1 |
63 |
ಶ್ರೀ ಕೆ. ಅಬ್ದುಲ್ ಜಬ್ಬರ್ |
ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಕೊಠಡಿಗಳ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
2 |
64 |
ಶ್ರೀ ಕೆ. ಅಬ್ದುಲ್ ಜಬ್ಬರ್ |
ರಾಜ್ಯದಲ್ಲಿರುವ APL ಮತ್ತುBPL ಪಡಿತರ ಚೀಟಿಗಳ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
3 |
65 |
ಶ್ರೀ ಕೆ. ಅಬ್ದುಲ್ ಜಬ್ಬರ್ |
ರಾಜ್ಯದಲ್ಲಿರುವ ಕೌಶಲ್ಯ ತರಬೇತಿ ಕೇಂದ್ರಗಳ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
4 |
66 |
ಶ್ರೀ ಕೆ. ಅಬ್ದುಲ್ ಜಬ್ಬರ್ |
ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ನಿರ್ವಹಣೆ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
5 |
67 |
ಶ್ರೀ ಕೆ. ಅಬ್ದುಲ್ ಜಬ್ಬರ್ |
ರಾಜ್ಯದಲ್ಲಿ ಹುಲಿ ಹಾಗೂ ಚಿರತೆ ದಾಳಿಗೆ ಬಲಿಯಾಗುತ್ತಿರುವ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
6 |
98 |
ಶ್ರೀ ಎಂ.ಎಲ್. ಅನಿಲ್ ಕುಮಾರ್ |
ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಇರುವ ಮಾನದಂಡಗಳ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
7 |
99 |
ಶ್ರೀ ಎಂ.ಎಲ್. ಅನಿಲ್ ಕುಮಾರ್ |
ಅರಣ್ಯ ಇಲಾಖೆಯಲ್ಲಿ ಕೆಲವು ಹುದ್ದೆಗಳಿಗೆ ಹೊರಗಿನ ಪದವೀಧರರಿಗೆ ಅವಕಾಶ ನೀಡುತ್ತಿರುವ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
8 |
100 |
ಶ್ರೀ ಎಂ.ಎಲ್. ಅನಿಲ್ ಕುಮಾರ್ |
ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಕಾರ್ಡ್ಗಳ ಬಗ್ಗೆ |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
9 |
149 |
ಶ್ರೀ ಡಿ.ಎಸ್. ಅರುಣ್ |
ರಾಜ್ಯದಲ್ಲಿನ ಜನೌಷಧಿ ಕೇಂದ್ರಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
10 |
150 |
ಶ್ರೀ ಡಿ.ಎಸ್. ಅರುಣ್ |
ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯದ ಕೊರತೆ ಮತ್ತು ಶಾಲೆಗಳ ಮುಚ್ಚುವ ಪರಿಸ್ಥಿತಿಗೆ ಕಾರಣ ಬಗ್ಗೆ |
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
11 |
151 |
ಶ್ರೀ ಡಿ.ಎಸ್. ಅರುಣ್ |
ರಾಜ್ಯದ ಹಿರಿಯ ನಾಗರೀಕರಿಗೆ ನೀಡಲಾಗುತ್ತಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
12 |
73 |
ಶ್ರೀಮತಿ ಬಲ್ಕೀಸ್ ಬಾನು |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
13 |
74 |
ಶ್ರೀಮತಿ ಬಲ್ಕೀಸ್ ಬಾನು |
ಶಿವಮೊಗ್ಗ ಜಿಲ್ಲೆಯ ಆಯುರ್ವೇದ ಚಿಕಿತ್ಸಾಲಯಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
14 |
76 |
ಶ್ರೀಮತಿ ಬಲ್ಕೀಸ್ ಬಾನು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
15 |
77 |
ಶ್ರೀಮತಿ ಬಲ್ಕೀಸ್ ಬಾನು |
ಸರ್ಕಾರಿ ಮತ್ತು ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
16 |
35 |
ಶ್ರೀ ಬಸನಗೌಡ ಬಾದರ್ಲಿ |
ಸಿಂಧನೂರು ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
17 |
36 |
ಶ್ರೀ ಬಸನಗೌಡ ಬಾದರ್ಲಿ |
ಕಿದ್ವಾಯಿ ಆಸ್ಪತ್ರೆಗೆ ಅಗತ್ಯ ವೈದ್ಯಾಧಿಕಾರಿ/ ಸಿಬ್ಬಂದಿ ಹಾಗೂ ಆಧುನಿಕ ಯಂತ್ರೋಪಕರಣ ಒದಗಿಸುವ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
18 |
37 |
ಶ್ರೀ ಬಸನಗೌಡ ಬಾದರ್ಲಿ |
ಸಿಂಧನೂರು ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ/ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ ಮಾಡುವ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
19 |
38 |
ಶ್ರೀ ಬಸನಗೌಡ ಬಾದರ್ಲಿ |
