ದಿನಾಂಕ 03-02-2021ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
228 (376)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ವಸತಿಗಳ ಬಗ್ಗೆ

ವಸತಿ ಇಲಾಖೆ
2
229 (378)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ರೈತರ ಕೃಷಿ ಉಪಕರಣ ಹಾಗೂ ಅತಿವೃಷ್ಠಿ/ಅನಾವೃಷ್ಠಿ ಬಗ್ಗೆ

ಕೃಷಿ ಇಲಾಖೆ
3
230 (377)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಮುಜರಾಯಿ ದೇವಸ್ಥಾನದ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
4
231 (375)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಂಡ ಯೋಜನೆಗಳ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
5
232 (272)
ಶ್ರೀ ಅಲ್ಲಂ ವೀರಭದ್ರಪ್ಪ

ರೈತರ ಹಿತಕ್ಕಾಗಿ ಬೆಳೆಯನ್ನು ಖರೀದಿ ಮಾಡುವುದಕ್ಕೆ ತೊಗರಿ ಬೆಳೆ ಬೋರ್ಡ್ ಮಾದರಿ ಮೆಣಸಿನಕಾಯಿ ಬೋರ್ಡ್ ಮಾಡುವ ಬಗ್ಗೆ

ಕೃಷಿ ಇಲಾಖೆ
6
233 (366)
ಶ್ರೀ ಎನ್. ಅಪ್ಪಾಜಿಗೌಡ

ವಸತಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ

ವಸತಿ ಇಲಾಖೆ
7
234 (365)
ಶ್ರೀ ಎನ್. ಅಪ್ಪಾಜಿಗೌಡ

ನಾಗಮಂಗಲ ತಾಲ್ಲೂಕಿನ ರಾಜ್ಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿಪಡಿಸುವ ಕಾಮಗಾರಿಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
8
235 (368)
ಶ್ರೀ ಎನ್. ಅಪ್ಪಾಜಿಗೌಡ

ಗೋಮಾಳ ಜಮೀನುಗಳ ಬಗ್ಗೆ

ಕಂದಾಯ ಇಲಾಖೆ  
9
236 (369)
ಶ್ರೀ ಎನ್. ಅಪ್ಪಾಜಿಗೌಡ

ಜಮೀನಿನ ದುರಸ್ಥಿ ಕಾರ್ಯ ಮಾಡುವ ಬಗ್ಗೆ

ಕಂದಾಯ ಇಲಾಖೆ
10
237 (367)
ಶ್ರೀ ಎನ್. ಅಪ್ಪಾಜಿಗೌಡ

ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಾಣಿಕೆಗಾಗಿ ಸರ್ಕಾರದಿಂದ ಇರುವ ಯೋಜನೆಗಳ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
11
238 (293)
ಶ್ರೀ ಬಸವರಾಜ ಪಾಟೀಲ್ ಇಟಗಿ

ದೇವದುರ್ಗ ತಾಲ್ಲೂಕಿನ ರಸ್ತೆ ಕಾಮಗಾರಿ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
12
239 (294)
ಶ್ರೀ ಬಸವರಾಜ ಪಾಟೀಲ್ ಇಟಗಿ

ನೇಮಕಾತಿಯಲ್ಲಿ ಅಕ್ರಮ ವೆಸಗಿರುವ ಕುರಿತು

ಕೃಷಿ ಇಲಾಖೆ
13
240 (323)
ಶ್ರೀಮತಿ ಭಾರತಿಶೆಟ್ಟಿ

ಕಾಮಗಾರಿ ಗುಣ ನಿಯಂತ್ರಣ ಕಾರ್ಯಪಡೆಯ ಶಿಫಾರಸ್ಸುಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
14
241 (324)
ಶ್ರೀಮತಿ ಭಾರತಿಶೆಟ್ಟಿ

ಅತಿವೃಷ್ಟಿ ಮತ್ತು ಅನಾವೃಷ್ಟಿ ಬಗ್ಗೆ

ಕಂದಾಯ ಇಲಾಖೆ
15
242 (383)
ಶ್ರೀ ಆರ್. ಧರ್ಮಸೇನ

ಲೋಕೋಪಯೋಗಿ ಇಲಾಖೆಯಿಂದ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಗೆ ಅನುದಾನ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
16
243 (385)
ಶ್ರೀ ಆರ್. ಧರ್ಮಸೇನ

