Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
158ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
|---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
|---|---|---|---|---|
01 |
ಐವನ್ ʼ ಡಿ ʼ ಸೋಜಾ (ಕ್ರ ಸಂ :15) |
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಸ್ಥಾಪಿಸಲು ಮತ್ತು ಸಿ . ಆರ್ . ಜೆಡ್ (CRZ) ತೊಂದರೆಯನ್ನು ಸರಳೀಕರಿಸುವ ಕುರಿತು | 30.01.2026 |
|
02 |
ಶಿವಕುಮಾರ್ ಕೆ (ಕ್ರ ಸಂ :18) |
ಬೆಂಗಳೂರು ಕೊಳಚೆ ನೀರನ್ನು BWSSB ಮೂಲಕ ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆ . ಸಿ . ವ್ಯಾಲಿ ಯೋಜನೆ ಕುರಿತು | 30.01.2026 |
158ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
|---|
ಕ್ರಮ |
ಮಾನ್ಯ ಸದಸ್ಯರುಗಳ ಹೆಸರುಗಳು ಶ್ರೀಯುತರುಗಳಾದ:- | ಸೂಚನಾ ಪತ್ರಪಡೆದ ದಿನಾಂಕ | ವಿಷಯ | ಇಲಾಖೆ | ಅಂಗೀಕಾರ ವರದಿ ದಿನಾಂಕ | ಇಲಾಖೆಗೆ ಕಳುಹಿಸಿದ ದಿನಾಂಕ | ಉತ್ತರ |
|---|---|---|---|---|---|---|---|
1 |
ಡಾ: ತಳವಾರ್ ಸಾಬಣ್ಣ | 16.01.2026 |
ಆದಿವಾಸಿ ಕೋಲಿ/ಕಬ್ಬಲಿಗ/ ಬೆಸ್ತರು, ಇದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ (ಎಸ್.ಟಿ) ಪಟ್ಟಿಯಲ್ಲಿ ಸೇರ್ಪಡಿಸುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ | 19.01.2026 |
20.01.2026 |
|
2 |
ಡಾ: ತಳವಾರ್ ಸಾಬಣ್ಣ | 16.01.2026 |
ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಅಧೋಗತಿ ಸಾಗುತ್ತಿರುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕುಂಠಿತಗೊಂಡಿರುವ ಕುರಿತು | ಉನ್ನತ ಶಿಕ್ಷಣ | 19.01.2026 |
20.01.2026 |
|
3 |
ಎಸ್. ಎಲ್ . ಭೋಜೇಗೌಡ | 16.01.2026 |
ಪ್ರೌಢ ಶಾಲೆಗಳ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ನೆಲಕಚ್ಚುತ್ತಿರುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 19.01.2026 |
20.01.2026 |
|
4 |
ಐವನ್ ʼಡಿʼ ಸೋಜಾ | 16.01.2026 |
ಅವೈಜ್ಞಾನಿಕವಾಗಿ ಉಪಯೋಗವಲ್ಲದ ಭೂಮಿಯನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡುವ ಕುರಿತು | ವಾಣಿಜ್ಯ ಮತ್ತು ಕೈಗಾರಿಕೆ | 19.01.2026 |
20.01.2026 |
|
5 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:02) |
16.01.2026 |
ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜಗಳಲ್ಲಿ ದಿನಾಂಕ:01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಇರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 19.01.2026 |
20.01.2026 |
|
6 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:03) |
16.01.2026 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ ಬೋಧಕೇತರ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮಾಡಿ ಜಿ.ಬಿ.ಎ. ವತಿಯಿಂದಲೇ ನೇರವಾಗಿ ವೇತನ ಪಾವತಿಸುವ ಬಗ್ಗೆ | ನಗರಾಭಿವೃದ್ಧಿ | 19.01.2026 |
20.01.2026 |
|
7 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:04) |
16.01.2026 |
ರಾಜ್ಯದಲ್ಲಿ ಡಿ.ವೈ.ಎಸ್.ಪಿ ಹುದ್ದೆಗಳಿಗೆ ಪದೋನ್ನತಿ, ನೇರ ನೇಮಕಾತಿ ನಿಗಧಿಪಡಿಸಿದ್ದ ಹುದ್ದೆಗಳಿಗೆ ಪ್ರಮಾಣ ಹಾಗೂ ಜೇಷ್ಠತಾ ಪಟ್ಟಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಿ ತಪ್ಪು ಮಾಡಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ | ಒಳಾಡಳಿತ | 19.01.2026 |
20.01.2026 |
|
8 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:05) ಕ್ರ.ಸಂ:38ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
16.01.2026 |
ಪೊಲೀಸ್ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ | ಒಳಾಡಳಿತ | 19.01.2026 |
20.01.2026 |
|
9 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:06) |
16.01.2026 |
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ | 19.01.2026 |
20.01.2026 |
|
10 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:07) |
16.01.2026 |
ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಾವು ಹಿಡಿದು ರಕ್ಷಣೆ ಮಾಡುವವರಿಗೆ ಹಾಗೂ ಕಡಿತದಿಂದ ಸಾವು ಸಂಭವಿಸಿದಾಗ ಸರ್ಕಾರದಿಂದ ಪರಿಹಾರ ಇತರೆ ಕಲ್ಯಾಣ ಯೋಜನೆಯನ್ನು ಒದಗಿಸುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 19.01.2026 |
20.01.2026 |
|
11 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:08) |
16.01.2026 |
1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 19.01.2026 |
20.01.2026 |
|
12 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:09) |
16.01.2026 |
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಉನ್ನತ ಶಿಕ್ಷಣ | 19.01.2026 |
20.01.2026 |
|
13 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:10+18) ಕ್ರ.ಸಂ:34ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
16.01.2026 |
2022-23ನೇ ಸಾಲಿನಲ್ಲಿ ಅಮಾನತ್ತುಗೊಂಡಿರುವ ಸಹ ಶಿಕ್ಷಕರುಗಳ ಮೇಲೆ ಇರುವ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 19.01.2026 |
20.01.2026 |
|
14 |
ಐವನ್ ʼಡಿʼ ಸೋಜಾ | 17.01.2026 |
ಕರಾವಳಿ ಕರ್ನಾಟಕ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಡ್ರಗ್ಸ್ ಸೇವನೆಯಿಂದ ಮಕ್ಕಳು ಬಲಿಯಾಗುತ್ತಿರುವ ಕುರಿತು | ಒಳಾಡಳಿತ | 19.01.2026 |
20.01.2026 |
|
15 |
ಐವನ್ ʼಡಿʼ ಸೋಜಾ ದಿನಾಂಕ:30.01.2026ರಂದು ಸದನದಲ್ಲಿ ಉತ್ತರಿಸಲಾಯಿತು |
17.01.2026 |
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಸ್ಥಾಪಿಸಲು ಮತ್ತು ಸಿ.ಆರ್.ಜೆಡ್ (CRZ) ತೊಂದರೆಯನ್ನು ಸರಳೀಕರಿಸುವ ಕುರಿತು | ಪ್ರವಾಸೋದ್ಯಮ | 19.01.2026 |
20.01.2026 |
|
16 |
ನಿರಾಣಿ ಹಣಮಂತ್ ರುದ್ರಪ್ಪ | 17.01.2026 |
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಿಪ್ಪರಗಿ ಬ್ಯಾರೇಜ್ ಗೇಟ್ಗಳ ದುರಸ್ಥಿ ಕಾಮಗಾರಿಗಳ ಕುರಿತು | ಜಲಸಂಪನ್ಮೂಲ | 19.01.2026 |
20.01.2026 |
|
17 |
ಶಿವಕುಮಾರ್ ಕೆ | 17.01.2026 |
ಆಸಿಡ್ ದಾಳಿಯಾದ ಸಂತ್ರಸ್ಥೆಯವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯ, ಮಾಸಿಕ ಪರಿಹಾರ ಮತ್ತು ವೇತನ, ವಾಸಸ್ಥಳ, ವಸತಿ ಸೌಲಭ್ಯ, ಸರ್ಕಾರಿ ಉದ್ಯೋಗ ಮತ್ತು ಮೀಸಲಾತಿ ಒದಗಿಸುವ ಬಗ್ಗೆ | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ | 19.01.2026 |
20.01.2026 |
|
18 |
ಶಿವಕುಮಾರ್ ಕೆ ದಿನಾಂಕ:30.01.2026ರಂದು ಸದನದಲ್ಲಿ ಉತ್ತರಿಸಲಾಯಿತು |
