0ಞ Bulletin

 

(General Information Related to Parliamentary and Others)
Bulletin Number
Bulletin Part 2
No.22

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 23ನೇ ಏಪ್ರಿಲ್, 2024.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯ ಸಲ್ಲಿಸಿರುವ ಕುರಿತು

No.21

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 8ನೇ ಏಪ್ರಿಲ್, 2024.

29ನೇ ಫೆಬ್ರವರಿ 2024 ಗುರುವಾರದಂದು ಅನಿರ್ದಿಷ್ಟಾವಧಿ ಕಾಲದವರೆಗೆ ಮುಂದೂಡಲಾಗಿದ 152ನೇ ಕರ್ನಾಟಕ ವಿಧಾನ ಪರಿಷತ್ತಿನ ‌ಅಧಿವೇಶನವನ್ನು ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಕುರಿತು

No.20

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 27ನೇ ಮಾರ್ಚ್, 2024.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಡಾ.ತೇಜಸ್ವಿನಿ ಗೌಡ, ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯ ಸಲ್ಲಿಸಿರುವ ಕುರಿತು

No.19

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 22ನೇ ಮಾರ್ಚ್, 2024.

ಕರ್ನಾಟಕ ವಿಧಾನ ಪರಿಷತ್ತಿನ ವಿವಿಧ ಸ್ಥಾಯಿ ಸಮಿತಿಗಳ ಸಭೆಯನ್ನು ದಿನಾಂಕ:22.03.2024ರಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಸಹ ನಡೆಸಬಾರದೆಂದು ಮಾನ್ಯ ಸಭಾಪತಿರವರು ನಿರ್ದೇಶಿಸಿರುವ ಕುರಿತು

No.18

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 21ನೇ ಮಾರ್ಚ್, 2024.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಮರಿತಿಬ್ಬೇಗೌಡ, ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯ ಸಲ್ಲಿಸಿರುವ ಕುರಿತು

No.17

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 19ನೇ ಮಾರ್ಚ್, 2024.

‌ಕರ್ನಾಟಕ ವಿಧಾನ ಪರಿಷತ್ತಿನ 152ನೇ ಅಧಿವೇಶನದಲ್ಲಿ ಮಂಡಿಸಲಾದ ವಿಧಾನ ಸಭೆಯಲ್ಲಿ ತಿದ್ದುಪಡಿಯಾಗಿ ಅಂಗೀಕೃತವಾದ ಕರ್ನಾಟಕ ಸೌಹಾರ್ದ ಸಹಕಾರಿ ಹಾಗೂ ಕರ್ನಾಟಕ ಸಹಕಾರ ಸಂಘಗಳ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಲು ಪರಿಶೀಲನಾ ಸಮಿತಿಗೆ ವಹಿಸಿರುವ ಕುರಿತು

No.16

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 07ನೇ ಮಾರ್ಚ್, 2024.

‌ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಾದ ಶ್ರೀ ಪ್ರತಾಪ್‌ ಸಿಂಹ ನಾಯಕ್‌ .ಕೆ ಹಾಗೂ ಡಾ:ಡಿ.ತಿಮ್ಮಯ್ಯ ಅವರನ್ನು ಕೊಡಗು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ (ಅಕ್ಯಾಡೆಮಿಕ್‌ ಕೌನ್ಸಿಲ್)‌ ಸದಸ್ಯರನ್ನಾಗಿ ಮಾನ್ಯ ಸಭಾಪತಿ ನಾಮ ನಿರ್ದೇಶನ ಮಾಡಿರುವ ಕುರಿತು

No.13

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 17ನೇಫೆಬ್ರವರಿ, 2024.

‌ಶಾಸಕರ ಭವನದ ಆವರಣದಲ್ಲಿರುವ ಅಲೋಪತಿ,ಹೋಮಿಯೋಪತಿ,ಯುನಾನಿ,ಆಯುರ್ವೇದ ಪಂಚಕರ್ಮ ಹಾಗೂ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯಗಳ (ಆಯುಷ್)‌ ಸದರಿ ಸೌಲಭ್ಯಗಳ ಸದುಪಯೋಗವನ್ನು ಉಭಯ ಸದನಗಳ ಮಾನ್ಯ ಶಾಸಕರುಗಳು ಪಡೆದುಕೊಳ್ಳಲು ತಿಳಿಯಪಡಿಸಲಾಗಿರುವ ಕುರಿತು

No.12

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 13ನೇ ಫೆಬ್ರವರಿ, 2024.

‌ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವ ಕುರಿತು

No.11

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 12ನೇ ಫೆಬ್ರವರಿ, 2024.

‌ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಸುನೀಲ್‌ ವಲ್ಯಾಪುರೆ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಭಾರತೀಯ ಜನತಾ ಪಕ್ಷದ ಉಪ ನಾಯಕರನ್ನಾಗಿ ಪರಿಗಣಿಸಿರುವ ಕುರಿತು

No.10

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 25ನೇ ಜನವರಿ, 2024.

‌ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಜಗದೀಶ್‌ ಶೆಟ್ಟರ್‌, ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು

No.09

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 25ನೇ ಜನವರಿ, 2024.

ಕರ್ನಾಟಕ ವಿಧಾನ ಪರಿಷತ್ತಿನ ನೂರ ಐವತ್ತೆರಡನೆಯ ಅಧಿವೇಶನದ ಉಪವೇಶನಗಳು ದಿನಾಂಕ:12.02.2024 ರಂದು ಸೋಮವಾರ ಬೆಳಗ್ಗೆ: 11.00 ಗಂಟೆಗೆ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆಯ ಕುರಿತು ‌

No.08

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 25ನೇ ಜನವರಿ, 2024.

‌ಕರ್ನಾಟಕ ವಿಧಾನ ಪರಿಷತ್ತಿನ ನೂರ ಐವತ್ತೆರಡನೆಯ ಅಧಿವೇಶನದ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರ ಭಾಷಣದ ಕುರಿತು

No.63

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 20ನೇ ಜನವರಿ, 2024.

‌ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಾದ ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಹಾಗೂ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರುಗಳನ್ನು ಹಾವೇರಿ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 30(1)(v)ರ ರೀತ್ಯಾ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿರುವ ಕುರಿತು

No.62

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 22ನೇ ಜನವರಿ, 2024.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಾದ ಶ್ರೀ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 30(1)(v)ರ ರೀತ್ಯಾ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿರುವ ಕುರಿತು

No.61

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 20ನೇ ಜನವರಿ, 2024.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಾದ ಶ್ರೀ ಡಿ.ಎಸ್ಅರುಣ್ ಹಾಗೂ ಶ್ರೀ ಸೂರಜ್‌ ರೇವಣ್ಣ ಅವರುಗಳನ್ನು ಹಾವೇರಿ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 30(1)(v)ರ ರೀತ್ಯಾ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿರುವ ಕುರಿತು

No.60

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 06ನೇ ಜನವರಿ, 2024.

‌"ಪಿ.ಆರ್.ಎಸ್.ಸಂಶೋಧನಾ ಸಂಸ್ಥೆ"ಯ ವತಿಯಿಂದ ದಿನಾಂಕ: 22 ಹಾಗೂ 23ನೇ ಜನವರಿ,2024 ರಂದು ನವದೆಹಲಿಯಲ್ಲಿ ನಡೆಯಲಿರುವ "ರಾಜ್ಯ ಹಣಕಾಸು" ವಿಷಯಕ್ಕೆ ಸಂಬಂಧಿಸಿದಂತೆ ತರಭೇತಿ ಕಾರ್ಯಾಗಾರವನ್ನು ಎಲ್ಲಾ ರಾಜ್ಯಗಳ ವಿಧಾನ ಮಂಡಲದ ಶಾಸಕರುಗಳಿಗೆ ಆಯೋಜಿಸಿರುವ ಕುರಿತು

No.59

ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ : 06ನೇ ಜನವರಿ, 2024.

‌ದಿನಾಂಕ: 15ನೇ ಡಿಸೆಂಬರ್‌,2023ರ ಶುಕ್ರವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ಐವತ್ತೊಂದನೆಯ ಅಧಿವೇಶನವನ್ನು 30ನೇ ಡಿಸೆಂಬರ್‌,2023ರ DPAL/07/SAMVYAVI/2023ನೇ ಸಂಖ್ಯೆಯ ಅಧಿಸೂಚನೆಯ ಮೂಲಕ ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಕುರಿತು

No.58

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 02ನೇ ಜನವರಿ, 2024.

‌ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ 2024ನೇ ಸಾಲಿನ ಕ್ಯಾಲೆಂಡರ್‌ ಮತ್ತು ಶಾಸಕರ ದಿನಚರಿ ತಲಾ 5 ಹಾಗೂ 2ಟೇಬಲ್‌ ಕ್ಯಾಲೆಂಡರ್ ಗಳನ್ನು ವಿತರಿಸಲಾಗುವ ಕುರಿತು

No.57

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 27ನೇ ಡಿಸೆಂಬರ್, 2023.

‌ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎನ್.‌ ರವಿಕುಮಾರ್‌ ರವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ದಿನಾಂಕ:27ನೇ ಡಿಸೆಂಬರ್‌,2023ರಿಂದ ಜಾರಿಗೆ ಬರುವಂತೆ ನೇಮಕ ಮಾಡಿರುವ ಕುರಿತು

No.56

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 26ನೇ ಡಿಸೆಂಬರ್, 2023.

‌ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ್ನಾಗಿ ದಿನಾಂಕ:26ನೇ ಡಿಸೆಂಬರ್‌,2023ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪತಿಯವರು ಮಾನ್ಯತೆ ನೀಡಿರುವ ಕುರಿತು

No.55

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 04ನೇ ಡಿಸೆಂಬರ್, 2023.

‌ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವ ಕುರಿತು

No.54

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 28ನೇ ನವಂಬರ್, 2023.

ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳು ವಿಧಾನಸೌಧದ ಆವರಣದಲ್ಲಿ ತಮ್ಮ ಮೊಬೈಲ್‌ ಹಾಗೂ ಲ್ಯಾಪ್‌-ಟಾಪ್ ಗಳಿಗೆ ವೈಫೈ ಸಂಪರ್ಕ ಪಡೆಯುವ ಕುರಿತು

No.53

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 21ನೇ ನವಂಬರ್, 2023.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನದ ಸಂಬಂಧ ಮಾನ್ಯ ಶಾಸಕರುಗಳ ಮಾಹಿತಿಗಾಗಿ

No.52

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 23ನೇ ನವಂಬರ್, 2023.

ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಅವಧಿ ವಿಸ್ತರಣೆ ಕುರಿತು

No.51

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 16ನೇ ನವಂಬರ್, 2023.

ಕರ್ನಾಟಕ ವಿಧಾನ ಪರಿಷತ್ತಿನ ನೂರ ಐವತ್ತೊಂದನೆಯ ಅಧಿವೇಶನದ ಉಪವೇಶನಗಳು ದಿನಾಂಕ:04.12.2023 ರಂದು ಸೋಮವಾರ ಬೆಳಗ್ಗೆ: 11.00 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆಯ ಕುರಿತು

No.50

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 26ನೇ ಅಕ್ಟೋಬರ್, 2023.

ರಾಜ್ಯದಲ್ಲಿನ ಈ ಕೆಳಕಂಡ ವಿಶ್ವವಿದ್ಯಾಲಯಗಳ ವಿದ್ಯಾವಿಷಯಕ ಪರಿಷತ್ತು/ರಾಜ್ಯ ಗ್ರಾಹಕರ ರಕ್ಷಣಾ ಪರಿಷತ್ತು ಹಾಗೂ ರಾಜ್ಯ ಗ್ರಂಥಾಲಯ ಪ್ರಾಧಿಕಾರಗಳಿಗೆ ಸದಸ್ಯರುಗಳನ್ನಾಗಿ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಹೆಸರನ್ನು ಮಾನ್ಯ ಸಭಾಪತಿರವರು ನಾಮ ನಿರ್ದೇಶನ ಮಾಡಿರುವ ಕುರಿತು

No.49

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 21ನೇ ಅಕ್ಟೋಬರ್, 2023.

ರಾಜ್ಯದಲ್ಲಿನ ಈ ಕೆಳಕಂಡ ವಿಶ್ವವಿದ್ಯಾಲಯಗಳ ಪ್ರಶಿಕ್ಷಣ ಹಾಗೂ ವಿದ್ಯಾವಿಷಯಕ ಪರಿಷತ್ತುಗಳಿಗೆ ಸದಸ್ಯರುಗಳನ್ನಾಗಿ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಹೆಸರನ್ನು ಮಾನ್ಯ ಸಭಾಪತಿರವರು ನಾಮ ನಿರ್ದೇಶನ ಮಾಡಿರುವ ಕುರಿತು

No.48

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 19ನೇ ಅಕ್ಟೋಬರ್, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಅರವಿಂದಕುಮಾರ್‌ ಅರಳಿ ರವರನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ , ರಾಯಚೂರು, ಇಲ್ಲಿನ ವ್ಯವಸ್ಥಾಪನಾ ಮಂಡಳಿಗೆ ಸದಸ್ಯರನ್ನಾಗಿ ದಿನಾಂಕ:26.09.2023ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪತಿರವರು ನಾಮ ನಿರ್ದೇಶನ ಮಾಡಿರುವ ಕುರಿತು

No.47

ಲಘು ಪ್ರಕಟಣೆ ಭಾಗ-2,ಶುಕ್ರವಾರ, ದಿನಾಂಕ : 13ನೇ ಅಕ್ಟೋಬರ್, 2023.

ಕರ್ನಾಟಕ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿ:29.09.2023ರಂದು ಹೊರಡಿಸಿರುವ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ಅಧ್ಯಾದೇಶ-2023ರ ಪ್ರತಿಯನ್ನು http://erajyapatra.karnataka.gov.in/ ನಲ್ಲಿ ಹಾಗೂ ವಿಧಾನ ಪರಿಷತ್ತಿನ ಅಂತರ್ಜಾಲ ತಾಣದಲ್ಲಿ ಪಡೆದುಕೊಳ್ಳುವ ಕುರಿತು

No.46

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 11ನೇ ಅಕ್ಟೋಬರ್, 2023.

ಕರ್ನಾಟಕ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿ:16.09.2023ರಂದು ಹೊರಡಿಸಿರುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಅಧ್ಯಾದೇಶ-2023ರ ಪ್ರತಿಯನ್ನು http://erajyapatra.karnataka.gov.in/ ನಲ್ಲಿ ಹಾಗೂ ವಿಧಾನ ಪರಿಷತ್ತಿನ ಅಂತರ್ಜಾಲ ತಾಣದಲ್ಲಿ ಪಡೆದುಕೊಳ್ಳುವ ಕುರಿತು

No.44

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ:19.09.2023‌,ಸೆಪ್ಟೆಂಬರ್ 2023.

ರಾಜ್ಯದಲ್ಲಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ ಗಳ ಕಾರ್ಯ ವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ಸಮಿತಿ ಅವಧಿ ವಿಸ್ತರಣೆ ಕುರಿತು

No.43

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ:14.09.2023‌,ಸೆಪ್ಟೆಂಬರ್ 2023.

ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಪ್ರಕಾಶ್‌ ಬಾಬಣ್ಣ ಹುಕ್ಕೇರಿ ಅವರು ದಿ:06.09.2023 ರಂದು ಸಲ್ಲಿಸಿರುವ ಪತ್ರದಲ್ಲಿ ವಿಧಾನ ಮಂಡಲದ ಜಂಟಿ ಸಮಿತಿಯಾದ ಸಾರ್ವಜನಿಕ ಉದ್ದಿಮೆಗಳ ಸಮಿತಿ ಹಾಗೂ ವಿಧಾನ ಪರಿಷತ್ತಿನ ನೀತಿ ನಿರೂಪಣಾ ಸಮಿತಿಗಳ ಸದಸ್ಯ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಕುರಿತು

No.42

ಲಘು ಪ್ರಕಟಣೆ ಭಾಗ-2,ಶುಕ್ರವಾರ, ದಿನಾಂಕ:08.09.2023‌,ಸೆಪ್ಟೆಂಬರ್ 2023.

ವಿಧಾನ ಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ)2023ರ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಲು ಪರಿಶೀಲನಾ ಸಮಿತಿಗೆ ವಹಿಸಿರುವ ಕುರಿತು

No.41

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ:12.09.2023‌,ಸೆಪ್ಟೆಂಬರ್ 2023.

"ಪಿ.ಆರ್.ಎಸ್.‌ ಶಾಸನ ಸಂಶೋಧನಾ ಸಂಸ್ಥೆ"ಯ ವತಿಯಿಂದ ದಿನಾಂಕ: 09 ಹಾಗೂ 10ನೇ ಅಕ್ಟೋಬರ್‌ 2023 ರಂದು ಕುರಿತು

No.40

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ:02.09.2023‌,ಸೆಪ್ಟೆಂಬರ್ 2023.

2023-24ನೇ ಸಾಲಿನ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಲ್ಲಿ ಖಾಲಿ ಇದ್ದ ಸದಸ್ಯರುಗಳ ಸ್ಥಾನಕ್ಕೆ ಮಾನ್ಯ ಸಭಾಪತಿರವರು ನಾಮನಿರ್ದೇಶನ ಮಾಡಿರುವ ಕುರಿತು

No.36(2)

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ:02.09.2023‌,ಸೆಪ್ಟೆಂಬರ್ 2023.

2023-24ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು

No.39

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 16ನೇ ಆಗಸ್ಟ್, 2023.

ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು

No.37

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 01ನೇ ಆಗಸ್ಟ್, 2023.

ಲೋಕಸಭಾ ಸಚಿವಾಲಯದ Parliamentary Research and Training Institute for Democracies ವತಿಯಿಂದ ನವದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವ ಕುರಿತು

No.36(1)

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 07ನೇ ಆಗಸ್ಟ್, 2023.

2023-24ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು

No.35

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 31ನೇ ಜುಲೈ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಕೆ.ಹರೀಶ್ ಕುಮಾರ್ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಾಮ ನಿರ್ದೇಶನ ಮಾಡಿರುವ ಕುರಿತು

No.34

ಲಘು ಪ್ರಕಟಣೆ ಭಾಗ-2,ಶುಕ್ರವಾರ, ದಿನಾಂಕ : 21ನೇ ಜುಲೈ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಬಿ.ಜಿ.ಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ನಾಮನಿರ್ದೇಶನ ಮಾಡಿರುವ ಕುರಿತು

No.33

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 04ನೇ ಜುಲೈ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಅ. ದೇವೇಗೌಡ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ನಾಮನಿರ್ದೇಶನ ಮಾಡಿರುವ ಕುರಿತು

No.30

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 03ನೇ ಜುಲೈ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಸಲೀಂ ಅಹಮದ್, ಅವರನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿರುವ ಕುರಿತು

No.29

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 03ನೇ ಜುಲೈ, 2023.

ಮಾನ್ಯ ಸಚಿವರಾದ ಶ್ರೀ ಎನ್.‌ ಎಸ್‌, ಬೋಸ್‌ ರಾಜ್‌, ಅವರನ್ನು ವಿಧಾನ ಪರಿಷತ್ತಿನ ಸಭಾನಾಯಕರನಾಗಿ ನೇಮಕ ಮಾಡಿರುವ ಬಗ್ಗೆ

No.28

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 13ನೇ ಜೂನ್, 2023.

ರಾಜ್ಯದ ವಿವಿಧ ನಿಗಮಗಳಡಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಲು ರಚಿಸಿರುವ "ವಿಶೇಷ ಸದನ ಸಮಿತಿ"ಯ ಅವಧಿ ವಿಸ್ತರಣೆ ಕುರಿತು

No.27

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 13ನೇ ಜೂನ್, 2023.

ಕರ್ನಾಟಕ ವಿಧಾನ ಪರಿಷತ್ತಿನ ನೂರ ಐವತ್ತನೆಯ ಅಧಿವೇಶನದ ಉಪವೇಶನಗಳು ದಿನಾಂಕ:03.07.2023ರಂದು ಸೋಮವಾರ ಅಪರಾಹ್ನ :12.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು

No.26

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 12ನೇ ಜೂನ್, 2023.

ನೂರ ಐವತ್ತನೇ ವಿಧಾನ ಪರಿಷತ್ತಿನ ಅಧಿವೇಶನ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರ ಭಾಷಣದ ಕುರಿತು

No.25

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 07ನೇ ಜೂನ್, 2023.

ಪಿ.ಆರ್.ಎಸ್. ಶಾಸನ ಸಂಶೋಧನಾ ಸಂಸ್ಥೆಯ ವತಿಯಿಂದ ದಿ:06.07.2023 ಮತ್ತು 07.07.2023 ರಂದು ನವದೆಹಲಿಯಲ್ಲಿ ನಡೆಯಲಿರುವ "Infrastructure" ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ಆಯೋಜಿಸಿರುವ ಕುರಿತು

No.24

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 15ನೇ ಮೇ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾ ನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಅಧಿಕಾರಾವಧಿಯು ಮುಕ್ತಾಯಗೊಂಡಿರುವ ಕುರಿತು

No.23

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 15ನೇ ಮೇ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಮುಖ್ಯ ಸಚೇತಕರಾದ ಡಾ||ವೈ.ಎ.ನಾರಾಯಣಸ್ವಾಮಿ ಅವರ ಅಧಿಕಾರಾವಧಿಯು ಮುಕ್ತಾಯಗೊಂಡಿರುವ ಕುರಿತು

No.22

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 15ನೇ ಮೇ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಪ್ರಕಾಶ್‌ ಕೆ ರಾಥೋಡ್ ಅವರ ಅಧಿಕಾರಾವಧಿಯು ಮುಕ್ತಾಯಗೊಂಡಿರುವ ಕುರಿತು

No.21

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 15ನೇ ಮೇ, 2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್, ಅವರ ಅಧಿಕಾರಾವಧಿಯು ಮುಕ್ತಾಯಗೊಂಡಿರುವ ಕುರಿತು

No.19

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 03ನೇ ಮೇ, 2023.

ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕ್ಲಬ್ ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿರುವ ಕುರಿತು

No.18

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 16ನೇ ಮೇ, 2023.(ಎರಡನೇ ಪರಿಷ್ಕೃತ)

MIT School of Government (MIT SOG),Pune, ಇವರು ದಿ:15,16 ಹಾಗೂ 17ನೇ ಜೂನ್ ರಂದು ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್, ಮುಂಬೈ, ಇಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳ ವಿಧಾನ ಸಭೆಯ ಹಾಗೂ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ಕಾರ್ಯಕ್ರಮ ಆಯೋಜಿಸಿರುವ ಕುರಿತು

No.18

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 09ನೇ ಮೇ, 2023.(ಒಂದನೇ ಪರಿಷ್ಕೃತ)

MIT School of Government (MIT SOG),Pune, ಇವರು ದಿ:15,16 ಹಾಗೂ 17ನೇ ಜೂನ್ ರಂದು ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್, ಮುಂಬೈ, ಇಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳ ವಿಧಾನ ಸಭೆಯ ಹಾಗೂ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ಕಾರ್ಯಕ್ರಮ ಆಯೋಜಿಸಿರುವ ಕುರಿತು

No.18

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 02ನೇ ಮೇ, 2023.

MIT School of Government (MIT SOG),Pune, ಇವರು ದಿ:15,16 ಹಾಗೂ 17ನೇ ಜೂನ್ ರಂದು ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್, ಮುಂಬೈ, ಇಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳ ವಿಧಾನ ಸಭೆಯ ಹಾಗೂ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ಕಾರ್ಯಕ್ರಮ ಆಯೋಜಿಸಿರುವ ಕುರಿತು

No.17

ಲಘು ಪ್ರಕಟಣೆ ಭಾಗ-2,ಶುಕ್ರವಾರ, ದಿನಾಂಕ : 28ನೇ ಏಪ್ರಿಲ್, 2023.

ಶಾಸಕಾಂಗ ಸದಸ್ಯರು ಆನ್‌ ಲೈನ್‌ ಮುಖಾಂತರ ಆಸ್ತಿದಾಯಿತ್ವ ಪಟ್ಟಿಯ ಮಾಹಿತಿಯನ್ನು ಸಲ್ಲಿವುದರ ಕುರಿತು

No.16

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 19ನೇ ಏಪ್ರಿಲ್, 2023.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಆಯನೂರು ಮಂಜುನಾಥ ರವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಕುರಿತು

No.15

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 31ನೇ ಮಾರ್ಚ್ , 2023.

ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಅಧ್ಯಾದೇಶ, 2023 ಹಾಗೂ ದಿ:28.03.2023ರಂದು ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ದ್ದುಪಡಿ) ಅಧ್ಯಾದೇಶ, 2023ರ ಕನ್ನಡ ಮತ್ತು ಆಂಗ್ಲ ಭಾಷೆಯ ಪ್ರತಿಗಳನ್ನು ವಿಧಾನ ಪರಿಷತ್ತಿನ ಅಂತರ್ಜಾಲ ತಾಣದಲ್ಲಿ ಪಡೆದುಕೊಳ್ಳುವ ಕುರಿತು

No.14

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 15ನೇ ಏಪ್ರಿಲ್, 2023.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಸವದಿ ಲಕ್ಷ್ಮಣ ರವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಕುರಿತು

No.13

ಲಘು ಪ್ರಕಟಣೆ ಭಾಗ-2,ಬುಧವಾರ, ದಿನಾಂಕ : 12ನೇ ಏಪ್ರಿಲ್, 2023.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಆರ್‌ ಶಂಕರ್ ರವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಕುರಿತು

No.11

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 23ನೇ ಮಾರ್ಚ್, 2023.

24ನೇ ಫೆಬ್ರವರಿ, 2023ರ ಶುಕ್ರವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ನಲವತ್ತೊಂಭತ್ತನೆಯ ಅಧಿವೇಶನವನ್ನು 15ನೇ ಮಾರ್ಚ್‌ 2023ರ ಸಂವ್ಯಶಾಇ/05/ಸಂವ್ಯವಿ/2022 ಸಂಖ್ಯೆಯ ಅಧಿಸೂಚನೆಯ ಮೂಲಕ ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಕುರಿತು

No.12

ಲಘು ಪ್ರಕಟಣೆ ಭಾಗ-2, ಮಂಗಳವಾರ , ದಿನಾಂಕ : 21.03.2023 .

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಬಾಬುರಾವ್ ಚಿಂಚನಸೂರ ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು

No.10

ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ : 16.03.2023 .

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಪುಟ್ಟಣ್ಣ ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕುರಿತು

No.09

ಲಘು ಪ್ರಕಟಣೆ ಭಾಗ-2, ಸೋಮವಾರ , ದಿನಾಂಕ : 13.03.2023 .

ವಿಧಾನ ಪರಿಷತ್ತಿನ ವಸತಿ ಸಮಿತಿಗೆ ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಲಾಗಿರುವ ಕುರಿತು

No.85(9)

ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ : 13ನೇ ಮಾರ್ಚ್, 2023.(ಒಂಭತ್ತನೇ ಪರಿಷ್ಕೃತ)

2021-22ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.

No.08

ಲಘು ಪ್ರಕಟಣೆ ಭಾಗ-2, ಶುಕ್ರವಾರ , ದಿನಾಂಕ : 24.02.2023 .

ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಹೊರಡಿಸಿರುವ ಮಾರ್ಗಸೂಚಿ ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದಸ ಸಮಿತಿಯ ಸದಸ್ಯರ ತೆರವಾದ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿರುವ ಕುರಿತು

No.07

ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ : 23.02.2023 .

ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಹೊರಡಿಸಿರುವ ಮಾರ್ಗಸೂಚಿ ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದಸ ಸಮಿತಿಯ ಅವಧಿ ವಿಸ್ತರಣೆ ಕುರಿತು

No.06

ಲಘು ಪ್ರಕಟಣೆ ಭಾಗ-2, ಶುಕ್ರವಾರ , ದಿನಾಂಕ : 10.02.2023 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಕುರಿತು

No.05

ಲಘು ಪ್ರಕಟಣೆ ಭಾಗ-2, ಸೋಮವಾರ , ದಿನಾಂಕ : 13.02.2023 .

ಕರ್ನಾಟಕ ವಿಧಾನ ಪರಿಷತ್ತಿನ 148ನೇ ಅಧಿವೇಶನದಲ್ಲಿ ರಚಿಸಲಾಗಿದ್ದ ಕಾರ್ಯಕಲಾಪಗಳ ಸಲಹಾ ಸಮಿತಿಯ ಕುರಿತು

No.03

ಲಘು ಪ್ರಕಟಣೆ ಭಾಗ-2, ಬುಧವಾರ , ದಿನಾಂಕ : 25.01.2023 .

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೊಂಭತ್ತನೆಯ ಅಧಿವೇಶನದ ಉಪವೇಶನಗಳು ದಿನಾಂಕ: 10.02.2023 ರಂದು ಶುಕ್ರವಾರ ಬೆಳಿಗ್ಗೆ: 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು.

No.04

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 25ನೇ ಜನವರಿ, 2023.

Presentations by Padma Awardees for the benefit of the Members of Parliament-III ಕುರಿತು

No.02

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 25ನೇ ಜನವರಿ, 2023.

ವಿಧಾನ ಪರಿಷತ್ತಿನ ಅಧಿವೇಶನ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರ ಭಾಷಣ ಕುರಿತು

No.01

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 25ನೇ ಜನವರಿ, 2023.

ವಿಧಾನ ಪರಿಷತ್ತಿನ 148ನೇ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು

No.163

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 18ನೇ ಜನವರಿ, 2023.

2023ನೇ ಸಾಲಿನ ಕ್ಯಾಲೆಂಡರ್‌, ಶಾಸಕರ ದಿನಚರಿ ಹಾಗೂ ಟೇಬಲ್‌ ಕ್ಯಾಲೆಂಡರ್ಗಳನ್ನು ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ತಲಾ 5 ಕ್ಯಾಲೆಂಡರ್‌ ಮತ್ತು ಶಾಸಕರ ದಿನಚರಿ ಮತ್ತು 2 ಟೇಬಲ್‌ ಕ್ಯಾಲೆಂಡರ್‌ಗಳನ್ನು ವಿತರಿಸುವ ಬಗ್ಗೆ

No.85

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 27ನೇ ಡಿಸೆಂಬರ್, 2022. (ಎಂಟನೇ ಪರಿಷ್ಕೃತ)

2021-22ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.

No.162

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 28ನೇ ಡಿಸೆಂಬರ್ 2022 .

ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹನೀಯರ ಪ್ರತಿಮೆ ನಿರ್ಮಾಣದ ಭೂಪೂಜೆಯ ಕುರಿತು

No.161

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 27ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಉಪ ಸಭಾಪತಿ ಸ್ಥಾನಗಳಿಗೆ ಚುನಾವಣೆಯಾದ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಮಾನ್ಯ ಸಭಾಪತಿಯವರು ಈ ಕೆಳಕಂಡ ಮಾನ್ಯ ಶಾಸಕರುಗಳನ್ನು ನಾಮ ನಿರ್ದೇಶನ ಮಾಡಿರುವ ಕುರಿತು

No.160

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 26ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಈ ಕೆಳಕಂಡ ಶಾಸಕರನ್ನೊಳಗೊಂಡಂತೆ ಕಾರ್ಯಕಲಾಪ ಸಲಹಾ ಸಮಿತಿಯನ್ನು ಪುನರ್‌ ರಚಿಸಿರುವ ಬಗ್ಗೆ

No.159

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 23ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಪ್ರಾಣೇಶ್‌ ಎಂ.ಕೆ. ಅವರು 23ನೇ ಡಿಸೆಂಬರ್‌, 2022ರಂದು ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಯವರಾಗಿ ಚುನಾಯಿತರಾದ ಬಗ್ಗೆ

No.158

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 23ನೇ ಡಿಸೆಂಬರ್ 2022 .

ದೇಶದಲ್ಲಿ ಕೊರೊನ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಶಾಸಕರುಗಳಿಗೆ ಬೂಸ್ಟರ್‌ ಡೋಸ್‌ ನೀಡುವ ಕಾರ್ಯಕ್ರಮದ ಬಗ್ಗೆ

No.157

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 22ನೇ ಡಿಸೆಂಬರ್ 2022 .

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದ ಕುರಿತು

No.156

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 22ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಮಂಡಲಗಳ ಜಂಟಿ ಸಮಿತಿಗಳು ಹಾಗೂ ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳ ಅವಧಿಯು ದಿನಾಂಕ: 05-01-2023ಕ್ಕೆ ಮುಕ್ತಾಯಗೊಳ್ಳುತ್ತಿರುವ ಕುರಿತು

No.155

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 21ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ರವರು 21ನೇ ಡಿಸೆಂಬರ್,2022 ರಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿ ಸರ್ವಾನುಮತದಿಂದ ಚುನಾಯಿತರಾಗಿರುವ ಕುರಿತು

No.154

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 21ನೇ ಡಿಸೆಂಬರ್ 2022 .

ಉಪ ಸಭಾಪತಿಯವರ ಸ್ಥಾನಕ್ಕೆ ಚುನಾವಣೆ ಕುರಿತು

No.153

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 20ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಈ ಕೆಳಕಂಡ ಶಾಸಕರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.

No.152

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 15ನೇ ಡಿಸೆಂಬರ್ 2022 .

ಪಿ. ಆರ್.‌ ಎಸ್‌. ಶಾಸನ ಸಂಶೋಧನಾ ಸಂಸ್ಥೆ" ಯ ವತಿಯಿಂದ ದಿನಾಂಕ:23.01.2023 ಮತ್ತು 24.01.2023 ರಂದು ನವದೆಹಲಿಯಲ್ಲಿ ನಡೆಯಲಿರುವ "State Finances" ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ವಿಧಾನ ಮಂಡಲದ ಶಾಸಕರುಗಳಿಗೆ ಕಾರ್ಯಗಾರವನ್ನು ಆಯೋಜಿಸಲಾಗಿರುವ ಬಗ್ಗೆ.

No.151

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 15ನೇ ಡಿಸೆಂಬರ್ 2022 .

Parliamentary Research and Training Institute for Democracies (PRIDE) ನವದೆಹಲಿ ಇವರ ವತಿಯಿಂದ "A Series of Sensitisation session of G20 for the Members of Parliament, Members of State Legislature's on 19-21 December 2022 from 9.00 A.M to 10.30 AM" ಸದರಿ ಕಾರ್ಯಕ್ರಮವನ್ನು ಆನ್‌ಲೈನ್‌ ವೆಬ್ ಲಿಂಕ್‌ https://webcast.gov.in/parliament ನ ಮುಖಾಂತರ ಏರ್ಪಡಿಸಿರುತ್ತಾರೆ. ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿರುವ ಬಗ್ಗೆ

No.150

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 12ನೇ ಡಿಸೆಂಬರ್ 2022 .

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ 148ನೇ ಅಧಿವೇಶನದ ಸಂಬಂಧ ಮಾನ್ಯ ಶಾಸಕರುಗಳ ವಸತಿ ಸೌಕರ್ಯದ ಮಾಹಿತಿ ಪಡೆದುಕೊಳ್ಳುವ ಕುರಿತು.

No.149

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 9ನೇ ಡಿಸೆಂಬರ್ 2022 .

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಕುರಿತು.

No.148

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 24.11.2022 .

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೆಂಟನೆಯ ಅಧಿವೇಶನದ ಉಪವೇಶನಗಳು ದಿನಾಂಕ: 19.12.2022 ರಂದು ಸೋಮವಾರ ಬೆಳಿಗ್ಗೆ: 11.00 ಗಂಟೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು.

No.146

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 15ನೇ ನವಂಬರ್ 2022

ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿರುವ ಕುರಿತು

No.145

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 05ನೇ ನವಂಬರ್ 2022

ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸುವ ಕುರಿತು

No.144

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 04ನೇ ನವಂಬರ್ 2022

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳನ್ನು ರಾಜ್ಯ ಮತ್ತು ಜಿಲ್ಲಾಮಟ್ಟದ ದಿಶಾ ಸಮಿತಿಗಳಿಗೆ ವಿಶೇಷ ಆಹ್ವಾನಿತರನ್ನಾಗಿ ನಾಮ ನಿರ್ದೇಶನ ಮಾಡುವುದರ ಕುರಿತು ಹೊರಡಿಸಿರುವ ಪತ್ರಗಳನ್ನು ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಶಾಸಕರುಗಳು ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/htm ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಈ ಮೂಲಕ ತಿಳಿಯಪಡಿಸುವ ಕುರಿತು

No.142

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 04ನೇ ನವಂಬರ್ 2022

ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿ:23.10.2022 ರಂದು ಅನುಸೂಚಿತ ಪಂಗಡಗಳು(ಶೈಕ್ಷಣಿಕ ಸಂಸ್ಥೆಗಳಲ್ಲಿನ ಮೀಸಲಾತಿ) ಅಧ್ಯಾದೇಶ 2022 ಪ್ರತಿಯನ್ನು http://erajyapatra.karnataka.gov.in/ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಈ ಮೂಲಕ ತಿಳಿಯಪಡಿಸುವ ಕುರಿತು

No.143

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 02ನೇ ನವಂಬರ್ 2022

ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ

No.141

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 26.09.2022 .

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಸ್ವಾವಲಂಬಿ ಗ್ರಾಮ ಪರಿಕಲ್ಪನೆ ಹೊಂದಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕೋವಿಡ್-19‌ ಸಾಂಕ್ರಾಮಿಕ ಪಿಡುಗಿನಿಂದ ಆರ್ಥಿಕ ಸಂಕಷ್ಷದಲ್ಲಿರುವ ಕಾರಣದಿಂದ 2ನೇ ಅಕ್ಟೋಬರ್‌ 2022ರ ಗಾಂಧೀ ಜಯಂತಿ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಶಾಸಕರುಗಳು ಖಾದಿ ಉತ್ಪನ್ನಗಳನ್ನು ಹತ್ತಿರವಿರುವ ಖಾದಿ ಮಳಿಗೆಗಳಲ್ಲಿ ಖರೀದಿಸುವ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ಸಬಲೀಕರಣಗೊಳಿಸಲು ಸಹಕರಿಸಬೇಕೆಂದು ಈ ಮೂಲಕ ಎಲ್ಲಾ ಶಾಸಕರುಗಳಿಗೆ ವಿನಂತಿಸಿರುವ ಕುರಿತು

No.140

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 22.09.2022 .

ರಾಜ್ಯದಲ್ಲಿರುವ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 21.09.2022 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಪಡಿಸಿರುವ ಕುರಿತು

No.139

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 22.09.2022 .

ಮಾನ್ಯ ಸಭಾಪತಿಯವರು ದಿನಾಂಕ: 22.09.2022 ರಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಶರವಣ ಟಿ.ಎ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಜನತಾದಳ (ಜಾ) ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ಪರಿಗಣಿಸಿರುವ ಕುರಿತು

No.138

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 16.09.2022 .

ಮಾನ್ಯ ಸಭಾಪತಿಯವರು ದಿನಾಂಕ: 16.09.2022 ರಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಎಸ್. ಎಲ್.‌ ಭೋಜೇಗೌಡ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಜನತಾದಳ (ಜಾ) ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪರಿಗಣಿಸಿರುವ ಕುರಿತು

No.137

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 15.09.2022 .

ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪ್ರಶಾಸನ ಸಭೆಗೆ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಸಮನ್ವಯ ಸಮಿತಿಗೆ ಸದಸ್ಯರನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮದ ವೇಳಾಪಟ್ಟಿಯ ಕುರಿತು

No.136

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 13.09.2022 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವ ಬಗ್ಗೆ

No.135

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 13.09.2022 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಈ ಕೆಳಕಂಡ ಶಾಸಕರನ್ನೊಳಗೊಂಡಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್‌ ರಚಿಸಿರುವ ಬಗ್ಗೆ

No.134

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 09.09.2022 .

ಮಾನ್ಯ ಶಾಸಕರುಗಳಾದ ಶ್ರೀ ಎಂ.ಕೆ. ಪ್ರಾಣೇಶ್‌, ಅವರು ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ಹಾಗೂ ಶ್ರೀ ರಾಜೇಂದ್ರ ರಾಜಣ್ಣ, ಅವರು ಕರ್ನಾಟಕ ವಿಧಾನ ಪರಿಷತ್ತಿನ ವಸತಿ ಸಮಿತಿಯ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಮಾನ್ಯ ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 193ರ ರೀತ್ಯಾ ಅಂಗೀಕರಿಸಿರುವ ಬಗ್ಗೆ

No.132
(ಪರಿಷ್ಕೃತ-2 )

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 08.09.2022 .

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೇಳನೆಯ ಅಧಿವೇಶನಕ್ಕೆ ಸಂಬಂಧಿಸಿದಂತೆ ದಿ:30.08.2022 ರಂದು ಹೊರಡಿಸಿರುವ ಲಘು ಪ್ರಕಟಣೆಯನ್ನು ಮುಂದುವರೆಸುತ್ತ, ಅರಣ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ನೀಡಲು ದಿ:12.09.2022 ಹಾಗೂ 19.08.2022 ರಂದು ನಿಗಧಿಪಡಿಸಲಾಗಿತ್ತು ಆದರೆ, ಅರಣ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ನಿಧನ ಹೊಂದಿರುವ ಪ್ರಯುಕ್ತ ಸದರಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ದಿನಾಂಕ: 22.09.2022 ರಂದು ಮುಖ್ಯಮಂತ್ರಿಗಳು ಉತ್ತರಿಸುವ ಕುರಿತು.

No.133 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 01ನೇ ಸೆಪ್ಟೆಂಬರ್, 2022.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 22.08.2022 ರಂದು ಹೊರಡಿಸಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶ, 2022 (ಕರ್ನಾಟಕ ಅಧ್ಯಾದೇಶ ಸಂಖ್ಯೆ-06) ಪ್ರತಿಯನ್ನು https://erajyapatra.karnataka.gov.in ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council.htm ದಲ್ಲಿ ಪಡೆದುಕೊಳ್ಳುವುದರ ಕುರಿತು
No.132
(ಪರಿಷ್ಕೃತ )

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 30.08.2022 .

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೇಳನೆಯ ಅಧಿವೇಶನವು ದಿನಾಂಕ: 12.09.2022 ರಂದು ಸೋಮವಾರ ಬೆಳಿಗ್ಗೆ: 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು.

No.132

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 29.08.2022 .