ಬಡವರಿಗೆ ಸೂರು ಒದಗಿಸುವುದು

ವಸತಿ ಇಲಾಖೆ
17
244 (384)
ಶ್ರೀ ಆರ್. ಧರ್ಮಸೇನ

ಕೃಷಿ ಉತ್ಪಾದನೆ ಹೆಚ್ಚಿಸಲು ಕಾರ್ಯಕ್ರಮ

ಕೃಷಿ ಇಲಾಖೆ
18
245 (337)
ಶ್ರೀ ಎಂ.ಎ. ಗೋಪಾಲಸ್ವಾಮಿ

ಮುಜರಾಯಿ ದೇವಸ್ಥಾನಗಳ ಸ್ಥಿರಾಸ್ತಿಗಳ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
19
246 (340)
ಶ್ರೀ ಎಂ.ಎ. ಗೋಪಾಲಸ್ವಾಮಿ

ಭೂ ಚೇತನ ಕಾರ್ಯಕ್ರಮದ ಬಗ್ಗೆ

ಕೃಷಿ ಇಲಾಖೆ
20
247 (339)
ಶ್ರೀ ಎಂ.ಎ. ಗೋಪಾಲಸ್ವಾಮಿ

ಮೀನುಮರಿ ಉತ್ಪಾದನೆ ಕೇಂದ್ರ ಸ್ಥಾಪಿಸುವ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
21
248 (338)
ಶ್ರೀ ಎಂ.ಎ. ಗೋಪಾಲಸ್ವಾಮಿ

ಭೂ ಪರಿವರ್ತನೆ ಕೋರಿ ಬಂದಿರುವ ಅರ್ಜಿಗಳ ಬಗ್ಗೆ

ಕಂದಾಯ ಇಲಾಖೆ
22
249 (334)
ಶ್ರೀ ಕೆ.ಹರೀಶ್ ಕುಮಾರ್

ಭೂ ಖರೀದಿದಾರರಿಗೆ ನಮೂನೆ -9 ಹಾಗೂ 11-ಬಿ ನೀಡುವ ಕುರಿತು

ಕಂದಾಯ ಇಲಾಖೆ
23
250 (333)
ಶ್ರೀ ಕೆ.ಹರೀಶ್ ಕುಮಾರ್

ಸರ್ಕಾರಿ ಪಿಂಚಣಿ ಯೋಜನೆ ನಿರ್ವಹಣೆ ಕುರಿತು

ಕಂದಾಯ ಇಲಾಖೆ
24
251 (332)
ಶ್ರೀ ಕೆ.ಹರೀಶ್ ಕುಮಾರ್

ಫಸಲ್ ಭೀಮಾ ಯೋಜನೆ ಕುರಿತ ಮಾಹಿತಿ

ಕೃಷಿ ಇಲಾಖೆ
25
252 (335)
ಶ್ರೀ ಕೆ.ಹರೀಶ್ ಕುಮಾರ್

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಚಕ್ರನದಿ ದಂಡೆಯ ವ್ಯಾಪ್ತಿಯ ಮಾಹಿತಿ ಕುರಿತು

ಕಂದಾಯ ಇಲಾಖೆ  
26
253 (357)
ಶ್ರೀ ಬಿ.ಕೆ. ಹರಿಪ್ರಸಾದ್

ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
27
254 (329)
ಶ್ರೀ ಬಿ.ಕೆ. ಹರಿಪ್ರಸಾದ್

ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳು ಹದಗೆಟ್ಟಿರುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
28
255 (328)
ಶ್ರೀ ಬಿ.ಕೆ. ಹರಿಪ್ರಸಾದ್

ಗ್ರಾಮೀಣ ಯೋಜನೆಯಡಿಯಲ್ಲಿ ವಸತಿ ಮಂಜೂರಾಗಿರುವ ಬಗ್ಗೆ

ವಸತಿ ಇಲಾಖೆ
29
256 (327)
ಶ್ರೀ ಬಿ.ಕೆ. ಹರಿಪ್ರಸಾದ್

ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳನ್ನು ಪೂರ್ಣಗೊಳಿಸುವ ಬಗ್ಗೆ

ವಸತಿ ಇಲಾಖೆ
30
257 (370)
ಶ್ರೀ ಕಾಂತರಾಜು (ಬಿಎಂಎಲ್)

ರೈತರ ಜಮೀನಿನ ಖಾತೆ ಮಾಡುವ ಜೆ - ನಮೂನೆ ಬಗ್ಗೆ

ಕಂದಾಯ ಇಲಾಖೆ
31
258 (371)
ಶ್ರೀ ಕಾಂತರಾಜು (ಬಿಎಂಎಲ್)

