ನಿಯಮ 330ರ ಸೂಚನೆಗಳ ಪಟ್ಟಿ
| ಕ್ರಮ ಸಂಖ್ಯೆ | ಮಾನ್ಯ ಸದಸ್ಯರುಗಳ ಹೆಸರು: ಶ್ರೀಯುತರುಗಳಾದ | ಸೂಚನಾ ಪತ್ರ ಪಡೆದ ದಿನಾಂಕ | ವಿಷಯ | ಇಲಾಖೆ | ಅಂಗೀಕಾರ ವರದಿ ದಿನಾಂಕ | ಇಲಾಖೆಗೆ ಕಳುಹಿಸಿದ ದಿನಾಂಕ | ಉತ್ತರ |
|---|---|---|---|---|---|---|---|
| 1 | ಟಿ.ಎನ್. ಜವರಾಯಿಗೌಡ |
06.08.2026 | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೈಸ್-ತುಮಕೂರು ಪಿ.ಆರ್.ಆರ್-1 ಇಂಟಿಗ್ರೇಷನ್ ಯೋಜನೆಗಾಗಿ ಸಾರ್ವಜನಿಕ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಕ್ರಮದ ವಿರುದ್ಧ ವಿರೋಧ ವ್ಯಕ್ತವಾಗುತ್ತಿರುವ ಕುರಿತು | ನಗರಾಭಿವೃದ್ಧಿ |
07.08.2026 | 11.08.2026 | |
| 2 |
ತಿಪ್ಪಣ್ಣಪ್ಪ ಕಮಕನೂರ
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
06.08.2026 | ಹಾವೇರಿ ಜಿಲ್ಲೆಯ ಚೌಡಯ್ಯದಾನಪುರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳ ಸಮಾದಿ/ಗದ್ದುಗೆಯನ್ನು ಕೂಡಲಸಂಗಮ ಬಸವಣ್ಣನವರ ಗದ್ದುಗೆಯ ಮಾದರಿಯಲ್ಲಿ ಕಟ್ಟುವ ಬಗ್ಗೆ |
ಕನ್ನಡ ಮತ್ತು ಸಂಸ್ಕೃತಿ
(ವರ್ಗಾವಣೆ) ಪ್ರವಾಸೋದ್ಯಮ
|
07.08.2026 | 11.08.2026 | |
| 3 |
ಬಿ.ಕೆ. ಹರಿಪ್ರಸಾದ್
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
06.08.2026 | ಉಡುಪಿ ಜಿಲ್ಲೆ ಮಲ್ಪೆಯ - ಮಹಾಲಕ್ಷ್ಮಿ ಕೋ-ಆಪರೇಟನ್ ಬ್ಯಾಂಕಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ರೂ.25.00 ಕೋಟಿ ಅವ್ಯವಹಾರ ನಡೆಸಿರುವ ಪ್ರಕರಣದ ಕುರಿತು | ಸಹಕಾರ |
11.08.2026 | 12.08.2026 | |
| 4 | ನಿರಾಣಿ ಹಣಮಂತ್ ರುದ್ರಪ್ಪ |
07.08.2026 | ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ಮತ್ತು ಅನುದಾನ ಕೊರತೆ ಅನುಭವಿಸುತ್ತಿದ್ದು, ವಿಶೇಷವಾಗಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ, ಅನುದಾನ ಸಿಬ್ಬಂದಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು | ಉನ್ನತ ಶಿಕ್ಷಣ |
11.08.2026 | 12.08.2026 | |
| 5 | ನಿರಾಣಿ ಹಣಮಂತ್ ರುದ್ರಪ್ಪ |
07.08.2026 | ರಾಜ್ಯದಲ್ಲಿ ಮುಂಗಾರು ಮಳೆಯು ಸಂಪೂರ್ಣ ಕಡಮೆಯಾಗಿದ್ದು, ರೈತರು ಬೆಳೆದ ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡುವಂತೆ ಮತ್ತು ಒಣಹದೆಯಿರುವ ಕೆಲವು ಪ್ರದೇಶಗಳನ್ನು ಬರಗಾಲ ಎಂದು ಘೋಷಿಸುವ ಬಗ್ಗೆ | ಕಂದಾಯ |
11.08.2026 | 12.08.2026 | |
| 6 | ನಿರಾಣಿ ಹಣಮಂತ್ ರುದ್ರಪ್ಪ |
07.08.2026 | ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ನೇಮಕಾತಿ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮತ್ತು AO ಮತ್ತು AAO ಹುದ್ದೆಗಳ ನೇಮಕಾತಿಯಲ್ಲಿ ಆದ ಲೋಪದೋಷಗಳನ್ನು ಸರಿಪಡಿಸುವ ಕುರಿತು | ಕೃಷಿ |
11.08.2026 | 12.08.2026 | |
| 7 | ಡಾ: ಧನಂಜಯ ಸರ್ಜಿ |
07.08.2026 | ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಉಚಿತವಾಗಿ ʼʼವಿಟಮಿನ್ ಡಿʼʼ ಲಸಿಕೆ ನೀಡುವುದು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ತಾಂತ್ರಿಕ ಸಿಬ್ಬಂದಿಗಳ ಖಾಲಿ ಇರುವ ಹುದ್ದೆಗಳು ಮತ್ತು ಆಂಬುಲೆನ್ಸ್ ಅವ್ಯವಸ್ಥೆಗಳ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
10.08.2026 | 10.08.2026 | |
| 8 | ಹೇಮಲತಾ ನಾಯಕ್ |
07.08.2026 | ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರದ ಗುಣಮಟ್ಟ ಆಹಾರ ಧಾನ್ಯಗಳ ಪೂರೈಕೆ, ಶುಚಿತ್ವ ಹಾಗೂ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು | ಸಮಾಜ ಕಲ್ಯಾಣ |
10.08.2026 | 10.08.2026 | |
| 9 | ಚಿದಾನಂದ .ಎಂ. ಗೌಡ |
07.08.2026 | ಬೆಂಗಳೂರು ಕೊಡುಗೇಹಳ್ಳಿ ಮುಖ್ಯ ರಸ್ತೆಯ ಕೊಡುಗೆಹಳ್ಳಿ ಸರ್ಕಲ್ನಲ್ಲಿ ಬಿ.ಎಂ.ಟಿ.ಸಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ |
ಸಾರಿಗೆ
(ವರ್ಗಾವಣೆ) ಗ್ರೇಟರ್ ಬೆಂಗಳೂರು ಅಭಿವೃದ್ದಿ
|
10.08.2026 | 10.08.2026 | |
| 10 | ಚಿದಾನಂದ .ಎಂ. ಗೌಡ |
07.08.2026 | ಬೆಂಗಳೂರು ಸಹಕಾರ ನಗರವು ಪ್ರತಿಷ್ಠಿತ ಬಡಾವಣೆಯಾಗಿದ್ದು, ಪೊಲೀಸ್ ಠಾಣೆಯ ಜಪ್ತಿ ವಾಹನಗಳನ್ನು ಮುಖ್ಯ ರಸ್ತೆಗೆ ಅಡ್ಡ-ದಿಡ್ಡಿಯಾಗಿ ನಿಲ್ಲಿಸಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ತೆರವುಗೊಳಿಸುವ ಕುರಿತು. | ಗೃಹ |
10.08.2026 | 10.08.2026 | |
| 11 | ಚಿದಾನಂದ .ಎಂ. ಗೌಡ |
07.08.2026 | ಬೆಂಗಳೂರು ಸಹಕಾರ ನಗರದಲ್ಲಿನ ಸಿಕ್ಯೂಎಎಲ್ ಬಡಾವಣೆಯಲ್ಲಿರುವ ಕ್ರೀಡಾಂಗಣ ಮತ್ತು ಮಹಿಳಾ SC/ST ಹಾಸ್ಟೇಲ್ ಸುತ್ತ ಕಸದ ರಾಸಿಗಳಿದ್ದು, ಕಸದ ರಾಸಿಗಳನ್ನು ಸ್ವಚ್ಛಗೊಳಿಸುವ ಕುರಿತು. | ನಗರಾಭಿವೃದ್ಧಿ |
10.08.2026 | 10.08.2026 | |
| 12 |
ಎನ್. ರವಿಕುಮಾರ್
ನಿಯಮ 72ರಡಿಯಲ್ಲಿ ಸದರಿ ವಿಷಯದ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:11)
|
07.08.2026 | ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ಸ್ಕೂಲ್ ಕಿಟ್ ಖರೀದಿ ಟೆಂಡರ್ನಲ್ಲಿ ಭ್ರಷ್ಠಾಚಾರದ ಕುರಿತು | ಕಾರ್ಮಿಕ |
10.08.2026 | 10.08.2026 | |
| 13 |
ಎನ್. ರವಿಕುಮಾರ್
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:10)
|
07.08.2026 | ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ನೀಡಲಾಗುವ ಕಿಟ್ಗಳು ಹಾಗೂ ಆರೋಗ್ಯ ತಪಾಸಣೆ ಹೆಸರಲ್ಲಿ ಆಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಠಾಚಾರದ ಕುರಿತು | ಕಾರ್ಮಿಕ |
10.08.2026 | 10.08.2026 | |
| 14 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19)
|
07.08.2026 | ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳನ್ನು ಬೇರೊಂದು ಅನುದಾನಿತ/ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ನಿಯೋಜನೆ ಮಾಡದಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಆಗುತ್ತಿರುವ ಕುರಿತು | ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ |
10.08.2026 | 10.08.2026 | |
| 15 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18)
|
07.08.2026 | ಬೆಂಗಳೂರು ನೀರು ಸರಬರಾಜು ಮಂಡಳಿಯ ನೌಕರರಿಗೆ ನೀಡಿದಂತೆ, ದಿನಾಂಕ:01.04.2006ರ ಪೂರ್ವದಲ್ಲಿ ಮತ್ತು ನಂತರದಲ್ಲಿ ವಿಶ್ವವಿದ್ಯಾಲಯದ ಸೇವೆಗೆ ಸೇರಿದ ನೌಕರರಿಗೆ ಹಳೆಯ ಡಿಫೈನ್ಸ್ ಪಿಂಚಿಣಿ ಯೋಜನೆಗೆ ಅನುಮೋದನೆ ನೀಡುವ ಕುರಿತು | ಉನ್ನತ ಶಿಕ್ಷಣ |
10.08.2026 | 10.08.2026 | |
| 16 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:17)
|
07.08.2026 | ಸರ್ಕಾರಿ ಪ್ರೌಢ ಶಾಲೆಯಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 81 ಸಹ ಶಿಕ್ಷಕರನ್ನು ಮೂಲ ದಾಖಲೆಗಳು ನಕಲಿಯಾಗಿದೆ ಎಂದು ಅಮಾನತ್ತು ಮಾಡಿದ್ದು, ಶಿಕ್ಷಕರುಗಳ ಮೇಲಿರುವ ತನಿಖೆಯನ್ನು ಪೂರ್ಣಗೊಳಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.08.2026 | 10.08.2026 | |
| 17 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16)
|
07.08.2026 | 1995ರಿಂದ 2025ರ ವರೆಗೆ ಸತತವಾಗಿ ನಡೆಯುತ್ತಿರುವ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.08.2026 | 10.08.2026 | |
| 18 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15)
|
07.08.2026 | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿನ ಹೊರಗುತ್ತಿಗೆ ಬೋಧಕ ಸಿಬ್ಬಂದಿಗೆ ವೇತನ ಪರಿಷ್ಕರಣೆ ಹಾಗೂ ಸರಿಯಾದ ಸಮಯಕ್ಕೆ ವೇತನ ನೀಡುವ ಕುರಿತು | ನಗರಾಭಿವೃದ್ಧಿ |
10.08.2026 | 10.08.2026 | |
| 19 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:14)
|
07.08.2026 | ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವಂತೆ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಸರ್ಕಾರದಿಂದ ವೇತನ ನೀಡುವುದು ಮತ್ತು ಡಿಸೆಂಬರ್-2025ರವರೆಗಿನ ಅನುದಾನಿತ ಶಾಲೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.08.2026 | 10.08.2026 | |
| 20 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:13)
|
07.08.2026 | 2006 ರಿಂದ ನೇಮಕವಾಗಿರುವ ಸರ್ಕಾರಿ ನೌಕರ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು | ಆರ್ಥಿಕ |
10.08.2026 | 10.08.2026 | |
| 21 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:12)
|
07.08.2026 | ರಾಜ್ಯದಲ್ಲಿ ಹೊಸದಾಗಿ 08 ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಕ್ಲಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕಟ್ಟಡ, ಸಿಬ್ಬಂದಿ ನೇಮಕ, ಮೂಲಭೂತ ಸೌಲಭ್ಯಗಳನ್ನು ಹೊಂದಲು ಷರತ್ತು ವಿಧಿಸಿದ್ದು, ಇದರಿಂದ ಹಲವಾರು ಸಮಸ್ಯೆ ಉಂಟಾಗಿರುವ ಕುರಿತು | ಉನ್ನತ ಶಿಕ್ಷಣ |
10.08.2026 | 10.08.2026 | |
| 22 | ಎನ್.ರವಿಕುಮಾರ್ |
10.08.2026 | ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯಪುರ ಸರ್ವೆ ನಂ.110/3, ಜಕ್ಕೂರು 2-05 ಎಕರೆಯಲ್ಲಿ ಅಕ್ರಮ 49 ಸೈಟ್ ಮಾಡಿ ಬಿ-ಖಾತೆಯಿಂದ ಎ-ಖಾತೆ ಮಾಡಿದ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಕುರಿತು |
ಕಂದಾಯ
(ವರ್ಗಾವಣೆ) ನಗರಾಭಿವೃದ್ಧಿ
|
11.08.2026 | 11.08.2026 | |
| 23 |
ಎಸ್.ವ್ಹಿ.ಸಂಕನೂರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:29)
|
10.08.2026 | ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2021-22ನೇ ಸಾಲಿನ ಬಿ.ಪಿ.ಎ (ಮ್ಯೂಸಿಕ್) ಪದವಿ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣ ಪತ್ರ ನೀಡದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ | ಉನ್ನತ ಶಿಕ್ಷಣ |
11.08.2026 | 12.08.2026 | |
| 24 | ಎಸ್.ಎಲ್.ಭೋಜೇಗೌಡ |
11.08.2026 | ನೈಸ್ ಯೋಜನೆಯ ಅಕ್ರಮದ ಬಗ್ಗೆ ಹಾಗೂ ಅಕ್ರಮ ನಡೆದ ಬಗ್ಗೆ ತನಿಖೆ ಮತ್ತು ಫೊರೆನ್ಸಿಕ್ ಆಡಿಟ್ ಮಾಡುವ ಕುರಿತು | ಲೋಕೋಪಯೋಗಿ |
12.08.2026 | 12.08.2026 | |
| 25 | ಎಸ್.ಎಲ್.ಭೋಜೇಗೌಡ |
12.08.2026 | ಸರ್ಕಾರಿ ಮತ್ತು ಅನುದಾನಿತ ಶಾಲಾ ಹಾಗೂ ಕಾಲೇಜು ಶಿಕ್ಷಕರಿಗೆ/ ಉಪನ್ಯಾಸಕರಿಗೆ ಇತರೆ ಜವಾಬ್ದಾರಿಗಳಿಂದ ತೊಂದರೆಯಾಗುತ್ತಿರುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
12.08.2026 | 13.08.2026 | |
| 26 | ನಿರಾಣಿ ಹಣಮಂತ್ ರುದ್ರಪ್ಪ |
12.08.2026 | ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವನ್ನು ಪ್ರಾರಂಭಿಸಲು/ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳ ಕುರಿತು | ಪ್ರವಾಸೋದ್ಯಮ |
13.08.2026 | 13.08.2026 | |
| 27 | ನಿರಾಣಿ ಹಣಮಂತ್ ರುದ್ರಪ್ಪ |
12.08.2026 | ರಾಜ್ಯವು ಭೀಕರ ಬರಗಾಲವನ್ನು ಎದುರಿಸುತ್ತಿದ್ದು, ತೆಗೆದುಕೊಂಡ ಕ್ರಮಗಳು ಹಾಗೂ ರೈತ ಕುಟುಂಬಗಳ ಸಮಸ್ಯೆಗಳ ಕುರಿತು | ಕಂದಾಯ |
13.08.2026 | 13.08.2026 | |
| 28 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:38)
|
12.08.2026 | ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ದಾಖಲೆ ಸಲ್ಲಿಸಿದ್ದಾರೆಂದು ಅವರ ಮೇಲೆ ಎಫ್.ಐ.ಆರ್ (FIR) ದಾಖಲಿಸಿರುವ ಕುರಿತು | ಉನ್ನತ ಶಿಕ್ಷಣ |
13.08.2026 | 13.08.2026 | |
| 29 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:39)
|
12.08.2026 | ಚಿತ್ರದುರ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಶಿಕ್ಷಕರಿಗೆ ನಿಯಮ ಬಾಹಿರವಾಗಿ ವರ್ಗಾವಣೆ ಕೌನ್ಸಿಲಿಂಗ್ನಲ್ಲಿ ಭಾಗವಹಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
13.08.2026 | 13.08.2026 | |
| 30 | ಛಲವಾದಿ .ಟಿ ನಾರಾಯಣಸ್ವಾಮಿ, ಎಸ್.ಎಲ್ಭೋಜೇಗೌಡ, ಎನ್.ರವಿಕುಮಾರ್ ಹಾಗೂ ಇತರರು. |
12.08.2026 | ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗೆ ಮೀಸಲಿರಿಸಿದ ಅನುದಾನವನ್ನು ವಿವಿಧ ಯೋಜನೆಗಳಿಗೆ ಬಳಕೆ ಮಾಡಿದ ಹಣವನ್ನು ಮರು ಮಂಜೂರು ಮಾಡುವ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ |
13.08.2026 | 14.08.2026 | |
| 31 | ಛಲವಾದಿ .ಟಿ ನಾರಾಯಣಸ್ವಾಮಿ, ಎಸ್. ಎಲ್ಭೋಜೇಗೌಡ, ಎನ್.ರವಿಕುಮಾರ್ ಹಾಗೂ ಇತರರು. |
12.08.2026 | ಗ್ರೇಟರ್ ಬೆಂಗಳೂರು ಅಭಿವೃದ್ಧಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ರಸ್ತೆಗಳು ಗುಂಡಿಬಿದ್ದು ಮತ್ತು ಹೊಂಡಗಳು ಬಿದ್ದಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ರಸ್ತೆಗಳ ದುರಸ್ತಿ ಮಾಡುವ ಕುರಿತು | ಗ್ರೇಟರ್ ಬೆಂಗಳೂರು ಅಭಿವೃದ್ದಿ |
13.08.2026 | 13.08.2026 | |
| 32 | ಛಲವಾದಿ .ಟಿ ನಾರಾಯಣಸ್ವಾಮಿ, ಎಸ್.ಎಲ್ಭೋಜೇಗೌಡ, ಎನ್. ರವಿಕುಮಾರ್ ಹಾಗೂ ಇತರರು. |
12.08.2026 | ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಹಾಳಾಗಿರುವ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.08.2026 | 13.08.2026 | |
| 33 | ಛಲವಾದಿ .ಟಿ ನಾರಾಯಣಸ್ವಾಮಿ, ಎಸ್.ಎಲ್ಭೋಜೇಗೌಡ, ಎನ್. ರವಿಕುಮಾರ್ ಹಾಗೂ ಇತರರು. |
12.08.2026 | ರಾಜ್ಯದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೇ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು, ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
13.08.2026 | 20.08.2026 | |
| 34 | ಹೇಮಲತಾ ನಾಯಕ |
12.08.2026 | ಕೊಪ್ಪಳ, ಹೊಸಪೇಟೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಮರಳು ಸಾಗಣೆ ಹಾಗೂ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಕುರಿತು | ವಾಣಿಜ್ಯ ಮತ್ತು ಕೈಗಾರಿಕೆ |
13.08.2026 | 14.08.2026 | |
| 35 | ಎಂ.ನಾಗರಾಜು |
13.08.2026 | ಆರ್.ಟಿ. ನಗರ ಪೊಲೀಸ್ ಠಾಣೆಯಿಂದ ಡಾ:ಅಂಬೇಡ್ಕರ್ ಮೆಡಿಕಲ್ ಕಾಲೇಜುವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡ ಮಾಲೀಕರಿಗೆ ಪರಿಹಾರ ನೀಡುವ ಕುರಿತು | ಗ್ರೇಟರ್ ಬೆಂಗಳೂರು ಅಭಿವೃದ್ಧಿ |
13.08.2026 | 14.08.2026 | |
| 36 | ಎಸ್.ಎಲ್. ಭೋಜೇಗೌಡ |
13.08.2026 | ಬಿಡದಿ ಟೌನಶಿಪ್ ನಿರ್ಮಾಣ ಯೋಜನೆಗಳನ್ನು ಕೈಬಿಡುವ ಬಗ್ಗೆ | ನಗರಾಭಿವೃದ್ದಿ |
13.08.2026 | 14.08.2026 | |
| 37 | ಬಸವರಾಜ ಎಸ್ ಹೊರಟ್ಟಿ, ಎಸ್.ವ್ಹಿ.ಸಂಕನೂರ ಮತ್ತು ಶಶೀಲ್ ಜಿ ನಮೋಶಿ |
13.08.2026 | ದಿನಾಂಕ:01.04.2006ರ ಪೂರ್ವದಲ್ಲಿ ಮತ್ತು 01.04.2006ರ ನಂತರದಲ್ಲಿ ನೇಮಕಾತಿ, ಅನುಮೋದನೆಗೊಂಡ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು | ಆರ್ಥಿಕ |
13.08.2026 | 13.08.2026 | |
| 38 | ಡಾ:ಬಿ.ಜಿ. ಪಾಟೀಲ್ |
13.08.2026 | ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರು (ಬಿ) ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ತಾಂಡಾಗಳಿಗೆ ಅರಸು ವಸತಿ ಯೋಜನೆಯಡಿ 500 ಮನೆಗಳಿಗೆ ಅನುಮೋದನೆ ಹಾಗೂ ಕಾರ್ಯಾದೇಶ ನೀಡುವ ಕುರಿತು | ಸಮಾಜ ಕಲ್ಯಾಣ |
14.08.2026 | 17.08.2026 | |
| 39 | ಎನ್.ರವಿಕುಮಾರ್ |
14.08.2026 | ವಿಜಯಪುರ ಜಿಲ್ಲೆ ಸುತ್ತಮುತ್ತ ಹತ್ಯೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು | ಗೃಹ |
14.08.2026 | 14.08.2026 | |
| 40 | ಡಿ.ಎಸ್.ಅರುಣ್, ಡಾ:ಧನಂಜಯ ಸರ್ಜಿ, ಡಿ.ಟಿ. ಶ್ರೀನಿವಾಸ (ಡಿಟಿಎಸ್) ಕೆ.ಎಸ್.ನವೀನ್, ಮಧು ಜಿ ಮಾದೇಗೌಡ ಹಾಗೂ ಇತರರು |
14.08.2026 | ನಗರಾಭಿವೃದ್ದಿ ಇಲಾಖೆಯಿಂದ ಹಂಚಿಕೆ ಮಾಡುವ CA ನಿವೇಶನಗಳ ಗುತ್ತಿಗೆ ವಿಸ್ತರಿಸುವ ಸಂದರ್ಭದಲ್ಲಿ ಇಲಾಖೆ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ | ನಗರಾಭಿವೃದ್ಧಿ |
17.08.2026 | 17.08.2026 | |
| 41 | ಕೆ.ಎಸ್.ನವೀನ್, ಎನ್. ರವಿಕುಮಾರ್, ವೈ.ಎಂ.ಸತೀಶ್ ಮತ್ತು ಚಿದಾನಂದ ಎಂ ಗೌಡ |
14.08.2026 | ಭದ್ರಾ ಮೇಲ್ದಂಡ ನೀರಾವರಿ ಯೋಜನೆಯ ಪ್ರಯೋಜನೆಗಳು ರೈತರಿಗೆ ಸರಿಯಾಗಿ ದೊರೆಯದಿರುವ ಕುರಿತು | ಜಲಸಂಪನ್ಮೂಲ |
17.08.2026 | 17.08.2026 | |
| 42 | ಕೆ.ಎಸ್.ನವೀನ್, ಡಿ.ಎಸ್. ಅರುಣ್, ಆರ್ ರಘು, ಕೇಶವ ಪ್ರಸಾದ್ ಹಾಗೂ ಇತರರು |
14.08.2026 | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳ ಮೂಲ ಸೌಕರ್ಯಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ |
17.08.2026 | 17.08.2026 | |
| 43 | ಸಿ.ಎನ್. ಮಂಜೇಗೌಡ |
17.08.2026 | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) 50:50 ಅನುಪಾತದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ಪಿ ಎನ್ ದೇಸಾಯಿ ಆಯೋಗದ ತನಿಖೆ ಹಾಗೂ ನಿವೇಶಗಳ ಪರಭಾರೆ ತಡೆಯುವಲ್ಲಿ ಆದ ಲೋಪಗಳ ಕುರಿತು | ನಗರಾಭಿವೃದ್ದಿ |
17.08.2026 | 18.08.2026 | |
| 44 |
ಎನ್.ರವಿಕುಮಾರ್
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:68)
|
17.08.2026 | BSWML ವತಿಯಿಂದ ಸ್ವಚ್ಛ ಭಾರತ ಯೋಜನೆಯ ಕಾಮಗಾರಿ ಕೈಗೊಳ್ಳಲು Ms. Muniyappa Enterprises ರವರಿಗೆ ಟೆಂಡರ್ ನೀಡಿರುವ ಕುರಿತು | ನಗರಾಭಿವೃದ್ದಿ |
17.08.2026 | 18.08.2026 | |
| 45 | ಎನ್.ರವಿಕುಮಾರ್ |
17.08.2026 | ಇಂದಿರಾ ಗಾಂಧಿ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಔಷಧಿಗಳನ್ನು ಒದಗಿಸಲು ಅನುದಾನದ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
17.08.2026 | 20.08.2026 | |
| 46 | ಹೇಮಲತಾ ನಾಯಕ್ |
17.08.2026 | ಕೊಪ್ಪಳ ನಗರದಲ್ಲಿರುವ 81 ಎಕರೆ ವಿಸ್ತೀರ್ಣ ಹುಲಿಕೆರೆಯ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು | ಪೌರಾಡಳಿತ |
17.08.2026 | 18.08.2026 | |
| 47 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:72)
|
17.08.2026 | ಸರ್ಕಾರಿ/ಅನುದಾನಿತ/ಅನುದಾನ ರಹಿತ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಶಾಲಾ-ಕಾಲೇಜುಗಳ ಆವರಣದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತ ನಿಯಮ ಜಾರಿಗೊಳಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
18.08.2026 | 18.08.2026 | |
| 48 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:71)
|
17.08.2026 | ಸಹಾಯಕ ಪ್ರಾಧ್ಯಾಪಕರು, ಅಗ್ರಿ ಇಂಜಿನಿಯರಿಂಗ್ ಕಾರೆಕೆರೆ, ಹಾಸನ ಜಿಲ್ಲೆ ಇವರನ್ನು ಸೇವೆಯಿಂದ ವಜಾಗೊಳಿಸಿ ಕರ್ತವ್ಯಲೋಪವೆಸಗಿರುವ ಕುರಿತು | ಕೃಷಿ |
18.08.2026 | 18.08.2026 | |
| 49 |
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:70)
|
17.08.2026 | ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಕೊಮ್ಮಘಟ್ಟದ ಸರ್ವೆ ನಂ.30ರಲ್ಲಿ 57ಎಕರೆ 30 ಗುಂಟೆ ಜಮೀನಿನ ಪೈಕಿ, ಕೊಮ್ಮಘಟ್ಟದ ಸರ್ವೆ ಸಂ.30ರಲ್ಲಿ 8 ಎಕರೆ 20 ಗುಂಟೆ ಜಮೀನಿನ ಮಾಲೀಕರಿಗೆ ನಿವೇಶನ ಹಂಚಿಕೆ ಮಾಡದಿರುವ ಕುರಿತು | ನಗರಾಭಿವೃದ್ದಿ |
18.08.2026 | 18.08.2026 | |
| 50 | ಬಿ.ಎಸ್. ಶಿವಣ್ಣ |
17.08.2026 | ರಾಜ್ಯದ ಗ್ರಾಮೀಣ ಮಲೆನಾಡು ಗುಡ್ಡಗಾಡು ಹಾಗೂ ಕಲ್ಯಾಣ ಕರ್ನಾಟಕ ದೂರದ ಗ್ರಾಮಗಳು ಲಂಬಾಣಿ ತಾಂಡಾ ಮತ್ತು ಹಟ್ಟಿಗಳಲ್ಲಿ ಸಂಚಾರ ಆರೋಗ್ಯ ಘಟಕಗಳು ಹಾಗೂ ಮೊಬೈಲ್ ಹೆಲ್ತ್ ಕ್ಲಿನಿಕ್ಗಳನ್ನು ವಿಸ್ತರಿಸುವ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
18.08.2026 | 18.08.2026 | |
| 51 |
ಡಾ: ಎಂ.ಜಿ.ಮುಳೆ
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
17.08.2026 | ಬೀದರ್ ಜಿಲ್ಲೆ ಸೇರಿದಂತೆ ಗಡಿಭಾಗದ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮರಾಠಿ ಮಾಧ್ಯಮದ ಭಾಷಿಕರಿಗೂ ಅವಕಾಶ ಮಾಡಿಕೊಡುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
18.08.2026 | 18.08.2026 | |
| 52 | ಡಾ: ಎಂ.ಜಿ.ಮುಳೆ |
17.08.2026 | ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಹೊದಿಗೆರೆ (ಉದಯಗಿರಿ) ಗ್ರಾಮದಲ್ಲಿ ಶ್ರೀ ಶಹಾಜಿ ರಾಜೇ ಭೋಸ್ಲೆ ಅವರ ಐಕ್ಯಸ್ಥಳ/ಸಮಾದಿಯನ್ನು ಪುನರುಜ್ಜೀವನಗೊಳಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕುರಿತು | ಪ್ರವಾಸೋದ್ಯಮ |
18.08.2026 | 18.08.2026 | |
| 53 |
ಬಲ್ಕೀಸ್ ಬಾನು, ಹೆಚ್.ಪಿ.ಸುಧಾಮ್ ದಾಸ್, ಎಫ್.ಹೆಚ್. ಜಕ್ಕಪ್ಪನವರ, ಡಾ: ಎಂ.ಜಿ.ಮುಳೆ, ರಾಮೋಜಿಗೌಡ, ಸಿ.ವಿ.ಮೋಹನ್ ಮತ್ತು ಜಗದೇವಪ್ಪ ಗುತ್ತೇದಾರ್ ಹಾಗೂ ಇತರರು
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
17.08.2026 | ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಭಾಷಾ ಶಿಕ್ಷಕರು, ಗಣಿತ ವಿಜ್ಞಾನ, ಸಮಾಜ ವಿಷಯಗಳ ಶಿಕ್ಷಕರನ್ನು ನೇಮಕಾತಿ ಕುರಿತು ಅಧಿಸೂಚನೆಯಲ್ಲಿ ತಿಳಿಸದೇ ಇರುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
18.08.2026 | 18.08.2026 | |
| 54 | ಸುನೀಲಗೌಡ ಬಿ ಪಾಟೀಲ್ |
17.08.2026 | ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
18.08.2026 | 18.08.2026 | |
| 55 | ಬಸವರಾಜ ಎಸ್ ಹೊರಟ್ಟಿ |
18.08.2026 | ರಾಜ್ಯದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿ.ಯು. ಕಾಲೇಜುಗಳಲ್ಲಿ ಕೆ.ಪಿ.ಎಸ್. ನಿಯಮ ಉಲ್ಲಂಘಿಸಿರುವ ಎಲ್ಲಾ ಲೋಪದೋಷಗಳನ್ನು ಸರಿಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
18.08.2026 | 18.08.2026 | |
| 56 | ಕೆ.ಎಸ್. ನವೀನ್ |
18.08.2026 | ಚಿತ್ರದುರ್ಗ ನಗರದ ಬುರುಜನಹಟ್ಟಿ ಗಾಡಿ ಮನೆಯನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವುದರ ಕುರಿತು |
ಯುವ ಜನ ಸಬಲೀಕರಣ ಮತ್ತು ಕ್ರೀಡಾ
(ವರ್ಗಾವಣೆ) ನಗರಾಭಿವೃದ್ಧಿ
|
18.08.2026 | 20.08.2026 | |
| 57 | ಟಿ.ಎನ್.ಜವರಾಯಿಗೌಡ |
18.08.2026 | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೈಸ್-ತುಮಕೂರು ಪಿ.ಆರ್.ಆರ್-1 ಇಂಟಿಗ್ರೇಷನ್ ಯೋಜನೆಗಾಗಿ ಸಾರ್ವಜನಿಕರ ಆಸ್ತಿ ಮತ್ತು ಪ್ರಭಾವಿಗಳ ಆಸ್ತಿಗಳನ್ನು ತಾರತಮ್ಯ ಮಾಡುತ್ತಿರುವ ಕುರಿತು | ನಗರಾಭಿವೃದ್ಧಿ |
18.08.2026 | 20.08.2026 | |
| 58 | ರಾಮೋಜಿಗೌಡ |
18.08.2026 | ಬೆಂಗಳೂರು ಪೂರ್ವದಲ್ಲಿ ಪಣತ್ತೂರು-ಗುಂಜನೂರು ನಡುವಿನ ಸಿ.ಡಿ.ಪಿ ರಸ್ತೆ ಕಾಮಗಾರಿಯಿಂದ ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಕುರಿತು | ನಗರಾಭಿವೃದ್ಧಿ |
19.08.2026 | 20.08.2026 | |
| 59 | ರಾಮೋಜಿಗೌಡ |
18.08.2026 | ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ರಜಾ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧದಿಂದಾಗಿ ಕಬ್ಬನ್ ಪಾರ್ಕ್ ಸುತ್ತ ಆಗುತ್ತಿರುವ ವಾಹನಗಳ ದಟ್ಟಣೆ ಕುರಿತು |
ನಗರಾಭಿವೃದ್ಧಿ
(ವರ್ಗಾವಣೆ) ತೋಟಗಾರಿಕೆ
|
19.08.2026 | 20.08.2026 | |
| 60 | ಡಿ.ಎಸ್. ಅರುಣ್ |
18.08.2026 | ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ದುಗಸಂದ್ರ ಹೋಬಳಿ ಕೊಂಡತಿಮ್ಮಹಳ್ಳಿ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ತಡೆಗಟ್ಟುವ ಕುರಿತು | ಗಣಿ ಮತ್ತು ಭೂ ವಿಜ್ಞಾನ |
19.08.2026 | 20.08.2026 | |
| 61 | ಎಫ್.ಹೆಚ್. ಜಕ್ಕಪ್ಪನವರ |
18.08.2026 | ರಾಜ್ಯದ ವಿಶ್ವವಿದ್ಯಾಲಯಗಳ ಕಲ್ಯಾಣ ಕಾರ್ಯಕ್ರಮಗಳ ವಿವರ ಹಾಗೂ ಅಧ್ಯಯನ ಪೀಠಗಳು ಮತ್ತು ಸೌಲಭ್ಯಗಳ ಕುರಿತು | ಉನ್ನತ ಶಿಕ್ಷಣ |
19.08.2026 | 20.08.2026 | |
| 62 | ತಿಪ್ಪಣ್ಣಪ್ಪ ಕಮಕನೂರ |
18.08.2026 | ವಿಧಾನ ಸೌಧದ ಮುಂದೆ ವಿಶ್ವಗುರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತು | ಕನ್ನಡ ಮತ್ತು ಸಂಸ್ಕೃತಿ |
19.08.2026 | 20.08.2026 | |
| 63 | ಬಲ್ಕೀಸ್ ಬಾನು |
20.08.2026 | ರಾಜ್ಯದಲ್ಲಿ ಹೊಸದಾಗಿ ಕೊಳಚೆ ಪ್ರದೇಶಗಳೆಂದು ಘೋಷಿಸಿದ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ | ವಸತಿ |
20.08.2026 | 20.08.2026 | |
| 64 |
ಎಸ್.ವ್ಹಿ.ಸಂಕನೂರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:88)
|
20.08.2026 | ರಾಜ್ಯದ ವಿವಿಧ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಎಲ್ಲಾ ವಿಷಯಗಳ ಹುದ್ದೆಗಳನ್ನು ಅನುದಾನಕ್ಕೊಳಪಡಿಸದಿರುವುದರಿಂದ ಉಪನ್ಯಾಸಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
20.08.2026 | 20.08.2026 | |
| 65 | ಬಲ್ಕೀಸ್ ಬಾನು |
20.08.2026 | ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಕಾಲೋನಿಗಳನ್ನು ಅಭಿವೃದ್ಧಿಪಡಿಸುವ ಕುರಿತು | ಅಲ್ಪಸಂಖ್ಯಾತರ ಕಲ್ಯಾಣ |
20.08.2026 | 20.08.2026 | |
| 66 | ಶಿವಕುಮಾರ್ ಕೆ ಮತ್ತು ವಿನಯ ಕಾರ್ತಿಕ |
21.08.2026 | ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು | ನಗರಾಭಿವೃದ್ಧಿ |
21.08.2026 | 21.08.2026 | |
| 67 | ಎನ್.ರವಿಕುಮಾರ್ |
21.08.2026 | ದಕ್ಷಿಣ ಕನ್ನಡ ಜಿಲ್ಲೆಯ ಅನುದಾನಿತ ಪ್ರೌಢ ಶಾಲೆಯ ಅಧ್ಯಾಪಕರುಗಳಿಗೆ ಮುಂಬಡ್ತಿ ನೀಡುವಲ್ಲಿ ತೊಂದರೆ ಮಾಡಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
21.08.2026 | 24.08.2026 | |
| 68 | ಎನ್.ರವಿಕುಮಾರ್ |
21.08.2026 | GBA ವ್ಯಾಪ್ತಿಯಲ್ಲಿ ಅನಧಿಕೃತ ಕಾರ್ ವಾಷಿಂಗ್ ಸ್ಪಾಗಳು ತಲೆ ಎತ್ತಿದ್ದು, ತ್ಯಾಜ್ಯ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕುರಿತು | ನಗರಾಭಿವೃದ್ಧಿ |
21.08.2026 | 24.08.2026 | |
| 69 |
ಡಾ: ಬಿ.ಜಿ.ಪಾಟೀಲ್ ಮತ್ತು ಎಸ್.ಹೆಚ್.ಜಕ್ಕಪ್ಪನವರ
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
|
21.08.2026 | ರಾಜ್ಯದಲ್ಲಿ ಅನಧಿಕೃತ ಗಣಿಗಾರಿಕೆಯ ಕಲ್ಲುಗಳನ್ನು ಸಾಗಾಟಕ್ಕೆ ದಂಡ ವಿಧಿಸುವ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ |
21.08.2026 | 24.08.2026 | |
| 70 | ಪಿ.ವಿ. ಮೋಹನ್ |
21.08.2026 | ಮಂಗಳೂರು ಸಮಗ್ರ UGD ವ್ಯವಸ್ಥೆಯನ್ನು ಪುನರ್ ರಚಿಸುವ ಕುರಿತು | ನಗರಾಭಿವೃದ್ಧಿ |
21.08.2026 | 24.08.2026 | |
| 71 | ಶಿವಕುಮಾರ್ ಕೆ, ಅನಿಲ್ ಕುಮಾರ್, ತಿಪ್ಪಣ್ಣಪ್ಪ ಕಮಕನೂರ, ಡಿ.ಟಿ. ಶ್ರೀನಿವಾಸ (ಡಿ.ಟಿ.ಎಸ್), ಎ.ವಿ. ಗಾಯತ್ರಿ, ಎನ್.ಎಸ್. ಬೋಸರಾಜು, ಶರಣಗೌಡ ಬಯ್ಯಾಪುರ ಹಾಗೂ ಇತರರು |
21.08.2026 | ಅಯೋಧ್ಯೆಯಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರಕ್ಕೆ ಸಂಗ್ರಹವಾದ ಕಾಣಿಕೆ ಹಣದ ದುರುಪಯೋಗದ ಕುರಿತು | ಆರ್ಥಿಕ |
21.08.2026 | 21.08.2026 | |
| 72 | ಕುಶಾಲಪ್ಪ ಎಂ.ಪಿ (ಸುಜಾ) |
24.08.2026 | ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿ, ಹೊಸಹಳ್ಳಿ ಗ್ರಾಮದ ಸರ್ವೆ ನಂ.92/4 ರಲ್ಲಿ ಅಕ್ರಮವಾಗಿ ಕಂಪೌಂಡ್ ನಿರ್ಮಿಸಿರುವ ಕುರಿತು | ನಗರಾಭಿವೃದ್ಧಿ |
- | - |