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೇಳನೆಯ ಅಧಿವೇಶನದ ಉಪವೇಶನಗಳು ದಿನಾಂಕ: 12.09.2022 ರಂದು ಸೋಮವಾರ ಬೆಳಿಗ್ಗೆ: 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು.

No.85

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 12ನೇ ಜುಲೈ, 2022. ಆರನೇ ಪರಿಷ್ಕೃತ

2021-22ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.


No.115

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 04.04.2022 .

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ವೈ.ಎಂ. ಸತೀಶ್‌ ಅವರನ್ನು ಕನ್ನಡ ವಿಶ್ವವಿದ್ಯಾಲಯ (ಹಂಪಿ) ಗೌರ್ನಿಂಗ್‌ ಕೌನ್ಸಿಲ್ ಗೆ ಕನ್ನಡ ವಿಶ್ವವಿದ್ಯಾಲಯ (ಹಂಪಿ) ಅಧಿನಿಯಮ 1991 ರ ಪ್ರಕರಣ 19(N) ರೀತ್ಯಾ ದಿನಾಂಕ: 01.04.2022ರಿಂದ ಜಾರಿಗೆ ಬರುವಂತೆ ಸದಸ್ಯರನ್ನಾಗಿ ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.

No.114

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 01.04.2022 .

ರಾಜ್ಯದಲ್ಲಿರುವ ಹಾಗೂ ಬೃಹತ್‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಸದಸ್ಯರಾದ ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಅವರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕಗೊಂಡಿರುವುದರಿಂದ ತೆರವಾಗಿರುವ ಸ್ಥಾನಕ್ಕೆ ವಿಧಾನ ಪರಿಷತ್ತಿನ ಮಾನ್ಯ ಶ್ರೀ ಮರಿತಿಬ್ಬೇಗೌಡ ಅವರನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಕುರಿತು

No.113

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 31.03.2022 .

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಸಿ. ಎಂ. ಇಬ್ರಾಹಿಂ, ಇವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು, ಮಾನ್ಯ ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 185(2)ಋ ಮೇರೆಗೆ ದಿನಾಂಕ: 31.03.2022 ರಂದು ಅಂಗೀಕರಿಸಿರುತ್ತಾರೆಂದು ಮಾನ್ಯ ಶಾಸಕರುಗಳಿಗೆ ಈ ಮೂಲಕ ತಿಳಿಯಪಡಿಸಲಾಗಿದೆ.

No.112

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 29.03.2022 .

Parliamentary Reserch and Training Institute for Democracies (PRIDE) ಲೋಕ ಸಭಾ ಸಚಿವಾಲಯ ಇವರ ವತಿಯಿಂದ ದಿನಾಂಕ: 31.03.2022 ರಂದು ಗುರುವಾರ ಬೆಳಿಗ್ಗೆ 09.30 ರಿಂದ 10.30 ಗಂಟೆಯವರೆಗೆ "Sugarcane productio̧ sugarcane pricingand policy and advantages of ethanol production for sugarcane farmers " ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರದ ಕುರಿತು.

No.111

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 25.03.2022 .

Parliamentary Reserch and Training Institute for Democracies (PRIDE) ಲೋಕ ಸಭಾ ಸಚಿವಾಲಯ ಇವರ ವತಿಯಿಂದ ದಿನಾಂಕ: 28.03.2022 ರಂದು ಸೋಮವಾರ ಬೆಳಿಗ್ಗೆ 09.30 ರಿಂದ 10.30 ಗಂಟೆಯವರೆಗೆ "Lecture on Reform in Criminal Law- the need and way forward" ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರದ ಕುರಿತು.

No.110

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 18.03.2022 .

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಮಾನ್ಯ ಶಾಸಕರುಗಳ ಅಪ್ರತಿಮ ಸಾಧನೆ ಹಾಗೂ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡಲು ಪ್ರತಿ ವರ್ಷವೂ ಒಬ್ಬ ವಿಧಾನ ಪರಿಷತ್ತಿನ ಮಾನ್ಯ ಶಾಸಕರಿಗೆ "ಅತ್ಯುತ್ತಮ ಶಾಸಕ ಪ್ರಶಸ್ತಿ" ನೀಡಲು ದಿನಾಂಕ:15.03.2022 ರಂದು ನಡೆದ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದ ಕುರಿತು.

No.109

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 15.03.2022 .

"Lecture on Social Enterprises and Social impact investment and Social Stock Exchange in Budget Speech" ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಗಾರವನ್ನು ಆಯೋಜಿಸಲಾಗಿರುವ ಕುರಿತು

No.108

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 15.03.2022 .

ಸನ್ಮಾನ್ಯ ಮುಖ್ಯಮಂತ್ರಿಯವರು ದಿನಾಂಕ: 11.03.2022 ತಮ್ಮ ಪತ್ರದಲ್ಲಿ ತಿಳಿಸಿರುವ ರೀತ್ಯಾ, ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಡಾ. ವೈ.ಎ. ನಾರಾಯಣಸ್ವಾಮಿ, ಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ದಿನಾಂಕ:15.03.2022 ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

No.107

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 09.03.2022 .

ಕನ್ನಡ ವಿಶ್ವವಿದ್ಯಾಲಯ (ಹಂಪಿ) ಗೌರ್ನಿಂಗ್‌ ಕೌನ್ಸಿಲ್‌ ಗೆ ಒಬ್ಬ ಶಾಸಕರನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮ ವೇಳಾ ಪಟ್ಟಿ

No.106

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 09.03.2022 .

ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯ ಅವ್ಯವಹಾರಗಳ ವರದಿ ಬಗ್ಗೆ

No.105

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 09.03.2022 .

ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್‌ ಮತ್ತು ಅಲೈಡ್‌ ಹೆಲ್ತ್‌ ಸೈನ್ಸ್‌ ಕಾಲೇಜುಗಳಿಗೆ ಮೂಲ ಸೌಕರ್ಯಗಳಿಲ್ಲದಿದ್ದರೂ ಅನುಮತಿ ನೀಡಿರುವ ಕುರಿತು

No.104

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 09.03.2022 .

ರಾಜ್ಯದಲ್ಲಿರುವ ಹಾಗೂ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲನ ವರದಿ ಕುರಿತು

No.103

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 07.03.2022 .

"Parlimentary Research and Training Institue for Democracies(PRIDE)" ನವದೆಹಲಿ ಇವರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಯ ಬಗ್ಗೆ

No.102

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 24.02.2022 .

ಕರ್ನಾಟಕ ವಿಧಾನ ಪರಿಷತ್ತಿನ 146ನೇ ಅಧಿವೇಶನದ ಉಪವೇಶನಗಳು ದಿನಾಂಕ: 04.03.2022ರಂದು ಶುಕ್ರವಾರ ಅಪರಾಹ್ನ 12:30 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರುವ ಕುರಿತು

No.101

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 17.02.2022 .

ಕರ್ನಾಟಕ ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಶಾಸಕರುಗಳಿಗಾಗಿ ಶಾಸಕರ ಭವನ-೦೧ರ ಕೊಠಡಿ ಸಂಖ್ಯೆ:20,29,30ರಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಚಿಕಿತ್ಸಾಲಯದಲ್ಲಿ ಲಭ್ಯವಿರುವ ಚಿಕಿತ್ಸೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಯಪಡಿಸಲಾಗಿದೆ

No.100

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 16.02.2022 .

ಮಾನ್ಯ ಸಭಾಪತಿಯವರು ದಿನಾಂಕ:16.02.2022 ರಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಗೋವಿಂದರಾಜು ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಜನತಾದಳ (ಜಾ) ಶಾಸಕಾಂಗ ಪಕ್ಷದ ಸಚೇತಕರನ್ನಾಗಿ ಪರಿಗಣಿಸಿರುವ ಬಗ್ಗೆ.

No.99

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 15.02.2022 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಪ್ರಕಾರ ಮಾನ್ಯ ಸಭಾಪತಿಯವರು ಈ ಶಾಸಕರನ್ನೊಳಗೊಂಡಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್ ರಚಿಸಿರುವ ಕುರಿತು

No.98

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 14.02.2022 .

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 2(1)ರ ಪ್ರಕಾರ ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ‌ ಪೂಜಾರಿ ಅವರನ್ನು ದಿನಾಂಕ: 10.02.2022 ರಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಸಭಾನಾಯಕರನ್ನಾಗಿ ನೇಮಕ ಮಾಡಲಾಗಿರುವ ಕುರಿತು

No.92

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 28.01.2022 .

ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಬಿ ಕೆ ಹರಿಪ್ರಸಾದ್‌ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ದಿನಾಂಕ 27-01-2022ರಿಂದ ಜಾರಿಗೆ ಬಂದಿರುವ ಕುರಿತು

No.93

ಲಘು ಪ್ರಕಟಣೆ ಭಾಗ-2,ಶನಿವಾರ, ದಿನಾಂಕ : 29.01.2022 .

ದಿನಾಂಕ:27-01-2022ರಿಂದ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಪ್ರಕಾಶ್‌ ಕೆ ರಾಥೋಡ್‌ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಕುರಿತು

No.97

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 10.02.2022 .

"Parlimentary Research and Training Institute for Democracies (PRIDE) ನವದೆಹಲಿ ಇವರ ವತಿಯಿಂದ ದಿನಾಂಕ : 11.02.2022 ರಂದು ಮಧ್ಯಾಹ್ಯ:02.00 ರಿಂದ 3.30 ರವರೆಗೆ ಹಾಗೂ ದಿನಾಂಕ : 15.02.2022 ರಂದು ಮಧ್ಯಾಹ್ಯ:02.00 ರಿಂದ 3.30 ರವರೆಗ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿರುವ ಬಗ್ಗೆ.

No.95

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 08.02.2022 .

ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಡಾ: ಕೆ. ಗೋವಿಂದರಾಜು ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ ಪಕ್ಷದ ಉಪ ನಾಯಕರನ್ನಾಗಿ ಆಯ್ಕೆ ಮಾಡಿರುವ ಕುರಿತು

No.94

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 02.02.2022 .

ವಿಧಾಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ 2022ನೇ ಇಸವಿ ಫೆಬ್ರವರಿ 14 ನೇ ಸೋಮವಾರ ಬೆಳಿಗ್ಗೆ 11.00 ಗಂಟೆಗೆ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ಧೇಶಿಸಿ ಘನತೆವೆತ್ತ ರಾಜ್ಯಪಾಲರು ಭಾಷಣದ ಕುರಿತು

No.96

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 02.02.2022 .

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತಾರು ಅಧಿವೇಶನ ಉಪವೇಶಗಳು ದಿನಾಂಕ: 14.02.2022 ರಂದು ಸೋಮವಾರ ಬೆಳಿಗ್ಗೆ: 11.00 ಗಂಟೆಗೆ ಬೆಂಗಳೂರು ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು

No.91

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 03.02.2022 ಮತ್ತು 04.02.2022 ನೇ ಫೆಬ್ರವರಿ, 2022.

ಕರ್ನಾಟಕ ವಿಧಾನ ಪರಿಷತ್ತಿನ ವತಿಯಿಂದ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ದಿನಾಂಕ:03.02.2022 ಮತ್ತು 04.02.2022 ರಂದು ಕೊಠಡಿ ಸಂಖ್ಯೆ:419, 4ನೇ ಮಹಡಿ, ವಿಕಾಸಸೌಧ, ಸಮ್ಮೇಳನ ಸಭಾಂಗಣ, ಬೆಂಗಳೂರು, ಇಲ್ಲಿ ಶಾಸಕಾಂಗದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ "ತರಭೇತಿ ಶಿಬಿರ"ವನ್ನು ಆಯೋಜಿಸಿರುವ ಬಗ್ಗೆ.

No.90

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 17ನೇ ಜನವರಿ, 2022.

ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾ ವಿಷಯಕ ಅನ್ವಯ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಚಿದಾನಂದ್ ಎಂ. ಗೌಡ ದಿನಾಂಕ: 16.01.2022 ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪತಿ ಯವರು ನಾಮ ನಿರ್ದೇಶನ ಮಾಡಿರುವ ಬಗ್ಗೆ.

No.89

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 19ನೇ ಜನವರಿ, 2022.

ವಿಧಾನ ಪರಿಷತ್ತಿನ ನೂರ ನಲವತೈದನೆಯ ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ.

No.88

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 13ನೇ ಜನವರಿ, 2022.

ಕರ್ನಾಟಕ ರಾಜ್ಯದಲ್ಲಿನ ಈ ಮುಂದಿನ ವಿಶ್ವವಿದ್ಯಾಲಯಗಳ ಮತ್ತು ಸಮನ್ವಯ ಸಮಿತಿಗಳ ವಿದ್ಯಾ ವಿಷಯಕ ಪರಿಷತ್ತ್ ಮತ್ತು ವ್ಯವಸ್ಥಾಪನಾ ಮಂಡಳಿಗಳಿಗೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳನ್ನು ದಿನಾಂಕ: 13.01.2022 ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪತಿ ಯವರು ನಾಮ ನಿರ್ದೇಶನ ಮಾಡಿರುವ ಬಗ್ಗೆ.

No.87

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 13ನೇ ಜನವರಿ, 2022.

ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಸಕರುಗಳ ಸದಸ್ಯತ್ವ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ವಿಶೇಷ ಸದನ ಸಮಿತಿ/ಜಂಟಿ ಸದನ ಸಮಿತಿಗಳು ತೆರವಾದ ಸದಸ್ಯತ್ವದ ಸ್ಥಾನಗಳಿಗೆ ಈ ಕೆಳಕಂಡ ಮಾನ್ಯ ಶಾಸಕರುಗಳನ್ನು ನಾಮ ನಿರ್ದೇಶನ ಮಾಡಿರುವ ಬಗ್ಗೆ.

No.86

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 13ನೇ ಜನವರಿ, 2022.

2022ನೇ ಸಾಲಿನ ಕ್ಯಾಲೆಂಡರ್‌, ಶಾಸಕರ ದಿನಚರಿ ಪುಸ್ತಕ ಹಾಗೂ ಟೇಬಲ್‌ ಕ್ಯಾಲೆಂಡರ್ ಗಳನ್ನು ಕಳೆದ ಸಾಲಿನಲ್ಲಿ ವಿತರಿಸಲಾದ ರೀತ್ಯಾ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ತಲಾ 5 ಕ್ಯಾಲೆಂಡರ್ ಮತ್ತು ಶಾಸಕರ ದಿನಚರಿ ಪುಸ್ತಕಗಳನ್ನು ಮತ್ತು 2 ಟೇಬಲ್‌ ಕ್ಯಾಲೆಂಡರ್ ಗಳನ್ನು ವಿತರಿಸಲಾಗಿರುವ ಕುರಿತು

No.85

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 7ನೇ ಜನವರಿ, 2022. ಒಂದನೇ ಪರಿಷ್ಕೃತ

2021-22ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.

No.84

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 6ನೇ ಜನವರಿ, 2022.

2021-22ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.

No.83

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 6ನೇ ಜನವರಿ, 2022.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಾದ, ಶ್ರೀ ಪುಟ್ಟಣ ಹಾಗೂ ಶ್ರೀ ಅಡಗೂರು ಹೆಚ್. ವಿಶ್ವನಾಥ್ ಅವರುಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿನಿಯಮ 1992 ರ ಪ್ರಕರಣ 18(1) (9)ರನ್ವಯ ವ್ಯವಸ್ಥಾಪಕ ಮಂಡಳಿಗೆ ಸದಸ್ಯರುಗಳನ್ನಾಗಿ ಮಾಡಿರುವ ಬಗ್ಗೆ

No.42 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 6ನೇ ಜನವರಿ, 2022.
,ಪರಿಷ್ಕತ.
ವಿಧಾನ ಪರಿಷತ್ತಿನ 143ನೇ ಅಧಿವೇಶನದ ಮುಂದುವರೆದ ಉಪವೇಶದಲ್ಲಿ ದಿನಾಂಕ: 18.03.2021 ರಂದು ನಿಯಮ 72ರ ಅಡಿಯಲ್ಲಿ ಮಾನ್ಯ ಶ್ರೀ ಎನ್. ರವಿಕುಮಾರ್ ಅವರು ರಾಜ್ಯದಲ್ಲಿ2021ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 242(ಎ)(1)ರ ರೀತ್ಯಾ, ವಿಶೇಷ ಜಂಟಿ ಸದನ ಸಮಿತಿಯನ್ನು ಶ್ರೀ ಎನ್. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಬಗ್ಗೆ.
No.82

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 28ನೇ ಡಿಸೆಂಬರ್, 2021.

ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಸದಸ್ಯರಾಗಿದ್ದ ಶ್ರೀ ಮಾನೆ ಶ್ರೀನಿವಾಸ ಅವರಿಂದ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಮಾನ್ಯ ಸದಸ್ಯರಾದ ಶ್ರೀ ಆರ್. ಶಂಕರ್‌ ರವರನ್ನು ದಿ: 15.11.2021 ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪತಿಯವರು ನಾಮನಿರ್ದೇಶನದ ಮಾಡಿರುವುದರ ಕುರಿತು

No.81

ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ : 16ನೇ ಡಿಸೆಂಬರ್, 2021.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಇಬ್ಬರು ಸದಸ್ಯರುಗಳನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮದ ವೇಳಾಪಟ್ಟಿಯ ಕುರಿತು

No.80

ಲಘು ಪ್ರಕಟಣೆ ಭಾಗ-2,ಮಂಗಳವಾರ, ದಿನಾಂಕ : 14ನೇ ಡಿಸೆಂಬರ್, 2021.

ನರ್ಸಿಂಗ್ ಮತ್ತು ಅಲ್ಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಮೂಲಸೌಕರ್ಯಗಳಿಲ್ಲ ದಿದ್ದರೂ ಅನುಮತಿ ನೀಡಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿ ಅವಧಿಯ ಬಗ್ಗೆ

No.79

ಲಘು ಪ್ರಕಟಣೆ ಭಾಗ-2, ಮಂಗಳವಾರ , ದಿನಾಂಕ : 14ನೇ ಡಿಸೆಂಬರ್, 2021.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯ ಬಗ್ಗೆ

No.78

ಲಘು ಪ್ರಕಟಣೆ ಭಾಗ-2, ಸೋಮವಾರ , ದಿನಾಂಕ : 13ನೇ ಡಿಸೆಂಬರ್, 2021.

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪಸಭಾಪತಿಯವರ ಗೈರುಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದ ಧಾರಣ ಮಾಡಲು ಈ ಮುಂದಿನ ಸದಸ್ಯರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ

No.77

ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ : 09ನೇ ಡಿಸೆಂಬರ್, 2021.

ದಿನಾಂಕ 13.12.2021 ರಿಂದ 24.12.2021 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ವಿಧಾನಪರಿಷತ್ತಿನ ಅಧಿವೇಶನದ ಅವಧಿಯಲ್ಲಿ ಕೈಗೊಳ್ಳಬೇಕಾಗಿರುವ ಕೋವಿಡ್ 19 ಮುಂಜಾಗ್ರತಾ ಕ್ರಮಗಳ ಬಗ್ಗೆ

No.76

ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ : 09ನೇ ಡಿಸೆಂಬರ್, 2021.

ಡಾ.ಬಿ. ಆರ್. ಅಂಬೇಡ್ಕರ್‌, ಶ್ರೀ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಡಾ: ಸರ್.ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಶ್ರೀ ಸುಭಾಷ್‌ ಚಂದ್ರ ಬೋಸ್‌, ಶ್ರೀ ಜಗಜ್ಯೋತಿ ಬಸವೇಶ್ವರ, ಶ್ರೀ ಜವಾಹರಲಾಲ್‌ ನೆಹರು ಮತ್ತು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರುಗಳ ಭಾವಚಿತ್ರಗಳನ್ನು ಬೆಳಗಾವಿಯಲ್ಲಿರುವ ಸುವರ್ಣ ವಿಧಾನ ಸೌಧದ ವಿಧಾನ ಪರಿಷತ್ತಿನ ಪ್ರಾಂಗಣದಲ್ಲಿ ಅಳವಡಿಸಲಾಗಿರುವ ಕುರಿತು

No.75

ಲಘು ಪ್ರಕಟಣೆ ಭಾಗ-2, ಸೋಮವಾರ , ದಿನಾಂಕ : 06ನೇ ಡಿಸೆಂಬರ್, 2021.

ಬೆಳಗಾವಿ ಅಧಿವೇಶನದ ಸಂಬಂಧ ಮಾನ್ಯ ವಿಧಾನ ಪರಿಷತ್ತಿನ ಶಾಸಕರುಗಳ ಮಾಹಿತಿಗಾಗ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ಕುರಿತು

No.74

ಲಘು ಪ್ರಕಟಣೆ ಭಾಗ-2, ಶನಿವಾರ , ದಿನಾಂಕ : 04ನೇ ಡಿಸೆಂಬರ್, 2021.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಸಿ ಆರ್ ಮನೋಹರ್ ರವರು ದಿನಾಂಕ: 29.11.2021 ರಂದು ರಾಜೀನಾಮೆ ಸಲ್ಲಿಸಿರುವ ಬಗ್ಗೆ

No.73

ಲಘು ಪ್ರಕಟಣೆ ಭಾಗ-2, ಶನಿವಾರ , ದಿನಾಂಕ : 20ನೇ ನವೆಂಬರ್, 2021.

ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೈದನೆಯ ಅಧಿವೇಶನದ ಉಪವೇಶನಗಳು ದಿನಾಂಕ:13.12.2021 ರಂದು ಸೋಮವಾರ ಬೆಳಗ್ಗೆ:11.00 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧ ದಲ್ಲಿರುವ ವಿಧಾನಪರಿಷತ್ತಿನ ಸಭಾಂಗಣದಲ್ಲಿ ಸೇರುವ ಬಗ್ಗೆ

No.72

ಲಘು ಪ್ರಕಟಣೆ ಭಾಗ-2, ಶನಿವಾರ , ದಿನಾಂಕ : 20ನೇ ನವೆಂಬರ್, 2021.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳಾದ ಶ್ರೀ ಆಯನೂರು ಮಂಜುನಾಥ್ ಹಾಗೂ ಶ್ರೀ ಯು.ಬಿ. ವೆಂಕಟೇಶ್ ಅವರುಗಳನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ1994ರ ಕಲಂ 21(1)(viii)ರ ಪ್ರಕರಣದನ್ವಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಗೆ ಸದಸ್ಯರುಗಳನ್ನಾಗಿ ದಿನಾಂಕ:10.11.2021 ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪರತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ

No.71

ಲಘು ಪ್ರಕಟಣೆ ಭಾಗ-2, ಶುಕ್ರವಾರ , ದಿನಾಂಕ : 19ನೇ ನವೆಂಬರ್, 2021.

ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ ಕುರಿತು

No.70

ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ : 18ನೇ ನವೆಂಬರ್, 2021.

ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ

No.69

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 08ನೇ ನವಂಬರ್, 2021.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಅಪ್ರತಿಮ ಸಾಧನೆ ಹಾಗೂ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡಲು ಪ್ರತಿ ವರ್ಷವೂ ಒಬ್ಬ ಮಾನ್ಯ ವಿಧಾನ ಪರಿಷತ್ತಿನ ಶಾಸಕರಿಗೆ "ಅತ್ಯುತ್ತಮ ಶಾಸಕ ಪ್ರಶಸ್ತಿ"ನೀಡಲು ತೀರ್ಮಾನಿಸಲಾಗಿರುವ ಮಾರ್ಗ ಸೂಚಿಯ ಬಗ್ಗೆ

No.68

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 28ನೇ ಆಗಸ್ಟ್, 2021.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳಾದ ಶ್ರೀ ಅಡಗೂರು ಹೆಚ್.ವಿಶ್ವನಾಥ್ ಹಾಗೂ ಶ್ರೀ ಎಂ. ಎ ಗೋಪಾಲಸ್ವಾಮಿ ಅವರುಗಳನ್ನು ಮಂಡ್ಯ ವಿಶ್ವವಿದ್ಯಾನಿಲಯದ ವಿದ್ಯಾವಿಷಯಕ ಪರಿಷತ್ತಿಗೆ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ

No.67

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 23ನೇ ಆಗಸ್ಟ್, 2021.

ವಿಧಾನ ಪರಿಷತ್ತಿನ ಮಾನ್ಯ ಮಾಜಿ ಸದಸ್ಯರಿಗೆ ವಾಹನ ಪಾಸ್ ವಿತರಿಸುವ ಬಗ್ಗೆ

No.66

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 12ನೇ ಅಕ್ಟೋಬರ್, 2021.

2020-21ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಜಂಟಿ ಸಮಿತಿಗಳು ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ನೇಮಕ ಮಾಡಲಾಗಿದ್ದ, ಅದ್ಯಕ್ಷರುಗಳು ಹಾಗೂ ಸದಸ್ಯರುಗಳನ್ನು 2021-2022ನೇ ಸಾಲಿನ ಸಮಿತಿಗಳನ್ನು ಪುನರ್ ರಚಿಸುವವರೆಗೆ ಮುಂದುವರೆಸಲಾಗಿರುವ ಬಗ್ಗೆ

No.65

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 23ನೇ ಸೆಪ್ಟೆಂಬರ್, 2021.

ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 21.09.2021ರಿಂದ ಆರು ತಿಂಗಳವರೆಗೆ ವಿಸ್ತಾರಿಸಲಾಗಿರುವ ಬಗ್ಗೆ

No.64

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 23ನೇ ಸೆಪ್ಟೆಂಬರ್, 2021.

ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಿಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 22.10.2021 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಯಪಡಿಸುವ ಬಗ್ಗೆ.

No.63

ಲಘು ಪ್ರಕಟಣೆ ಭಾಗ-2, ಬುಧವಾರ , ದಿನಾಂಕ : 15ನೇ ಸೆಪ್ಟೆಂಬರ್, 2021.

ರಾಜೀವ್ ಗಾಂಧಿ ಆರೋಗ್ಯ ವಿಜ್ಞ್ಯಾನಗಳ ವಿಶ್ವವಿದ್ಯಾಲಯದ ಸೆನೆಟ್ ಗೆ ಇಬ್ಬರು ಸದಸ್ಯರುಗಳನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮ ಪಟ್ಟಿಯ ಕುರಿತು

No.62

ಲಘು ಪ್ರಕಟಣೆ ಭಾಗ-2, ಬುಧವಾರ , ದಿನಾಂಕ : 15ನೇ ಸೆಪ್ಟೆಂಬರ್, 2021.

2021-22ನೇ ಸಾಲಿನ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳ / ವಿಧಾನ ಮಂಡಲದ ಜಂಟಿ ಸ್ಥಾಯಿ ಸಮಿತಿಗಳ ಚುನಾವಣ ಕಾರ್ಯಕ್ರಮ ವೇಳಾ ಪಟ್ಟಿಯ ಕುರಿತು

No.61 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 14ನೇ ಸೆಪ್ಟೆಂಬರ್, 2021.
ಕರ್ನಾಕಟ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಾಧಾರಣ ಮಾಡಲು ಈ ಸದಸ್ಯರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ

No.60 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 14ನೇ ಸೆಪ್ಟೆಂಬರ್, 2021.
ಕರ್ನಾಕಟ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಈ ಕೆಳಕಂಡ ಸದಸ್ಯರನ್ನೋಳಗೊಂಡಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್ ರಚಿಸಿರುವ ಬಗ್ಗೆ
No.59 ಲಘು ಪ್ರಕಟಣೆ ಭಾಗ-2, ಭಾನುವಾರ, ದಿನಾಂಕ : 12ನೇ ಸೆಪ್ಟೆಂಬರ್, 2021.
ಮಾನ್ಯ ಸಮಾಜ ಕಲ್ಯಾಣ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿಧಾನ ಪರಿಷತ್ತಿನ ಸಭಾ ನಾಯಕರನ್ನಾಗಿ ನೇಮಕ ಮಾಡಿರುವ ಬಗ್ಗೆ
No.58 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 06ನೇ ಸೆಪ್ಟೆಂಬರ್, 2021.
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ)ಅಧ್ಯಾದೇಶ, 2021 ಪ್ರತಿಯನ್ನು https://erajyapatra.karnataka.gov.in ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲದಲ್ಲಿ ಪಡೆಯುವ ಬಗ್ಗೆ. https://kla.kar.nic.in/council/gazette/gn060921.pdf
No.58 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 27ನೇ ಆಗಸ್ಟ್, 2021.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತನಾಲ್ಕನೆಯ ಅಧಿವೇಶನ ಉಪವೇಶಗಳು ದಿನಾಂಕ: 13.09.2021 ರಂದು ಸೋಮವಾರ ಬೆಳಿಗ್ಗೆ: 11.00 ಗಂಟೆಗೆ ಬೆಂಗಳೂರು ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರಲಿರುವ ಕುರಿತು
No.57 ಲಘು ಪ್ರಕಟಣೆ, ಶುಕ್ರವಾರ, ದಿನಾಂಕ : 27ನೇ ಆಗಸ್ಟ್, 2021.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಮಾಜಿ ಶಾಸಕರುಗಳ ವಾಸ್ತವ್ಯಕ್ಕಾಗಿ ಹಾಗೂ ಹಾಲಿ ಶಾಸಕರುಗಳ ಶಿಫಾರಸ್ಸು ಪತ್ರದ ಮೇರೆಗೆ ಬರುವ ಅಥಿತಿಗಳು ವಾಸ್ತವ್ಯಕ್ಕಾಗಿ ಶಾಸಕರ ಭವನದಲ್ಲಿ ಕೊಠಡಿಗಳನ್ನು ಬಾಡಿಗೆ ನೀಡುವ ಬಗ್ಗೆ.
No.56 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 24ನೇ ಆಗಸ್ಟ್, 2021.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳಾದ ಶ್ರೀ ಮಾನೆ ಶ್ರೀನಿವಾಸ ಹಾಗು ಶ್ರೀ ಎಂ. ಎ. ಗೋಪಾಲಸ್ವಾಮಿ ಅವರುಗಳನ್ನು ವಿಧಾನ ಪರಿಷತ್ತಿನ ವಿಶೇಷ ಸಮಿತಿಯ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಲಾಗಿರುವ ಬಗ್ಗೆ.
No.55 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 10ನೇ ಆಗಸ್ಟ್, 2021.
ಮಾನ್ಯ ಸಭಾಪತಿಯವರ ಅಧ್ಯಕ್ಷತೆಯಲ್ಲಿ, ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಶಾಸಕರುಗಳ ಉಪಸ್ಥಿತಿಯಲ್ಲಿ, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗು ಯೋಜನಾ, ಸಂಯೋಜನೆ ಮತ್ತು ಸಾಂಖ್ಯಿಕ ಮತ್ತು ಆರ್ಥಿಕ ಇಲಾಖೆಯ ಇಲಾಖಾ ಮುಖ್ಯಸ್ಥರುಗಳು ಸಭೆ ಸೇರುವ ಬಗ್ಗೆ.
No.54 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ : 31ನೇ ಜುಲೈ, 2021.
ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ದಿನಾಂಕ:15-12-2020ರಂದು ಸದನದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ವಿಚಾರಣೆ ನಡೆಸಿ, ವರದಿಯನ್ನು ನೀಡಲು ರಚಿಸಲಾಗಿರುವ ಸದನ ಸಮಿತಿಯ ಅವಧಿಯನ್ನು ದಿನಾಂಕ:26-04-2021 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ತಿಳಿಸುವ ಬಗ್ಗೆ
No.53 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 30ನೇ ಜುಲೈ, 2021.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 05.07.2021 ರಂದು ಹೊರಡಿಸಿರುವ ಕರ್ನಾಟಕ ಸಾದಿಲ್ವಾರು ನಿಧಿ(ತಿದ್ದುಪಡಿ) ಅಧ್ಯಾದೇಶ, 2021 (ಕರ್ನಾಟಕ ಅಧ್ಯಾದೇಶ ಸಂಖ್ಯೆ-05) ಪ್ರತಿಯನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.51 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 08ನೇ ಜುಲೈ, 2021.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 29.04.2021 ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರ) (ತಿದ್ದುಪಡಿ) ಅಧ್ಯಾದೇಶ, 2021.
No.50 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ : 28ನೇ ಜೂನ್‌, 2021.
RDPR ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 21.06.2021 ರಿಂದ ಆರು ತಿಂಗಳವರೆಗೆ ಸದನದ ಸಹಮತಿಯನ್ನು ಕಾಯ್ದಿರಿಸಿ ವಿಸ್ತರಿಸಲಾಗಿರುವ ಬಗ್ಗೆ.
No.49 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 23ನೇ ಜೂನ್‌, 2021.
ಕರ್ನಾಟಕ ವಿಧಾನ ಮಂಡಲದ /ವಿಧಾನ ಪರಿಷತ್ತಿನ ಎಲ್ಲಾ ಸಮಿತಿ ಸಭೆಗಳನ್ನು ತಕ್ಷಣದಿಂದ ಪ್ರಾರಂಭಿಸಲು ಸನ್ಮಾನ್ಯ ಸಭಾಪತಿಯವರು ಅನುಮತಿ ನೀಡಿರುವ ಬಗ್ಗೆ.
No.48 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 17ನೇ ಜೂನ್‌, 2021.
Prorogation of the 143rd Session of Karnataka Legislative Council.
No.47 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 17ನೇ ಜೂನ್‌, 2021.
ಮಾನ್ಯ ಶಾಸಕರುಗಳಿಗಾಗಿ ಆಯುಷ್ ಇಲಾಖೆಯ ವತಿಯಿಂದ "common yoga protocol" ಪ್ರಕಾರ ಯೋಗ ಕಾರ್ಯಕ್ರಮವನ್ನು ಆನ್ಲೈನ್ ಮುಖಾಂತರ ದಿನಾಂಕ: 10.06.2021 ರಿಂದ 20.06.2021ರವರೆಗೆ ಬೆಳಗ್ಗೆ 06.30 ಗಂಟೆಯಿಂದ 07.30 ಗಂಟೆಯವರೆಗೆ ಹಾಗೂ ಸಂಜೆ 05.00 ಗಂಟೆಯಿಂದ 06.20 ಗಂಟೆಯವರೆಗೆ ಏರ್ಪಡಿಸಲಾಗಿರುವ ಬಗ್ಗೆ.
No.46

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 27ನೇ ಮೇ, 2021.
Parliamentary Research and Training Institute for Democracies(PRIDE) ಲೋಕಸಭಾ ಸಚಿವಾಲಯದ ವತಿಯಿಂದ ''ಪೋಸ್ಟ್ ಕೋವಿಡ್ ಕೇರ್-ಫಿಜಿಯೋಲಾಜಿಕಲ್ ಮತ್ತು ಸೈಕೋಲಾಜಿಕಲ್ ರಿಕವರಿ”ಕುರಿತು ಆನ್‍ಲೈನ್ ಕಾರ್ಯಾಗಾರವನ್ನು ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳಿಗಾಗಿ 28ನೇ ಮೇ, 2021 ರಂದು ಬೆಳಿಗ್ಗೆ 11.00 ರಿಂದ 2.00 ಗಂಟೆಯವರೆಗೂ ಏರ್ಪಡಿಸಲಾಗಿರುವ ಬಗ್ಗೆ.

No.45

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ : 27ನೇ ಏಪ್ರಿಲ್, 2021.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು 2020-21ನೇ ಸಾಲಿನ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಈ ಲಘು ಪ್ರಕಟಣೆಯೊಂದಿಗೆ ಲಗತ್ತಿಸಲಾಗಿರುವ ನಮೂನೆಯಲ್ಲಿ (ಕನ್ನಡ ಮತ್ತು ಆಂಗ್ಲ) ದಿನಾಂಕ: 30ನೇ ಜೂನ್, 2021ರೊಳಗಾಗಿ ಲೋಕಾಯುಕ್ತಕ್ಕೆ ನೇರವಾಗಿ ಸಲ್ಲಿಸಬೇಕೆಂದು ಈ ಮೂಲಕ ಮಾನ್ಯ ಸದಸ್ಯರುಗಳ ಗಮನಕ್ಕೆ ತರಲಾಗಿರುವ ಕುರಿತು.

No.44

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 22ನೇ ಏಪ್ರಿಲ್, 2021.
2021-22ನೇ ಸಾಲಿನಿಂದ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ಆಪ್ತ ಸಹಾಯಕರುಗಳ ನೇಮಕಾತಿ/ಸೇವಾ ವಿಷಯ/ವೇತನ/ಮತ್ತಿತರ ಭತ್ಯೆಗಳನ್ನು ಸಚಿವಾಲಯದ ವತಿಯಿಂದ ನಿರ್ವಹಿಸುವ ಕುರಿತು.

No.43 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 21ನೇ ಏಪ್ರಿಲ್, 2021.
ರಾಜ್ಯದಲ್ಲಿ ಕೊರೋನ ವೈರಸ್ (ಕೋವಿಡ್-19)ನ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಆರೋಗ್ಯದ ಹಿತದೃಷ್ಠಿಯಿಂದ ಮುಂಜಾಗ್ರತಾಕ್ರಮವಾಗಿ ಸಮಿತಿ ಸಭೆಗಳನ್ನು ನಿಯಂತ್ರಿಸುವುದು ಸೂಕ್ತವೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಿಳಿಸಿರುವ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿನ ಸಮಿತಿ ಸಭೆಗಳನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲು ಮಾನ್ಯ ಸಭಾಪತಿಯವರು ತಿಳಿಸಿರುತ್ತಾರೆಂದು ಈ ಮೂಲಕ ಮಾನ್ಯ ಶಾಸಕರುಗಳಿಗೆ ತಿಳಿಯಪಡಿಸಲಾಗಿರುವ ಕುರಿತು.
No.42 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 16ನೇ ಏಪ್ರಿಲ್, 2021.
ಹೊಸದಾಗಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 242(ಎ)(1)ರ ರೀತ್ಯಾ, ವಿಶೇಷ ಜಂಟಿ ಸದನ ಸಮಿತಿಯನ್ನು ಶ್ರೀ ಎನ್. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಬಗ್ಗೆ.
No.41 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 07ನೇ ಏಪ್ರಿಲ್, 2021.
ಕರ್ನಾಟಕ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ವಿದ್ಯಾವಿಷಯಕ ಪರಿಷತ್‌, ಪ್ರಶಾಸನ ಸಭೆ ಮತ್ತು ಅಕ್ಯಾಡೆಮಿಕ್‌ ಕೌನ್ಸಿಲ್‌ಗಳಿಗೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ .
ವಿಧಾನ ಸಭೆ
(ಕ್ರಮ ಸಂಖ್ಯೆ: 167)
ಲೋಕಸಭಾ ಸಚಿವಾಲಯದ PRIDE ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿರುವ ಆನ್ಲೈನ್ ಸಂವಾದ (Pannel Discussion)ಕಾರ್ಯಕ್ರಮದಲ್ಲಿ ವಿಧಾನ ಮಂಡಲದ ಎಲ್ಲಾ ಮಾನ್ಯ ಸದಸ್ಯರುಗಳು ಪಾಲ್ಗೊಳ್ಳುವುದರ ಕುರಿತಂತೆ ವಿಧಾನ ಸಭೆ ಸಚಿವಾಲಯದಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳುವುದರ ಕುರಿತು
No.40

ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ : 03ನೇ ಏಪ್ರಿಲ್, 2021.
ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 21.04.2021 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಯಪಡಿಸುವ ಕುರಿತು.

No.38 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 26ನೇ ಮಾರ್ಚ್, 2021.
ವಿಶೇಷ ಸದನ ಸಮಿತಿಯ(RDPR Committee) ಅವಧಿಯನ್ನು ದಿನಾಂಕ: 21.03.2021ರಿಂದ ಮೂರು ತಿಂಗಳವರೆಗೆ ವಿಸ್ತರಿಸಲಾಗಿರುವ ಬಗ್ಗೆ.
No.37 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ : 26ನೇ ಮಾರ್ಚ್, 2021.
ವಿಶೇಷ ಸದನ ಸಮಿತಿಯ(Club Committee) ಅವಧಿಯನ್ನು ದಿನಾಂಕ: 21.03.2021ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿರುವ ಬಗ್ಗೆ.
No.36 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 24ನೇ ಮಾರ್ಚ್, 2021.
ಕೇಂದ್ರ ಮೋಟಾರು ವಾಹನಗಳ ನಿಯಮದ ಪ್ರಕಾರ ಕಾನೂನು ಬಾಹಿರವಾಗಿರುವ ವಾಹನಗಳ ನೋಂದಣಿ ಫಲಕಗಳನ್ನು ತೆರವುಗೊಳಿಸುವ ಬಗ್ಗೆ.
No.35 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ : 20ನೇ ಮಾರ್ಚ್, 2021.
ಸಂಸತ್ತಿನ ಜಾಲತಾಣದ ಗ್ರಂಥಾಲಯದಲ್ಲಿ ನೂತನವಾಗಿ e-Journals, J-Gate informatics, e-documents, e-newspapers, enews clipings ಮತ್ತು ಡಿಜಿಟಲ್‌ ಆವೃತ್ತಿಯಲ್ಲಿ Parlimentary Debates, Presidential addresses, Budget Speeches, Historical debatesಗಳನ್ನೊಳಗೊಂಡ ಉಪಯುಕ್ತ ಮಾಹಿತಿಗಳನ್ನು ಅಳವಡಿಸಿದ್ದು, ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಈ ಉಪಯುಕ್ತ ಮಾಹಿತಿಗಳ ಸಂಗ್ರಹವನ್ನು parlimentlibraryindia.nic.in ಜಾಲತಾಣದಲ್ಲಿ ಅವಲೋಕಿಸಿರುವ ಬಗ್ಗೆ.
ವಿಧಾನ ಸಭೆ
(ಕ್ರಮ ಸಂಖ್ಯೆ: 163)
ಲೋಕಸಭಾ ಸಚಿವಾಲಯದ ಸಂಸದೀಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಕುರಿತಂತೆ ವಿಧಾನ ಸಭೆ ಸಚಿವಾಲಯದಿಂದ ಆಯೋಜಿಸಲಾಗಿರುವ ಆನ್ ಲೈನ್ ಉಪನ್ಯಾಸವನ್ನು ಸದುಪಯೋಗ ಪಡೆದುಕೊಳ್ಳುವುದರ ಕುರಿತು.
No.33
ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:05ನೇ ಮಾರ್ಚ್, 2021.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ಇಂಟರ್‌ನೆಟ್ ಮೂಲಕ ವ್ಯವಹರಿಸಲು ಹಾಗೂ ವಿಧಾನ ಪರಿಷತ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಮಾನ್ಯ ಸದಸ್ಯರುಗಳಿಗೆ ಸಚಿವಾಲಯವು ಅತೀ ಶೀಘ್ರದಲ್ಲಿ ಒದಗಿಸಲು ಅನುಕೂಲವಾಗುವಂತೆ ಮಾನ್ಯ ಸದಸ್ಯರ ಹೆಸರಿನಲ್ಲಿ ಇ-ಮೇಲ್ ಖಾತೆಯನ್ನು(Email Account) ಸೃಜಿಸಲಾಗಿರುವ ಬಗ್ಗೆ ಮಾಹಿತಿಯ ಕುರಿತು.
UserManual