ಕೃಷಿ ಇಲಾಖೆಯ ಆವರ್ತ ನಿಧಿ ಬಗ್ಗೆ

ಕೃಷಿ ಇಲಾಖೆ
32
259 (386)
ಶ್ರೀ ಕಾಂತರಾಜು (ಬಿಎಂಎಲ್)

ಕೃಷಿ ವಿಮಾ ಯೋಜನೆಯ ಬಗ್ಗೆ

ಕೃಷಿ ಇಲಾಖೆ
33
260 (387)
ಶ್ರೀ ಕಾಂತರಾಜು (ಬಿಎಂಎಲ್)

ಕಂದಾಯ ನಿವೇಶನಗಳ ನೋಂದಣಿ ಬಗ್ಗೆ

ಕಂದಾಯ ಇಲಾಖೆ
34
261 (364)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿ ಜಿಲ್ಲೆಯಲ್ಲಿನ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಿರ್ವಹಣೆ ಮತ್ತು ನಿರ್ಮಾಣದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
35
262 (381)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಾಮಥ್ರ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ

ಕೃಷಿ ಇಲಾಖೆ
36
263 (380)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಕೃಷಿ ಉಪಯೋಗಕ್ಕಾಗಿ "ಸಂಚಾರಿ ಹೆಲ್ತ್ ಕ್ಲಿನಿಕ್" ಸ್ಥಾಪಿಸುವ ಬಗ್ಗೆ

ಕೃಷಿ ಇಲಾಖೆ
37
264 (363)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಆಗಸ್ಟ್ 2019ರ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ

ವಸತಿ ಇಲಾಖೆ
38
265 (362)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಉತ್ತರ ಕರ್ನಾಟಕ ಭಾಗದಲ್ಲಿ ಮೀನುಗಾರಿಕೆಗೆ ಪ್ರೋತ್ಸಾಹ ಕುರಿತು

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
39
266 (300)
ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ

ಪ್ರವರ್ಗ 2(ಚಿ) ಜಾತಿಯ ಹುದ್ದೆ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
40
267 (297)
ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ

ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ನೆರವು ನೀಡಿರುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
41
268 (298)
ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ

ಹಿಂದುಳಿದ ವರ್ಗದವರಿಗೆ ಆಯವ್ಯಯದಲ್ಲಿ ವಿಶೇಷ ಅನುದಾನ ಘೋಷಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
42
269 (299)
ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ

ಹಿಂದುಳಿದ ವರ್ಗದ ಪಟ್ಟಿಯಲ್ಲಿ ಪ್ರವರ್ಗಗಳ ಮೀಸಲಾತಿ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
43
270 (296)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಖಾಲಿ ಹುದ್ದೆಗಳ ನೇಮಕಾತಿ ಕುರಿತು

ಕಂದಾಯ ಇಲಾಖೆ
44
271 (353)
ಡಾ|| ವೈ.ಎ. ನಾರಾಯಣಸ್ವಾಮಿ

ಫುಡ್ ಕರ್ನಾಟಕ ಲಿಮಿಟೆಡ್ ಧ್ಯೇಯೋದ್ದೇಶದ ಬಗ್ಗೆ

ಕೃಷಿ ಇಲಾಖೆ
45
272 (352)
ಡಾ|| ವೈ.ಎ. ನಾರಾಯಣಸ್ವಾಮಿ

ಪೋಡಿ ಪ್ರಕರಣಗಳ ಬಗ್ಗೆ

ಕಂದಾಯ ಇಲಾಖೆ
46
273 (351)
ಡಾ|| ವೈ.ಎ. ನಾರಾಯಣಸ್ವಾಮಿ

ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿರುವ ಸರ್ಕಾರಿ ಜಮೀನುಗಳ ಬಗ್ಗೆ

ಕಂದಾಯ ಇಲಾಖೆ
47
274 (382)
ಡಾ|| ವೈ.ಎ. ನಾರಾಯಣಸ್ವಾಮಿ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಹಾಯಧನದ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
48
275 (350)
ಡಾ|| ವೈ.ಎ. ನಾರಾಯಣಸ್ವಾಮಿ

ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನಿನ ಉದ್ದೇಶಗಳ ಬಗ್ಗೆ

ಕಂದಾಯ ಇಲಾಖೆ
49
276 (347)
ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದಲ್ಲಿ ಫಾರಂ 53ರ ಬಗ್ಗೆ