ಸಿಂಧನೂರು ತಾಲ್ಲೂಕಿಗೆ ಹೊಸ ಡಿಪ್ಲೊಮಾ ಕಾಲೇಜನ್ನು ಮಂಜೂರು ಮಾಡುವ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
20 |
39 |
ಶ್ರೀ ಬಸನಗೌಡ ಬಾದರ್ಲಿ |
೧೧೦/೧೧ ಕೆ.ವಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ |
ಇಂಧನ ಸಚಿವರು |
21 |
160 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ |
ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
22 |
24 |
ಶ್ರೀ ಎಸ್. ಎಲ್. ಭೋಜೇಗೌಡ |
ಪದವಿ ಪೂರ್ವ ಉಪನ್ಯಾಸಕರಿಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
23 |
51 |
ಶ್ರೀ ಎಸ್. ಎಲ್. ಭೋಜೇಗೌಡ |
೨೦೨೫-೨೬ನೇ ಸಾಲಿನ ಹೊಸ ಪದವಿ ಪೂರ್ವ ಕಾಲೇಜುಗಳಿಗೆ ಅನುಮತಿ ನೀಡುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
24 |
130 |
ಶ್ರೀ ಚಿದಾನಂದ್ ಎಂ. ಗೌಡ |
ವಿದ್ಯುತ್ ಸಂಪರ್ಕಕ್ಕೆ ಓಸಿಯಿಂದ ವಿನಾಯ್ತಿ ನೀಡುವ ಬಗ್ಗೆ |
ಇಂಧನ ಸಚಿವರು |
|
25 |
131 |
ಶ್ರೀ ಚಿದಾನಂದ್ ಎಂ. ಗೌಡ |
ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳು ಮೃತಪಟ್ಟ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
26 |
128 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ್ |
ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರುಗಳಿಗೆ ಬಡ್ತಿ ನೀಡುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
27 |
108 |
ಡಾ. ಧನಂಜಯ ಸರ್ಜಿ |
ಶ್ರೀ ಥಾಮಸ್ ವರದಿ ಜಾರಿ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
28 |
109 |
ಡಾ. ಧನಂಜಯ ಸರ್ಜಿ |
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಯಿಂದ ಬಡ್ತಿ ನೀಡುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
29 |
110 |
ಡಾ. ಧನಂಜಯ ಸರ್ಜಿ |
ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶಾತಿ ಕುಂಠಿತಗೊಂಡಿರುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
30 |
111 |
ಡಾ. ಧನಂಜಯ ಸರ್ಜಿ |
ಕ್ರೀಡಾಕೂಟಗಳಿಗೆ ಅನುದಾನ ಹೆಚ್ಚು ನೀಡುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
31 |
145 |
ಶ್ರೀ ಹೆಚ್.ಎಸ್. ಗೋಪಿನಾಥ್ |
ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು |
ಇಂಧನ ಸಚಿವರು |
|
32 |
146 |
ಶ್ರೀ ಹೆಚ್.ಎಸ್. ಗೋಪಿನಾಥ್ |
ಯುವ ನಿಧಿ ಯೋಜನೆ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
33 |
61 |
ಶ್ರೀ ಗೋವಿಂದ ರಾಜು |
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚವನ್ನು ನೀಡದಿರುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
34 |
62 |
ಶ್ರೀ ಗೋವಿಂದ ರಾಜು |
ವಿಶ್ವವಿದ್ಯಾಲಯಗಳಲ್ಲಿ ಬೋಧಕರು ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇರುವ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
35 |
50 |
ಶ್ರೀ ಗೋವಿಂದ ರಾಜು |
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ನೌಕರರ ನೇಮಕಾತಿ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
36 |
132 |
ಶ್ರೀಮತಿ ಹೇಮಲತಾ ನಾಯಕ |
ಕೊಪ್ಪಳ ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ತಾಯಿ ಮತ್ತು ಶಿಶು ಮರಣದ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
 |
37 |
133 |
ಶ್ರೀಮತಿ ಹೇಮಲತಾ ನಾಯಕ |
ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಪಠ್ಯ ವಿಷಯದ ಬದಲಿ, ನಿಯಮಿತ ತರಗತಿಗಳ ಸಮಯದಲ್ಲಿNEETಮತ್ತು JEE ತರಬೇತಿ ನೀಡುತ್ತಿರುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
38 |
134 |
ಶ್ರೀಮತಿ ಹೇಮಲತಾ ನಾಯಕ |
ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಎಲ್ಲಾ ಯೋಜನೆಗಳ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
39 |
135 |
ಶ್ರೀಮತಿ ಹೇಮಲತಾ ನಾಯಕ |
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ೧೦೮ ತುರ್ತು ವಾಹನಗಳ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
40 |
30 |
ಶ್ರೀ ಐವನ್ ಡಿ' ಸೋಜಾ |
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
41 |
31 |
ಶ್ರೀ ಐವನ್ ಡಿ' ಸೋಜಾ |
ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗುವ ಇಂದಿರಾ ಕಿಟ್ಗಳ ಬಗ್ಗೆ |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
42 |
32 |
ಶ್ರೀ ಐವನ್ ಡಿ' ಸೋಜಾ |
ಮಂಗಳೂರಿನ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಕ್ಕೆ ಖರ್ಚು ಮಾಡಿರುವ ಹಣದ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
43 |
33 |
ಶ್ರೀ ಐವನ್ ಡಿ' ಸೋಜಾ |
ಮಂಗಳೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆರಯನ್ನು ಪ್ರಾರಂಭಿಸುವ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
44 |
34 |
ಶ್ರೀ ಐವನ್ ಡಿ' ಸೋಜಾ |
ಮಂಗಳೂರಿನ ಕುಡುಪುನಲ್ಲಿ ಸ್ಥಾಪಿಸುವ ವಿದ್ಯುತ್ ಉಪ ವಿಭಾಗದ ಕುರಿತು |
ಇಂಧನ ಸಚಿವರು |
|
45 |
2 |
ಶ್ರೀ ಜಗದೇವ್ ಗುತ್ತೇದಾರ್ |
ರಾಜ್ಯದಲ್ಲಿ ರಬ್ಬರ್, ಟೀ ಮತ್ತು ಕಾಫಿ ಎಸ್ಟೇಟ್ಗಳ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆ ನೀಡಿದ ಅರಣ್ಯ ಭೂಮಿಯನ್ನುವಶಕ್ಕೆ ಪಡೆಯುವ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
46 |
162 |
ಶ್ರೀ ಕುಶಾಲಪ್ಪ ಎಂ.ಪಿ. |
ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಮೂಲಭೂತ ಸೌಲಭ್ಯಗಳ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
47 |
40+167+161 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ,
ಶ್ರೀ ಸುನೀಲ್ ವಲ್ಯಾಪುರ್ ಮತ್ತು
ಶ್ರೀ ಕುಶಾಲಪ್ಪ ಎಂ.ಪಿ.
|
ಮಾನವ ವನ್ಯಜೀವಿ ಸಂಘರ್ಷ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
48 |
41 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ |
ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
49 |
42 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ |
ಸ್ಥಳೀಯ ಸಂಸ್ಥೆಗಳ ವಿದ್ಯುತ್ ಬಳಕೆ ಬಗ್ಗೆ |
ಇಂಧನ ಸಚಿವರು |
|
50 |
43 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ |
ಶಿಕ್ಷಕರ ವರ್ಗಾವಣೆ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
51 |
44 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ |
ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
52 |
102 |
ಶ್ರೀ ಕೇಶವ ಪ್ರಸಾದ್ ಎಸ್. |
ಅರಣ್ಯದಂಚಿನ ಹೊಲಗದ್ದೆಗಳಲ್ಲಿ ಕಾಡುಪ್ರಾಣಿಗಳ ಹಾವಳಿಯ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
53 |
103 |
ಶ್ರೀ ಕೇಶವ ಪ್ರಸಾದ್ ಎಸ್. |
ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
 |
54 |
104 |
ಶ್ರೀ ಕೇಶವ ಪ್ರಸಾದ್ ಎಸ್. |
ರಾಜ್ಯದಲ್ಲಿರುವ ಸರ್ಕಾರದ ಜಿಲ್ಲಾ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