17.01.2026 |
ಬೆಂಗಳೂರು ಕೊಳಚೆ ನೀರನ್ನು BWSSB ಮೂಲಕ ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆ ಕುರಿತು | ಜಲಸಂಪನ್ಮೂಲ | 19.01.2026 |
20.01.2026 |
|
19 |
ನಿರಾಣಿ ಹಣಮಂತ್ ರುದ್ರಪ್ಪ | 19.01.2026 |
ವಿಜಯಪುರ ನಗರದಲ್ಲಿ ಖಾಸಗಿ ಸಹಭಾಗಿತ್ವ (Private Private Partership) ಮಾದರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಕೈ ಬಿಟ್ಟು ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕುರಿತು | ವೈದ್ಯಕೀಯ ಶಿಕ್ಷಣ | 19.01.2026 |
20.01.2026 |
|
20 |
ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) | 19.01.2026 |
ರಾಜ್ಯದಲ್ಲಿರುವ ಅತೀ ಹಿಂದುಳಿದ ವರ್ಗದ ಎಲ್ಲಾ ಸಮಾಜಗಳಿಗೆ ಕಳೆದ 3 ವರ್ಷಗಳಿಂದ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಿರುವುದಕ್ಕೆ ಅನುದಾನ ಮಂಜೂರು ಮಾಡದಿರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ | 19.01.2026 |
20.01.2026 |
|
21 |
ಶಾಂತಾರಾಮ್ ಬುಡ್ನ ಸಿದ್ದ | 19.01.2026 |
ಪರಿಶಿಷ್ಟ ಪಂಗಡಗಳಲ್ಲಿಯೂ ಸಹ ಒಳಮೀಸಲಾತಿ ವರ್ಗಿಕರಣ ಮಾಡಿ ಎಲ್ಲಾ ಬುಡಕಟ್ಟು ಸಮುದಾಯಗಳಿಗೂ ಸಮಾನ ಸ್ಥಾನಮಾನ ಅವಕಾಶ ಒದಗಿಸುವ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ | 19.01.2026 |
20.01.2026 |
|
22 |
ಶಾಂತಾರಾಮ್ ಬುಡ್ನ ಸಿದ್ದ | 19.01.2026 |
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಬುಡಕಟ್ಟು ಮತ್ತು ಇತರೆ ಜನಾಂಗದ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸುತ್ತಿರುವ ಹಾಗೂ ಅವರು ಸಾಗುವಳಿ ಮಾಡಿಕೊಂಡು ಬಂದ ಅರಣ್ಯ ಭೂಮಿಗೆ ಪರಿಹಾರ ನೀಡುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 19.01.2026 |
20.01.2026 |
|
23 |
ಎಂ.ನಾಗರಾಜು | 19.01.2026 |
ಕಾಡುಗೊಲ್ಲರು-ಅಡವಿಗೊಲ್ಲರು- ಹಟ್ಟಿಗೊಲ್ಲರು ಸಾಮಾಜಿಕವಾಗಿ ಶೈಕ್ಷಣಿಕವಾಗಿ–ಆರ್ಥಿಕವಾಗಿ/ ರಾಜಕೀಯವಾಗಿ ಅತೀ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಪಟ್ಟಿಯಲ್ಲಿ ರಾಜಕೀಯ ಮೀಸಲಾತಿ ನೀಡುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 19.01.2026 |
20.01.2026 |
|
24 |
ಎಂ.ನಾಗರಾಜು | 19.01.2026 |
ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
19.01.2026 |
20.01.2026 |
|
25 |
ಎಂ.ನಾಗರಾಜು | 19.01.2026 |
2025-26ನೇ ಸಾಲಿನ ಆಯವ್ಯಯದಲ್ಲಿ ಆರ್.ಟಿ. ನಗರ ಪೊಲೀಸ್ ಠಾಣೆಯಿಂದ ಡಾ:ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಕುರಿತು | ನಗರಾಭಿವೃದ್ಧಿ | 19.01.2026 |
20.01.2026 |
|
26 |
ಎಂ.ನಾಗರಾಜು | 19.01.2026 |
ಬೆಳಗಾವಿ ಐ.ಟಿ ಮತ್ತು ಬಿ.ಟಿ ಕ್ಷೇತ್ರಕ್ಕೆ ಒತ್ತು ನೀಡಿ ಉತ್ತರ ಕರ್ನಾಟಕ ಭಾಗದ ಸಾವಿರಾರು ನುರಿತ ಯುವಕ ಮತ್ತು ಯುವತಿಯವರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮಕೈಗೊಂಡಿರುವ ರೂಪುರೇಷಗಳ ಕುರಿತು | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ | 20.01.2026 |
21.01.2026 |
|
27 |
ಮಂಜುನಾಥ್ ಭಂಡಾರಿ ಕ್ರ.ಸಂ:31ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
19.01.2026 |
ರಾಜ್ಯದ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಆದೇಶವನ್ನು ಹಿಂಪಡೆದ ಪ್ರಕರಣ 8 (1) ಬಿ (i) ರಂತೆ ಈಗಿರುವ ಸದಸ್ಯರನ್ನೇ ಒಳಗೊಂಡ ನೂತನʼʼ ಆಡಳಿತ ಸಮಿತಿʼʼ ಯನ್ನು ನೇಮಕ ಮಾಡಿ ಆದೇಶ ಹೊರಡಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 20.01.2026 |
21.01.2026 |
|
28 |
ರಮೇಶ್ ಬಾಬು | 19.01.2026 |
ರಾಜ್ಯ ಸರ್ಕಾರ ರೈತರಿಗೆ ಪೂರಕವಾಗಿ ನಿಯಮಾವಳಿ ರಚಿಸಲು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮತ್ತು ಶ್ರೀಗಂಧ ಬೆಳೆಗೆ ಪ್ರೋತ್ಸಾಹ ನೀಡುವ ಬಗ್ಗೆ | ಅರಣ್ಯ , ಜೀವಿಪರಿಸ್ಥಿತಿ ಮತ್ತು ಪರಿಸರ | 20.01.2026 |
21.01.2026 |
|
29 |
ರಮೇಶ್ ಬಾಬು | 19.01.2026 |
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನೀಡಿರುವ ಅನುದಾನವನ್ನು ಕಾನೂನು ಬಾಹಿರವಾಗಿ ಹಿಂಪಡೆದಿರುವ ಬಗ್ಗೆ | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ | 20.01.2026 |
21.01.2026 |
|
30 |
ರಮೇಶ್ ಬಾಬು | 19.01.2026 |
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ದಲಿತ ಮುಖಂಡರಾದ ಶ್ರೀ ಬಿ. ಬಸವಲಿಂಗಪ್ಪ ರವರ ಮತ್ತು ಪ್ರೋ.ಬಿ ಕೃಷ್ಣಪ್ಪ ರವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಮುಂದಾಗುವ ಕುರಿತು | ಸಮಾಜ ಕಲ್ಯಾಣ | 20.01.2026 |
21.01.2026 |
|
31 |
ಎಸ್.ರವಿ ಹಾಗೂ ಎಂ.ಎಲ್. ಅನಿಲ್ ಕುಮಾರ್ ಕ್ರ.ಸಂ:27ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
20.1.2026 |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8 ಬಿ (i) ರನ್ವಯ ಹಾಲಿ ಇರುವ ಆಡಳಿತ ಸಮಿತಿಯನ್ನೇ ನೂತನ ಆಡಳಿತ ಸಮಿತಿಯಾಗಿ 6 ತಿಂಗಳುಗಳಿಗೆ ವಿಸ್ತರಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 20.01.2026 |
21.01.2026 |
|
32 |
ಎಸ್.ಎಲ್.ಭೋಜೇಗೌಡ | 20.1.2026 |
ಬೆಂಗಳೂರು ನಗರ ಜಿಲ್ಲೆ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರ ಜಾಲ ಹೋಬಳಿಯಲ್ಲಿ ಕೆಲವು ಸರ್ವೆ ನಂಬರ್ಗಳು ಆಸ್ತಿ ಸರ್ಕಾರಿ ಆಸ್ತಿಯಾಗಿದ್ದರೂ ಸಹ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ | ಕಂದಾಯ | 20.01.2026 |
21.01.2026 |
|
33 |
ಬಸನಗೌಡ ಬಾದರ್ಲಿ | 20.1.2026 |
ʼʼಹಟ್ಟಿ ಚಿನ್ನದ ಗಣಿ ಕಂಪನಿʼʼ ತನ್ನ ಅವೈಜ್ಞಾನಿಕ ಉತ್ಪಾದನೆಯಿಂದಾಗಿ 2025ರ ಡಿಸೆಂಬರ್ ಅಂತ್ಯಕ್ಕೆ ನಿಗಧಿತ ಗುರಿಗಿಂತ ಕಡಿಮೆ ಚಿನ್ನ ಹಾಗೂ ಅದಿರನ್ನು ಉತ್ಪಾದಿಸಿರುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ | 20.01.2026 |
21.01.2026 |
|
34 |
ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) ಹಾಗೂ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18+10) ಕ್ರ.ಸಂ:13ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
20.01.2026 |
2022-23ನೇ ಸಾಲಿನಲ್ಲಿ ಅನುಮಾನತ್ತುಗೊಂಡಿರುವ ಸಹ ಶಿಕ್ಷಕರುಗಳ ಮೇಲೆ ಇರುವ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 20.01.2026 |
21.01.2026 |
|
35 |
ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) ಹಾಗೂ ಪುಟ್ಟಣ್ಣ |
20.01.2026 |
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರುಗಳು ಅಕಾಲಿಕವಾಗಿ ಮರಣ ಹೊಂದುತ್ತಿದ್ದು, ಅವರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ ವಿದ್ಯಾರ್ಹತೆಗನುಗುಣವಾಗಿ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 20.01.2026 |
21.01.2026 |
|
36 |
ಪ್ರತಾಪ್ ಸಿಂಹ ನಾಯಕ್ ಕೆ ದಿನಾಂಕ:27.01.2026ರಂದು ಚುಕ್ಕೆ ಗುರುತಿನ ಪ್ರಶ್ನೆಸಂ: 12(91+86) ಆಯ್ಕೆಯಾಗಿರುತ್ತದೆ. |
20.01.2026 |
ರಾಜ್ಯದಲ್ಲಿ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿರುವುದರಿಂದ ಅಡಿಕೆ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟವಾಗಿ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವ ಕುರಿತು | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) | 21.01.2026 |
22.01.2026 |
|
37 |
ಪ್ರತಾಪ್ ಸಿಂಹ ನಾಯಕ್ ಕೆ | 20.01.2026 |
ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ ಪೋಡಿ ಇತ್ಯೃರ್ಥ ಪ್ರಕ್ರಿಯೆ ಅತ್ಯಂತ ವಿಳಂಬವಾಗುತ್ತಿರುವ ಬಗ್ಗೆ | ಕಂದಾಯ | 21.01.2026 |
22.01.2026 |
|
38 |
ಪುಟ್ಟಣ್ಣ , ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ಹಾಗೂ ಬಸನಗೌಡ ಬಾದರ್ಲಿ ಕ್ರ.ಸಂ:08ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
20.01.2026 |
ಪೊಲೀಸ್ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ | ಒಳಾಡಳಿತ | 21.01.2026 |
22.01.2026 |
|
39 |
ಎಂ.ಎಲ್. ಅನಿಲ್ ಕುಮಾರ್ | 21.01.2026 |
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ನಿ) ಕೋಲಾರ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಮತ್ತು ಹಣ ದುರುಪಯೋಗದ ಪ್ರಕರಣಗಳ ಬಗ್ಗೆ | ಸಹಕಾರ | 21.01.2026 |
22.01.2026 |
|
40 |
ಎಂ.ಎಲ್. ಅನಿಲ್ ಕುಮಾರ್ | 21.01.2026 |
ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾದ ಶ್ರೀ ಕೆ.ಚೆಂಗಲರಾಯ ರೆಡ್ಡಿ,ರವರ ಗೌರವಾರ್ತ ಪುಸ್ಥಳಿ/ಪ್ರತಿಮೆಯನ್ನು ವಿಧಾನ ಸೌಧದಲ್ಲಿ ಅಥವಾ ಕೋಲಾರ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸುವ ಕುರಿತು | ಕನ್ನಡ ಮತ್ತು ಸಂಸ್ಕತಿ | 21.01.2026 |
22.01.2026 |
|
41 |
ಡಿ.ಎಸ್. ಅರುಣ್ | 21.01.2026 |
ರಾಜ್ಯದ ಪುರಸಭೆ ಹಾಗೂ ಸ್ಥಳೀಯ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಫ್ಲೆಕ್ಸ್-ಬ್ಯಾನರ್ಗಳ ಹಾವಳಿ ಮತ್ತು ಅದರಿಂದ ಸಾರ್ವಜನಿಕ ಸುರಕ್ಷತೆಗೆ ಉಂಟಾಗುತ್ತಿರುವ ಅಪಾಯದ ಬಗ್ಗೆ | ನಗರಾಭಿವೃದ್ಧಿ | 21.01.2026 |
22.01.2026 |
|
42 |
ಗೋವಿಂದ ರಾಜು | 21.01.2026 |
ಕರ್ನಾಟಕ ರಾಜ್ಯದಲ್ಲಿ ನರೇಗಾ ಹರಣಗಳ ಬೃಹತ್ ಜಾಲದ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 21.01.2026 |
22.01.2026 |
|
43 |
ಗೋವಿಂದ ರಾಜು | 21.01.2026 |
ನಗರದ ಕೊಳಗೆರಿಗಳಲ್ಲಿ ವಾಸವಿರುವ 2 ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಗಂಭೀರ ಪೌಷ್ಠಿಕಾಂಶದ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ | ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ | 21.01.2026 |
22.01.2026 |
|
44 |
ಗೋವಿಂದ ರಾಜು | 21.01.2026 |
1931 ರ ಫಾರೆಸ್ಟ್ ಅಧಿಸೂಚನೆಯಲ್ಲಿ ಇದ್ದಂತಹ ಅರಣ್ಯ ವಿಸ್ತೀರ್ಣ ವನ್ನೆ ಅರಣ್ಯವೆಂದು ಪ್ರತಿಪಾದಿಸುತ್ತಿರುವ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ | 21.01.2026 |
22.01.2026 |
|
45 |
ಶಶೀಲ್ ಜಿ. ನಮೋಶಿ | 21.01.2026 |
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 21.01.2026 |
22.01.2026 |
|
46 |
ಶಶೀಲ್ ಜಿ. ನಮೋಶಿ | 21.01.2026 |
ರಾಜ್ಯದಲ್ಲಿ ವಿಕಲಚೇತನ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಸಹಾಯಕಿ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ದರ್ಜೆ-3 ಮತ್ತು ಪ್ರೌಢ ಶಾಲೆಯ ಸಂಗೀತ ಶಿಕ್ಷಕರ ದರ್ಜೆ-2ರ ಹುದ್ದೆಯ ಮೂಲವೇತನ ಶ್ರೇಣಿ ವ್ಯತ್ಯಾಸವಿರುವ ಬಗ್ಗೆ | ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ | 21.01.2026 |
22.01.2026 |
|
47 |
ಶಶೀಲ್ ಜಿ. ನಮೋಶಿ | 21.01.2026 |
ರಾಜ್ಯದಲ್ಲಿ 2004ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ (OPS) ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ | 21.01.2026 |
22.01.2026 |
|
48 |
ಬಸವಗೌಡ ಬಾದರ್ಲಿ | 21.01.2026 |
ರಾಯಚೂರು ಜಿಲ್ಲೆಯಲ್ಲಿ ಮಾದಕ (ಡ್ರಗ್ಸ್) ಮಾಫಿಯಾ ಚುಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವಕರ ಮೇಲೆ ದುಷ್ಟಪರಿಣಾಮ ಬೀರುತ್ತಿರುವುದರಿಂದ ಇಂತಹ ಚಟುವಟಕೆಯಲ್ಲಿ ತೊಡಗಿಕೊಂಡಿರುವವರ ಮೇಲೆ ಕ್ರಮಕೈಗೊಳ್ಳುವ ಬಗ್ಗೆ | ಒಳಾಡಳಿತ | 21.01.2026 |
22.01.2026 |
|
49 |
ಎನ್.ರವಿಕುಮಾರ್, ವಿಪಮುಸ ತಡೆಹಿಡಿಯಲಾಗಿದೆ. |
21.01.2026 |
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಟ್ರೇಡ್ ಲೈಸೆನ್ಸ್ ನೀಡುವಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ | ನಗರಾಭಿವೃದ್ಧಿ | -- |
-- |
|
50 |
ಎನ್. ರವಿಕುಮಾರ್, ವಿ.ಪ.ಮು.ಸ | 21.01.2026 |
ಕಟ್ಟದ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ Menstual cup ಖರೀದಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವ ಕುರಿತು | ಕಾರ್ಮಿಕ | 21.01.2026 |
22.01.2026 |
|
51 |
ಬಲ್ಕೀಸ್ ಬಾನು | 21.01.2026 |
ರಾಜ್ಯದಲ್ಲಿ ಬೀದಿ ನಾಯಿ ಹಾವಳಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು | ನಗರಾಭಿವೃದ್ಧಿ | 21.01.2026 |
22.01.2026 |
|
52 |
ಶಾಂತಾರಾಮ್ ಬುಡ್ನ ಸಿದ್ದಿ | 22.01.2026 |
ಬೋರ್ಡ್ ಆಫ್ ಸ್ಟಡೀಸ್ ಸ್ಪೆಷಾಲಿಟಿ (ವೈದ್ಯಕೀಯ) ಸದಸ್ಯರನ್ನು ಅಕ್ರಮವಾಗಿ ನೇಮಿಸಿರುವುದಾರೊಂದಿಗೆ ವಿಶ್ವ ವಿದ್ಯಾಲಯದಲ್ಲಿ ಅಕ್ರಮ ಪರೀಕ್ಷೆ ಮತ್ತು ನೇಮಕಾತಿ ದಂಧೆಗೆ ಅನುವು ಮಾಡಿರುವುದರ ಬಗ್ಗೆ | ವೈದ್ಯಕೀಯ ಶಿಕ್ಷಣ | 22.01.2026 |
23.01.2026 |
|
53 |
ಡಾ: ಯತೀಂದ್ರ ಎಸ್ | 22.01.2026 |
ಏಕೀಕೃತ ಭೂ ನಿರ್ವಹಣೆ ವ್ಯವಸ್ತೆ (Unified Land Management System) ವ್ಯವಸ್ಥೆಯನ್ನು ಸಾಕಷ್ಟು ತಾಂತ್ರಿಕ ನೂನ್ಯತೆಗಳಿಂದಾಗಿ ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಸೇವೆಗಳಲನ್ನು ಒದಗಿಸುವ ಬಗ್ಗೆ | ನಗರಾಭಿವೃದ್ಧಿ | 22.01.2026 |
23.01.2026 |
|
54 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ (ಡಿ,ಟಿ.ಎಸ್) | 23.01.2026 |
ಖಾಸಗಿ ಅನದಾನಿತ ಪದವಿ ಪೂರ್ವ ಕಾಲೇಜುಗಳ 05 ಉಪ ನ್ಯಾಸಕರುಗಳ ಹುದ್ದೆಗಳನ್ನು ವೇತನಾನುದಾನಕ್ಕೊಳ್ಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 23.01.2026 |
27.01.2026 |
|
55 |
ಡಿ.ಎಸ್. ಅರುಣ್ ಹಾಗೂ ಕೇಶವ ಪ್ರಸಾದ್ .ಎಸ್ ದಿನಾಂಕ:28.01.2026ಕ್ಕೆ ಚು.ಗು.ಪ್ರ: 20(186) ಆಯ್ಕೆಯಾಗಿರುತ್ತದೆ. |
23.01.2026 |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರ ವಾಹನವನ್ನು ರಾಷ್ಟ್ರೀಯ ಹೆದ್ದಾರಿ-52ರ ಟೋಲ್ ಪ್ಲಾಜಾದಲ್ಲಿ (ಬೆಂಗಳೂರು –ಸೋಲಾಪುರ) ತಡೆದು ಅವಮಾನ ಎಸಗಿರುವ ಘಟನೆಯ ಬಗ್ಗೆ | ಲೋಕೋಪಯೋಗಿ | 23.01.2026 |
27.01.2026 |
|
56 |
ಎಸ್.ಎಲ್. ಭೋಜೇಗೌಡ | 23.01.2026 |
ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕೇತರಿಗೆ ಆಡಳಿತಾತ್ಮಕ ಕಾರ್ಯ ಕ್ಷಮತೆಯನ್ನು ಅಗತ್ಯವಿರುವ ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ನೀಡುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 23.01.2026 |
27.01.2026 |
|
57 |
ಪುಟ್ಟಣ್ಣ | 23.01.2026 |
ಧಾರವಾಡ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯಿಂದ ಪತ್ರಾಂಕಿತ ಸಹಾಯ ಹುದ್ದೆಗೆ ನೀಡಲಾದ ಮುಂಬಡ್ತಿ ಆದೇಶವನ್ನು ರದ್ದುಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 23.01.2026 |
27.01.2026 |
|
58 |
ಟಿ.ಎನ್. ಜವರಾಯಿಗೌಡ | 23.01.2026 |
ಬೆಂಗಳೂರು ನಗರ ಜಿಲ್ಲೆಯ ಯಶವಂತಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಸ ವಿಲೇವಾಗರಿ ಘಟಕಗಳಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವ ಕುರಿತು | ನಗರಾಭಿವೃದ್ಧಿ | 23.01.2026 |
27.01.2026 |
|
59 |
ವೈ.ಎಂ. ಸತೀಶ್ ಹಾಗೂ ಹೇಮಲತಾ ನಾಯಕ್ | 27.01.2026 |
ತುಂಗಭದ್ರಾ ಜಲಾಶಯದ 33 ಕ್ರಸ್ಟ್ಗೆಟ್ಗಳ ಅಳವಡಿಕೆಯ ಕಾರ್ಯಕ್ಕೆ ರಾಜ್ಯ ಸರ್ಕಾರವು ಮೊದಲ ಕಂತಾಗಿ ನೀಡಿದ್ದ 10.00 ಕೋಟಿಗಳನ್ನು ವಾಪಸ್ಸ್ ಪಡೆದಿರುವ ಕುರಿತು | ಜಲಸಂಪನ್ಮೂಲ | 27.01.2026 |
28.01.2026 |
|
60 |
ರಮೇಶ್ ಬಾಬು | 27.01.2026 |
ಕರ್ನಾಟಕ ರಸ್ತೆಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯಿಂದ ಪ್ರತಿ ವರ್ಷ ಬಿಡುಗಡೆ ಮಾಡುತ್ತಿರುವ ಅನುದಾನ ಕುರಿತು | ಲೋಕೋಪಯೋಗಿ | 27.01.2026 |
28.01.2026 |
|
61 |
ರಮೇಶ್ ಬಾಬು | 27.01.2026 |
ನೆಫ್ರೋ-ಯೂರಾಲಜಿ ಸಂಸ್ಥೆಯ ಆಡಳಿತ ಮೇಲೆ ಹಾಗೂ ರೋಗಿಗಳ ಮೇಲೆ ದುಷ್ಟರಿಣಾಮ ಉಂಟಾಗುತ್ತಿರುವ ಕುರಿತು | ವೈದ್ಯಕೀಯ ಶಿಕ್ಷಣ | 27.01.2026 |
28.01.2026 |
|
62 |
ರಮೇಶ್ ಬಾಬು | 27.01.2026 |
ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಲಾಬಿ ಮತ್ತು ಅವ್ಯವಹಾರವನ್ನು ತಡೆಯಲು ಒಂದು ವಿಶೇಷ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿರುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ | 27.01.2026 |
28.01.2026 |
|
63 |
ಬಲ್ಕೀಸ್ ಬಾನು | 27.01.2026 |
ಶಿವಮೊಗ್ಗ ತಾಲ್ಲೂಕು, ನಿಧಿಗೆ ಹೋಬಳಿ, ಊರಗಡೂರು ಗ್ರಾಮದ ಸರ್ವೆ ನಂ.37/1 ರಲ್ಲಿರುವ 5 ಎಕ್ಕರೆ 3 ಗುಂಟೆ ಇನಾಂ ಜಮೀನನ್ನು ನಿಯಮ ಬಾಹಿರವಾಗಿ ಭೂ ಪರಿವರ್ತನೆಯಾಗಿರುವ ಬಗ್ಗೆ | ಕಂದಾಯ | 27.01.2026 |
28.01.2026 |
|
64 |
ಬಸನಗೌಡ ಬಾದರ್ಲಿ | 27.01.2026 |
ಕರ್ನಾಟಕ ಭಾಗದ ಸಿಂಧನೂರು ತಾಲ್ಲೂಕಿನ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಅಗತ್ಯವಾಗಿರುವ ಸರ್ಕಾರಿ ಡಿಪ್ಲೋಮ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಮಂಜೂರು ಮಾಡುವ ಬಗ್ಗೆ | ಉನ್ನತ ಶಿಕ್ಷಣ | 27.01.2026 |
28.01.2026 |
|
65 |
ಶಿವಕುಮಾರ್ .ಕೆ | 27.01.2026 |
ಮೈಸೂರು ಜಿಲ್ಲೆಯ ಕಣಗಲ್ ಗ್ರಾಮದಲ್ಲಿರುವ ʼʼಚಿತ್ರಬ್ರಹ್ಮʼʼ ಪುಟ್ಟಣ್ಣ ಕಣಗಲ್, ಅವರ ಜನ್ಮಸ್ಥಳವನ್ನು ಸಂರಕ್ಷಿಸಲು ಅಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಅಭಿವೃದ್ಧಿ ಯೊಂದಿಗೆ ಸಾಂಸ್ಕೃತಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಕುರಿತು | ಕನ್ನಡ ಮತ್ತು ಸಂಸ್ಕೃತಿ (ವರ್ಗಾವಣೆ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ |
27.01.2026 |
28.01.2026 |
|
66 |
ಕಿಶೋರ್ ಕುಮಾರ್ ಪುತ್ತೂರ್ | 28.01.2026 |
ಕರಾವಳಿ ಜಿಲ್ಲೆಗಳ ಪೊಲೀಸ್ ಕಾನ್ ಸ್ಟೇಬಲ್ಗಳ ಅಂತರ್ ಜಿಲ್ಲಾ ವರ್ಗಾವಣೆ ಬಗ್ಗೆ | ಒಳಾಡಳಿತ | 28.01.2026 |
29.01.2026 |
|
67 |
ಡಾ: ಧನಂಜಯನ ಸರ್ಜಿ | 28.01.2026 |
ರಾಜ್ಯ ಮಟ್ಟದಲ್ಲಿ ಕುಡಿಯುವ ನೀರಿನಿಂದಾಗಿ ಹರಡುವ ರೋಗಗಳನ್ನು ತಡೆಯಲು ಮತ್ತು ಶುದ್ಧ ಕುಡಿಯುವ ನೀರಿನ ಸರಬರಾಜು ಖಾತ್ರಿ ಪಡಿಸಲು ʼʼWater Quality Maintoring and public weath protecting programme’’ ಜಾರಿ ಮಾಡುವ ಕುರಿತು | ನಗರಾಭಿವೃದ್ಧಿ | 28.01.2026 |
29.01.2026 |
|
68 |
ಐವನ್ ಡಿʼಸೋಜಾ | 28.01.2026 |
ಬ್ರಹ್ಮಾವರದಲ್ಲಿ ಸಿವಿಲ್ ಜಡ್ಜ್ ಮತ್ತು ಜೆಎಮ್ ಎಫ್ ಸಿ ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ | ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು | 28.01.2026 |
29.01.2026 |
|
69 |
ಡಿ.ಎಸ್.ಅರುಣ್ | 28.01.2026 |
ಬೆಂಗಳೂರಿನ ವಿಧಾನ ಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳ ಸುತ್ತಮುತ್ತ ಹಲವಾರು ಅನಧಿಕೃತ ಆಹಾರ ಮಳಿಗೆಗಳು ವ್ಯಾಪಾರ ನಡೆಸುತ್ತಿರುವ ಕುರಿತು |
ನಗರಾಭಿವೃದ್ಧಿ | 28.01.2026 |
29.01.2026 |
|
70 |
ಬಲ್ಕೀಸ್ ಬಾನು | 28.01.2026 |
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಭದ್ರಾ ಎಡದಂಡೆ ನಾಲೆಯಲ್ಲಿ ಸೋರಿಕೆ ನಿಲ್ಲಿಸಲು ಮಾಡಿರುವ ಕಾಮಗಾರಿಯಲ್ಲಿ ಆಗಿರುವ ಲೋಪದೋಶಗಳ ಬಗ್ಗೆ | ಜಲಸಂಪನ್ಮೂಲ | 28.01.2026 |
29.01.2026 |
|
71 |
ಹೇಮಲತಾ ನಾಯಕ್ | 28.01.2026 |
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಗೋ-ಶಾಲೆಗಳನ್ನು ಸ್ಥಾಪಿಸುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ | 28.01.2026 |
29.01.2026 |
|
72 |
ಡಾ: ಚಂದ್ರಶೇಖರ್ ಬಿ. ಪಾಟೀಲ್ ಹಾಗೂ ಭೀಮರಾವ್ ಬಿ. ಪಾಟೀಲ್ (ತಡೆಹಿಡಿಯಲಾಗಿದೆ) |
29.01.2026 |
ದಿನಾಂಕ:05.01.2026ರಂದು ನಡೆದ ಬೀದರ್ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ವಿನಾಕಾರಣ ವಿಧಾನ ಪರಿಷತ್ತಿನ ಸದಸ್ಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಹಾಗೂ ರಕ್ಷಣೆ ಒದಗಿಸುವ ಕುರಿತು | ಒಳಾಡಳಿತ | ---- |
------ |
|
73 |
ರಮೇಶ್ ಬಾಬು | 29.01.2026 |
ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ, ಹೋಬಳಿ ಉತ್ತರಿ ಗ್ರಾಮದ ಸರ್ವೆ ನಂ.111 ರಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಿಸುವ ಬಗ್ಗೆ | ಕಂದಾಯ | 29.01.2026 |
30.01.2026 |
|
74 |
ಪ್ರದೀಪ ಶೆಟ್ಟರ್ | 02.02.2026 |
ಧಾರವಾಡ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಬೇಕಾದ ಅನುದಾನವನ್ನು ಈವರೆವಿಗೂ ಬಿಡುಗಡೆಯಾಗದಿರುವುದು ಸಮಗ್ರ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಬಗ್ಗೆ | ನಗರಾಭಿವೃದ್ಧಿ | 02.02.2026 |
02.02.2026 |
|
75 |
ಹೆಚ್.ಎಸ್.ಗೋಪಿನಾಥ್ | 02.02.2026 |
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕೆ.ಸಿ ವ್ಯಾಲಿ ಯೋಜನೆಯಿಂದ ಬಿಟ್ಟುಹೋಗಿದ್ದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಅನುದಾನದೊಂದಿಗೆ ಅನುಮೋದನೆ ನೀಡುವ ಕುರಿತು | ಜಲಸಂಪನ್ಮೂಲ | 03.02.2026 |
03.02.2026 |