ಕಂದಾಯ ಇಲಾಖೆ
50
277 (346)
ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದ ವಿವಿಧ ಜಿಲ್ಲೆಗಳಿಗೆ ವಸತಿ ಯೋಜನೆಯಡಿಯಲ್ಲಿ ಬಿಡುಗಡೆಗೊಂಡ ಅನುದಾನದ ಬಗ್ಗೆ

ವಸತಿ ಇಲಾಖೆ
51
278 (349)
ಶ್ರೀ ಎಂ. ನಾರಾಯಣಸ್ವಾಮಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಿವೃತ್ತಿ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
52
279 (345)
ಶ್ರೀ ಎಂ. ನಾರಾಯಣಸ್ವಾಮಿ

ಜಾತ್ರೆ ಮತ್ತು ಉತ್ಸವಗಳಿಗೆ ಅನುಮತಿ ನೀಡುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
53
280 (277)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ಕೊಳಗೇರಿ ಅಭಿವೃದ್ಧಿ ನಿಗಮದಿಂದ ನೀಡಲಾದ ಮನೆಗಳ ಬಗ್ಗೆ

ವಸತಿ ಇಲಾಖೆ
54
281 (278)
ಶ್ರೀ ಪ್ರಕಾಶ್ ಕೆ. ರಾಥೋಡ್

ವಸತಿ ಹಂಚಿಕೆ ಬಗ್ಗೆ

ವಸತಿ ಇಲಾಖೆ
55
282 (279)
ಶ್ರೀ ಪ್ರಕಾಶ್ ಕೆ. ರಾಥೋಡ್

ರಸ್ತೆ ಅಭಿವೃದ್ಧಿಪಡಿಸುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
56
283 (280)
ಶ್ರೀ ಪ್ರಕಾಶ್ ಕೆ. ರಾಥೋಡ್

ಪಿ.ಎಂ.ಎ.ವೈ. ಗ್ರಾಮೀಣ ಯೋಜನೆಯಡಿ ಮಂಜೂರು ಮಾಡಲಾದ ಮನೆಗಳ ಕುರಿತು

ವಸತಿ ಇಲಾಖೆ
57
284 (271)
ಶ್ರೀ ಆರ್. ಪ್ರಸನ್ನಕುಮಾರ್

ಕೃಷಿ ಕ್ಷೇತ್ರ ಮತ್ತು ರೈತರಲ್ಲಿ ಭರವಸೆ ಮೂಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು

ಕೃಷಿ ಇಲಾಖೆ
58
285 (322)

ಶ್ರೀ ರಘುನಾಥ್‍ರಾವ್‍ಮಲ್ಕಾಪುರೆ

ಬೀದರ್ ಜಿಲ್ಲೆಯಲ್ಲಿ SCP/STP ಕಾಮಗಾರಿಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
59
286 (321)
ಶ್ರೀ ರಘುನಾಥ್‍ರಾವ್‍ಮಲ್ಕಾಪುರೆ

ಸರ್ಕಾರಿ ಜಮೀನು ಒತ್ತುವರಿಯಾಗಿರುವ ಕುರಿತು

ಕಂದಾಯ ಇಲಾಖೆ
60
287 (320)
ಶ್ರೀ ರಘುನಾಥ್‍ರಾವ್‍ಮಲ್ಕಾಪುರೆ

ಬೀದರ್ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
61
288 (313)
ಶ್ರೀ ಹೆಚ್.ಎಂ.ರಮೇಶಗೌಡ

ಲೋಕೋಪಯೋಗಿ ಇಲಾಖೆಯಲ್ಲಿ ಮಂಜೂರಾಗಿರುವ ವಿವಿಧ ದರ್ಜೆಯ ಇಂಜಿನಿಯರ್‍ಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
62
289 (312)
ಶ್ರೀ ಹೆಚ್.ಎಂ.ರಮೇಶಗೌಡ

ರೈತ ಸಿರಿ ಯೋಜನೆಯಲ್ಲಿ ಬೆಳೆಗಾರರನ್ನು ಉತ್ತೇಜಿಸುವ ಕುರಿತು

ಕೃಷಿ ಇಲಾಖೆ
63
290 (311)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದ ಜಿಲ್ಲಾಧಿಕಾರಿಗಳ ಕಛೇರಿಯ ಕಂದಾಯ ಅಫೀಲುಗಳ ಕುರಿತು