55 |
87 |
ಶ್ರೀ ಮಧು ಜಿ. ಮಾದೇಗೌಡ |
ಶತಮಾನ ಕಂಡ ಶಾಲೆಗಳ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
56 |
88 |
ಶ್ರೀ ಮಧು ಜಿ. ಮಾದೇಗೌಡ |
ಸರ್ಕಾರಿ ಆಸ್ಪತ್ರೆಗಳಲ್ಲಿ ‘ತಾಯಿ ಹಾಲು ಬ್ಯಾಂಕ್’ ಸ್ಥಾಪಿಸುವ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
57 |
89 |
ಶ್ರೀ ಮಧು ಜಿ. ಮಾದೇಗೌಡ |
‘ಶುಚಿ’ ಕಾರ್ಯಕ್ರಮ ಸಮರ್ಪಕ ಜಾರಿ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
58 |
90 |
ಶ್ರೀ ಮಧು ಜಿ. ಮಾದೇಗೌಡ |
ಚಿರತೆಗಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಪ್ರತ್ಯೇಕ ಕೇಂದ್ರ ನಿರ್ಮಾಣ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
59 |
91 |
ಶ್ರೀ ಮಧು ಜಿ. ಮಾದೇಗೌಡ |
ಅತಿಥಿ ಉಪನ್ಯಾಸಕರ ಸೇವೆ ಕುರಿತು |
ಉನ್ನತ ಶಿಕ್ಷಣ ಸಚಿವರು |
|
60 |
25 |
ಶ್ರೀ ಮಂಜುನಾಥ್ ಭಂಡಾರಿ |
ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳ ಮತ್ತು ಖಾಸಗಿ ಕಾಲೇಜುಗಳ ಅಭಿವೃದ್ಧಿ ಕುರಿತು |
ಉನ್ನತ ಶಿಕ್ಷಣ ಸಚಿವರು |
|
61 |
26 |
ಶ್ರೀ ಮಂಜುನಾಥ್ ಭಂಡಾರಿ |
ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳ ಸಿಬ್ಬಂದಿಗಳ ಕುರಿತು |
ಇಂಧನ ಸಚಿವರು |
|
62 |
27 |
ಶ್ರೀ ಮಂಜುನಾಥ್ ಭಂಡಾರಿ |
ವಸತಿ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿಯನ್ನು ನಿಯಂತ್ರಿಸುವ ಹಾಗೂ ಅರಣ್ಯ ಪ್ರದೇಶದಲ್ಲಿ ಸರ್ವಋತು ಫಲ ನೀಡುವ ಗಿಡಮರಗಳ ಅಭಿವೃದ್ಧಿ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
63 |
28 |
ಶ್ರೀ ಮಂಜುನಾಥ್ ಭಂಡಾರಿ |
ಪಡಿತರ ಚೀಟಿ ವಿತರಣೆ ಪರಿಷ್ಕರಣೆ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
64 |
29 |
ಶ್ರೀ ಮಂಜುನಾಥ್ ಭಂಡಾರಿ |
ಕರ್ನಾಟಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತೆ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
65 |
122 |
ಶ್ರೀ ಸಿ.ಎನ್. ಮಂಜೇಗೌಡ |
ಮಹಿಳೆಯರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
66 |
123 |
ಶ್ರೀ ಸಿ.ಎನ್. ಮಂಜೇಗೌಡ |
ಮೈಸೂರು ಭಾಗದಲ್ಲಿ ಹುಲಿಗಳ ಹತ್ಯೆ, ಧಾರುಣ ಸಾವು ಪ್ರಕರಣಗಳ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
67 |
124 |
ಶ್ರೀ ಸಿ.ಎನ್. ಮಂಜೇಗೌಡ |
ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸೌಲಭ್ಯಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
68 |
125 |
ಶ್ರೀ ಸಿ.ಎನ್. ಮಂಜೇಗೌಡ |
ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
69 |
69 |
ಡಾ| ಎಂ.ಜಿ. ಮುಳೆ |
ಬೀದರ್ನಲ್ಲಿ ಮಹಿಳಾ ಪಾಲಿಟೆಕ್ನಿಕ್ ಅನ್ನು ಪ್ರಾರಂಭಿಸುವ ಕುರಿತು |
ಉನ್ನತ ಶಿಕ್ಷಣ ಸಚಿವರು |
|
70 |
68 |
ಡಾ| ಎಂ.ಜಿ. ಮುಳೆ |
ಕೃಷಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ದುಬಾರಿಯಾಗಿರುವ ಕುರಿತು |
ಇಂಧನ ಸಚಿವರು |
 |
71 |
70 |
ಡಾ| ಎಂ.ಜಿ. ಮುಳೆ |
ಆರೋಗ್ಯ ಕ್ಷೇಮ ಕೇಂದ್ರಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
72 |
71 |
ಡಾ| ಎಂ.ಜಿ. ಮುಳೆ |
ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
73 |
72 |
ಡಾ| ಎಂ.ಜಿ. ಮುಳೆ |
ರಾಜ್ಯದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದಿಂದ ಪ್ರಾಣ ಹಾನಿಗೊಳಗಾದ ಪ್ರಕರಣಗಳ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
74 |
112 |
ಶ್ರೀ ಕೆ.ಎಸ್. ನವೀನ್ |
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವವರ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
75 |
113 |
ಶ್ರೀ ಕೆ.ಎಸ್. ನವೀನ್ |
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
76 |
114 |
ಶ್ರೀ ಕೆ.ಎಸ್. ನವೀನ್ |
ರಾಜ್ಯದಲ್ಲಿರುವ ಬಿ.ಪಿ.ಎಲ್ ಕಾರ್ಡುದಾರರ ವಿವರಗಳ ಬಗ್ಗೆ |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
77 |
115 |
ಶ್ರೀ ಕೆ.ಎಸ್. ನವೀನ್ |
ಯಶಸ್ವಿನಿ ಯೋಜನೆಯ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
 |
78 |
116 |
ಶ್ರೀ ಕೆ.ಎಸ್. ನವೀನ್ |
ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುತ್ತಿರುವ ಬಗ್ಗೆ |
ಇಂಧನ ಸಚಿವರು |
|
79 |
136 |
ಶ್ರೀ ಎಂ. ನಾಗರಾಜು |
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠ್ಠಾನದ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
80 |
137 |
ಶ್ರೀ ಎಂ. ನಾಗರಾಜು |
ಬೆಳಗಾವಿ ಜಿಲ್ಲೆಯ ಆರೋಗ್ಯ ಕೇಂದ್ರಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕ್ರಮದ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
81 |
138 |
ಶ್ರೀ ಎಂ. ನಾಗರಾಜು |
ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಗಳ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
82 |
168 |
ಶ್ರೀ ಎಂ. ನಾಗರಾಜು |
ಇಲಾಖೆಯು ರೂಪಿಸಿರುವ ನೀತಿಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
83 |
106 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ |
ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುತ್ತಿರುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
84 |
97 |
ಶ್ರೀ ಪುಟ್ಟಣ |
ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
85 |
56 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ |
ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
86 |
57 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ |
ಬೆಳ್ತಂಗಡಿ ತಾಲ್ಲೂಕಿನ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
87 |
58 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ |
ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣ ಮಾಡುವ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
88 |
59 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆರೋಗ್ಯ ಕೇಂದ್ರಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
89 |
15 |
ಶ್ರೀ ಸಿ.ಟಿ. ರವಿ |
ಮುಚ್ಚಿರುವ ಸರ್ಕಾರಿ ಶಾಲೆಗಳ ಜಾಗಗಳು - ಹಾಗೂ ಪೀಠೋಪಕರಣಗಳನ್ನು ಸಂರಕ್ಷಿಸುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
90 |
16 |
ಶ್ರೀ ಸಿ.ಟಿ. ರವಿ |
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನೆಟ್ಟಿರುವ ಗಿಡಗಳ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
91 |
17 |
ಶ್ರೀ ಸಿ.ಟಿ. ರವಿ |
ಒಂದೇ ಸರ್ವೇ ನಂ ಮತ್ತು ಪಹಣಿಯಲ್ಲಿರುವ ಗೋಮಾಳ ಕಂದಾಯ ಮತ್ತು ಅರಣ್ಯ ಇಲಾಖೆ ಭಾಗಗಳನ್ನು ಪ್ರತ್ಯೇಕಿಸುವ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
92 |
21+55 |
ಶ್ರೀ ಎಸ್.ರವಿ,
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ
|
ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಬೆಳೆ ನಷ್ಟದ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
93 |
22 |
ಶ್ರೀ ಎಸ್.ರವಿ |
ತಜ್ಞ ವೈದ್ಯರ ಪ್ರೊಬೇಷನರಿ ಅವಧಿ ಘೋಷಣೆ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
94 |
23 |
ಶ್ರೀ ಎಸ್.ರವಿ |
ಐ.ಟಿ.ಐ ಕಾಲೇಜುಗಳಿಗೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಮಾನ್ಯತೆ ನೀಡುವ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
95 |
3 |
ಶ್ರೀ ರಮೇಶ್ ಬಾಬು |
ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯ ಸಂದರ್ಭದಲ್ಲಿ ನೋವು ನಿವಾರಕ ಔಷಧಿ ನೀಡುವ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
96 |
4 |
ಶ್ರೀ ರಮೇಶ್ ಬಾಬು |
ಖಾಸಗಿ ವಿಶ್ವವಿದ್ಯಾಲಯಗಳಿಂದ ಸರ್ಕಾರಿ ಅನುದಾನ ದುರುಪಯೋಗ ಕುರಿತು |
ಉನ್ನತ ಶಿಕ್ಷಣ ಸಚಿವರು |
|
97 |
5 |
ಶ್ರೀ ರಮೇಶ್ ಬಾಬು |
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಮಾಹಿತಿ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
98 |
6 |
ಶ್ರೀ ರಮೇಶ್ ಬಾಬು |
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಪಡಿತರ ಚೀಟಿಯ ಮಾಹಿತಿ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
99 |
7 |
ಶ್ರೀ ರಮೇಶ್ ಬಾಬು |
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಗೆ ಜಿಟಿಟಿಸಿ ಡಿಪ್ಲೊಮಾ ಕಾಲೇಜ್ ನೀಡುವ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
100 |
117 |
ಶ್ರೀ ಎನ್. ರವಿಕುಮಾರ್ |
ಹಲಾಲ್ ಮಾಂಸ ಮಾರಾಟ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
101 |
118 |
ಶ್ರೀ ಎನ್. ರವಿಕುಮಾರ್ |
ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳ ಜೊತೆ ವಿಲೀನಗೊಳಿಸುವ ವಿಷಯದ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
102 |
119 |
ಶ್ರೀ ಎನ್. ರವಿಕುಮಾರ್ |
ಗೃಹಲಕ್ಷ್ಮೀ ಯೋಜನೆ ಕುರಿತು |
ಇಂಧನ ಸಚಿವರು |
|
103 |
120 |
ಶ್ರೀ ಎನ್. ರವಿಕುಮಾರ್ |
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
104 |
121 |
ಶ್ರೀ ಎನ್. ರವಿಕುಮಾರ್ |
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
105 |
93 |
ಶ್ರೀ ರಾಮೋಜಿಗೌಡ |
ಪ್ರೋ. ವೈದ್ಯನಾಥನ್ ವರದಿ ಪ್ರಕಾರ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
106 |
94 |
ಶ್ರೀ ರಾಮೋಜಿಗೌಡ |
ಕೌಶಲ್ಯಾಭಿವೃದ್ಧಿ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ ಕೈಗೊಂಡ ಯೋಜನೆ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
107 |
95 |
ಶ್ರೀ ರಾಮೋಜಿಗೌಡ |
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
108 |
96 |
ಶ್ರೀ ರಾಮೋಜಿಗೌಡ |
ಆಸ್ಪತ್ರೆಗಳಲ್ಲಿ ಗ್ರೂಪ್ ‘ಡಿ’ ಹುದ್ದೆಗಳ ಕೊರತೆ ಇರುವ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
109 |
54 |
ಶ್ರೀ ಎಸ್.ವ್ಹಿ. ಸಂಕನೂರ |
ದ್ವಿತೀಯ ಪಿ.ಯು.ಸಿ 2025 ರ ಪರೀಕ್ಷೆಗೆ ಸಂಬಂಧಿಸಿದಂತೆ ಸಂಭಾವನೆ ವಿತರಿಸುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
110 |
11 |
ಶ್ರೀ ವೈ.ಎಂ. ಸತೀಶ್ |
ಬಳ್ಳಾರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
111 |
12 |
ಶ್ರೀ ವೈ.ಎಂ. ಸತೀಶ್ |
ರಾಜ್ಯದ ಆಯುಷ್ ಇಲಾಖೆಯಲ್ಲಿನ ಅಧಿಕಾರಿಗಳ ಅಕ್ರಮಗಳ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
112 |
13 |
ಶ್ರೀ ವೈ.ಎಂ. ಸತೀಶ್ |
ಬಳ್ಳಾರಿ ಜಿಲ್ಲೆಯಲ್ಲಿ ಬಿ.ಟಿ.ಪಿ.ಎಸ್ ಗಾಗಿ ಭೂ ಸ್ವಾಧೀನಪಡಿಸಿರುವ ಫಲಾನುಭವಿಗಳ ಬಗ್ಗೆ |
ಇಂಧನ ಸಚಿವರು |
|
113 |
163 |
ಶ್ರೀ ಸುನೀಲ್ ವಲ್ಯಾಪುರ್ |
ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ನೇಮಕಾತಿ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
114 |
164 |
ಶ್ರೀ ಸುನೀಲ್ ವಲ್ಯಾಪುರ್ |
ಪಡಿತರ ಚೀಟಿಯ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
116 |
165 |
ಶ್ರೀ ಸುನೀಲ್ ವಲ್ಯಾಪುರ್ |
ಕಲಬುರಗಿ ಜಿಲ್ಲೆಯು ೧೦ನೇ ತರಗತಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇರುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
117 |
166 |
ಶ್ರೀ ಸುನೀಲ್ ವಲ್ಯಾಪುರ್ |
ಇಂಧನ ಇಲಾಖೆಗೆ ಬಿಡುಗಡೆಯಾದ ಅನುದಾನದ ಕುರಿತು |
ಇಂಧನ ಸಚಿವರು |
|
118 |
18 |
ಶ್ರೀ ಶರವಣ ಟಿ.ಎ. |
ರಾಜ್ಯದಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
119 |
19 |
ಶ್ರೀ ಶರವಣ ಟಿ.ಎ. |
ಗ್ರಂಥಾಲಯ ಕರದ ಬಾಕಿ ವಸೂಲಿ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
120 |
20 |
ಶ್ರೀ ಶರವಣ ಟಿ.ಎ. |
ರಾಜ್ಯದ ನದಿಗಳು ಕಲುಷಿತವಾಗಿರುವ ಕುರಿತು |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
121 |
155 |
ಶ್ರೀ ಶಶೀಲ್ ಜಿ. ನಮೋಶಿ |
ರಾಜ್ಯದಲ್ಲಿರುವ ಐಟಿಐ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಥಾಮಸ್ ವರದಿಯನ್ನು ಜಾರಿಗೊಳಿಸುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
122 |
156 |
ಶ್ರೀ ಶಶೀಲ್ ಜಿ. ನಮೋಶಿ |
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರೌಡ ಶಾಲಾ ಶಿಕ್ಷಕರನ್ನು ಪದವಿ ಪೂರ್ವ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವಲ್ಲಿ ಆಗುತ್ತಿರುವ ವಿಳಂಬದ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
123 |
158 |
ಶ್ರೀ ಶಶೀಲ್ ಜಿ. ನಮೋಶಿ |
ಅನುದಾನಿತ ಐಟಿಐ ತರಬೇತಿ ಕೇಂದ್ರಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ ಮತ್ತು ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
124 |
45 |
ಶ್ರೀ ಡಿ.ಟಿ. ಶ್ರೀನಿವಾಸ್ |
ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳ ಮಾಹಿತಿ ಹಾಗೂ ಅನುದಾನದ ಮಾಹಿತಿ ಒದಗಿಸುವುದು |
ಉನ್ನತ ಶಿಕ್ಷಣ ಸಚಿವರು |
|
125 |
46 |
ಶ್ರೀ ಡಿ.ಟಿ. ಶ್ರೀನಿವಾಸ್ |
ರಾಜ್ಯದಲ್ಲಿರುವ ಗೌರವ ವನ್ಯಜೀವಿ ಪರಿಪಾಲಕ ಹುದ್ದೆಗಳ ಮಾಹಿತಿ ಒದಗಿಸುವ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
126 |
47 |
ಶ್ರೀ ಡಿ.ಟಿ. ಶ್ರೀನಿವಾಸ್ |
ರಾಜ್ಯದಲ್ಲಿರುವ ಅನುದಾನಿತ ಶಾಲೆಗಳ ಮಾಹಿತಿ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
127 |
48 |
ಶ್ರೀ ಡಿ.ಟಿ. ಶ್ರೀನಿವಾಸ್ |
ಕೌಶಲ್ಯಾಭಿವೃದ್ಧಿ ಇಲಾಖೆಗೆ ಇಲ್ಲಿಯವರೆಗೂ ನೀಡಿರುವ ಅನುದಾನದ ಮಾಹಿತಿ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
128 |
49 |
ಶ್ರೀ ಡಿ.ಟಿ. ಶ್ರೀನಿವಾಸ್ |
ರಾಜ್ಯದಲ್ಲಿರುವ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳ ಬಗ್ಗೆ ಮಾಹಿತಿ ಒದಗಿಸುವ ಬಗ್ಗೆ |
ಆಹಾರ ಮತ್ತು ನಾಗರಿಕ ಸರಬರಾಜು\nಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
129 |
83 |
ಶ್ರೀ ತಿಪ್ಪಣ್ಣಪ್ಪ ಕಮಕನೂರ |
ಗ್ರಂಥಾಲಯ ಸಹಾಯಕ ಹುದ್ದೆಗಳ ನೇಮಕಾತಿ ವಿಳಂಬದ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
130 |
84 |