No.32 ಲಘು ಪ್ರಕಟಣೆ ಭಾಗ-2,ಗುರುವಾರ, ದಿನಾಂಕ:04ನೇ ಮಾರ್ಚ್, 2021.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್ ರಚಿಸಿರುವ ಬಗ್ಗೆ.
No.31 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ:04ನೇ ಮಾರ್ಚ್, 2021.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾದ ವಿಶೇಷ ಸದನ ಸಮಿತಿಯ ಸದಸ್ಯರಾದ ಶ್ರೀ ಎಂ.ಕೆ.ಪ್ರಾಣೇಶ್ ಅವರು ವಿಧಾನ ಪರಿಷತ್ತಿನ ಉಪ ಸಭಾಪತಿಯವರಾಗಿ ಚುನಾಯಿತರಾಗಿರುತ್ತಾರೆ. ಅವರಿಂದ ತೆರವಾಗಿರುವ ಸದರಿ ಸಮಿತಿ ಸ್ಥಾನಕ್ಕೆ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ. ಇವರನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.
No.30 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ:04ನೇ ಮಾರ್ಚ್, 2021.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಸದಸ್ಯರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.
No.29 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:02ನೇ ಮಾರ್ಚ್, 2021.
ದಿನಾಂಕ: 04-03-2021ರಿಂದ ಪ್ರಾರಂಭವಾಗಲಿರುವ 143ನೇ ಅಧಿವೇಶನದ ಮುಂದುವರೆದ ಉಪವೇಶನದಲ್ಲಿ ಕೋವಿಡ್-19ರ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುವ ಬಗ್ಗೆ.
No.28 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:-26ನೇ ಫೆಬ್ರವರಿ, 2021.
ದಿನಾಂಕ: 03.03.2021 ರಂದು ಬೆಳಗ್ಗೆ: 10.30 ಗಂಟೆಯಿಂದ ವಿಕಾಸ ಸೌಧ, ನಾಲ್ಕನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ: 419 (ಸಮ್ಮೇಳನಾ ಸಭಾಂಗಣ)ರಲ್ಲಿ “ಆಯವ್ಯಯ ಮತ್ತು ರಾಜ್ಯ ಹಣಕಾಸು” (Budget and State Finances) ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿರುವ ಬಗ್ಗೆ.
No.27 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:-23ನೇ ಫೆಬ್ರವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತಮೂರನೆಯ ಅಧಿವೇಶನದ ಮುಂದುವರೆದ ಉಪವೇಶನಗಳ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.
No.26 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:-22ನೇ ಫೆಬ್ರವರಿ, 2021.
ರಾಜ್ಯದಲ್ಲಿರುವ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್ ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯಲ್ಲಿ ತೆರವಾದ ಎರಡು ಸದಸ್ಯತ್ವ ಸ್ಥಾನಗಳಿಗೆ ಶ್ರೀ ಕೆ.ವಿ. ನಾರಾಯಣಸ್ವಾಮಿ ಹಾಗೂ ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.
No.25 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:-22ನೇ ಫೆಬ್ರವರಿ, 2021.
ಲೋಕಸಭಾ ಸಚಿವಾಲಯದ ತರಬೇತಿ ಸಂಸ್ಥೆಯಾದ ಬಿ.ಪಿ.ಎಸ್.ಟಿ ವತಿಯಿಂದ
Women Empowerment” ಬಗ್ಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿರುವ ಬಗ್ಗೆ ಮಾಹಿತಿಯ ಕುರಿತು.

No.24 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:-19ನೇ ಫೆಬ್ರವರಿ, 2021.
ರಾಜ್ಯದಲ್ಲಿರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ಉಭಯ ಸದನಗಳಲ್ಲಿ ವಿಧೇಯಕ ಮಂಡನೆಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸಲು ಸದಸ್ಯರುಗಳನ್ನು ನೇಮಿಸಿರುವ ಬಗ್ಗೆ.
No.22 ಲಘು ಪ್ರಕಟಣೆ ಭಾಗ-2, ಮಂಗಳವಾರ ದಿನಾಂಕ:09ನೇ ಫೆಬ್ರವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾಗಿ ಆಯ್ಕೆ ಆಗಿರುವ ಬಗ್ಗೆ.
No.21 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:05ನೇ ಫೆಬ್ರವರಿ, 2021.
ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಬಗ್ಗೆ ಮಾಹಿತಿಯ ಕುರಿತು
No.20 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:30ನೇ ಜನವರಿ, 2021.
ದಿನಾಂಕ:03-02-2021 ರಿಂದ 05-02-2021 ರವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲದಲ್ಲಿ ನಡೆಯಲಿರುವ "ಏರೋ ಇಂಡಿಯಾ 2021"ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.
No.19 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:29ನೇ ಜನವರಿ, 2021.
2020-2021ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿಗೆ 29ನೇ ಜನವರಿ, 2021ರಿಂದ ಜಾರಿಗೆ ಬರುವಂತೆ ಮಾನ್ಯ ಸಭಾಪತಿಯವರು ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ.
No.18 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:29ನೇ ಜನವರಿ, 2021.
2021ನೇ ಸಾಲಿನ ಕ್ಯಾಲೆಂಡರ್‌, ಶಾಸಕರ ದಿನಚರಿ ಪುಸ್ತಕ ಹಾಗೂ ಟೇಬಲ್ ಕ್ಯಾಲೆಂಡರ್‌ಗಳನ್ನು ವಿತರಿಸುವ ಬಗ್ಗೆ.
No.17 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:29ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಂ.ಕೆ. ಪ್ರಾಣೇಶ್‌ ಅವರು 29ನೇ ಜನವರಿ, 2021ರಂದು ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಯವರಾಗಿ ಚುನಾಯಿತರಾಗಿದ್ದಾರೆಂದು ತಿಳಿಸುವ ಬಗ್ಗೆ.
No.16 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:29ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಸದಸ್ಯರನ್ನೊಳಗೊಂಡಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್‌ ರಚಿಸಿರುವ ಬಗ್ಗೆ.
No.12 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ:28ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತಮೂರನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ(ಪರಿಷ್ಕೃತ-3)
No.14 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 22ನೇ ಜನವರಿ, 2021.
ಗಂಗಾ ಕಲ್ಯಾಣ ಯೋಜನೆಯ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ವಿಶೇಷ ಸದನ ಸಮಿತಿಯನ್ನು ರಚಿಸಿರುವ ಬಗ್ಗೆ ಮಾಹಿತಿಯ ಕುರಿತು.
No.13 ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ದಿನಾಂಕ:15-12-2020ರಂದು ಸದನದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ವಿಚಾರಣೆ ನಡೆಸಿ, ವರದಿಯನ್ನು ನೀಡಲು ರಚಿಸಲಾಗಿರುವ ಸದನ ಸಮಿತಿಯ ಅವಧಿಯನ್ನು ದಿನಾಂಕ:25-01-2021 ರಿಂದ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ತಿಳಿಸುವ ಬಗ್ಗೆ
No.12 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ: 21ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತಮೂರನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ(ಪರಿಷ್ಕೃತ).
No.11 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 22ನೇ ಜನವರಿ, 2021.
ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆಯ ಸಮಯ ಬದಲಾವಣೆಯಾಗಿರುವ ಬಗ್ಗೆ ಮಾಹಿತಿ(ಪರಿಷ್ಕೃತ) ಯ ಕುರಿತು.
No.10 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 19ನೇ ಜನವರಿ, 2021.
ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಬಗ್ಗೆ ಮಾಹಿತಿಯ ಕುರಿತು.
No.09 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 19ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತಮೂರನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.
No.08 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 19ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತು, ನೂರ ನಲವತ್ತಮೂರನೆಯ ಅಧಿವೇಶನ.
ಜಂಟಿ ಅಧಿವೇಶನ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರು ಭಾಷಣ ಮಾಡುವ ಬಗ್ಗೆ.

No.07 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 19ನೇ ಜನವರಿ, 2021.
ಭಾರತದ ಮೊದಲ ಪ್ರಧಾನ ಮಂತ್ರಿಯವರಾದ ಪಂಡಿತ್ ಜವಹರಲಾಲ್ ನೆಹರುರವರು ಮತ್ತು ವಿಧಾನ ಪರಿಷತ್ ಸ್ಥಾಪನೆಗೆ ಮೂಲ ಕಾರಣಕರ್ತರಾದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳ ಭಾವಚಿತ್ರವನ್ನು ವಿಧಾನ ಪರಿಷತ್ತಿನ ಪ್ರಾಂಗಣದಲ್ಲಿ ಅಳವಡಿಸಲಾಗಿರುವ ಬಗ್ಗೆ.
No.06 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 15ನೇ ಜನವರಿ, 2021.
2021ನೇ ಫೆಬ್ರವರಿ 15 ರಿಂದ ಫಾಸ್ಟ್ಯಾಗ್‌ (FASTAG) ಕಡ್ಡಾಯಗೊಳಿಸಲಾಗಿರುವ ಹಿನ್ನಲೆಯಲ್ಲಿ ಫಾಸ್ಟ್ಯಾಗ್‌ ಪಡೆಯಲು ಅರ್ಜಿಯನ್ನು ಸಲ್ಲಿಸುವ ಬಗ್ಗೆ.
No.05

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 15ನೇ ಜನವರಿ, 2021.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ : 05.01.2021 ರಂದು ಹೊರಡಿಸಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-01)ರ ಬಗ್ಗೆ.

No.04 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 04ನೇ ಜನವರಿ, 2021.
ವಿಧಾನ ಪರಿಷತ್ತಿನ ಉಪ ಸಭಾಪತಿಗಳು ಹಾಗೂ ಅರ್ಜಿಗಳ ಸಮಿತಿ ಮತ್ತು ವಸತಿ ಸಮಿತಿಯ ಅಧ್ಯಕ್ಷರಾಗಿದ್ದ ಎಸ್.ಎಲ್. ಧರ್ಮೇಗೌಡರವರ ನಿಧನದಿಂದ ತೆರವಾದ ಸ್ಥಾನಕ್ಕೆ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ194(5)ರ ರೀತ್ಯಾ ಮಾನ್ಯ ಸಭಾಪತಿಯವರು ತಾತ್ಕಾಲಿಕವಾಗಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ.
No.03 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 04ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರಾದ ಶ್ರೀ ಎಸ್.ಎಲ್. ಧರ್ಮೇಗೌಡ ಇವರು ದಿನಾಂಕ: 28.12.2020 ರಂದು ನಿಧನರಾದ ಪ್ರಯುಕ್ತ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರ ಸ್ಥಾನವು ಹಾಗೂ ವಿಧಾನ ಸಭಾ ಕ್ಷೇತ್ರದಿಂದ ಚುನಾಯಿತರಾದ ಒಂದು ಸದಸ್ಯ ಸ್ಥಾನವು ತೆರವಾಗಿರುವ ಬಗ್ಗೆ ಮಾಹಿತಿಯ ಕುರಿತು.
No.02 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 04ನೇ ಜನವರಿ, 2021.
ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ದಿನಾಂಕ:15.12.2020ರಂದು ನಡೆದ ಅಹಿತಕರ ಘಟನೆ ಬಗ್ಗೆ ಪರಿಶೀಲಿಸಲು ರಚಿಸಲಾಗಿರುವ ಸದನ ಸಮಿತಿಯ ಬಗ್ಗೆ.
No.01 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 04ನೇ ಜನವರಿ, 2021.
Prorogation of the 142nd Session of Karnataka Legislative Council.
No.95 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 28ನೇ ಡಿಸೆಂಬರ್,‌ 2020.
2020-2021ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ 28ನೇ ಡಿಸೆಂಬರ್, 2020ರಿಂದ ಜಾರಿಗೆ ಬರುವಂತೆ ಸದಸ್ಯರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.
No.94 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 07ನೇ ಡಿಸೆಂಬರ್,‌ 2020.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಮಾನ್ಯ ಸಭಾಪತಿಯವರು ಸದಸ್ಯರನ್ನೊಳಗೊಂಡಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್‌ ರಚಿಸುವ ಬಗ್ಗೆ.
No.93 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 07ನೇ ಡಿಸೆಂಬರ್,‌ 2020.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಸದಸ್ಯರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.
No.92 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ: 05ನೇ ಡಿಸೆಂಬರ್,‌ 2020.
ದಿನಾಂಕ: 07-12-2020ರಿಂದ ಪ್ರಾರಂಭವಾಗಲಿರುವ 142ನೇ ಅಧಿವೇಶನದಲ್ಲಿ ಕೋವಿಡ್-19ರ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುವ ಬಗ್ಗೆ.
No.91
ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 30ನೇ ನವೆಂಬರ್, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ:23.10.2020 ಮತ್ತು 02.11.2020 ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-22) ಮತ್ತು ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ-23)ರ ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.90 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ‌ 25ನೇ ನವೆಂಬರ್‌, 2020.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೆರಡನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.
No.89 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ‌ 23ನೇ ನವೆಂಬರ್‌, 2020.
ಸರ್ಕಾರದ ವತಿಯಿಂದ ನಡೆಸಲಾಗುವ ಸಭೆ/ಸಮಾರಂಭಗಳಿಗೆ ಮಾನ್ಯ ಶಾಸಕರುಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಶಿಷ್ಠಾಚಾರ ಉಲ್ಲಂಘನೆ ಕುರಿತಂತೆ ಸಿ.ಆ.ಸು.ಇಲಾಖೆಯು ದಿನಾಂಕ: 16.04.2019ರಂದು ಹೊರಡಿಸಲಾಗಿರುವ ಸುತ್ತೋಲೆಯನ್ನು www.kla.kar.nic.in/council/council.htm ರಲ್ಲಿ ಪರಾಮರ್ಶಿಸಬಹುದಾಗಿರುವ ಬಗ್ಗೆ.
No.88 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ‌ 12ನೇ ನವೆಂಬರ್‌, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ:22.10.2020 ರಂದು ಹೊರಡಿಸಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ದಿ) (ಎರಡನೇ ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-21) ಪ್ರತಿಯನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.87 ಲಘು ಪ್ರಕಟಣೆ ಭಾಗ - 2, ಮಂಗಳವಾರ, ದಿನಾಂಕ: 13ನೇ ಅಕ್ಟೋಬರ್, 2020.
Prorogation of the 141st Session of Karnataka Legislative Council.
No.86
ಲಘು ಪ್ರಕಟಣೆ ಭಾಗ - 2, ಗುರುವಾರ, ದಿನಾಂಕ: 08ನೇ ಅಕ್ಟೋಬರ್, 2020.
ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳನ್ನು ವಿಶ್ವವಿದ್ಯಾನಿಲಯಗಳ ವಿದ್ಯಾವಿಷಯಕ ಪರಿಷತ್ ಮತ್ತು ಪ್ರಾಧಿಕಾರಗಳಿಗೆ ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುತ್ತಾರೆಂದು ಈ ಮೂಲಕ ಮಾನ್ಯ ಶಾಸಕರುಗಳಿಗೆ ತಿಳಿಸುವ ಬಗ್ಗೆ.
No.85
ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 07ನೇ ಅಕ್ಟೋಬರ್, 2020.
2020-2021ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.
No.84
ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ: 26ನೇ ಸೆಪ್ಟೆಂಬರ್, 2020.
ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಎನ್‌. ಅಪ್ಪಾಜಿಗೌಡ ಅವರನ್ನು ಜನತಾದಳ (ಜಾ) ಶಾಸಕಾಂಗ ಪಕ್ಷದ ಸಚೇತಕರನ್ನಾಗಿ ಪರಿಗಣಿಸಿರುತ್ತಾರೆ ಎಂಬ ಬಗ್ಗೆ ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಸುವ ಬಗ್ಗೆ.
No.83
ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 22ನೇ ಸೆಪ್ಟೆಂಬರ್, 2020.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿಯನ್ನು ನೀಡಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ:21.09.2020 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಸುವ ಬಗ್ಗೆ.
No.82
ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 22ನೇ ಸೆಪ್ಟೆಂಬರ್, 2020.
ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‍ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ:21.09.2020 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಸುವ ಬಗ್ಗೆ.
No.81
ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 22ನೇ ಸೆಪ್ಟೆಂಬರ್, 2020.
2020-21ನೇ ಸಾಲಿನ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳ / ವಿಧಾನ ಮಂಡಲದ ಜಂಟಿ ಸ್ಥಾಯಿ ಸಮಿತಿಗಳ ಚುನಾವಣಾ ಕಾರ್ಯಕ್ರಮದ ವೇಳಾ ಪಟ್ಟಿಯ ಕುರಿತು.
No.80
ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 22ನೇ ಸೆಪ್ಟೆಂಬರ್, 2020.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ (ಹಂಪಿ), ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸೆನೆಟ್ ಗಳಿಗೆ ಹಾಗೂ ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮದ ವೇಳಾ ಪಟ್ಟಿಯ ಕುರಿತು,
No.79
ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 21ನೇ ಸೆಪ್ಟೆಂಬರ್, 2020.
ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವವರ ಸದಸ್ಯರ ಪಟ್ಟಿಯ ಕುರಿತು.
No.78
ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 14ನೇ ಸೆಪ್ಟೆಂಬರ್, 2020.
ಲೋಕಸಭಾ ಸಚಿವಾಲಯದ ವತಿಯಿಂದ "ಸಂಸದೀಯ ಸ್ಮರಿಕಾ"ಎಂಬ ಮಾಸಿಕ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದ್ದು, ಸದರಿ ಸ್ಮರಣ ಸಂಚಿಕೆಗೆ ಲೇಖನಗಳನ್ನು ಕಳುಹಿಸಲು ಇಚ್ಚಿಸುವ ಪೀಠಾಸೀನಾಧಿಕಾರಿಗಳು ಮತ್ತು ಸದಸ್ಯರುಗಳು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಲೇಖನಗಳನ್ನು ಸಿದ್ದಪಡಿಸಿ ಲೋಕಸಭಾ ಸಚಿವಾಲಯದ ಇ-ಮೇಲ್‌ ಐಡಿ cpaindia@sansad.nic.in ಅಥವಾ aipoc@sansad.nic.in ಗೆ ಕಳುಹಿಸಿಕೊಡಬೇಕೆಂದು ಈ ಮೂಲಕ ಮಾನ್ಯ ಸದಸ್ಯರುಗಳಿಗೆ ತಿಳಿಸುವ ಬಗ್ಗೆ.
No.77

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 14ನೇ ಸೆಪ್ಟೆಂಬರ್, 2020.
ಸರ್ಕಾರದ ಕಾರ್ಯದರ್ಶಿ. ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ:31.07.2020, 14.08.2020, 28.08.2020 ಹಾಗೂ 28.08.2020 ರಂದು ಹೊರಡಿಸಿರುವ ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರ ಕಾನೂನುಗಳ (ಕರ್ನಾಟಕ ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-15) ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ (ನಿರಸನಗೊಳಿಸುವ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-19) ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ (ನಿರಸನಗೊಳಿಸುವ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-20)ರ ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.

No.76
ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 11ನೇ ಸೆಪ್ಟೆಂಬರ್, 2020.
141ನೇ ಅಧಿವೇಶನಕ್ಕೆ ಕುರಿತಂತೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ.
No.75 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 02ನೇ ಸೆಪ್ಟೆಂಬರ್, 2020.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೊಂದನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.
No.74
ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ‌ 25ನೇ ಆಗಸ್ಟ್, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 16.05.2020, 13.07.2020 ಹಾಗೂ 31.07.2020ರಂದು ಹೊರಡಿಸಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) (ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-08) ಕರ್ನಾಟಕ ಭೂ ಸುಧಾರಣೆಗಳು (ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-13) ಹಾಗೂ ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-18)ರ ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.73

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ‌ 18ನೇ ಆಗಸ್ಟ್, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 31.07.2020 ರಂದು ಹೊರಡಿಸಿರುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (2ನೇ ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-16) ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು (ತಿದ್ದುಪಡಿ) ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-17) ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.