ಕಂದಾಯ ಇಲಾಖೆ
64
291 (309)
ಶ್ರೀ ಹೆಚ್.ಎಂ.ರಮೇಶಗೌಡ

ಕಳೆದ 3 ವರ್ಷಗಳಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಮನೆಗಳ ಕುರಿತು

ವಸತಿ ಇಲಾಖೆ
65
292 (359)
ಶ್ರೀ ಪಿ.ಆರ್. ರಮೇಶ್

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಗೊಳಿಸುವಲ್ಲಿ ಸರ್ಕಾರದ ವೈಫಲ್ಯದ ಕುರಿತು

ಕೃಷಿ ಇಲಾಖೆ
66
293 (360)
ಶ್ರೀ ಪಿ.ಆರ್. ರಮೇಶ್

ಮಹದೇವಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರ ಜಮೀನುಗಳ ಕಬಳಿಕೆ ಕುರಿತು

ಕಂದಾಯ ಇಲಾಖೆ  
67
294 (292)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ದೇವಸ್ಥಾನದ ಒತ್ತುವರಿ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
68
295 (290)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಅಂಗವಿಕಲರ ಮಾಶಾಸನದ ಬಗ್ಗೆ

ಕಂದಾಯ ಇಲಾಖೆ
69
296 (286)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
70
297 (285)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಆದಿವಾಸಿ ಹಾಡಿಗಳಲ್ಲಿರುವ ಯಜಮಾನರುಗಳನ್ನು ಪೂಜಾರಿಗಳೆಂದು ಸೇರಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
71
298 (273)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಕಲಂ 371 (ಜೆ) ಬಗ್ಗೆ

ಕಂದಾಯ ಇಲಾಖೆ
72
299 (275)
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರಗೊಳಿಸಿರುವ ಬಗ್ಗೆ

ಕಂದಾಯ ಇಲಾಖೆ
73
300 (274)
ಶ್ರೀ ಸುನೀಲ್ ವಲ್ಯಾಪುರ್

ಗೋಮಾಳ ಜಮೀನು ಕುರಿತು

ಕಂದಾಯ ಇಲಾಖೆ
74
301 (276)
ಶ್ರೀ ಸುನೀಲ್ ವಲ್ಯಾಪುರ್

ಜಮೀನುಗಳ ಭೂ ಸ್ವಾಧೀನ ಕುರಿತು

ಕಂದಾಯ ಇಲಾಖೆ
75
302 (307)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಕೃಷಿಯಲ್ಲಿ ವಿವಿಧ ಗೊಬ್ಬರಗಳ ಬಳಕೆ

ಕೃಷಿ ಇಲಾಖೆ
76
303 (308)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ವಸತಿ ನಿರ್ಮಾಣ

ವಸತಿ ಇಲಾಖೆ
77
304 (304)
ಶ್ರೀ ಕೆ.ಎ. ತಿಪ್ಪೇಸ್ವಾಮಿ ಸಣ್ಣ ಬಂದರು, ಒಳನಾಡು ಜಲ ಸಾರಿಗೆ ಮತ್ತು ಕಡಲು ತೀರಗಳ ಅಭಿವೃದ್ಧಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
78
305 (305)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಭೂನ್ಯಾಯ ಮಂಡಳಿಯಲ್ಲಿ ಮಂಜೂರಾದ ಜಮೀನುಗಳ ಪೋಡಿ ಮಾಡದಿರುವುದು

ಕಂದಾಯ ಇಲಾಖೆ  
79
306 (373)
ಶ್ರೀ ಆರ್.ಬಿ. ತಿಮ್ಮಾಪುರ

ಪೋಡಿ ಮುಕ್ತ ಗ್ರಾಮ ಯೋಜನೆ ಬಗ್ಗೆ

ಕಂದಾಯ ಇಲಾಖೆ
80
307 (344)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಮಾಜಿ ಸೈನಿಕರಿಗೆ ನೀಡಿದ್ದ ಹಕ್ಕು ಪತ್ರ ರದ್ದುಪಡಿಸಿರುವ ಕುರಿತು

ಕಂದಾಯ ಇಲಾಖೆ
81
308 (343)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಗಿರಿಜನರಿಗೆ ಭೂಮಿ ಮಂಜೂರು ಮಾಡುವ ಕುರಿತು

ಕಂದಾಯ ಇಲಾಖೆ
82
309 (342)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಭತ್ತದ ಕೊಯ್ಲು ಹಾಳಾಗಿರುವ ಕುರಿತು