ಶ್ರೀ ತಿಪ್ಪಣ್ಣಪ್ಪ ಕಮಕನೂರ |
ಮಕ್ಕಳ ಕೆಮ್ಮಿನ ಸಿರಪ್ಗಳಿಂದಾದ ಆರೋಗ್ಯ ಸಮಸ್ಯೆಗಳ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ\nಸಚಿವರು |
|
131 |
85 |
ಶ್ರೀ ತಿಪ್ಪಣ್ಣಪ್ಪ ಕಮಕನೂರ |
ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ |
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು |
|
132 |
86 |
ಶ್ರೀ ತಿಪ್ಪಣ್ಣಪ್ಪ ಕಮಕನೂರ |
ಅಂಗಾಂಗ ಕಸಿಗೆ ಉತ್ತೇಜನ ನೀಡುವ ಕುರಿತು |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
133 |
141 |
ಡಾ| ಉಮಾಶ್ರೀ |
ರಾಜ್ಯವನ್ನು ಕೌಶಲ್ಯಾಭಿವೃದ್ಧಿ ಕೇಂದ್ರವಾಗಿ ಪರಿವರ್ತಿಸುವ ಬಗ್ಗೆ |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
134 |
142 |
ಡಾ| ಉಮಾಶ್ರೀ |
ಹೊರಗುತ್ತಿಗೆ ನೌಕರರನ್ನು ಖಾಯಂ ನೌಕರರನ್ನಾಗಿ ಮಾಡುವ ಬಗ್ಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
135 |
143 |
ಡಾ| ಉಮಾಶ್ರೀ |
ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಜೈವಿಕ ಇಂಧನ ಹಬ್ ನಿರ್ಮಾಣ ಮಾಡುವ ಬಗ್ಗೆ |
ಇಂಧನ ಸಚಿವರು |
136 |
144 |
ಡಾ| ಉಮಾಶ್ರೀ |
ಪಡಿತರ ಚೀಟಿ ಪಡೆಯಲು ಸ್ವೀಕೃತಗೊಂಡ ಅರ್ಜಿಗಳ ಬಗ್ಗೆ |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
137 |
78 |
ಶ್ರೀ ಕೆ. ವಿವೇಕಾನಂದ |
ರಾಜ್ಯದ ಸರ್ಕಾರಿ ಪ್ರೌಢ ಶಾಲೆ-ಕಾಲೇಜುಗಳ ಕಟ್ಟಡಗಳ ಜಾಗದ ಖಾತೆ ಮಾಡುವ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
138 |
79 |
ಶ್ರೀ ಕೆ. ವಿವೇಕಾನಂದ |
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ನಿಯಮಗಳ ಬಗ್ಗೆ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
139 |
80 |
ಶ್ರೀ ಕೆ. ವಿವೇಕಾನಂದ |
ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಜಂಟಿ ಸುತ್ತೋಲೆ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
140 |
82 |
ಶ್ರೀ ಕೆ. ವಿವೇಕಾನಂದ |
ಸರ್ಕಾರಿ ಶಾಲಾ-ಕಾಲೇಜುಗಳ ಕಟ್ಟಡಗಳಿಗೆ ಅನುದಾನವನ್ನು ನೀಡುವ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
141 |
152 |
ಶ್ರೀ ದಿನೇಶ್ ಗೂಳಿಗೌಡ |
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶಗಳ ಕುರಿತು |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು |
|
142 |
153 |
ಶ್ರೀ ದಿನೇಶ್ ಗೂಳಿಗೌಡ |
ಯುವನಿಧಿ ಯೋಜನೆಯ ಫಲಾನುಭವಿಗಳ ವಿವರ ಕುರಿತು |
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು |
|
143 |
154 |
ಶ್ರೀ ದಿನೇಶ್ ಗೂಳಿಗೌಡ |
ಅನ್ನಭಾಗ್ಯ ಯೋಜನೆ ಕುರಿತು |
ಆಹಾರ ಮತ್ತು ನಾಗರಿಕ ಸರಬರಾಜು\nಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|
144 |
8 |
ಶ್ರೀ ಬಿ.ಜಿ. ಪಾಟೀಲ್ |
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗ್ರಾಮೀಣ ಭಾಗದ ಜನರ ಆರೋಗ್ಯಾಭಿವೃದ್ಧಿಗೆ ಸರ್ಕಾರದ ಯೋಜನೆಗಳ ಬಗೆ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
145 |
9 |
ಶ್ರೀ ಬಿ.ಜಿ. ಪಾಟೀಲ್ |
ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ೨ನೇ ಮತ್ತು ೪ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದಿರುವ ಬಗ್ಗೆ |
ಉನ್ನತ ಶಿಕ್ಷಣ ಸಚಿವರು |
|
146 |
10 |
ಶ್ರೀ ಬಿ.ಜಿ. ಪಾಟೀಲ್ |
ಯಾದಗಿರಿ ಜಿಲ್ಲಾ ಕ್ರೀಡಾಂಗಣ ವಸತಿ ನಿಲಯದಲ್ಲಿ ರೇಷನ್ ಅಕ್ಕಿ ಅಕ್ರಮ ದಾಸ್ತಾನಿನ ಬಗ್ಗೆ |
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು |
|