No.72 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ‌ 17ನೇ ಆಗಸ್ಟ್, 2020.
ಕರ್ನಾಟಕ ವಿಧಾನ ಮಂಡಲದ ಜಂಟಿ ಸಮಿತಿ/ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಮಾನ್ಯ ಸಭಾಪತಿಯವರು ಈ ಕೆಳಕಂಡ ಮಾನ್ಯ ಶಾಸಕರುಗಳನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ.
No.71 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ‌ 7ನೇ ಆಗಸ್ಟ್, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 14.07.2020 ರಂದು ಹೊರಡಿಸಿರುವ The Karnataka Contingency Fund(Amendment) Ordinance, 2020ರ (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-14) ಪ್ರತಿಯನ್ನು ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.70 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:27ನೇ ಜುಲೈ, 2020.
ರಾಜ್ಯದಲ್ಲಿ ಲಾಕ್‌ಡೌನ್‌ ತೆರವುಗೊಂಡಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು 2020ರ ಆಗಸ್ಟ್‌ ಮಾಹೆಯಿಂದ ಕರ್ನಾಟಕ ವಿಧಾನ ಮಂಡಲದ /ವಿಧಾನ ಪರಿಷತ್ತಿನ ಎಲ್ಲಾ ಸಮಿತಿ ಸಭೆಗಳನ್ನು ನಡೆಸಲು ಸನ್ಮಾನ್ಯ ಸಭಾಪತಿಯವರು ಅನುಮತಿ ನೀಡಿರುವ ಬಗ್ಗೆ.
No.69

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ:16ನೇ ಜುಲೈ, 2020.
ಕರ್ನಾಟಕ ವಿಧಾನ ಮಂಡಲದ ಜಂಟಿ ಸಮಿತಿಗಳಲ್ಲಿ ಹಾಗೂ ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಮಾನ್ಯ ಸಭಾಪತಿಯವರು ಈ ಕೆಳಕಂಡ ಮಾನ್ಯ ಶಾಸಕರುಗಳನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ.

No.68 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:14ನೇ ಜುಲೈ, 2020.
ಕೊರೋನ ವೈರಸ್(ಕೋವಿಡ್-‌19) ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಹಾಗೂ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೂ ಸಮಿತಿ ಸಭೆಗಳನ್ನು ಸ್ಥಗಿತಗೊಳಿಸಲು ಮಾನ್ಯ ಸಭಾಪತಿಯವರು ಆದೇಶಿಸಿರುವ ಬಗ್ಗೆ.
No.67 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:13ನೇ ಜುಲೈ, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ 02.07.2020 ರಂದು ಹೊರಡಿಸಿರುವ ಕರ್ನಾಟಕ ಕೈಗಾರಿಕೆಗಳ(ಸೌಲಭ್ಯ)(ತಿದ್ದುಪಡಿ) ಅಧ್ಯಾದೆೇಶ, 2020ರ (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-12) ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.65 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:04ನೇ ಜುಲೈ, 2020.
ಶಾಸಕರ ಭವನದ ಕಟ್ಟಡಗಳಲ್ಲಿನ ಪಾರ್ಕಿಂಗ್ ನಲ್ಲಿ ಮಾನ್ಯ ಸದಸ್ಯರುಗಳ ಮತ್ತು ಶಾಸಕರ ಭವನದ ವಾಹನಗಳಿಗೆ ಮಾತ್ರ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿರುವ ಬಗ್ಗೆ.
No.64 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:30ನೇ ಜೂನ್, 2020.
ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ 19.06.2020 ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೆೇಶ, 2020 (ಕರ್ನಾಟಕ ಅಧ್ಯಾದೆೇಶ ಸಂಖ್ಯೆ-11) ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ.
No.63

ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:20ನೇ ಜೂನ್‌, 2020.
ವಿಧಾನ ಪರಿಷತ್ತಿನ 140ನೆಯ ಅಧಿವೇಶನದಲ್ಲಿ ದಿನಾಂಕ:13.03.2020ರಂದು ಮಾನ್ಯ ಶಾಸಕರಾದ ಶ್ರೀ ರಘುನಾಥ್‌ ರಾವ್‌ ಮಲ್ಕಾಪುರೆ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:133(959)ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ವಿವಿಧ ವಿಭಾಗಗಳಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳದೆ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 242(ಎ)ರ ರೀತ್ಯಾ ಈ ಬಗ್ಗೆ ಪರಿಶೀಲಿಸಿ ವರದಿಯನ್ನುಸಲ್ಲಿಸಲು ವಿಶೇಷ ಸದನ ಸಮಿತಿಯನ್ನು ರಚಿಸುವ ಬಗ್ಗೆ.

No.62 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:20ನೇ ಜೂನ್‌, 2020.
ವಿಧಾನ ಪರಿಷತ್ತಿನ 140ನೆಯ ಅಧಿವೇಶನದಲ್ಲಿ ದಿನಾಂಕ:11.03.2020ರಂದು ಮಾನ್ಯ ಶಾಸಕರಾದ ಶ್ರೀ ಹೆಚ್.ಎಂ.ರೇವಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:100(812)ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಕ್ಲಬ್‌ಗಳಿಗೆ ಸರ್ಕಾರದ ವತಿಯಿಂದ ಮಂಜೂರು ಮಾಡಿರುವ ನಿವೇಶನಗಳ ವಿವರ, ಕ್ಲಬ್‌ಗಳಲ್ಲಿ ಸದಸ್ಯತ್ವವನ್ನು ಹೊಂದಲು ನಿಗದಿಪಡಿಸಿರುವ ಅರ್ಹತೆ ಹಾಗೂ ವಸ್ತ್ರ ಸಂಹಿತೆ ಕುರಿತು ಸದನದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 242(ಎ)ರ ರೀತ್ಯಾ ಈ ಬಗ್ಗೆ ಪರಿಶೀಲಿಸಿ ವರದಿಯನ್ನುಸಲ್ಲಿಸಲು ವಿಶೇಷ ಸದನ ಸಮಿತಿಯನ್ನು ರಚಿಸುವ ಬಗ್ಗೆ.
No.61 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:12ನೇ ಜೂನ್, 2020.
ವಿಶ್ವವಿದ್ಯಾನಿಲಯಗಳ ವಿದ್ಯಾವಿಷಯಕ ಪರಿಷತ್‌ ಮತ್ತು ವ್ಯವಸ್ಥಾಪನಾ ಮಂಡಲಿಗಳಿಗೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳನ್ನು ನಾಮ ನಿರ್ದೇಶನ ಮಾಡಿರುವ ಬಗ್ಗೆ.
No.60 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:12ನೇ ಜೂನ್, 2020.
ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ 30.05.2020 ರಂದು ಹೊರಡಿಸಿರುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧ್ಯಾದೆೇಶ 2020(ಕರ್ನಾಟಕ ಅಧ್ಯಾದೆೇಶ ಸಂಖ್ಯೆ-09) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಾದೆೇಶ, 2020(ಕರ್ನಾಟಕ ಅಧ್ಯಾದೆೇಶ ಸಂಖ್ಯೆ-10) ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆಯುವ ಬಗ್ಗೆ
No.59 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:26ನೇ ಮೇ‌, 2020.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ,2020 (ಕರ್ನಾಟಕ ಅಧ್ಯಾದೇಶ ಸಂಖ್ಯೆ-7)ರ ಪ್ರತಿಯನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷ್ತತಿನ ಅಂತರ್ಜಾಲ ತಾಣ www.kla.kar.nic.in/council/council.htm ದಲ್ಲಿ ಪಡೆದುಕೊಳ್ಳಬಹುದಾಗಿರುವ ಬಗ್ಗೆ.
No.58 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:16ನೇ ಮೇ‌, 2020.
ಕರ್ನಾಟಕ ವಿಧಾನ ಮಂಡಲದ ಜಂಟಿ ಸಮಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಮಾನ್ಯ ಸಭಾಪತಿಯವರು ಮಾನ್ಯ ಶಾಸಕರುಗಳನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ.
No.57 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:16ನೇ ಮೇ‌, 2020.
ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 7ರ ಉಪ ಕಲಂ (1)ರಲ್ಲಿ ಉಲ್ಲೇಖಿಸಿರುವಂತೆ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಮತ್ತು ತನ್ನ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಪ್ರತಿ ವರ್ಷ ಜೂನ್‌ ತಿಂಗಳ 30ರೊಳಗಾಗಿ ಲೋಕಾಯುಕ್ತರಿಗೆ ಸಲ್ಲಿಸುವ ಬಗ್ಗೆ.
No.56

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:4ನೇ ಮೇ‌, 2020.
ಮಾನ್ಯ ಶಾಸಕರನ್ನು ದಸ್ತಗಿರಿ ಮತ್ತು ಬಿಡುಗಡೆ ಮಾಡಿರುವ ಕುರಿತು.

No.55 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:20ನೇ ಏಪ್ರಿಲ್‌, 2020.
ಸಂಸದೀಯ ವ್ಯವಹಾರಗಳ ಇಲಾಖೆಯವತಿಯಿಂದ ಹೊರಡಿಸಲಾಗಿರುವ ಅಧ್ಯಾಧೇಶಗಳ ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council.htm ದಲ್ಲಿ ಪಡೆಯುವ ಬಗ್ಗೆ
No.54 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ:22ನೇ ಏಪ್ರಿಲ್‌, 2020.
ವಿಧಾನ ಪರಿಷತ್ತಿನ 140ನೇ ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ
No.53 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:20ನೇ ಮಾರ್ಚ್, 2020.
ಸ್ವಾಮಿ ವಿವೇಕಾನಂದ ಯೋಗ ಅನುಷ್ಠಾನ ಸಂಸ್ಥಾನ ವತಿಯಿಂದ ವಿಧಾನ ಮಂಡಲದ ಮಾನ್ಯ ಶಾಸಕರುಗಳಿಗೆ "ಶಾಸಕರ ಭವನ-2" ರ ಸಮ್ಮೇಳನಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ, "ಆರೋಗ್ಯಕ್ಕಾಗಿ ಯೋಗ" ಶಿಬಿರವನ್ನು ಮಾನ್ಯ ಸದಸ್ಯರುಗಳ ಕೋರಿಕೆಯ ಮೇರೆಗೆ ದಿನಾಂಕ: 23.03.2020 ರಿಂದ 31.03.2020 ರವರೆಗೆ ಅಧಿವೇಶನ ನಡೆಯುವ ದಿನಗಳಲ್ಲಿ ಮಾತ್ರ ಮುಂದುವರೆಸಲಾಗುವ ಬಗ್ಗೆ.
No.52 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:10ನೇ ಮಾರ್ಚ್, 2020.
ದಿನಾಂಕ: 16.03.2020 ರಿಂದ 20.03.2020ರವರೆಗೆ ಬೆಳಗ್ಗೆ 7.30 ಗಂಟೆಯಿಂದ 8.30 ಗಂಟೆಯವರೆಗೆ
“ಮಧುಮೇಹ ನಿಯಂತ್ರಣಕ್ಕಾಗಿಯೋಗ” ಶಿಬಿರವನ್ನು ಶಾಸಕರ ಭವನ-2 ರ ಸಮ್ಮೇಳನಾ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದಯೋಗ ಅನುಷ್ಠಾನ ಸಂಸ್ಥಾನ ವತಿಯಿಂದಏರ್ಪಡಿಸಲಾಗಿರುವ ಬಗ್ಗೆ.
No.51 ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ:5ನೇ ಮಾರ್ಚ್, 2020.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯಗಳನ್ನು ಗಣಕೀಕರಣಗೊಳಿಸಲು "ಇ-ಆಫೀಸ್"‌ ತಂತ್ರಾಂಶವನ್ನು ಜಾರಿಗೆ ತರಲು ಉದ್ದೇಶಿಸಿರುವುದರಿಂದ ಸಚಿವಾಲಯದ ವತಿಯಿಂದ ಮಾನ್ಯ ಶಾಸಕರುಗಳಿಗೆ ಪ್ರತ್ಯೇಕವಾಗಿ ಅಧಿಕೃತ ಇ-ಮೇಲ್‌ ಐಡಿಯನ್ನು ಸೃಜಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಸದರಿ ಇ-ಮೇಲ್‌ ಐಡಿ ಯ ಪಾಸ್‌ವರ್ಡ್ ಶಾಸಕರುಗಳ ಮೊಬೈಲ್‌ ಸಂಖ್ಯೆಗೆ ಬರುವುದರಿಂದ ತಾವು ಉಪಯೋಗಿಸುತ್ತಿರುವ ಮೊಬೈಲ್‌ ಸಂಖ್ಯೆಯನ್ನು ಕೊಠಡಿ ಸಂಖ್ಯೆ-153, ವಿಧಾನ ಸೌಧ, ಗಣಕ ಕೇಂದ್ರ ಶಾಖೆಗೆ ತುರ್ತಾಗಿ ನೀಡಬೇಕೆಂದು ಈ ಮೂಲಕ ಕೋರಲಾಗಿರುವ ಬಗ್ಗೆ.
No.49

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 17ನೇ ಫೆಬ್ರವರಿ, 2020.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.

No.48 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ 08ನೇ ಫೆಬ್ರವರಿ, 2020.
ಕರ್ನಾಟಕ ವಿಧಾನ ಪರಿಷತ್ತಿನ 140ನೇ ಅಧಿವೇಶನದ ದಿನಾಂಕ 18, 19 ಮತ್ತು 20ನೇ ಫೆಬ್ರವರಿ, 2020ರಂದು ಪ್ರಶ್ನೋತ್ತರ ಅವಧಿಗಾಗಿ ನಿಗಧಿಪಡಿಸಲಾಗಿದ್ದ ಅವಧಿ ಹಾಗು ಇತರೆ ಕಲಾಪಗಳನ್ನು ಕೈಬಿಡಲಾಗಿರುವ ಬಗ್ಗೆ.
No.47

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 03ನೇ ಫೆಬ್ರವರಿ, 2020.
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.

No.46

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 03ನೇ ಫೆಬ್ರವರಿ, 2020.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ:17.01.2020ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ  ಕರ್ನಾಟಕ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ಅಧ್ಯಾದೇಶ, 2020 (ಕರ್ನಾಟಕ ಅಧ್ಯಾದೇಶ, ಸಂಖ್ಯೆ-1)ನ್ನು ಹೊರಡಿಸಲಾಗಿರುವ ಬಗ್ಗೆ.

No.45

ಪರಿಷ್ಕೃತ ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ: 01ನೇ ಫೆಬ್ರವರಿ, 2020.
ಕರ್ನಾಟಕ ವಿಧಾನ ಪರಿಷತ್ತು, ನೂರ ನಲವತ್ತನೆಯ ಅಧಿವೇಶನ.
ಜಂಟಿ ಅಧಿವೇಶನ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರು ಭಾಷಣ ಮಾಡುವ ಬಗ್ಗೆ.

No.44

ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ:06ನೇ ಜನವರಿ, 2020.
ದಿನಾಂಕ:20.01.2020 ಮತ್ತು 21.01.2020ರಂದು ನವದೆಹಲಿಯಲ್ಲಿರುವ Indian Institute of Public Administration Campus ನಲ್ಲಿ “State Finances” ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ವಿಧಾನ ಮಂಡಲದ ಸದಸ್ಯರುಗಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿರುವ ಬಗ್ಗೆ.

No.43

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:03ನೇ ಜನವರಿ, 2020.
ಶ್ರೀ ಆರ್.ಪ್ರಸನ್ನಕುಮಾರ್ ಅವರನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಸದಸ್ಯರನ್ನಾಗಿ ಹಾಗೂ ಶ್ರೀ ಅರುಣ ಶಹಾಪೂರ ಅವರನ್ನು ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.

No.42

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:03ನೇ ಜನವರಿ, 2020.
ಮಾನ್ಯ ಶಾಸಕರುಗಳಿಗೆ ಶಾಸಕರ ದಿನಚರಿ, ಕ್ಯಾಲೆಂಡರ್‌ ಮತ್ತು ಟೇಬಲ್‌ ಕ್ಯಾಲೆಂಡರ್‌ಗಳನ್ನು ವಿತರಿಸುವ ಬಗ್ಗೆ.

 

No.41

ಲಘು ಪ್ರಕಟಣೆ ಭಾಗ – 2,ಶುಕ್ರವಾರ, ದಿನಾಂಕ:13ನೇ ಡಿಸೆಂಬರ್‌ 2019.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯಗಳನ್ನು ಗಣಕೀಕರಣಗೊಳಿಸಲು "ಇ-ಆಫೀಸ್"‌ ತಂತ್ರಾಂಶ ಹಾಗೂ "ನೇವಾ" ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾನ್ಯ ಶಾಸಕರುಗಳಿಗೆ ಪ್ರತ್ಯೇಕ ಇ-ಮೇಲ್‌ ಐಡಿಯನ್ನು ಸೃಜಿಸಲು ಕ್ರಮಕೈಗೊಳ್ಳಲಾಗುತ್ತಿದ್ದು.
ಸದರಿ ಇ-ಮೇಲ್‌ ಐಡಿ ಯ ಪಾಸ್‌ವರ್ಡ್ ಶಾಸಕರುಗಳ ಮೊಬೈಲ್‌ ಸಂಖ್ಯೆಗೆ ಬರುವುದರಿಂದ ತಾವು ಉಪಯೋಗಿಸುತ್ತಿರುವ ಮೊಬೈಲ್‌ ಸಂಖ್ಯೆಯನ್ನು ಕೊಠಡಿ ಸಂಖ್ಯೆ-153, ವಿಧಾನ ಸೌಧ, ಗಣಕ ಕೇಂದ್ರ ಶಾಖೆಗೆ ತುರ್ತಾಗಿ ನೀಡಬೇಕೆಂದು ಈ ಮೂಲಕ ಕೋರಲಾಗಿರುವ ಬಗ್ಗೆ.

No.40

ಲಘು ಪ್ರಕಟಣೆ ಭಾಗ – 2,ಶುಕ್ರವಾರ, ದಿನಾಂಕ:13ನೇ ಡಿಸೆಂಬರ್‌ 2019.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ:20.11.2019ರಂದು ಹೊರಡಿಸಿರುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾದೇಶ-2019 (ಕರ್ನಾಟಕ ಅಧ್ಯಾದೇಶ ಸಂಖ್ಯೆ-3) ರ ಪ್ರತಿಯನ್ನು ಲಗತ್ತಿಸಿ ಮಾಹಿತಿಗಾಗಿ ಕಳುಹಿಸಿರುವ ಬಗ್ಗೆ.

No.39
ಲಘು ಪ್ರಕಟಣೆ ಭಾಗ-2,ಸೋಮವಾರ, ದಿನಾಂಕ: 02ನೇ ಡಿಸೆಂಬರ್‌ 2019.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 08.11.2019ರಂದು ಹೊರಡಿಸಿರುವ ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ಅಧ್ಯಾದೇಶ-2019 (ಕರ್ನಾಟಕ ಅಧ್ಯಾದೇಶ ಸಂಖ್ಯೆ-2)ರ ಪ್ರತಿಯನ್ನು ಲಗತ್ತಿಸಿ ಮಾಹಿತಿಗಾಗಿ ಕಳುಹಿಸಿರುವ ಬಗ್ಗೆ.
No.38
ಲಘು ಪ್ರಕಟಣೆ ಭಾಗ-2, ಮಂಗಳವಾರ ,ದಿನಾಂಕ‌ 26ನೇ ನವೆಂಬರ್‌, 2019.
ಭಾರತ ದೇಶದ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ 2019ನೇ ಡಿಸೆಂಬರ್‌ 01 ರಿಂದ ಫಾಸ್ಟ್ಯಾಗ್(‌FASTAG) ಕಡ್ಡಾಯಗೊಳಿಸಲಾಗಿರುವ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ವಿನಾಯಿತಿ ಸೌಲಭ್ಯವನ್ನು ಪಡೆಯುವ ಸಲುವಾಗಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫಾಸ್ಟ್ಯಾಗ್
ಒದಗಿಸುತ್ತಿರುವ ಕುರಿತು.
No.37
ಲಘು ಪ್ರಕಟಣೆ ಭಾಗ-2, ಸೋಮವಾರ ,ದಿನಾಂಕ‌ 18ನೇ ನವೆಂಬರ್‌, 2019.
ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಡಾ|| ವೈ.ಎ. ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯ ಸ್ಥಾನಕ್ಕೆ ನೀಡಲಾದ ರಾಜೀನಾಮೆಯನ್ನು ಮಾನ್ಯ ಸಭಾಪತಿಯವರು ಅಂಗೀಕರಿಸಿ ಸದರಿಯವರನ್ನು ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.
No.36
ದಿನಾಂಕ 12ನೇ ಅಕ್ಟೋಬರ್, 2019ರ ಶನಿವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ಮೂವತ್ತೊಂಬತ್ತನೆಯ ಅಧಿವೇಶನವನ್ನು 30ನೇ ಅಕ್ಟೋಬರ್, 2019ರ DPAL/03/SAMVYAVI/2019ನೇ ಸಂಖ್ಯೆಯ ಅಧಿಸೂಚನೆಯ ಮೂಲಕ ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಬಗ್ಗೆ.
No.35 ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಎಂ.ಸಿ. ವೇಣುಗೋಪಾಲ್ ರವರನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.
No.34
ಲಘು ಪ್ರಕಟಣೆ ಭಾಗ-2, ಮಂಗಳವಾರ,ದಿನಾಂಕ‌ 22ನೇ ಅಕ್ಟೋಬರ್‌, 2019.
ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ಮೇಳ-2019ನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ), ಬೆಂಗಳೂರು ಇಲ್ಲಿ ದಿನಾಂಕ: 24.10.2019 ರಿಂದ 27.10.2019ರವರೆಗೆ ಆಯೋಜಿಸಲಾಗಿರುತ್ತದೆ. ಮಾನ್ಯ ಸದಸ್ಯರುಗಳು ಕೃಷಿ ಮೇಳಕ್ಕೆ ಭೇಟಿ ನೀಡಲು ಅನುವಾಗುವಂತೆ ವಿಧಾನ ಪರಿಷತ್ತಿನ ಸಚಿವಾಲಯದ ವತಿಯಿಂದ ದಿನಾಂಕ:26.10.2019ರಂದು ಬೆಳಗ್ಗೆ 10.30 ಗಂಟೆಗೆ ಶಾಸಕರ ಭವನದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿರುವ ಬಗ್ಗೆ.
No.33
ಲಘು ಪ್ರಕಟಣೆ ಭಾಗ-2, ಮಂಗಳವಾರ,ದಿನಾಂಕ‌ 22ನೇ ಅಕ್ಟೋಬರ್‌, 2019.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೊರರೋಗಿ/ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಕುರಿತು.
No.32
ಲಘು ಪ್ರಕಟಣೆ ಭಾಗ-2, ಶುಕ್ರವಾರ,ದಿನಾಂಕ‌ 11ನೇ ಅಕ್ಟೋಬರ್‌, 2019.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಅಧಿವೇಶನದ ಕಾರ್ಯಕಲಾಪಗಳಿಗಾಗಿ ಸಲಹಾ ಸಮಿತಿಯನ್ನು ರಚಿಸಿರುವ ಬಗ್ಗೆ.
No.31
ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 10ನೇ ಅಕ್ಟೋಬರ್‌, 2019.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ,  ಅವರನ್ನು ವಿಧಾನ ಪರಿಷತ್ತಿನ ಸಭಾನಾಯಕರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.
No.30 ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 10ನೇ ಅಕ್ಟೋಬರ್‌, 2019.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ,  ಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ.
No.29 ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 10ನೇ ಅಕ್ಟೋಬರ್‌, 2019.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್.ಆರ್.ಪಾಟೀಲ್‌, ಅವರನ್ನು ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿರುವ ಬಗ್ಗೆ.
No.28

ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 10ನೇ ಅಕ್ಟೋಬರ್‌, 2019.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರನ್ನು ಜನತಾದಳ (ಜಾ) ಶಾಸಕಾಂಗ ಪಕ್ಷದ ನಾಯಕರನ್ನಾಗಿ, ಶ್ರೀ ಮರಿತಿಬ್ಬೇಗೌಡ ಅವರನ್ನು ಉಪ ನಾಯಕರನ್ನಾಗಿ ಮತ್ತು ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ ಅವರನ್ನು ಸಚೇತಕರನ್ನಾಗಿ ಪರಿಗಣಿಸಿರುವ ಬಗ್ಗೆ.

No.27 ಲಘು ಪ್ರಕಟಣೆ ಭಾಗ-2, ಶುಕ್ರವಾರ,ದಿನಾಂಕ‌ 11ನೇ ಅಕ್ಟೋಬರ್‌, 2019.
ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವವರ ಸದಸ್ಯರ ಪಟ್ಟಿಯ ಕುರಿತು.
No.26 2019-2020ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನದ ಕುರಿತು
No.26 ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 30ನೇ ಸೆಪ್ಟೆಂಬರ್‌, 2019,
ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತೊಂಬತ್ತನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.
No.25 ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 30ನೇ ಸೆಪ್ಟೆಂಬರ್,‌ 2019.
29ನೇ ಜುಲೈ, 2019ರ ಸೋಮವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ಮೂವತ್ತೆಂಟನೇ ಅಧಿವೇಶನದ ಮುಂದುವರೆದ ಉಪವೇಶನವನ್ನು 03ನೇ ಆಗಸ್ಟ್, 2019ರ DPAL/03/SAMVYAVI/2019 ನೇ ಸಂಖ್ಯೆಯ ಅಧಿಸೂಚನೆಯ ಮೂಲಕ ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಬಗ್ಗೆ.
No.24
ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:21ನೇ ಸೆಪ್ಟೆಂಬರ್, 2019.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ: 09.08.2019 ರಂದು ಹೊರಡಿಸಿರುವ ಕರ್ನಾಟಕ ಸಂಚಿತ ನಿಧಿ(ತಿದ್ದುಪಡಿ) ಅಧ್ಯಾದೇಶ-2019 (ಕರ್ನಾಟಕ ಅಧ್ಯಾದೇಶ ಸಂಖ್ಯೆ-1) ರ ಪ್ರತಿಯನ್ನು ಲಗತ್ತಿಸಿ ಮಾಹಿತಿಗಾಗಿ ಕಳುಹಿಸಲಾಗಿರುವ ಬಗ್ಗೆ.
No.24
ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 9ನೇ ಸೆಪ್ಟೆಂಬರ್, 2019.‌
ವಿಧಾನ ಪರಿಷತ್ತಿನ ಮಾಜಿ ಸದಸ್ಯರುಗಳ ವೈದ್ಯಕೀಯ ವೆಚ್ಚದ ಮರುಪಾವತಿ ಹಾಗೂ ವಿಮಾನ/ರೈಲ್ವೆ ಭತ್ಯೆಗಳ ಪಾವತಿಗಳನ್ನು ಖಜಾನೆ -2 ರ ಮೂಲಕ ನಿರ್ವಹಿಸುವ ಕುರಿತು.
No.23
ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ: 9ನೇ ಸೆಪ್ಟೆಂಬರ್, 2019.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳ ವೇತನ ಹಾಗೂ ಇತರೆ ಭತ್ಯೆಗಳ ಪಾವತಿಗಳನ್ನು ಖಜಾನೆ -2 ರ ಮೂಲಕ ನಿರ್ವಹಿಸುವ ಕುರಿತು.
No.21
ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 19ನೇ ಆಗಸ್ಟ್, 2019.
NIPFP(National Institute of Public Finance and Policy) ಕ್ಯಾಂಪಸ್‌ ನಲ್ಲಿ "Education: Challenges and Opportunities" ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ವಿಧಾನ ಮಂಡಲದ ಸದಸ್ಯರುಗಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿರುವ ಬಗ್ಗೆ.
No.31
ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:31ನೇ ಜುಲೈ, 2019,
2018-2019ನೇ ಸಾಲಿನ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.
No:18
ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ:03ನೇ ಜುಲೈ, 2019,
ಸರ್ಕಾರಿ ಸಭೆ ಸಮಾರಂಭಗಳಿಗೆ ಜನ ಪ್ರತಿನಿಧಿಗಳಾದ ಶಾಸಕರು, ವಿಧಾನ ಸಭೆ ಹಾಗೂ ಶಾಸಕರು, ವಿಧಾನ ಪರಿಷತ್ತು ಇವರುಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಶಿಷ್ಠಾಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಸೂಚನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖಾ ವತಿಯಿಂದ ದಿನಾಂಕ:16-04-2019 ರಂದು ಹೊರಡಿಸಿರುವ ಬಗ್ಗೆ.
No:17 ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 01ನೇ ಜುಲೈ, 2019,
ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತೆಂಟನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.
No:16 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 25ನೇ ಜೂನ್ , 2019 .
ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ತಿಪ್ಪಣ್ಣ ಕಮಕನೂರ ಇವರನ್ನು ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಗೆ ಸದಸ್ಯರನ್ನಾಗಿ ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.
No:15
ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 03ನೇ ಜೂನ್ 2019.
14ನೇ ಫೆಬ್ರವರಿ, 2019ರ ಗುರುವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ಮೂವತ್ತೇಳನೇ ಅಧಿವೇಶನವನ್ನು 27ನೇ ಮೇ, 2019ರ DPAL/03/SAMVYAVI/2019 ನೇ ಸಂಖ್ಯೆಯ ಅಧಿಸೂಚನೆಯ ಮೂಲಕ ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಬಗ್ಗೆ.
No:14
ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ:22ನೇ ಮೇ, 2019.
ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಎಂ.ಸಿ. ವೇಣುಗೋಪಾಲ್ ಅವರು ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ ಸದಸ್ಯ ಸ್ಥಾನಕ್ಕೆ ನೀಡಲಾದ ರಾಜೀನಾಮೆಯನ್ನು ಮಾನ್ಯ ಸಭಾಪತಿಯವರು ಅಂಗೀಕರಿಸಿ ಸದರಿಯವರನ್ನು ಸಾರ್ವಜನಿಕ ಉದ್ಯಮಗಳ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ
ಮಾಡಿರುವ ಬಗ್ಗೆ.
No.13
ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:10ನೇ ಮೇ, 2019,
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಯು. ಬಿ. ವೆಂಕಟೇಶ್‌ ಇವರು ಅರ್ಜಿಗಳ ಸಮಿತಿ ಸದಸ್ಯ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಮಾನ್ಯ ಸಭಾಪತಿಯವರು ಅಂಗೀಕರಿಸಿ ಸದರಿಯವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.
No:12 ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:27ನೇ ಏಪ್ರಿಲ್, 2019.
ಪ್ರಸ್ತುತ ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಕ್ತಾಯಗೊಂಡಿರುವುದರಿಂದ ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳು ದಿನಾಂಕ 02.05.2019 ರಿಂದ ಅನ್ವಯವಾಗುವಂತೆ ಕಾರ್ಯನಿರ್ವಹಿಸಲು ಮಾನ್ಯ ಸಭಾಪತಿಯವರು ಆದೇಶಿಸಿರುವ ಬಗ್ಗೆ.
No:11 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:12ನೇ ಏಪ್ರಿಲ್, 2019.
ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 7ರ ಉಪ ಕಲಂ (1)ರಲ್ಲಿ ಉಲ್ಲೇಖಿಸಿರುವಂತೆ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಮತ್ತು ತನ್ನ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಪ್ರತಿ ವರ್ಷ ಜೂನ್‌ ತಿಂಗಳ 30ರೊಳಗಾಗಿ ಲೋಕಾಯುಕ್ತರಿಗೆ ಸಲ್ಲಿಸುವ ಬಗ್ಗೆ.
No:10 ಲಘು ಪ್ರಕಟಣೆ ಭಾಗ - 2, ಸೋಮವಾರ, ದಿನಾಂಕ:18ನೇ ಮಾರ್ಚ್, 2019.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ಸದುಪಯೋಗಪಡಿಸಿಕೊಳ್ಳಲು ಸಂಸತ್ತಿನ ಗ್ರಂಥಾಲಯದಲ್ಲಿ ಲಭ್ಯವಿರುವ ವಿದ್ಯುನ್ಮಾನ ಸಂಪನ್ಮೂಲಗಳ/ಸೌಲಭ್ಯಗಳ ಮಾಹಿತಿಗಳನ್ನು ಎಲ್ಲಾ ಮಾನ್ಯ ಸದಸ್ಯರುಗಳ ಗಮನಕ್ಕೆ ತರುವ ಬಗ್ಗೆ.
No:9 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ:13ನೇ ಮಾರ್ಚ್, 2019.
2019 ನೇ ಸಾಲಿನ "ಗಾಂಧಿ ಶಾಂತಿ ಪ್ರಶಸ್ತಿ"ಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವ ಬಗ್ಗೆ.
(Proforma for Nomination of Organisations/Institutions for "Gandhi Peace Prize")
No:8 ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ:12ನೇ ಮಾರ್ಚ್, 2019 .
ಲೋಕಸಭಾ ಚುನಾವಣೆಯ ಪ್ರಯುಕ್ತ ನೀತಿಸಂಹಿತೆ ಜಾರಿಗೆ ಬಂದಿರುವುದರಿಂದ, ಚುನಾವಣೆ ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೂ ವಿಧಾನ ಪರಿಷತ್ತಿನ ವಿವಿಧ ಸ್ಥಾಯಿ ಸಮಿತಿಗಳ ಸಭೆಗಳನ್ನು ನಡೆಸಬಾರದೆಂದು ಮಾನ್ಯ ಸಭಾಪತಿಗಳು ನಿರ್ದೇಶಿಸಿರುವ ಬಗ್ಗೆ.
No:7

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:1ನೇ ಮಾರ್ಚ್, 2019.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ, ಇವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ.

No:6 ಲಘು ಪ್ರಕಟಣೆ ಭಾಗ-2, ಮಂಗಳವಾರ , ದಿನಾಂಕ: 05ನೇ ಫೆಬ್ರವರಿ, 2019.
ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವವರ ಸದಸ್ಯರ ಪಟ್ಟಿಯ ಕುರಿತು.
No: 5

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:25ನೇ ಜನವರಿ, 2019.
ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತೇಳನೆಯ ಅಧಿವೇಶನದ ಪ್ರಶ್ನೆಗಳು ಮತ್ತು ಸೂಚನಾ ಪತ್ರಗಳ ಬಗ್ಗೆ.

No: 4

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:25ನೇ ಜನವರಿ, 2019.
ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರ ಭಾಷಣ ಮತ್ತು ವಿಧಾನ ಪರಿಷತ್ತಿನ ಉಪವೇಶನಗಳು ನಡೆಯುವ ಬಗ್ಗೆ.

No: 3 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ:25ನೇ ಜನವರಿ, 2019. ದಿನಾಂಕ 21ನೇ ಡಿಸೆಂಬರ್‌, 2018ರ ಶುಕ್ರವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ಮೂವತ್ತಾರನೆಯ ಅಧಿವೇಶನವನ್ನು ಮುಕ್ತಾಯಗೊಂಡಿರುವ ಬಗ್ಗೆ.
No: 2

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ:23ನೇ ಜನವರಿ, 2019.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್‌ ಕೆ. ರಾಥೋಡ್ ಇವರನ್ನು ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.

No: 1

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ:10ನೇ ಜನವರಿ, 2019.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿಇವರನ್ನು ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.

No: 54

ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ:05ನೇ ಜನವರಿ, 2019.
"ಪಿಆರ್‌ಎಸ್ ಶಾಸನ ಸಂಶೋಧನಾ ಸಂಸ್ಥೆ"ಯ ವತಿಯಿಂದ ದಿನಾಂಕ: 17.01.2019 ಮತ್ತು 18.01.2019ರಂದು ನವದೆಹಲಿಯಲ್ಲಿರುವ National Institute of Public Finance and Policy Campus ನಲ್ಲಿ "State Finances" ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ವಿಧಾನ ಮಂಡಲದ ಸದಸ್ಯರುಗಳಿಗೆ ಕಾರ್ಯಾಗಾರವನ್ನು ಆಂಗ್ಲ ಮಾಧ್ಯಮದಲ್ಲಿ ಆಯೋಜಿಸಲಾಗಿರುವ ಬಗ್ಗೆ.

No:53 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 19ನೇ ಡಿಸೆಂಬರ್, 2018.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್‌. ಎಲ್. ಧರ್ಮೇಗೌಡ ಅವರು ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಯವರಾಗಿ ಆಯ್ಕೆ ಆಗಿರುವ ಬಗ್ಗೆ.
No:52 ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ: 13ನೇ ಡಿಸೆಂಬರ್ , 2018,
ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆಯ ಬಗ್ಗೆ.
No:51 ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ: 13ನೇ ಡಿಸೆಂಬರ್, 2018,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‍ಗೆ ಇಬ್ಬರು ಸದಸ್ಯರುಗಳನ್ನು ಹಾಗೂ ಕರ್ನಾಟಕ ಸಂಸ್ಕ‍್ರತ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಒಬ್ಬ ಸದಸ್ಯರನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮ ಪಟ್ಟಿ.
No:50 ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ: 13ನೇ ಡಿಸೆಂಬರ್ , 2018, 136ನೇ ಅಧಿವೇಶನದ ಕಾರ್ಯಕಲಾಪಗಳಿಗಾಗಿ ಸಲಹಾ ಸಮಿತಿಯನ್ನು ರಚಿಸಿರುವ ಬಗ್ಗೆ.
No:49 ಲಘು ಪ್ರಕಟಣೆ ಭಾಗ-2, ಗುರುವಾರ , ದಿನಾಂಕ: 13ನೇ ಡಿಸೆಂಬರ್ , 2018, ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವವರ ಸದಸ್ಯರ ಪಟ್ಟಿ.
No:48 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 12ನೇ ಡಿಸೆಂಬರ್, 2018, ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ‍್ರ ಶೆಟ್ಟಿ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾಗಿ ಆಯ್ಕೆ ಆಗಿರುವ ಬಗ್ಗೆ.
No:47 ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 07ನೇ ಡಿಸೆಂಬರ್, 2018, ಬೆಳಗಾವಿ ಅಧಿವೇಶನದ ಸಂಬಂಧ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರುಗಳ ಮಾಹಿತಿಗಾಗಿ.
No:46

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 07ನೇ ಡಿಸೆಂಬರ್, 2018, ಸಭಾಪತಿಯವರ ಸ್ಥಾನಕ್ಕೆ ಚುನಾವಣೆಯ ಬಗ್ಗೆ.

No:45

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 07ನೇ ಡಿಸೆಂಬರ್, 2018,
ಕರ್ನಾಟಕ ವಿಧಾನ ಪರಿಷತ್ತಿನ
ಸದನದ ಕಾರ್ಯಕಲಾಪಗಳನ್ನು ಕಾಗದರಾಹಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ, ನವದೆಹಲಿ , ಇವರು NeVA ತಂತ್ರಾಂಶವನ್ನು ರಾಜ್ಯ ವಿಧಾನ ಮಂಡಲದಲ್ಲಿ ಅಳವಡಿಸುವ ಬಗ್ಗೆ.

No:45
ಲಘು ಪ್ರಕಟಣೆ ಭಾಗ-2. ಗುರುವಾರ ದಿನಾಂಕ:29ನೇ ನವೆಂಬರ್‌ 2018 "
ಭಾರತದಲ್ಲಿ ಸಂವಿಧಾನ, ಶಿಕ್ಷಣ, ಉದ್ಯಮಶೀಲತೆ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸಮಾನತೆ" ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.
No:43

ಲಘು ಪ್ರಕಟಣೆ ಭಾಗ-2. ಬುಧವಾರ ದಿನಾಂಕ:28ನೇ ನವೆಂಬರ್‌ 2018,
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್‌ ಕೆ ರಾಥೋಡ್‌ ಇವರನ್ನು ವಿಧಾನ ಮಂಡಲದ ಗ್ರಂಥಾಲಯ ಸಮಿತಿಗೆ ಹಾಗೂ ಶ್ರೀ ಯು.ಬಿ.ವೆಂಕಟೇಶ ಇವರನ್ನು ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಗೆ ಸದಸ್ಯರುಗಳನ್ನಾಗಿ ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.

No:42

ಲಘು ಪ್ರಕಟಣೆ ಭಾಗ-2. ಮಂಗಳವಾರ ದಿನಾಂಕ:20ನೇ ನವೆಂಬರ್‌ 2018,
ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತಾರನೆಯ ಅಧಿವೇಶನದ ಉಪವೇಶನಗಳ ಕಾರ್ಯಕಲಾಪಗಳನ್ನು ವ್ಯವಹರಿಸಲು ದಿನಾಂಕಗಳನ್ನು ತಾತ್ಕಾಲಿಕವಾಗಿ ನಿಗದಿಪಡಿಸಿರುವ ಬಗ್ಗೆ.

No:41

ಲಘು ಪ್ರಕಟಣೆ ಭಾಗ-2. ಸೋಮವಾರ ದಿನಾಂಕ:19ನೇ ನವೆಂಬರ್‌ 2018,
ದಿನಾಂಕ 12ನೇ ಜುಲೈ 2018 ಗುರುವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ವಿಧಾನ ಪರಿಷತ್ತಿನ ನೂರ ಮೂವತ್ತೈದನೇ ಅಧಿವೇಧನವನ್ನು 19ನೇ ನವೆಂಬರ್‌ 2018ರ ಅಧಿಸೂಚನೆಯ ಮೂಲಕ ಘನತೆವೆತ್ತ ರಾಜ್ಯಪಾಲರು ಮುಕ್ತಾಯಗೊಳಿಸಿರುವ ಬಗ್ಗೆ.

No:40

ಲಘು ಪ್ರಕಟಣೆ ಭಾಗ-2. ಶನಿವಾರ ದಿನಾಂಕ:17ನೇ ನವೆಂಬರ್‌ 2018,
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ವಿ.ಎಸ್.ಉಗ್ರಪ್ಪ, ಇವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದು, ಮಾನ್ಯ ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 185 (2)ರ ಮೇರೆಗೆ ಅಂಗೀಕರಿಸಿರುವ ಬಗ್ಗೆ.

No:39

ಲಘು ಪ್ರಕಟಣೆ ಭಾಗ-2, ಶುಕ್ರವಾರ, ದಿನಾಂಕ: 16ನೇ ನವೆಂಬರ್, 2018,
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ನಸೀರ್‌ ಅಹ್ಮದ್‌ ಇವರನ್ನು ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಗೆ ಸದಸ್ಯರನ್ನಾಗಿ ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.

No:38

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 14ನೇ ನವೆಂಬರ್, 2018,
ಕರ್ನಾಟಕ ವಿಧಾನ ಮಂಡಲದ ತರಬೇತಿ ಸಂಸ್ಥೆಯ ವತಿಯಿಂದ ವಿಧಾನ ಪರಿಷತ್ತಗೆ ಹಾಗೂ 15ನೇ ವಿಧಾನ ನಭೆಗೆ ಪ್ರಥಮ ಬಾರಿಗೆ ಆಯ್ಕೆಯಾದ ಸದಸ್ಯರುಗಳಿಗೆ ಇಲ್ಲಿಯ ಶಾಸಕಾಂಗದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ "ತರಬೇತಿ ಶಿಬಿರ"ವನ್ನು ಆಯೋಜಿಸಿರುವ ಬಗ್ಗೆ.

No:37

ಲಘು ಪ್ರಕಟಣೆ ಭಾಗ-2, ಮಂಗಳವಾರ, ದಿನಾಂಕ: 13ನೇ ನವೆಂಬರ್, 2018,
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಹೆಚ್.ಎಂ.ರಮೇಶ್‌ಗೌಡ ಅವರು ವಿಧಾನ ಮಂಡಲದ ಗ್ರಂಥಾಲಯ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ನೀಡಲಾದ ರಾಜೀನಾಮೆಯನ್ನು ಮಾನ್ಯ ಸಭಾಪತಿಯವರು ಅಂಗೀಕರಿಸಿರುವ ಬಗ್ಗೆ.

No:36 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 17ನೇ ಅಕ್ಟೋಬರ್, 2018,
2018-2019ನೇ ಸಾಲಿನ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಬಗ್ಗೆ.
No:35

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 17ನೇ ಅಕ್ಟೋಬರ್, 2018,
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆ ಇವರಿಂದ ಸ್ವೀಕರಿಸಿರುವ " ಕರ್ನಾಟಕ ಸರಕು ಮಾತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ 2018 " ರ ಪ್ರತಿ ಲಗತ್ತಿಸಿರುವ ಬಗ್ಗೆ.

No:34

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ: 11ನೇ ಅಕ್ಟೋಬರ್, 2018,
ಕರ್ನಾಟಕ ರಾಜ್ಯದಲ್ಲಿನ ಎ ಮುಂದಿನ ವಿಶ್ವವಿದ್ಯಾಲಯಗಳ ಮತ್ತು ಸಮನ್ವಯ ಸಮಿತಿಗಳ ವಿದ್ಯಾವಿಷಯಕ ಪರಿಷತ್‌ ಮತ್ತು ವ್ಯವಸ್ಥಾಪನಾ ಮಂಡಳಿಗಳಿಗೆ ಅವುಗಳ ಹೆಸರಿನ ಮುಂದೆ ನಮೂದಿಸಿರುವ ಬಗ್ಗೆ.

No:33

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 03ನೇ ಅಕ್ಟೋಬರ್, 2018,
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ  ಶ್ರೀ ಮರಿತಿಬ್ಬೇಗೌಡ ಇವರು ಸರ್ಕಾರಿ ಭರವಸೆಗಳ ಸಮಿತಿಗೆ ಸಲ್ಲಿಸಿರುವ ರಾಜೀನಾಮೆಯನ್ನು ಅಂಗಿಕರಿಸಿರುವ ಬಗ್ಗೆ.

No:32

ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 03ನೇ ಸೆಪ್ಟೆಂಬರ್ 2018.
"ಪಿಆರ್ ಎಸ್‌ ಶಾಸನ ಸಂಶೋದನಾ ಸಂಸ್ಥೆ" ಯ ವತಿಯಿಂದ ದಿನಾಂಕ:18.09.2018 ಮತ್ತು 19.09.2018 ರಂದು ನವದೆಹಲಿಯಲ್ಲಿರುವ NIPFP ಕ್ಯಾಂಪಸ್‌ ನಲ್ಲಿ "Job Creation in India" ವಿಷಯದ ಬಗ್ಗೆ.

No:22,23,24,25,27

ಲಘು ಪ್ರಕಟಣೆ ಭಾಗ-2, ನೂರ ಮೂವತ್ತೈದನೆಯ ಅಧಿವೇಶನಕ್ಕೆ ಸಂಬಂಧಿಸಿದ ಲಘು ಪ್ರಕಟಣೆಗಳು.

No:20

ಲಘು ಪ್ರಕಟಣೆ ಭಾಗ-2, ಮಂಗಳವಾರ,ದಿನಾಂಕ‌ 26ನೇ ಜೂನ್‌ 2018.
ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಪ್ರಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರ ಭಾಷಣ ಮತ್ತು ವಿಧಾನ ಪರಿಷತ್ತಿನ ಉಪವೇಶನಗಳು ನಡೆಯುವ ಬಗ್ಗೆ.

No:21

ಲಘು ಪ್ರಕಟಣೆ ಭಾಗ-2, ಮಂಗಳವಾರ,ದಿನಾಂಕ‌ 26ನೇ ಜೂನ್‌ 2018.
ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತಾರನೆಯ ಅಧಿವೇಶನದ ಉಪವೇಶನಗಳು ದಿನಾಂಕ:02.07.2018 ರಿಂದ 12.07.2018 ರವರೆಗೆ ಕಾರ್ಯಕಲಾಪಗಳನ್ನು ನಡೆಸಲು ನಿಗದಿಪಡಿಸಿರುವ ಬಗ್ಗೆ.

No:19

ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 21ನೇ ಜೂನ್‌ 2018.
ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಭಾರತ ಸಂವಿಧಾನದ ಅನುಚ್ಚೇದ184(1)ರ ರೀತ್ಯಾ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ:22.06.2018 ರಿಂದ ಶಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಹೊರಟ್ಟಿ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದೆಂದು ಆದೇಶ ಹೊರಡಿಸಿರುವ ಬಗ್ಗೆ.

No:18

ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 12ನೇ ಜೂನ್‌ 2018.
ಕರ್ನಾಟಕ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನ ಹಾಗೂ ನಿವೃತ್ತಿ ಹೊಂದಲಿರುವ ಮಾನ್ಯ ಸದಸ್ಯರುಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿರುವ ಬಗ್ಗೆ.

No:15,16,17

ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 21ನೇ ಮೇ‌ 2018.
ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ದಿನಾಂಕ:17.05.2018 ರಂದು 14ನೇ ಕರ್ನಾಟಕ ವಿಧಾನ ಸಭೆಯನ್ನು ವಿಸರ್ಜಿಸಿರುವ ಬಗ್ಗೆ.

No:14

ಲಘು ಪ್ರಕಟಣೆ ಭಾಗ-2, ಶನಿವಾರ,ದಿನಾಂಕ‌ 21ನೇ ಏಪ್ರಿಲ್‌ , 2018.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎಂ.ಡಿ. ಲಕ್ಷ್ಮೀನಾರಾಯಣ (ಅಣ್ಣಯ್ಯ),ಇವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಬಗ್ಗೆ.

No:13

ಲಘು ಪ್ರಕಟಣೆ ಭಾಗ-2, ಗುರುವಾರ,ದಿನಾಂಕ‌ 19ನೇ ಏಪ್ರಿಲ್ , 2018.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರುಗಳಾದ ಶ್ರೀ ಸೋಮಣ್ಣ ಮ ಬೇವಿನಮರದ ಹಾಗೂ ಶ್ರೀ ಬಸನಗೌಡ ರಾ.ಪಾಟೀಲ(ಯತ್ನಾಳ),ಇವರುಗಳು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಬಗ್ಗೆ.

No:12

ಲಘು ಪ್ರಕಟಣೆ ಭಾಗ-2, ಬುಧವಾರ,ದಿನಾಂಕ‌ 11ನೇ ಏಪ್ರಿಲ್‌ , 2018.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಬಿ.ಎಸ್.ಸುರೇಶ, ಇವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಬಗ್ಗೆ.

No:11

ಲಘು ಪ್ರಕಟಣೆ ಭಾಗ-2, ಸೋಮವಾರ,ದಿನಾಂಕ‌ 09ನೇ ಏಪ್ರಿಲ್‌ , 2018.
ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ರ ಕಲಂ 7ರ ಉಪ ಕಲಂ (1) ರಲ್ಲಿ ಉಲೇಖಿಸಿರುವಂತೆ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಪ್ರತಿ ವರ್ಷ ಲೋಕಾಯುಕ್ತರಿಗೆ ಸಲ್ಲಿಸುವ ಕುರಿತು.

No:01

ASSETS AND LIABILITIES FORM-IV (KANNADA)

No:02

ASSETS AND LIABILITIES FORM-IV (ENGLISH)

No:10

ಲಘು ಪ್ರಕಟಣೆ ಭಾಗ-2, ಮಂಗಳವಾರ,ದಿನಾಂಕ‌ 06ನೇ ಫೆಬ್ರವರಿ ‌ , 2018.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ.

No:08

ಲಘು ಪ್ರಕಟಣೆ ಭಾಗ-2, ಶನಿವಾರ,ದಿನಾಂಕ‌ 03ನೇ ಫೆಬ್ರವರಿ ‌ , 2018.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 (ಕರ್ನಾಟಕ ಕಾಯ್ದೆ 29,2001) ರ ರೀತ್ಯಾ ರಚಿಸಲಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾವಿಷಾಯಕ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ವಿಧಾನ ಪರಿಷತ್ತಿನಿಂದ ನಾಮನಿರ್ದೇಶನ ಮಾಡಿರುವ ಬಗ್ಗೆ.

No:09

ಲಘು ಪ್ರಕಟಣೆ ಭಾಗ-2, ಶನಿವಾರ,ದಿನಾಂಕ‌ 03ನೇ ಫೆಬ್ರವರಿ ‌ , 2018.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 (ಕರ್ನಾಟಕ ಕಾಯ್ದೆ 29,2001) ರ ರೀತ್ಯಾ ರಚಿಸಲಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾವಿಷಾಯಕ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ವಿಧಾನ ಪರಿಷತ್ತಿನಿಂದ ನಾಮನಿರ್ದೇಶನ ಮಾಡಿರುವ ಬಗ್ಗೆ.

No:07

ಲಘು ಪ್ರಕಟಣೆ ಭಾಗ-2, ಶನಿವಾರ,ದಿನಾಂಕ‌ 31ನೇ ಜನೇವರಿ ‌ , 2018.
ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಅಧಿಕೃತ ಇ-ಮೇಲ್‌ ಐಡಿ KLC@karnataka.gov.in ನ್ನು ತೆರೆಯಲಾಗಿದ್ದರ ಬಗ್ಗೆ.

No:04 SUMMONS TO MEMBERS OF LEGISLATIVE COUNCIL REGARDING 134TH SESSION.
No:06

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ‌ 24ನೇ ಜನೇವರಿ ‌ , 2018.
ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತ ನಾಲ್ಕನೇ ಯ ಅಧಿವೇಶನದ ಉಪವೇಶನಗಳು ದಿನಾಂಕ:05.02.2018 ರಿಂದ 09.02.2018 ಹಾಗೂ ದಿನಾಂಕ:16.02.2018 ರಿಂದ ದಿನಾಂಕ: 28.02.2018 ರವರೆಗೆ ಕಾರ್ಯಕಲಾಪಗಳನ್ನು ನಡೆಸಲು ನಿಗದಿಪಡಿಸಿರುವ ಬಗ್ಗೆ.

No:03 ಲಘು ಪ್ರಕಟಣೆ ಭಾಗ-2, ಸೋಮವಾರ, ದಿನಾಂಕ‌ 22ನೇ ಜನೇವರಿ ‌ , 2018
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 (ಕರ್ನಾಟಕ ಕಾಯ್ದೆ 29,2001) ರ ರೀತ್ಯಾ ರಚಿಸಲಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾವಿಷಾಯಕ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ವಿಧಾನ ಪರಿಷತ್ತಿನಿಂದ ನಾಮನಿರ್ದೇಶನ ಮಾಡಿರುವ ಬಗ್ಗೆ.
No:02 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ‌ 17ನೇ ಜನೇವರಿ ‌ , 2018.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 (ಕರ್ನಾಟಕ ಕಾಯ್ದೆ 29,2001) ರ ರೀತ್ಯಾ ರಚಿಸಲಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾವಿಷಾಯಕ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ವಿಧಾನ ಪರಿಷತ್ತಿನಿಂದ ನಾಮನಿರ್ದೇಶನ ಮಾಡಿರುವ ಬಗ್ಗೆ.
No:01

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ‌ 17ನೇ ಜನೇವರಿ ‌ , 2018.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 (ಕರ್ನಾಟಕ ಕಾಯ್ದೆ 29,2001) ರ ರೀತ್ಯಾ ರಚಿಸಲಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾವಿಷಾಯಕ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ವಿಧಾನ ಪರಿಷತ್ತಿನಿಂದ ನಾಮನಿರ್ದೇಶನ ಮಾಡಿರುವ ಬಗ್ಗೆ.

No:40 ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ: 29ನೇ ನವೆಂಬರ್ , 2017,
No:39 ಲಘು ಪ್ರಕಟಣೆ ಭಾಗ - 2, ಮಂಗಳವಾರ, ದಿನಾಂಕ:21ನೇ ನವೆಂಬರ್ , 2017.
No:38 ಲಘು ಪ್ರಕಟಣೆ ಭಾಗ - 2, ಸೋಮವಾರ, ದಿನಾಂಕ:13ನೇ ನವೆಂಬರ್ , 2017.
No:37 ಲಘು ಪ್ರಕಟಣೆ ಭಾಗ - 2, ಶುಕ್ರವಾರ, ದಿನಾಂಕ:10ನೇ ನವೆಂಬರ್ , 2017.
No:36

ಲಘು ಪ್ರಕಟಣೆ ಭಾಗ - 2, ಗುರುವಾರ, ದಿನಾಂಕ:09ನೇ ನವೆಂಬರ್ , 2017.

No:92 SUMMONS TO MEMBERS OF LEGISLATIVE COUNCIL REGARDING 133RD ADJ MEETING SESSION.
No:93 PROVISONAL PROGRAMME LIST OF 133RD ADJ MEETING SESSION.
No:94

BULLETIN PART-II.

No:91

BULLETIN PART-II.

No:32 ಲಘು ಪ್ರಕಟಣೆ ಭಾಗ - 2, ಶನಿವಾರ, ದಿನಾಂಕ:07ನೇ ಅಕ್ಟೋಬರ್ , 2017.
No:90

BULLETIN PART-II.

No:89

BULLETIN PART-II.

No:88

BULLETIN PART-II.

No:87

BULLETIN PART-II.

No:86

BULLETIN PART-II.

No:85 NOTIFICATION.
No:84

BULLETIN PART-II.

No:81 SUMMONS TO MEMBERS OF LEGISLATIVE COUNCIL REGARDING 133RD ADJ MEETING SESSION.
No:82 PROVISONAL PROGRAMME LIST OF 133RD ADJ MEETING SESSION.
No:83

BULLETIN PART-II.

No:80 PROROGATION OF THE SESSION OF LEGISLATIVE COUNCIL.
No :78 SUMMONS TO MEMBERS OF LEGISLATIVE COUNCIL REGARDING 133RD ADJ MEETING SESSION.
No :79 PROVISONAL PROGRAMME LIST OF 133RD ADJ MEETING SESSION.
No :79

BULLETIN PART-II.

No :77 PROROGATION OF THE SESSION OF LEGISLATIVE COUNCIL.
No :76 REGARDING TRAINING TO HON'BLE MEMBERS OF LEGISLATIVE COUNCIL.
No :75 REGARDING AERO SHOW INDIA-2017 VIP PASSES.
No :74 SUMMONS TO MEMBERS OF LEGISLATIVE COUNCIL REGARDING 133 RD SESSION.
No :75 PROVISONAL PROGRAMME LIST OF 133RD SESSION.
No:76 BULLETIN PART-II.
No :71 SUMMONS TO MEMBERS OF LEGISLATIVE COUNCIL REGARDING 132ND SESSION.
No :72 PROVISONAL PROGRAMME LIST OF 132ND SESSION.
No :73 BULLETIN PART-II.
No :69 SUMMONS TO MEMBERS OF LEGISLATIVE COUNCIL REGARDING 131ST SESSION.
No :70 PROVISONAL PROGRAMME LIST OF 131ST SESSION.
No :68 PROROGATION OF LEGISLATIVE COUNCIL SESSION.
No :66 SUMMONS TO MEMBERS OF LEGISLATIVE COUNCIL REGARDING 130TH (ADJOURNED MEETINGS)SESSION.
No :67 PROVISONAL PROGRAMME LIST OF 130TH(ADJOURNED MEETINGS)SESSION.
No:27 ಲಘು ಪ್ರಕಟಣೆ ಭಾಗ - 2, ಮಂಗಳವಾರ, ದಿನಾಂಕ:19ನೇ ಜುಲೈ , 2016.
No :68 BULLETIN PART-II.
No :64 BULLETIN PART-II.
No :65 BULLETIN PART-II.
No :61 SUMMONS TO MEMBERS OF LEGISLATIVE COUNCIL REGARDING 130TH (ADJOURNED MEETINGS)SESSION.
No :62 PROVISONAL PROGRAMME LIST OF 130TH(ADJOURNED MEETINGS)SESSION.
No :63 BULLETIN PART-II.
No :58 SUMMONS TO MEMBERS OF LEGISLATIVE COUNCIL REGARDING 130TH SESSION.
No :59 PROVISONAL PROGRAMME LIST OF 130TH SESSION.
No :60 BULLETIN PART-II.
No :57 PROROGATION OF THE SESSION OF LEGISLATIVE COUNCIL.
No :56

BULLETIN PART-2 REGARDING OATH TAKING PROGRAMME OF SRI G.RAGHUACHAR.

No :55

BULLETIN PART-2 REGARDING OATH TAKING PROGRAMME.

No :53 BULLETIN PART-II.
No :54 BULLETIN PART-II.
No :52 BULLETIN PART-II.
No:51 SUMMONS TO MEMBERS OF LEGISLATIVE COUNCIL REGARDING 129TH(ADJOURNED MEETINGS) SESSION.
No:50 PROVISONAL PROGRAMME LIST OF 129TH(ADJOURNED MEETINGS)SESSION.
No:49 BULLETIN PART-II.
No:46 SUMMONS TO MEMBERS OF LEGISLATIVE COUNCIL REGARDING 129TH SESSION.
No:47 PROVISONAL PROGRAMME LIST OF 129TH SESSION.
No:48 BULLETIN PART-II.
No:45 PROROGATION OF THE 128th SESSION OF LEGISLATIVE COUNCIL.
No:43 SUMMONS TO MEMBERS OF LEGISLATIVE COUNCIL REGARDING 128TH SESSION.
No:44 PROVISONAL PROGRAMME LIST OF 128TH SESSION.
No:42 BULLETIN PART-II. No. 9.
No:09

ASSETS AND LIABILITIES FORM-IV (KANNADA)

No:10

ASSETS AND LIABILITIES FORM-IV (ENGLISH)

No:41 PROROGATION OF THE SESSION OF LEGISLATIVE COUNCIL.
No:40 ONE HUNDRED AND TWENTY SIXTH SESSION,INFORMATION TO MEMBERS.
No:39 ONE HUNDRED AND TWENTY SIXTH SESSION,INFORMATION TO MEMBERS.
No:36 ONE HUNDRED AND TWENTY SIXTH SESSION PROVISIONAL PROGRAMME LIST.
No:37 ONE HUNDRED AND TWENTY SIXTH SESSION SUMMONS.
No:38 ONE HUNDRED AND TWENTY SIXTH SESSION BULLETIN PART-II No 34.
No:33 ONE HUNDRED AND TWENTY FIFTH SESSION PROVISIONAL PROGRAMME LIST.
No:34 ONE HUNDRED AND TWENTY FIFTH SESSION SUMMONS.
No:35 HUNDRED AND TWENTY FIFTH SESSION BULLETIN PART-II No 16.
No:32 BULLETIN PART-II No 15.
No:29 ONE HUNDRED AND TWENTY FOURTH SESSION PROVISIONAL PROGRAMME LIST.
No:30 ONE HUNDRED AND TWENTY FOURTH SESSION SUMMONS.
No:31 ONE HUNDRED AND TWENTY FOURTH SESSION BULLETIN PART-II No 6.
No:25 BULLETIN PART-II No 47.
No:24 BULLETIN PART-II No 41.
No:21 BULLETIN PART-II No 36.
No:22 BULLETIN PART-II No 38.
No:23 BULLETIN PART-II No 40.
No:27 BULLETIN PART-II.
No:26 ONE HUNDRED AND TWENTY FOURTH SESSION PROVISIONAL PROGRAMME LIST.
No:27 ONE HUNDRED AND TWENTY FOURTH SESSION SUMMONS.
No:28 ONE HUNDRED AND TWENTY FOURTH SESSION BULLETIN PART-II No 1.
No:17 ONE HUNDRED AND TWENTY SECOND SESSION(ADJOURNED MEETINGS) PROVISIONAL PROGRAMME LIST.
No:18 ONE HUNDRED AND TWENTY SECOND SESSION(ADJOURNED MEETINGS) SUMMONS.
No:19 ONE HUNDRED AND TWENTY SECOND SESSION (ADJOURNED MEETINGS) BULLETIN PART-II No 33.
No:20 BULLETIN PART-II No 35.
No:01

ASSETS AND LIABILITIES FORM-IV (KANNADA).

No:02

ASSETS AND LIABILITIES FORM-IV (ENGLISH).

No:03

BULLETTINS DATEWISE.

No:04 ONE HUNDRED AND TWENTY SECOND SESSION BULLETIN PART-II No 24.
No:05 ONE HUNDRED AND TWENTY SECOND SESSION BULLETIN PART-II KANNADA VER.
No:06 INFORMATION TO ALL THE MEMBERS OF LEGISLATIVE COUNCIL KANNADA VER.
No:07 INFORMATION TO ALL THE MEMBERS OF LEGISLATIVE COUNCIL.
No:08 ONE HUNDRED AND TWENTY SECOND SESSION PROVISIONAL PROGRAMME LIST.
No:09 ONE HUNDRED AND TWENTY SECOND SESSION BULLETIN PART-II No 25.
No:10 BULLETIN PART-II No 23.
No:11 BULLETIN PART-II No 26.
No:12 BULLETIN PART-II No 27.
No:13 BULLETIN PART-II No 28.
No:14 BULLETIN PART-II No 29.
No:15 BULLETIN PART-II No 30.
No:16 BULLETIN PART-II No 31.