ಶಿಕ್ಷಣ ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ನಿಯೋಜನೆಯಲ್ಲಿ ಸರ್ಕಾರದ ನಿಯಮ/ಆದೇಶಗಳನ್ನು ಪಾಲಿಸದೇ ಇರುವ ಕುರಿತು | ಉನ್ನತ ಶಿಕ್ಷಣ |
17.08.2026 | 18.08.2026 | |
| 64 | ಎಸ್.ಎಲ್.ಭೋಜೇಗೌಡ |
17.08.2026 | ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಅನುದಾನಿತ ಶಾಲೆಗಳಿಗೆ 2012 ರಿಂದ 2016ರ ಅವಧಿಯ RTE ಮರುಪಾವತಿ ಮೊತ್ತವನ್ನು ತಡೆಹಿಡಿದಿರುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
17.08.2026 | 18.08.2026 | |
| 65 | ಶಶೀಲ್ ಜಿ ನಮೋಶಿ |
17.08.2026 | 1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
17.08.2026 | 18.08.2026 | |
| 66 | ಶಶೀಲ್ ಜಿ ನಮೋಶಿ |
17.08.2026 | 2004ರ ನಂತರ ನೇಮಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹೊಸ ಪಿಂಚಣಿ ಯೋಜನೆ (NPS) ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆ (OPS) ಯನ್ನು ಜಾರಿಗೊಳಿಸುವ ಕುರಿತು | ಆರ್ಥಿಕ |
17.08.2026 | 18.08.2026 | |
| 67 | ಶಶೀಲ್ ಜಿ ನಮೋಶಿ |
17.08.2026 | ದಿನಾಂಕ:01.07.2022 ರ ನಂತರ ನಿವೃತ್ತರಾದ ಯು.ಜಿ.ಸಿ ನೌಕರರಿಗೆ ಪಿಂಚಣಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು | ಉನ್ನತ ಶಿಕ್ಷಣ |
17.08.2026 | 18.08.2026 | |
| 68 |
ಎನ್.ರವಿಕುಮಾರ್
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:44)
|
17.08.2026 | BSWML ವತಿಯಿಂದ ಸ್ವಚ್ಛ ಭಾರತ ಯೋಜನೆಯ ಕಾಮಗಾರಿ ಕೈಗೊಳ್ಳಲು Ms. Muniyappa Enterprises ರವರಿಗೆ ಟೆಂಡರ್ ನೀಡಿರುವ ಕುರಿತು | ನಗರಾಭಿವೃದ್ಧಿ |
17.08.2026 | 18.08.2026 | |
| 69 | ಎನ್.ರವಿಕುಮಾರ್ |
17.08.2026 | ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯನಪುರ ಸರ್ವೆ ನಂ.110/3, ಜಕ್ಕೂರು 2-05 ಎಕರೆಯಲ್ಲಿ ಅಕ್ರಮ 49 ಸೈಟ್ ಮಾಡಿ ಬಿ-ಖಾತೆಯಿಂದ ಎ-ಖಾತೆ ಮಾಡಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಕುರಿತು | ನಗರಾಭಿವೃದ್ಧಿ |
17.08.2026 | 18.08.2026 | |
| 70 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:49)
|
17.08.2026 | ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಕೊಮ್ಮಘಟ್ಟದ ಸರ್ವೆ ನಂ.30ರಲ್ಲಿ 57ಎಕರೆ 30 ಗುಂಟೆ ಜಮೀನಿನ ಪೈಕಿ, ಕೊಮ್ಮಘಟ್ಟದ ಸರ್ವೆ ಸಂ.30ರಲ್ಲಿ 8 ಎಕರೆ 20 ಗುಂಟೆ ಜಮೀನಿನ ಮಾಲೀಕರಿಗೆ ನಿವೇಶನ ಹಂಚಿಕೆ ಮಾಡದಿರುವ ಕುರಿತು | ನಗರಾಭಿವೃದ್ಧಿ |
18.08.2026 | 18.08.2026 | |
| 71 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:48)
|
17.08.2026 | ಸಹಾಯಕ ಪ್ರಾಧ್ಯಾಪಕರು, ಅಗ್ರಿ ಇಂಜಿನಿಯರಿಂಗ್ ಕಾರೆಕೆರೆ, ಹಾಸನ ಜಿಲ್ಲೆ ಇವರನ್ನು ಸೇವೆಯಿಂದ ವಜಾಗೊಳಿಸಿ ಕರ್ತವ್ಯಲೋಪವೆಸಗಿರುವ ಕುರಿತು | ಕೃಷಿ |
18.08.2026 | 18.08.2026 | |
| 72 |
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:47)
|
17.08.2026 | ಸರ್ಕಾರಿ/ಅನುದಾನಿತ/ಅನುದಾನ ರಹಿತ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಶಾಲಾ-ಕಾಲೇಜುಗಳ ಆವರಣದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತೆ ನಿಯಮ ಜಾರಿಗೊಳಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
18.08.2026 | 18.08.2026 | |
| 73 | ಬಿ.ಎಸ್.ಶಿವಣ್ಣ |
17.08.2026 | ರಾಜ್ಯದ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಕುರಿತು | ನಗರಾಭಿವೃದ್ಧಿ |
18.08.2026 | 18.08.2026 | |
| 74 |
ಬಿ.ಎಸ್.ಶಿವಣ್ಣ
ಶ್ರೀ ಸಿ.ಟಿ.ರವಿ, ರವರ ಪ್ರಶ್ನೆಯು ದಿನಾಂಕ:20.08.2026ರಂದು ಚುಕ್ಕೆ ಗುರುತಿನ 56(627) ಪ್ರಶ್ನೆಯಾಗಿರುತ್ತದೆ.
|
17.08.2026 | ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿನ ಅಕ್ರಮಗಳ ಕುರಿತು | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
18.08.2026 | 18.08.2026 | |
| 75 | ಎನ್.ರವಿಕುಮಾರ್ |
17.08.2026 | GBA ವ್ಯಾಪ್ತಿಯಲ್ಲಿ ಅನಧಿಕೃತ ಕಾರ್ ವಾಷಿಂಗ್ ಸ್ಪಾಗಳು ತಲೆ ಎತ್ತಿದ್ದು, ತ್ಯಾಜ್ಯ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕುರಿತು | ನಗರಾಭಿವೃದ್ಧಿ |
18.08.2026 | 18.08.2026 | |
| 76 | ಬಸವರಾಜ ಎಸ್ ಹೊರಟ್ಟಿ |
18.08.2026 | ಶಿಕ್ಷಕರ ನೇಮಕಾತಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲು ಆದೇಶ ಹೊರಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
18.08.2026 | 20.08.2026 | |
| 77 | ಟಿ.ಎನ್. ಜವರಾಯಿಗೌಡ |
18.08.2026 | ವಿದ್ಯುತ್ ಚಾಲಿತ ವಾಹನಗಳ ಬಳಕೆ ಹಾಗೂ ಬೆಂಗಳೂರು ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ʼʼಎಲೆಕ್ಟ್ರಿಕ್ ಬಸ್ʼʼ ಗಳನ್ನು ಖರೀದಿಸುವ ಕುರಿತು | ಸಾರಿಗೆ |
18.08.2026 | 20.08.2026 | |
| 78 | ಬಿ.ಎಸ್. ಶಿವಣ್ಣ |
18.08.2026 | ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಮಧುಸುಧನ್ ನಾಯಕ್) ವರದಿಯನ್ನು ಜಾರಿಗೊಳಿಸಲು ಕಾಲಮಿತಿ ನಿಗಧಿಪಡಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
18.08.2026 | 20.08.2026 | |
| 79 | ರಾಮೋಜಿಗೌಡ |
18.08.2026 | ರಾಜ್ಯದಲ್ಲಿ ಭೂ ಮಂಜೂರಾತಿ ಪ್ರಕರಣಗಳಲ್ಲಿ ಪಟ್ಟಣ ಪಂಚಾಯತಿ/ನಗರ ಪಾಲಿಕೆ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂ ಮಂಜೂರಾತಿಯಾಗಿದ್ದರೂ ಪೋಡಿ ಮಾಡದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ | ಕಂದಾಯ |
18.08.2026 | 20.08.2026 | |
| 80 | ಕೆ.ವಿವೇಕಾನಂದ |
18.08.2026 | ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ತರಬೇತಿ ಅಧಿಕಾರಿಗಳನ್ನು ಪ್ರಾಚಾರ್ಯರನ್ನಾಗಿ ಬಡ್ತಿ ನೀಡಲು ವಿಳಂಬವಾಗುತ್ತಿರುವ ಕುರಿತು | ಕೌಶಲ್ಯಾಭಿವೃದ್ಧಿ |
19.08.2026 | 20.08.2026 | |
| 81 | ಬಸನಗೌಡ ಬಾದರ್ಲಿ |
18.08.2026 | ರಾಯಚೂರು ಜಿಲ್ಲೆ ಸಿಂಧನೂರ ತಾಲ್ಲೂಕಿನಲ್ಲಿ, ನೂತನ ʼʼಪ್ರಾದೇಶಿಕ ಸಾರಿಗೆ ಆಯುಕ್ತರʼʼ ಕಛೇರಿ ತೆರೆಯುವ ಬಗ್ಗೆ | ಸಾರಿಗೆ |
19.08.2026 | 20.08.2026 | |
| 82 | ಮಧು ಜಿ ಮಾದೇಗೌಡ |
19.08.2026 | ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವೇಳಾಪಟ್ಟಿಯ ಅನುಸಾರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಬಗ್ಗೆ | ಉನ್ನತ ಶಿಕ್ಷಣ |
19.08.2026 | 20.08.2026 | |
| 83 | ಮಧು ಜಿ ಮಾದೇಗೌಡ |
19.08.2026 | ಗ್ರಾಮ ಪಂಚಾಯಿತಿಗಳಿಂದ ಭರಿಸಬಹುದಾದ ವಿವಿಧ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ವೆಚ್ಚಗಳ ಮಿತಿಯನ್ನು ಪರಿಷ್ಕರಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
19.08.2026 | 20.08.2026 | |
| 84 | ಮಧು ಜಿ ಮಾದೇಗೌಡ |
19.08.2026 | ಅತಿಥಿ ಶಿಕ್ಷಕರು/ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
19.08.2026 | 20.08.2026 | |
| 85 | ಮಧು ಜಿ ಮಾದೇಗೌಡ |
19.08.2026 | ಮುಖ್ಯ ಶಿಕ್ಷಕರು/ಶಿಕ್ಷಕಿಯರ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
19.08.2026 | 20.08.2026 | |
| 86 | ಮಧು ಜಿ ಮಾದೇಗೌಡ |
19.08.2026 | ಸರ್ಕಾರಿ ನೌಕರರು ಮತ್ತು ಅವಲಂಬಿತರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) ಚಿಕಿತ್ಸೆ ಪಡೆದರೆ, ವೈದ್ಯಕೀಯ ವೆಚ್ಚವನ್ನು ಭರಿಸುವ ಕುರಿತು |
ಆರ್ಥಿಕ
(ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
19.08.2026 | 20.08.2026 | |
| 87 | ಮಂಜುನಾಥ್ ಭಂಡಾರಿ |
19.08.2026 | ರಾಜ್ಯದಲ್ಲಿ ಶತಮಾನ ಕಂಡ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕ್ರಮ ಕೈಗೊಳ್ಳುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
20.08.2026 | 20.08.2026 | |
| 88 |
ಎಸ್.ವ್ಹಿ.ಸಂಕನೂರ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:64)
|
20.08.2026 | ರಾಜ್ಯದ ವಿವಿಧ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಎಲ್ಲಾ ವಿಷಯಗಳ ಹುದ್ದೆಗಳನ್ನು ಅನುದಾನಕ್ಕೊಳಪಡಿಸದಿರುವುದರಿಂದ ಉಪನ್ಯಾಸಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
20.08.2026 | 20.08.2026 | |
| 89 | ಬಸವರಾಜ ಎಸ್ ಹೊರಟ್ಟಿ |
20.08.2026 | ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಮಹಿಳಾ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೂ ವೇತನ ಸಹಿತ ಋತುಚಕ್ರ ರಜೆ ವಿಸ್ತರಿಸಿ ಆದೇಶಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
20.08.2026 | 20.08.2026 | |
| 90 | ಬಲ್ಕೀಸ್ ಬಾನು |
20.08.2026 | ಶಿವಮೊಗ್ಗ ನಗರದಲ್ಲಿ ನಾಗರಿಕ ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಕುರಿತು | ನಗರಾಭಿವೃದ್ಧಿ |
21.08.2026 | 24.08.2026 | |
| 91 | ಶಿವಕುಮಾರ್ ಕೆ |
20.08.2026 | ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಉದ್ಯೋಗ ಹಾಗೂ ಸೌಲಭ್ಯಗಳನ್ನು ಪಡೆಯುತ್ತಿರುವ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿರುವ ಕುರಿತು | ಗೃಹ |
21.08.2026 | 24.08.2026 | |
| 92 | ಸುನೀಲಗೌಡ ಬಿ ಪಾಟೀಲ್ |
20.08.2026 | ಬಳ್ಳಾರಿ ಜಿಲ್ಲೆ, ಹರಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೌಕರರಿಗೆ ಮುಂಬಡ್ತಿ ದೊರೆಯದೇ ಅನ್ಯಾಯವಾಗಿರುವ ಕುರಿತು | ಉನ್ನತ ಶಿಕ್ಷಣ |
21.08.2026 | 24.08.2026 | |
| 93 | ಚಿದಾನಂದ ಎಂ ಗೌಡ |
20.08.2026 | KGID ಹಾಗೂ HRMS ತಂತ್ರಾಂಶದಲ್ಲಿ ಆಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಕುರಿತು | ಆರ್ಥಿಕ |
21.08.2026 | 24.08.2026 | |
| 94 | ಚಿದಾನಂದ ಎಂ ಗೌಡ |
20.08.2026 | ಬೆಂಗಳೂರು ಉತ್ತರ ತಾಲ್ಲೂಕು ಸೋಮಶೆಟ್ಟಿಹಳ್ಳಿ ಗ್ರಾಮದ ರೈತರಿಗೆ ಪಹಣಿ ತಿದ್ದುಪಡಿಯಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ | ಕಂದಾಯ |
21.08.2026 | 24.08.2026 | |
| 95 | ಸಿ.ಟಿ. ರವಿ |
20.08.2026 | ರಾಜ್ಯಾದ್ಯಂತ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ ಹಾಗೂ ವಿಕಲಚೇತನರ ಯೋಜನೆಗಳ ಪಿಂಚಣಿ ತಡೆಹಿಡಿದಿರುವ ಕುರಿತು | ಕಂದಾಯ |
21.08.2026 | 24.08.2026 | |
| 96 | ಎಸ್.ವ್ಹಿ.ಸಂಕನೂರ |
20.08.2026 | ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ, ಇಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
21.08.2026 | 24.08.2026 | |
| 97 | ಎಸ್.ವ್ಹಿ.ಸಂಕನೂರ |
20.08.2026 | ರಾಜ್ಯದ ಅನುದಾನಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ 2016 ಪೂರ್ವ ಹಾಗೂ 2020 ರವರೆಗೆ ನಿವೃತ್ತಿ ಹಾಗೂ ಇತ್ಯಾದಿ ಕಾರಣಗಳಿಂದ ತೆರವಾದ ಹುದ್ದೆಗಳನ್ನು ತುಂಬಿಕೊಳ್ಳುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
21.08.2026 | 24.08.2026 | |
| 98 | ಎಂ.ಎಲ್.ಅನಿಲ್ ಕುಮಾರ್ |
20.08.2026 | ಕರ್ನಾಟಕ ಸ್ಟಾಂಪ್ ಕಾಯ್ದೆಯ ಅನುಚ್ಛೇದ 6 (I) (II) ಅಡಿಯಲ್ಲಿ ನೋಂದಣಿಗೆ ವಿಧಿಸಲಾಗುವ ಸ್ಟಾಂಪ್ ಶುಲ್ಕಕ್ಕೆ ಗರಿಷ್ಠ ಮಿತಿಯನ್ನು ಮರು ಸ್ಥಾಪಿಸುವ ಕುರಿತು | ಕಂದಾಯ |
21.08.2026 | 24.08.2026 | |
| 99 | ಎನ್. ರವಿಕುಮಾರ್ |
21.08.2026 | ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ದುಗಸಂದ್ರ ಹೋಬಳಿ ಕೊಂಡತಿಮ್ಮನಹಳ್ಳಿ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ತಡೆಗಟ್ಟುವ ಕುರಿತು | ಗಣಿ ಮತ್ತು ಭೂ ವಿಜ್ಞಾನ |
21.08.2026 | 24.08.2026 | |
| 100 | ಮಧು ಜಿ ಮಾದೇಗೌಡ |
21.08.2026 | ಗ್ರಾಮ ಪಂಚಾಯತ್ಗಳ SDAA ಹುದ್ದೆಗಳನ್ನು FDAA ಹುದ್ದೆಗಳನ್ನಾಗಿ ಮೇಲ್ದರ್ಜೆಗೇರಿಸುವುದು ಮತ್ತು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ SDAA ಹುದ್ದೆಗಳನ್ನು ಸೃಜಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
21.08.2026 | 24.08.2026 | |
| 101 | ಮಧು ಜಿ ಮಾದೇಗೌಡ |
21.08.2026 | ಗ್ರಾಮ ಪಂಚಾಯತಿ ಗಡಿ ಗುರುತಿಸುವಿಕೆಯಿಂದ ಉಂಟಾಗುತ್ತಿರುವ ಗೊಂದಲಗಳ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
21.08.2026 | 24.08.2026 | |
| 102 | ಮಧು ಜಿ ಮಾದೇಗೌಡ |
21.08.2026 | ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯ ಒದಗಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
21.08.2026 | 24.08.2026 | |
| 103 | ಎ.ವಸಂತಕುಮಾರ್ |
21.08.2026 | ರಾಯಚೂರು ಜಿಲ್ಲೆಯ ಸ್ಥಳೀಯ ಸಣ್ಣ ಕೈಗಾರಿಕೆಗಳಿಗೆ ಹಾರುಬೂದಿ ಲಭ್ಯಗೊಳಿಸುವ ಕುರಿತು |
ಸಣ್ಣ ಕೈಗಾರಿಕೆ
(ವರ್ಗಾವಣೆ-ಇಂಧನ)
|
21.08.2026 | 24.08.2026 | |
| 104 | ಎ.ವಸಂತಕುಮಾರ್ |
21.08.2026 | ರಾಯಚೂರು ಜಿಲ್ಲೆ ಮಾನವಿ ಮತ್ತು ಸಿರವಾರ ತಾಲ್ಲೂಕಿನ ಜಮೀನುಗಳಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಕಾಮಗಾರಿಗಳ ಕುರಿತು | ಸಣ್ಣ ನೀರಾವರಿ |
21.08.2026 | 24.08.2026 |