ಕೃಷಿ ಇಲಾಖೆ
83
310 (341)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಜಾಗ ಮಂಜೂರಾತಿಗಾಗಿ ಮಾಜಿ ಸೈನಿಕರು ಸಲ್ಲಿಸಿರುವ ಅರ್ಜಿಗಳು ಬಾಕಿ ಇರುವ ಕುರಿತು

ಕಂದಾಯ ಇಲಾಖೆ
84
311 (354)
ಶ್ರೀ ಯು.ಬಿ. ವೆಂಕಟೇಶ

ರಾಜ್ಯದಲ್ಲಿ ವಿವಿಧ ಉದ್ದೇಶಗಳಿಗಾಗಿ ಭೂ ಸ್ವಾಧೀನವಾದ ಕುರಿತು

ಕಂದಾಯ ಇಲಾಖೆ
85
312 (355)
ಶ್ರೀ ಯು.ಬಿ. ವೆಂಕಟೇಶ

ರಾಜ್ಯದಲ್ಲಿರುವ ಜಾತಿಗಳ ಸಂಖ್ಯೆ ಕುರಿತು

ಕಂದಾಯ ಇಲಾಖೆ
86
313 (356)
ಶ್ರೀ ಯು.ಬಿ. ವೆಂಕಟೇಶ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮಂಜೂರಾತಿ ತಡವಾಗುತ್ತಿರುವ ಕುರಿತು

ಕಂದಾಯ ಇಲಾಖೆ
87
314 (319)
ಡಾ: ಚಂದ್ರಶೇಖರ ಬಿ.ಪಾಟೀಲ್

ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರ ಬಗ್ಗೆ

ಕಂದಾಯ ಇಲಾಖೆ
88
315 (287)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
89
316 (358)
ಶ್ರೀ ಲಹರ್ ಸಿಂಗ್ ಸಿರೋಯಾ

ರಾಜ್ಯದಲ್ಲಿ ಹಿಂಗಾರು ಬೆಳೆಯ ಸಮೀಕ್ಷೆ ಬಗ್ಗೆ

ಕೃಷಿ ಇಲಾಖೆ
90
317(284)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹದಿಂದ ಹದಗೆಟ್ಟ ರಸ್ತೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
91
318 (282)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ

ಕೃಷಿ ಇಲಾಖೆ
92
319 (283)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕೃಷಿ ಹೊಂಡಗಳ ಬಗ್ಗೆ

ಕೃಷಿ ಇಲಾಖೆ
93
320 (317)
ಶ್ರೀ ಎನ್. ರವಿಕುಮಾರ್

ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
94
321 (318)
ಶ್ರೀ ಎನ್. ರವಿಕುಮಾರ್

ಬಹುಮಹಡಿ ವಸತಿ ಕಟ್ಟಡಗಳ ಮಾಲೀಕರ ಸಂಘದ ನೋಂದಣಿ ಕುರಿತು

ಕಂದಾಯ ಇಲಾಖೆ  
95
322 (314)
ಶ್ರೀ ಎನ್. ರವಿಕುಮಾರ್

ನಿಗದಿ ಪಡಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡುವ ಕುರಿತು

ಕಂದಾಯ ಇಲಾಖೆ
96
323 (315)
ಶ್ರೀ ಎನ್. ರವಿಕುಮಾರ್

ಮೇವು ಖರೀದಿಯಲ್ಲಿ ಅಕ್ರಮವಾಗಿರುವ ಕುರಿತು

ಕಂದಾಯ ಇಲಾಖೆ  
97
324 (316)
ಶ್ರೀ ಎನ್. ರವಿಕುಮಾರ್

ಸರಕಾರಿ ಜಾಗದಲ್ಲಿರುವ ಅಕ್ರಮ ರೆಸಾರ್ಟ್‍ಗಳ ಕುರಿತು

ಕಂದಾಯ ಇಲಾಖೆ  
98
325 (289)
ಶ್ರೀ ಎಸ್. ನಾಗರಾಜ್

ಮೈಸೂರು-ಹೆಗ್ಗಡದೇವನಕೋಟೆ ರಸ್ತೆಯನ್ನಾಗಿ ಪರಿವರ್ತಿಸುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
99
326 (288)
ಶ್ರೀ ಎಸ್. ನಾಗರಾಜ್

ಬಿಳಿಗಿರಿ ರಂಗನ ಬೆಟ್ಟದ ದೇವಾಲಯದ ಜೀರ್ಣೋದ್ದಾರ ಕಾಮಗಾರಿ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru