139ನೇ ಅಧಿವೇಶನ
ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನಾ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1
ಅ.ದೇವೇಗೌಡ ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳ ಬಗ್ಗೆ.
03-10-2019
ಸಹಕಾರ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
.
05-10-2019
09-10-2019
2
ಪಿ.ಆರ್.ರಮೇಶ್ ಅನ್ನ ಭಾಗ್ಯ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಕೋರುವ ಬಗ್ಗೆ.
03-10-2019
ಅಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ
04- 10-2019
09-10-2019
3
ಕೆ.ಸಿ.ಕೊಂಡಯ್ಯ ಜಾತಿ ಗಣತಿಯ ಸಮೀಕ್ಷೆಯ ಕುರಿತು.
03-10-2019
ಹಿಂದುಳಿದ ವರ್ಗಗಳ ಕಲ್ಯಾಣ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
03- 10-2019
09-10-2019
4
ಕೆ.ಟಿ.ಶ್ರೀಕಂಠೇಗೌಡ
ಯು.ಜಿ.ಸಿ ಅರ್ಹತೆಯುಳ್ಳ ಸರ್ಕಾರಿ ಪದವಿಪೂರ್ವ ಉಪನ್ಯಾಸಕರಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ.
04-10-2019
ಉನ್ನತ ಶಿಕ್ಷಣ
04- 10-2019
09-10-2019
5
ಕೆ.ಟಿ.ಶ್ರೀಕಂಠೇಗೌಡ
1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮದ ಖಾಸಗಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.
04-10-2019
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
04- 10-2019
09-10-2019
6
ಕೆ.ಟಿ.ಶ್ರೀಕಂಠೇಗೌಡ
ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸಲಾದ ಅನೇಕ ಕೊಳವೆ ಬಾವಿಗಳಿಗೆ ಇದುವರೆವಿಗೂ ವಿದ್ಯುತ್ ಸಂಪರ್ಕ ನೀಡದೆ ಇರುವುದರಿಂದ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಕೊರೆಯಿಸಿರುವ ಕೊಳವೆ ಬಾವಿಗಳು ವಿಫಲವಾಗುತ್ತಿರುವ ಬಗ್ಗೆ.
04-10-2019
ಸಮಾಜ ಕಲ್ಯಾಣ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
04- 10-2019
09-10-2019
7
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
1994-95ರ ವರೆಗೆ ಬಾಕಿ ಉಳಿದ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸುವುದರೊಂದಿಗೆ ಸಿಬ್ಬಂದಿ ರಚನಾ ನಿಯಮಾವಳಿ ಪ್ರಕಾರ ಬಾಕಿ ಉಳಿದ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.
04-10-2019
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05- 10-2019
09-10-2019
8
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸದಿರುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸುವ ಬಗ್ಗೆ
04-10-2019
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
05- 10-2019
09-10-2019
9
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್)
ಕಡತದ ಸಂಖ್ಯೆ:02
ಕಾನೂನು ಬಾಹಿರ ವಾಹನಗಳ ನೊಂದಣಿ ಹಾಗೂ ಉಂಟಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ.
04-10-2019
ಸಾರಿಗೆ
ನಿ-330ರ ಅಡಿ ಉತ್ತರವನ್ನು ಸದನದಲ್ಲಿ ಮಂಡಿಸಲಾಯಿತು
05- 10-2019
09-10-2019
10
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್)
ಕಡತದ ಸಂಖ್ಯೆ:03
ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ವಯೋನಿವೃತ್ತಿ ಹೊಂದಿದ ಪ್ರಾಧ್ಯಾಪಕರುಗಳಿಗೆ ನೀಡಿದ ಸೌಲಭ್ಯಗಳನ್ನು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸದೆ ಇರುವುದರಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ತೊಂದರೆಯಾಗಿರುವ ಬಗ್ಗೆ.
04-10-2019
ಉನ್ನತ ಶಿಕ್ಷಣ
05- 10-2019
09-10-2019
11
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್)
ಕಡತದ ಸಂಖ್ಯೆ:04
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತ ಕೇಂದ್ರ ಮಾನಸ ಗಂಗೋತ್ರಿಯ ಕೆಲವು ವಿಭಾಗಗಳಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಪದ್ದತಿಗಳಲ್ಲಿ ಪರೀಕ್ಷೆ/ಮೌಲ್ಯ ಮಾಪನ ನಡೆಸುತ್ತಿರುವುದರಿಂದ ಪ್ರತಿಭಾನ್ವಿತ ಹಾಗೂ ಗ್ರಾಮೀಣಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ .
04-10-2019
ಉನ್ನತ ಶಿಕ್ಷಣ
05- 10-2019
09-10-2019
12
ಐವನ್ ಡಿ’ಸೋಜಾ
ರಾಜ್ಯದಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆ ನಡೆಯುತ್ತಿದ್ದು ಇದರಿಂದ ಉಂಟಾಗಿರುವ ಗೊಂದಲ ಬಗೆಹರಿಸುವ ಕುರಿತು.
03-10-2019
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05- 10-2019
09-10-2019
13
ಐವನ್ ಡಿ’ಸೋಜಾ
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಕುರಿತು.
03-10-2019
ನಗರಾಭಿವೃದ್ಧಿ
05- 10-2019
09-10-2019
14
ಐವನ್ ಡಿ’ಸೋಜಾ
ರೈತರ ಸಾಲ ಮನ್ನಾ ಕುರಿತು.
03-10-2019
ಸಹಕಾರ
05- 10-2019
09-10-2019
15
ಪಿ.ಆರ್.ರಮೇಶ್
ನೆರೆಹಾನಿ ಮತ್ತು ಬರಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರಗಳನ್ನು ಒದಗಿಸುವ ಕುರಿತು.
03-10-2019
ಕಂದಾಯ
05- 10-2019
09-10-2019
16
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್)
ಕಡತದ ಸಂಖ್ಯೆ:07
ಕೆಐಎಡಿಬಿ ವತಿಯಿಂದ 21 ಎಕರೆ ಉದ್ಯಾನವನಕ್ಕೆಂದು ಕಾಯ್ದಿರಿಸಲಾಗಿದ್ದ ಜಾಗವನ್ನು ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಇಲ್ಲದೆ ಅಧಿಕಾರಿಗಳು ಷಾಮೀಲಾಗಿ ಮಾಲ್ ನಿರ್ಮಾಣಕ್ಕೆಂದು ನೀಡುವುದರ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟವನ್ನುಂಟು ಮಾಡಿರುವ ಬಗ್ಗೆ.
03-10-2019
ವಾಣಿಜ್ಯ ಮತ್ತು ಕೈಗಾರಿಕೆ
05- 10-2019
09-10-2019
17
ಐವನ್ ಡಿ’ಸೋಜಾ
ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆಯ ಘೋಷಣೆಯಾಗಿದ್ದು ಇನ್ನೂ ಅನುಷ್ಠಾನವಾಗದೇ ಇರುವ ಬಗ್ಗ.ೆ
03-10-2019
ಅಲ್ಪಸಂಖ್ಯಾತರ ಕಲ್ಯಾಣ
05- 10-2019
09-10-2019
18
ಐವನ್ ಡಿ’ಸೋಜಾ
ರಾಜ್ಯದಲ್ಲಿ ನೂತನವಾಗಿ ಘೋಷಣೆಯಾದ ತಾಲ್ಲೂಕುಗಳಿಗೆ ಇಲಾಖಾ ಕಛೇರಿಗಳನ್ನು ಸ್ಥಾಪಿಸದಿರುವ ಬಗ್ಗೆ.
05-10-2019
ಕಂದಾಯ
05- 10-2019
09-10-2019
19
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
ಮುಂಬೈ ಕರ್ನಾಟಕ ಪ್ರದೇಶಭಾಗವನ್ನು ಕಿತ್ತೂರು ಕರ್ನಾಟಕವೆಂದು ಘೋಷಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ.
09-10-2019 ಕಂದಾಯ
10-10-2019
10-10-2019
20
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
ಪ್ರವಾಹ ಪೀಡಿತ ಗ್ರಾಮಗಳ ಪನರ್ವಸತಿ ಹಾಗೂ ಶಾಶ್ವ ಪರಿಹಾರ ಕಂಡುಕೊಳ್ಳುವ ಬಗ್ಗ.ೆ
09-10-2019 ಕಂದಾಯ
10-10-2019
10-10-2019
21
ಎನ್.ಅಪ್ಪಾಜಿಗೌಡ
ಸೈಬರ್ ಮೂಲಕ ಹಣ ವಂಚನೆ ಹಾಗೂ ಕಳುವುಗಳನ್ನು ತಡೆಯಲು ಮತ್ತು ದಾಖಲಾದ ಪ್ರಕರಣಗಳ ಪತ್ತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ.
09-10-2019 ಒಳಾಡಳಿತ
10-10-2019
10-10-2019
22
ಅರುಣ ಶಹಾಪುರ
1995ರ ನಂತರದಿಂದ ಆರಂಭವಾದ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ.
10-10-2019 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10-10-2019
11-10-2019
23
ಅರುಣ ಶಹಾಪುರ
2006ರ ನಂತರ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ/ಸಿಬ್ಬಂದಿಗಳಿಗೂ ನ್ಯೂ ಪೆನ್ಷನ್ (ಪಿಂಚಣಿ) ಸ್ಕೀಮ್ ಯೋಜನೆಯನ್ನು ಒದಗಿಸುವ ಕುರಿತು.
10-10-2019 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10-10-2019
11-10-2019
24
ಅರುಣ ಶಹಾಪುರ
ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೂ ಉಚಿತ ಆರೋಗ್ಯ ಸೇವೆ/ವಿಮಾ ಸೌಲಭ್ಯ ಯೋಜನೆ ವಿಸ್ತರಿಸುವ ಕುರಿತು.
10-10-2019 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10-10-2019
11-10-2019
25
ಅರುಣ ಶಹಾಪುರ
ದಿ:01.08.2008ರ ನಂತರ ನೇಮಕವಾದ ಪ್ರೌಢ ಶಾಲಾ ಶಿಕ್ಷಕರು, ಮುಖ್ಯ ಗುರುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ, ಪ್ರಾಚಾರ್ಯರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡುವ ಬಗ್ಗೆ.
10-10-2019 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10-10-2019
11-10-2019
26
ಅರುಣ ಶಹಾಪುರ
ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಸಿಬ್ಬಂಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಎಲ್ಲಾ ಸೇವಾ ಸೌಲಭ್ಯಗಳನ್ನು ಹಾಗೂ ಕಾಲ್ಪನಿಕ ವೇತನ ಬಡ್ತಿ ನೀಡುವ ಬಗ್ಗೆ.
10-10-2019 ಉನ್ನತ ಶಿಕ್ಷಣ
10-10-2019
11-10-2019
27
ಅರುಣ ಶಹಾಪುರ
ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ವೃಂದದ ಮುಂಬಡ್ತಿ ಹಾಗೂ ರಿಕ್ತ ಸ್ಥಾನವಹಿಯ ನಿರ್ವಹಣೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ.
10-10-2019 ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
10-10-2019
11-10-2019
28
ಐವನ್ ಡಿ’ಸೋಜಾ
ಸರ್ಕಾರ ಅಡಿಕೆ ಮಂಡಳಿ ರಚನೆ ಮಾಡದಿರುವುದರಿಂದ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ.
10-10-2019 ತೋಟಗಾರಿಕೆ
10-10-2019
11-10-2019
29
ಸುನೀಲಗೌಡ ಬಸನಗೌಡ ಪಾಟೀಲ್
ನೆರೆ ಹಾಗೂ ಬರಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರಗಳನ್ನು ಒದಗಿಸುವ ಕುರಿತು.
10-10-2019 ಕಂದಾಯ
10-10-2019
11-10-2019
30
ಕೆ.ಹರೀಶ್‍ಕುಮಾರ್
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಸ್ತರಗಳಲ್ಲಿ ಸಂಗ್ರಹಿಸಲಾಗಿರುವ ನೆರೆ ಪರಿಹಾರ ನಿಧಿಯ ಮೊತ್ತ ಸಂತ್ರಸ್ತರಿಗೆ ತಲುಪಿಸುವ ಬಗ್ಗೆ.
10-10-2019 ಕಂದಾಯ
11-10-2019
11-10-2019
31
ಕೆ.ಎ.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ,
ಚೌಡರೆಡ್ಡಿ ಆರ್.ತೂಪಲ್ಲಿ ಹಾಗೂ ಎನ್.ಅಪ್ಪಾಜಿಗೌಡ
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ವಿನಾಕಾರಣ ತಡೆ ಹಿಡಿದಿರುವ ಕುರಿತು.
10-10-2019 ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ
11-10-2019
11-10-2019
32
ಲಹರ್ ಸಿಂಗ್ ಸಿರೋಯಾ
ಕರ್ನಾಟಕದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು.
10-10-2019 ಒಳಾಡಳಿತ
11-10-2019
11-10-2019
33
ಎಂ.ಸಿ.ವೇಣುಗೋಪಾಲ್
ಬೆಂಗಳೂರು ನಗರದ ಭಾರತಿನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪುಂಡ ಹುಡಗರು ಗುಂಪು ಗುಂಪಾಗಿ ಹಾವಳಿ ಮಾಡುತ್ತಿರುವುದು ಅಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದರು ಸ್ಥಳೀಯ ಪೋಲಿಸರು ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ.
10-10-2019 ಒಳಾಡಳಿತ
11-10-2019
12-10-2019
34
ಎಂ.ಸಿ.ವೇಣುಗೋಪಾಲ್
ಬೆಂಗಳೂರು ನಗರದ ಜೀವನಭೀಮಾ ನಗರದಲ್ಲಿ “ದಿ ನ್ಯಾಷನಲ್ ಅಸೋಷಿಯೇಷನ್ ಫಾರ್ ಬ್ಲೈಂಡ್’’ ಸಂಸ್ಥೆಯ ಮುಖ್ಯದ್ವಾರದ ಮುಂದಿರುವ ರಸ್ತೆಯಲ್ಲಿರುವ ಒಳಚರಂಡಿ ಒಡೆದು ನೀರು ರಸ್ತೆ ತುಂಬಾ ಹರಿದಾಡುತ್ತರುವುದುರಿಂದ ಸಂಸ್ಥೆಯಲ್ಲಿರುವ ಅಂಧ ವಿದ್ಯಾರ್ಥಿಗಳಿಗೆ ಓಡಾಡಲು ತೊಂದರೆಯಾಗುತ್ತಿರುವ ಬಗ್ಗೆ.
10-10-2019 ನಗರಾಭಿವೃದ್ದಿ
11-10-2019
12-10-2019
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru